PLEASE LOGIN TO KANNADANET.COM FOR REGULAR NEWS-UPDATES

ಈರಣ್ಣ ಹಂಚಿನಾಳ ಗೆಲುವು ಖಚಿತ : ಈರಣ್ಣ ಹಂಚಿನಾಳ ಗೆಲುವು ಖಚಿತ :

 ಕೆ.ಎಂ.ಸಯ್ಯದ್  ವಿಶ್ವಾಸ ಕೊಪ್ಪಳ, ಫೆ. ೨೮: ಅತ್ಯಂತ ಜನಪರ ಕಾಳಜಿ ಹಾಗೂ ಕಳಕಳಿಯುಳ್ಳ ಈರಣ್ಣ ಹಂಚಿನಾಳ ರವರ ಗೇಲುವು ಖಚಿತವೆಂದು ಎಂದು ಸಯ್ಯದ್ ಫೌಂಡೇಶನ್ ಚಾರಿಟೇ...

Read more »

ಕೊಪ್ಪಳ ನಗರಸಭೆ : ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಕೊಪ್ಪಳ ನಗರಸಭೆ : ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು

   ಕೊಪ್ಪಳ ನಗರಸಭೆಯ ೩೧ ವಾರ್ಡುಗಳಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ವಾರ್ಡ್ ವಾರು ವಿವರ ಇಂತಿದೆ. ವಾರ್ಡ್ ಸಂಖ್ಯೆ ೦೧: ಕಸ್ತೂರಿ ಬಸಯ್ಯ (ಜೆಡಿಎಸ್), ಲತಾ ವೀರಣ್ಣ...

Read more »

ಚುನಾವಣೆ : ರಾಜಕೀಯ ಮುಖಂಡರ ಸಭೆಗೆ ತಹಸಿಲ್ದಾರರಿಂದ ಪರವಾನಿಗೆ ಅಗತ್ಯ ಚುನಾವಣೆ : ರಾಜಕೀಯ ಮುಖಂಡರ ಸಭೆಗೆ ತಹಸಿಲ್ದಾರರಿಂದ ಪರವಾನಿಗೆ ಅಗತ್ಯ

  ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಯಾವುದೇ ರಾಜಕೀಯ ಪಕ್ಷದ ಮುಖಂಡರು ಸಭೆ ನಡೆಸಲು ಪರವಾನಿಗೆ ಪಡೆಯುವುದು ಅಗತ್ಯವಾಗಿದ್ದು, ಪರವಾನಿಗೆಯನ್ನು ಆಯಾ ತಹಸಿಲ್ದಾರರಿಂ...

Read more »

ಕೊಪ್ಪಳದಲ್ಲಿ ಅಕ್ಕಿ ಸಂತೆ ಪ್ರಾರಂಭ ಕೊಪ್ಪಳದಲ್ಲಿ ಅಕ್ಕಿ ಸಂತೆ ಪ್ರಾರಂಭ

  ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಸೋನಾಮಸೂರಿ ಅಕ್ಕಿ ದೊರೆಯುವಂತೆ ಮಾಡುವ ಉದ್ದೇಶದಿಂದ ಕೊಪ್ಪಳದ ಎಪಿಎಂಸಿ ಪ್ರಾಂಗಣದಲ್ಲಿ ಅಕ್ಕಿ ಸಂತೆಯನ್ನು ಫೆ. ೨೮ ಗುರುವಾರದಿಂದ...

Read more »

ಕುಡಗುಂಟಿ ಶಾಲೆಗೆ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ ಕುಡಗುಂಟಿ ಶಾಲೆಗೆ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ

  ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂಡ ಕೊಡಮಾಡುವ ಪ್ರಸಕ್ತ ಸಾಲಿನ ಪರಿಸರ ಮಿತ್ರ ಶಾಲೆ ಪ್ರಶಸ್ತಿಯನ್ನು ಯಲಬುರ್ಗಾ ತಾಲೂಕು ಕುಡಗುಂಟಿಯ ಸರ್ಕಾರಿ ಹಿ...

Read more »

ಪಲ್ಸ್ ಪೋಲಿಯೋ : ಶೇ. ೯೯. ೯೫ ರಷ್ಟು ಸಾಧನೆ ಪಲ್ಸ್ ಪೋಲಿಯೋ : ಶೇ. ೯೯. ೯೫ ರಷ್ಟು ಸಾಧನೆ

 : ಕೊಪ್ಪಳ ಜಿಲ್ಲೆಯಾದ್ಯಂತ ಎರಡನೆ ಹಂತದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ೫ ವರ್ಷದೊಳಗಿನ ಒಟ್ಟು ೨೦೪೮೬೮ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಶೇ. ೯೯. ೯೫ ...

Read more »

ಜ್ಙಾನ ಸಿಂಚನ ಕಾರ್ಯಕ್ರಮ  ಡಾ|| ಗುರುರಾಜ ಕರಜಿಗಿ ಜ್ಙಾನ ಸಿಂಚನ ಕಾರ್ಯಕ್ರಮ ಡಾ|| ಗುರುರಾಜ ಕರಜಿಗಿ

ಮರಳಿಯ  ಕನ್ನಡ ಸಿರಿಮಠದ ಆವರಣದಲ್ಲಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಮತ್ತು ಶ್ರೀಮತಿ ಎಂ.ಎನ್.ಬಿ.ವಿ.ಟ್ರಸ್ಟ ಸಂ ಇವರ ಸಂಯುಕ್ತ ಆಶ್ರಯದಲ್ಲಿ ಸಾನ...

Read more »

 ಚುನಾವಣೆ : ೯೫ ಸ್ಥಾನಗಳಿಗೆ ೪೯೩ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಚುನಾವಣೆ : ೯೫ ಸ್ಥಾನಗಳಿಗೆ ೪೯೩ ಅಭ್ಯರ್ಥಿಗಳು ಅಂತಿಮ ಕಣದಲ್ಲಿ

ನಗರ, ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ನಗರಸಭೆ, ಗಂಗಾವತಿ ನಗರಸಭೆ, ಕುಷ್ಟಗಿ ಪುರಸಭೆ ಮತ್ತು ಯಲಬುರ್ಗಾ ಪಟ್ಟಣ ಪಂಚಾಯತಿಗಳ ೯೫ ಸದಸ್ಯ ಸ್ಥಾನಗಳಿಗ...

Read more »

ಫೆ.೨೮ ರಂದು ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ ಸಮಾರಂಭ ಫೆ.೨೮ ರಂದು ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ ಸಮಾರಂಭ

  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯತಿ, ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಸಕ್ತ ಸಾ...

Read more »

ಗಿಣಿಗೇರಿಯಲ್ಲಿ ನಾಲ್ವರು ಆರೋಪಿಗಳಿಂದ ಎರಡು ಬೈಕ್ ಮತ್ತು ಕಬ್ಬಿಣದ ಸ್ಕ್ರ್ಯಾಪ್ ವಶ ಗಿಣಿಗೇರಿಯಲ್ಲಿ ನಾಲ್ವರು ಆರೋಪಿಗಳಿಂದ ಎರಡು ಬೈಕ್ ಮತ್ತು ಕಬ್ಬಿಣದ ಸ್ಕ್ರ್ಯಾಪ್ ವಶ

  ಕೊಪ್ಪಳ ತಾಲೂಕಿನ ಗಿಣಗೇರಿಯಲ್ಲಿ ಕೊಪ್ಪಳ ಗ್ರಾಮೀಣ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ಅಕ್ರಮವಾಗಿ ಇರಿಸಿಕೊಂಡಿದ್ದ ಅಂದಾಜು ೩೫೦೦೦ ರೂ. ಬೆಲೆ ಬಾಳುವ ಕಬ್ಬ...

Read more »

ಚುನಾವಣಾ ವೀಕ್ಷಕರಾಗಿ ಎಸ್.ಎನ್. ಬಾಲಚಂದ್ರ ನೇಮಕ ಚುನಾವಣಾ ವೀಕ್ಷಕರಾಗಿ ಎಸ್.ಎನ್. ಬಾಲಚಂದ್ರ ನೇಮಕ

 ಕೊಪ್ಪಳ ಜಿಲ್ಲಾ ವ್ಯಾಪ್ತಿಯ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣಾ ವೀಕ್ಷಕರನ್ನಾಗಿ ರಾಜ್ಯ ಚುನಾವಣಾ ಆಯೋಗವು ಕೆ.ಎ.ಎಸ್. ಅಧಿಕಾರಿ ಎಸ್.ಎನ್. ಬಾಲಚಂದ್ರ ಅವರನ್ನು...

Read more »

ಉತ್ತರ ಕರ್ನಾಟಕಕ್ಕೆ ನಿರಾಶಾದಾಯಕ ಬಜೆಟ್- ಸಂಸದ ಶಿವರಾಮಗೌಡ ಉತ್ತರ ಕರ್ನಾಟಕಕ್ಕೆ ನಿರಾಶಾದಾಯಕ ಬಜೆಟ್- ಸಂಸದ ಶಿವರಾಮಗೌಡ

  ಕೇಂದ್ರ ರೈಲ್ವೆ ಸಚಿವ ಬನ್ಸಲ್ ಅವರು ಮಂಡಿಸಿದ ೨೦೧೩-೧೪ನೇ ಸಾಲಿನ ರೈಲ್ವೆ ಬಜೆಟ್ ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ಸಂಬಂಧಿಸಿದಂತೆ ಅತ್ಯಂತ ನಿರಾಶಾದಾಯಕ ಬಜೆಟ್ ...

Read more »

ತಾಲೂಕ ಮಟ್ಟದ ಪಠ್ಯಾಧಾರಿತ ವಿಜ್ಞಾನ ರಸ ಪ್ರಶ್ನೆ ಕಾರ್ಯಕ್ರಮ ತಾಲೂಕ ಮಟ್ಟದ ಪಠ್ಯಾಧಾರಿತ ವಿಜ್ಞಾನ ರಸ ಪ್ರಶ್ನೆ ಕಾರ್ಯಕ್ರಮ

ಕೊಪ್ಪಳ:ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಮತ್ತು ಸರಕಾರಿ ಕೇಂದ್ರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ವಿಜ್ಞಾನ ದಿನಾಚರಣೆಯ ನಿಮ...

Read more »

  ಸ್ಥಳೀಯ ಸಂಸ್ಥೆ ಚುನಾವಣೆ : ೧೨೩ ನಾಮಪತ್ರ ತಿರಸ್ಕೃತ ಸ್ಥಳೀಯ ಸಂಸ್ಥೆ ಚುನಾವಣೆ : ೧೨೩ ನಾಮಪತ್ರ ತಿರಸ್ಕೃತ

 ನಗರ, ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ನಗರಸಭೆ, ಗಂಗಾವತಿ ನಗರಸಭೆ, ಕುಷ್ಟಗಿ ಪುರಸಭೆ ಮತ್ತು ಯಲಬುರ್ಗಾ ಪಟ್ಟಣ ಪಂಚಾಯತಿಗಳ ಒಟ್ಟು ೯೬ ಸದಸ್ಯ ಸ್...

Read more »

ಮಾ.13ರಿಂದ ದ್ವಿತೀಯ ಪಿಯು, ಎ.1ರಿಂದ ಎಸೆಸೆಲ್ಸಿ ಪರೀಕ್ಷೆ ಮಾ.13ರಿಂದ ದ್ವಿತೀಯ ಪಿಯು, ಎ.1ರಿಂದ ಎಸೆಸೆಲ್ಸಿ ಪರೀಕ್ಷೆ

ಬೆಂಗಳೂರು, ಫೆ.25: ಮಾರ್ಚ್ 13ರಿಂದ 28ರವರೆಗೆ ದ್ವಿತೀಯ ಪಿಯುಸಿ ಹಾಗೂ ಎಪ್ರಿಲ್ 1ರಿಂದ 10ರ ವರೆಗೆ ಎಸೆಸೆಲ್ಸಿ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗೆ ಅಗತ್ಯ ಸಿ...

Read more »

ಮೇ 1-2 ಸಿಇಟಿ; ಮೇ 12ರಂದು ಕಾಮೆಡ್-ಕೆ ಮೇ 1-2 ಸಿಇಟಿ; ಮೇ 12ರಂದು ಕಾಮೆಡ್-ಕೆ

ಬೆಂಗಳೂರು, ಫೆ.25: ಪ್ರಸಕ್ತ ಸಾಲಿನ ವೃತ್ತಿಶಿಕ್ಷಣ ಪ್ರವೇಶ ಪರೀಕ್ಷೆ (ಸಿಇಟಿ) ಮೇ 1 ಹಾಗೂ 2ರಂದು ನಡೆಯಲಿದ್ದು, ಕಳೆದ ವರ್ಷದ ಸೀಟು ಹಂಚಿಕೆ ಹಾಗೂ ಶುಲ್ಕ ಪದ್ಧತಿ ಮ...

Read more »

"ರಂಗಭೂಮಿ ಸಾಹಿತ್ಯ" ಕ್ರಿಯಾಶೀಲ ಸಮಾಜದ ಅವಿಭಾಜ್ಯ ಅಂಗವಾಗಿದೆ "ರಂಗಭೂಮಿ ಸಾಹಿತ್ಯ" ಕ್ರಿಯಾಶೀಲ ಸಮಾಜದ ಅವಿಭಾಜ್ಯ ಅಂಗವಾಗಿದೆ

- ಶೇಖರಗೌಡಮಾಲಿಪಾಟೀಲ  ಕೊಪ್ಪಳ :- ೨೩-೦೨-೨೦೧೩ ತಾಲೂಕ ಪಂಚಾಯತ ಸಭಾಂಗಣದಲ್ಲಿ ವಿಶಾಲ ಪ್ರಕಾಶನ, ಶ್ರೀ ವರಸಿದ್ದಿವಿನಾಯಕ ಗ್ರಾಮೀಣ ಶಿಕ್ಷಣಾಭಿವೃದ್ದಿ ಮತ್ತು ಕಲ...

Read more »

ಜಿಲ್ಲೆಯಲ್ಲಿ ಒಟ್ಟು ೭೬೨ ನಾಮಪತ್ರ ಸಲ್ಲಿಕೆ ಜಿಲ್ಲೆಯಲ್ಲಿ ಒಟ್ಟು ೭೬೨ ನಾಮಪತ್ರ ಸಲ್ಲಿಕೆ

 ಸ್ಥಳೀಯ ಸಂಸ್ಥೆ ಚುನಾವಣೆ :  ಕೊಪ್ಪಳ ಫೆ.೨೩ : ನಗರ, ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ನಗರಸಭೆ, ಗಂಗಾವತಿ ನಗರಸಭೆ, ಕುಷ್ಟಗಿ ಪುರಸಭೆ ಮತ್ತು ...

Read more »

ಹಂಚಿನಾಳ, ನಾಲಬಂದ್ ಬಿಎಸ್‌ಆರ್ ಕಾಂಗ್ರೆಸ್ ಸೇರ್ಪಡೆ ಹಂಚಿನಾಳ, ನಾಲಬಂದ್ ಬಿಎಸ್‌ಆರ್ ಕಾಂಗ್ರೆಸ್ ಸೇರ್ಪಡೆ

 ಪಕ್ಷದಿಂದ ಟಿಕೇಟ್ ಕೊಪ್ಪಳ, ಫೆ. ೨೩: ಇಲ್ಲಿನ ನಗರಸಭೆ ಚುನಾವಣೆಗೆ ಅತ್ಯಂತ ಬಿರುಸಿನ ಪೈಪೋಟಿಯ ರಾಜಕೀಯ ವಿದ್ಯಾಮಾನಗಳ ಗೊಂದಲಗಳ ನಡುವೆ ಬಿಜೆಪಿ ಮುಖಂಡ ನಗರಸಭೆ ಸದ...

Read more »

 ೨ನೇ ಹಂತದ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ೨ನೇ ಹಂತದ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ

 - ಜಿಲ್ಲೆಯಲ್ಲಿ ಫೆ. ೨೪ ರಿಂದ ೨೬ ಎರಡನೆ ಹಂತದದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಜಿಲ್ಲೆಯ ೨೦೪೬೬೬ ಮಕ್ಕಳು ಇದರ ಪ್ರಯೋ...

Read more »

ಭಾರತ ಹುಣ್ಣಿಮೆ : ಹುಲಿಗೆಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಭಾರತ ಹುಣ್ಣಿಮೆ : ಹುಲಿಗೆಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ

 ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕೊಪ್ಪಳ ತಾಲೂಕಿನ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಸ್ಥಾನದಲ್ಲಿ ಫೆ.೨೫ ರಂದು ಭಾರತ ಹುಣ್ಣಿಮೆ ನಿಮಿತ್ಯ ವಿಶೇಷ ಪೂಜಾ ಕಾರ್ಯಕ್ರ...

Read more »

ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ, ಅಕ್ರಮಕ್ಕೆ ಕಠಿಣ ಶಿಕ್ಷೆ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ, ಅಕ್ರಮಕ್ಕೆ ಕಠಿಣ ಶಿಕ್ಷೆ

 : ಜಿ.ಪಂ. ಸಿಇಓ ಡಿ.ಕೆ. ರವಿ ಎಚ್ಚರಿಕೆ ಕೊಪ್ಪಳ ಫೆ. ೨೩   ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ಅಧಿಕಾರಿ ಸಿಬ್ಬಂದಿಗಳು ನಿಷ್ಠೆ, ಪ್ರಾಮಾಣಿಕತೆಯಿಂದ ಕರ್ತವ್ಯ ...

Read more »

 ಫೆ. ೨೫ ರಿಂದ ಜವಾಹರ ರಸ್ತೆಯಲ್ಲಿ ಏಕಮುಖ ಸಂಚಾರ ಫೆ. ೨೫ ರಿಂದ ಜವಾಹರ ರಸ್ತೆಯಲ್ಲಿ ಏಕಮುಖ ಸಂಚಾರ

  ಕೊಪ್ಪಳ ನಗರದ ಜವಾಹರ ರಸ್ತೆಯಲ್ಲಿ ಸುಗಮ ಸಂಚಾರಕ್ಕಾಗಿ ಆಜಾದ್ ಸರ್ಕಲ್‌ನಿಂದ ಗಡಿಯಾರ ಕಂಬದವರೆಗೆ ಏಕಮುಖ ರಸ್ತೆ ಸಂಚಾರದ ವ್ಯವಸ್ಥೆ ಫೆ. ೨೫ ರಿಂದ ಜಾರಿಗೆ ಬರಲಿದೆ ...

Read more »

ಜಾತ್ಯಾತೀತ ಜನತಾದಳದ  ಅಭರ್ಥಿಯ ಅಂತಿಮ ಪಟ್ಟಿ ಜಾತ್ಯಾತೀತ ಜನತಾದಳದ ಅಭರ್ಥಿಯ ಅಂತಿಮ ಪಟ್ಟಿ

ಜಿಲ್ಲಾ ಜಾತ್ಯಾತೀತ ಜನತಾದಳದ ಅಧಿಕೃತ ನಗರಸಭೆಯ ಅಭರ್ಥಿಯ ಅಂತಿಮ ಪಟ್ಟಿ ೧) ವಾರ್ಡ ೦೧ ಕಸ್ತೂರೆಮ್ಮ ಗಂಡ ಬಸಯ್ಯ ೨) ವಾರ್ಡ ೦೨ ಮುನ್ನಿಬೇಗಂ ತಬ್ಲಿ ೩) ವಾರ್ಡ ೦...

Read more »

ಬಿಎಸ್‌ಆರ್ ಕಾಂಗ್ರೆಸ್ ೨೮ ವಾರ್ಡಗಳಿಂದ ಅಭ್ಯರ್ಥಿಗಳು ಕಣಕ್ಕೆ ಬಿಎಸ್‌ಆರ್ ಕಾಂಗ್ರೆಸ್ ೨೮ ವಾರ್ಡಗಳಿಂದ ಅಭ್ಯರ್ಥಿಗಳು ಕಣಕ್ಕೆ

ಕೊಪ್ಪಳ, ಫೆ. ೨೩: ಇಲ್ಲಿನ ನಗರಸಭೆ ಚುನಾವಣೆಗೆ ಅತ್ಯಂತ ಬಿರುಸಿನ ಪೈಪೋಟಿ ನೀಡುವ ಉದ್ದೇಶದಿಂದ ಬಿಎಸ್‌ಆರ್ ಕಾಂಗ್ರೆಸ್ ನಗರದ ೩೧ ವಾರ್ಡಗಳ ಪೈಕಿ ೨೮ ವಾರ್ಡಗಳಿಂದಲೂ ಅ...

Read more »

ಕಾಂಗ್ರೆಸ್ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಕಾಂಗ್ರೆಸ್ ಅಭ್ಯರ್ಥಿಗಳ ಅಧಿಕೃತ ಪಟ್ಟಿ

ಕೊಪ್ಪಳ ನಗರಸಭಾ ಚುನಾವಣೆ ೨೦೧೩ ರ ಕಾಂಗ್ರೆಸ್ ಅಭ್ಯರ್ಥಿಗಳ ಅದಿಕೃತ ಪಟ್ಟಿ ೧)  ವಾರ್ಡ ೦೧ ಶ್ರೀಮತಿ ಲತಾ ವೀರಣ್ಣ ಸಂಡೂರು ೨)  ವಾರ್ಡ ೦೨ ರುದ್ರಮ್ಮ ಚನ್ನವಡಯರ...

Read more »

 ಜನನ ಮತ್ತು ಮರಣ ನೋಂದಣಿ ಕಡ್ಡಾಯ : ಡಿ.ಸಿ. ತುಳಸಿ ಮದ್ದಿನೇನಿ ಜನನ ಮತ್ತು ಮರಣ ನೋಂದಣಿ ಕಡ್ಡಾಯ : ಡಿ.ಸಿ. ತುಳಸಿ ಮದ್ದಿನೇನಿ

 ಜಿಲ್ಲೆಯಲ್ಲಿ ಸಂಭವಿಸುವ ಯಾವುದೇ ಜನನ ಮತ್ತು ಮರಣ ಪ್ರಕರಣಗಳ ನೋಂದಣಿ ಕಡ್ಡಾಯವಾಗಿ ಆಗಬೇಕು.  ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ಗ್ರಾಮ ಲೆಕ್ಕ...

Read more »

ಕಾಂಗ್ರೇಸ್ ಬಂಡಾಯ ಅಭ್ಯರ್ಥಿ ವಿಜಯಾ ಎಸ್. ಹಿರೇಮಠ ನಾಮಪತ್ರ ಸಲ್ಲಿಕೆ ಕಾಂಗ್ರೇಸ್ ಬಂಡಾಯ ಅಭ್ಯರ್ಥಿ ವಿಜಯಾ ಎಸ್. ಹಿರೇಮಠ ನಾಮಪತ್ರ ಸಲ್ಲಿಕೆ

೨೫ನೇ ವಾರ್ಡ್ ಕಾಂಗ್ರೇಸ್ ಬಂಡಾಯ ಅಭ್ಯರ್ಥಿಯಾಗಿ  ಕೊಪ್ಪಳ, ಫೆ. ೨೨. ಸತತ ಮೂರು ದಶಕಗಳಿಂದ ನಮ್ಮ ಕುಟುಂಬ ಕಾಂಗ್ರೇಸ್‌ನಲ್ಲಿದ್ದುಕೊಂಡು  ಸೇವೆ ಸಲ್ಲಿಸುತ್ತಾ ...

Read more »

 ೧೮ನೇ ವಾರ್ಡಿಗೆ ನಾಮ ಪತ್ರ ಸಲ್ಲಿಕೆ ೧೮ನೇ ವಾರ್ಡಿಗೆ ನಾಮ ಪತ್ರ ಸಲ್ಲಿಕೆ

ಕೊಪ್ಪಳ:ಫೆ-೨೨: ಕೊಪ್ಪಳ ನಗರಸಭೆಯ ೧೮ನೇ ವಾರ್ಡಿನ ಪರವಾಗಿ ಕಾಂಗ್ರೆಸ್ ಅಭ್ಯರ್ಥಿಯಾದ      ರಮೇಶ ಉಮಚಗಿ ರವರು ನಾಮ ಪತ್ರವನ್ನು ತಾಲೂಕಾ ಕಛೇರಿ ಕೊಪ್ಪಳದಲ್ಲಿ ಚುನಾವ...

Read more »

ಜಿಲ್ಲೆಯಲ್ಲಿ ೨೬೮ ನಾಮಪತ್ರ ಸಲ್ಲಿಕೆ ಜಿಲ್ಲೆಯಲ್ಲಿ ೨೬೮ ನಾಮಪತ್ರ ಸಲ್ಲಿಕೆ

ಸ್ಥಳೀಯ ಸಂಸ್ಥೆ ಚುನಾವಣೆ :  ಕೊಪ್ಪಳ ಫೆ.೨೨ : ನಗರ, ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ನಗರಸಭೆ, ಗಂಗಾವತಿ ನಗರಸಭೆ, ಕುಷ್ಟಗಿ ಪುರಸಭೆ ಮತ್ತು ಯ...

Read more »

ಭಾಷಾ ಅಭಿವೃದ್ಧಿಗೆ ಸರ್ಕಾರ ಶ್ರಮಿಸಲಿ : ಶರಣಪ್ಪ ಬಾಚಲಾಪುರ ಭಾಷಾ ಅಭಿವೃದ್ಧಿಗೆ ಸರ್ಕಾರ ಶ್ರಮಿಸಲಿ : ಶರಣಪ್ಪ ಬಾಚಲಾಪುರ

ಕೊಪ್ಪಳ:ಫೆ-೨೨:ಜಿಲ್ಲಾ ಕೊಪ್ಪಳ ಹೈದ್ರಾಬಾದ್ ಕರ್ನಾಟಕದ ಈ ನಮ್ಮ ಪ್ರದೇಶದಲ್ಲಿ ಆಡಳಿತ ಭಾಷೆ ಉರ್ದು ಆಗಿದ್ದರೂ ಸಹಿತ ಕನ್ನಡಕ್ಕೆ ಧಕ್ಕೆ ಬರುವಂತಹ ಕೆಲಸ ಯಾರಿಂದಲೂ ...

Read more »

ಅನಿಕೇತ ಅಗಡಿ ಕಾಂಗ್ರೆಸ ಪಕ್ಷ ಸೇರ್ಪಡೆ ಅನಿಕೇತ ಅಗಡಿ ಕಾಂಗ್ರೆಸ ಪಕ್ಷ ಸೇರ್ಪಡೆ

ಕೊಪ್ಪಳ : ದಿನಾಂಕ ೨೨  ರಂದು ಬೆಳಗ್ಗೆ ೧೦:೦೦ ಗಂಟೆಗೆ ಜಿಲ್ಲಾ ಕಾಂಗ್ರೇಸ ಕಾರ್ಯಾಲಯದಲ್ಲಿ  ಕೊಪ್ಪಳ ಬ್ಲಾಕ್ ಕಾಂಗ್ರೆಸ ಅಧ್ಯಕ್ಷರುಗಳಾದ ಎಸ್.ಬಿ. ನಾಗರಳ್ಳಿ ಹಾಗೂ ಮ...

Read more »

 ಕೊಪ್ಪಳ ಸಾರಿಗೆ ಸಂಸ್ಥೆಯಿಂದ ದೈನಿಕ ಪಾಸ್ ವ್ಯವಸ್ಥೆ ಜಾರಿ ಕೊಪ್ಪಳ ಸಾರಿಗೆ ಸಂಸ್ಥೆಯಿಂದ ದೈನಿಕ ಪಾಸ್ ವ್ಯವಸ್ಥೆ ಜಾರಿ

  ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗದಿಂದ ವಿವಿಧ ನಗರ, ಪಟ್ಟಣಗಳಿಗೆ ಕಡಿಮೆ ಮೊತ್ತದಲ್ಲಿ ಪ್ರಯಾಣ ಕೈಗೊಳ್ಳಬಹುದಾದ ದೈನಿಕ ಪಾಸ್ ವ್ಯವಸ್ಥೆಯನ್...

Read more »

ವಕೀಲರಿಗೆ ಮಧ್ಯಸ್ಥಿಕಾ ತರಬೇತಿ ಕಾರ್ಯಾಗಾರ ಯಶಸ್ವಿ ವಕೀಲರಿಗೆ ಮಧ್ಯಸ್ಥಿಕಾ ತರಬೇತಿ ಕಾರ್ಯಾಗಾರ ಯಶಸ್ವಿ

  ಬೆಂಗಳೂರು ಮಧ್ಯಸ್ಥಿಕಾ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಜಿಲ್ಲಾ ಪಂಚಾಯತ್ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ...

Read more »

ಯುವ ವಿಜ್ಞಾನಿ ಪ್ರಶಸ್ತಿ : ಅರ್ಜಿ ಆಹ್ವಾನ ಯುವ ವಿಜ್ಞಾನಿ ಪ್ರಶಸ್ತಿ : ಅರ್ಜಿ ಆಹ್ವಾನ

  ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ೨೦೧೨-೧೩ನೇ ಸಾಲಿನ ಯುವ ವಿಜ್ಞಾನಿ ಪ್ರಶಸ್ತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿಜ್ಞಾನ ಮತ್...

Read more »

ಪರಿಕ್ಷಾ ಮೇಲ್ವಿಚಾರಕರಿಲ್ಲದೇ ಫೆಬ್ರುವರಿ ತಿಂಗಳ ಕಿರುಪರೀಕ್ಷೆ ! ಪರಿಕ್ಷಾ ಮೇಲ್ವಿಚಾರಕರಿಲ್ಲದೇ ಫೆಬ್ರುವರಿ ತಿಂಗಳ ಕಿರುಪರೀಕ್ಷೆ !

ಕೊಪ್ಪಳ, ೨೨ - ನಗರದ ಲಯನ್ಸ್ ಕ್ಲಬ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ನಾಳೆಯಿಂದ ೩ ದಿನಗಳವರೆಗೆ ನಡೆಯುವ ಫೆಬ್ರುವರಿ ತಿಂಗಳ ಕಿರುಪರೀಕ್...

Read more »

ರಾಷ್ಟ್ರವ್ಯಾಪಿ  ಮುಷ್ಕರಕ್ಕೆ ಬೆಂಬಲಿಸಿ ಕೊಪ್ಪಳದಲ್ಲಿ ಪ್ರತಿಭಟನೆ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಬೆಂಬಲಿಸಿ ಕೊಪ್ಪಳದಲ್ಲಿ ಪ್ರತಿಭಟನೆ

ದಿ  ೨೦, ೨೧  ರಂದು ಪ್ರಮುಖ ಕಾರ್ಮಿಕರ ಸಂಘಟನೆಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಕೊಪ್ಪಳ ಜಿಲ್ಲೆಯ ಅಂಗನವಾಡಿ ಉದ್ಯೋಗಿಗಳು, ಬಿಸಿಯೂಟ ತಯಾರಕರು ತಮಗ...

Read more »

ಜಿಲ್ಲೆಯಲ್ಲಿ ೪೬ ನಾಮಪತ್ರ ಸಲ್ಲಿಕೆ ಜಿಲ್ಲೆಯಲ್ಲಿ ೪೬ ನಾಮಪತ್ರ ಸಲ್ಲಿಕೆ

ಸ್ಥಳೀಯ ಸಂಸ್ಥೆ ಚುನಾವಣೆ :  ಕೊಪ್ಪಳ ಫೆ.೨೧ : ನಗರ, ಸ್ಥಳೀಯ ಸಂಸ್ಥೆ ಚುನಾವಣೆಗಾಗಿ ಜಿಲ್ಲೆಯ ನಾಲ್ಕು ತಾಲೂಕಿನ ವಿವಿಧ ಪಕ್ಷಗಳ ಅಭ್ಯರ್ಥಿಗಳು ಇಂದು ನಾಮ ಪತ್ರ ಸಲ...

Read more »

 ೯ನೇ ವಾರ್ಡಿನಿಂದ   ಮೆಹಬೂಬ (ಮಚ್ಚಿ) ನಾಮ ಪತ್ರ ೯ನೇ ವಾರ್ಡಿನಿಂದ ಮೆಹಬೂಬ (ಮಚ್ಚಿ) ನಾಮ ಪತ್ರ

ಕೊಪ್ಪಳ ನಗರಸಭೆಯ ೯ನೇ ವಾರ್ಡಿನಿಂದ   ಮೆಹಬೂಬ (ಮಚ್ಚಿ) ನಾಮ ಪತ್ರವನ್ನು ಚುನಾವಣಾಧಿಕಾರಿಯಾದ ಕೆ. ಮುನಿಯಪ್ಪ ರವರಿಗೆ ದಿನಾಂಕ : ೨೧-೦೨-೨೦೧೩ ರಂದು ಮದ್ಯಾಹ್ನ ೧.೦೦ ...

Read more »

ಜೆಸಿಟಿಯು ಐತಿಹಾಸಿಕ ಮುಷ್ಕರಕ್ಕೆ ಅಭೂತಪೂರ್ವ ಬೆಂಬಲ ಜೆಸಿಟಿಯು ಐತಿಹಾಸಿಕ ಮುಷ್ಕರಕ್ಕೆ ಅಭೂತಪೂರ್ವ ಬೆಂಬಲ

ಫೆ. ೨೦-೨೧ ರಂದು ಜೆಸಿಟಿಯು ಸಮಿತಿ ಕರೆ ನೀಡಿದ  ದೇಶವ್ಯಾಪಿ ೪೮ ಗಂಟೆಗಳ ಮುಷ್ಕರಕ್ಕೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾರ್ಮಿಕ ಸಂಘಗಳ ಜಂಟಿ ಸಮಿತ...

Read more »

ಜಿಲ್ಲೆಯಲ್ಲಿ ೧೪ ನಾಮಪತ್ರ ಸಲ್ಲಿಕೆ ಜಿಲ್ಲೆಯಲ್ಲಿ ೧೪ ನಾಮಪತ್ರ ಸಲ್ಲಿಕೆ

ಸ್ಥಳೀಯ ಸಂಸ್ಥೆ ಚುನಾವಣೆ :    ನಗರ, ಸ್ಥಳೀಯ ಸಂಸ್ಥೆ ಚುನಾವಣೆಗಾಗಿ ಜಿಲ್ಲೆಯ ನಾಲ್ಕು ತಾಲೂಕಿನ ವಿವಿಧ ಪಕ್ಷಗಳ ಅಭ್ಯರ್ಥಿಗಳು ಇಂದು ನಾಮ ಪತ್ರ ಸಲ್ಲಿಸಿದ್ದು, ಒಟ...

Read more »

ಮತದಾರರ ಪಟ್ಟಿ ಪರಿಶೀಲಿಸಲು ಸೂಚನೆ ಮತದಾರರ ಪಟ್ಟಿ ಪರಿಶೀಲಿಸಲು ಸೂಚನೆ

ಸ್ಥಳೀಯ ಸಂಸ್ಥೆ ಚುನಾವಣೆ :    ವಿಧಾನಸಭಾ ಕ್ಷೇತ್ರವಾರು ಮತ್ತು ನಗರ ಸಭೆಯ ವಾರ್ಡುವಾರು ಮತದಾರರ ಪಟ್ಟಿಗಳು ಬೇರೆ ಬೇರೆ ಇರುತ್ತವೆ. ನಗರ ಪ್ರದೇಶದ ಮತದಾರರು ತಮ್ಮ ...

Read more »

ಕೊಪ್ಪಳದಲ್ಲಿ ಬಂದ್ ಯಶಸ್ವಿ ಕೊಪ್ಪಳದಲ್ಲಿ ಬಂದ್ ಯಶಸ್ವಿ

ಬಂದ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಗರದಲ್ಲಿ ಬೆಳಗಿನಿಂದಲೇ ಎಲ್ಲ  ವ್ಯಾಪಾರಿ ಮಳಿಗೆಗಳು ಮುಚ್ಚಿದ್ದವು. ಬಸ್ ಸಂಚಾರ  ಇರಲಿಲ್ಲ. ಆದರೆ ಜನಸಂಚಾರ ಎಂದಿನಂ...

Read more »

ನಾಳೆ ರಾಷ್ಟ್ರ ವ್ಯಾಪಿ ಬಂದ್: ಶಾಲಾ ಕಾಲೇಜುಗಳಿಗೆ ರಜೆ ಇಲ್ಲ  ನಾಳೆ ರಾಷ್ಟ್ರ ವ್ಯಾಪಿ ಬಂದ್: ಶಾಲಾ ಕಾಲೇಜುಗಳಿಗೆ ರಜೆ ಇಲ್ಲ

 ನಾಳೆ ರಾಷ್ಟ್ರ ವ್ಯಾಪಿ ಮುಷ್ಕರಕ್ಕೆ ಕರೆ ಇರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡುವ ಕುರಿತು ಇಂದು ಪ್ರತಿಕ್ರಿಯೆ ನೀಡಿದ ಸರ್ವಶಿಕ್ಷಣ ಇಲಾಖಾ ಆಯುಕ್ತ ಉ...

Read more »

ನಗರ ಸ್ಥಳೀಯ ಸಂಸ್ಥೆ ಚುನಾವಣೆ : ೧೬೪ ಮತಗಟ್ಟೆಗಳು, ೧೪೬೧೯೫ ಮತದಾರರು ನಗರ ಸ್ಥಳೀಯ ಸಂಸ್ಥೆ ಚುನಾವಣೆ : ೧೬೪ ಮತಗಟ್ಟೆಗಳು, ೧೪೬೧೯೫ ಮತದಾರರು

  ಕೊಪ್ಪಳ ಜಿಲ್ಲೆಯಲ್ಲಿನ ೦೨ ನಗರಸಭೆ, ೦೧ ಪುರಸಭೆ ಮತ್ತು ೦೧ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು ೯೬ ವಾರ್ಡ್‌ಗಳಿಗೆ ೧೬೪ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.  ಅ...

Read more »

 ವಾರ್ಷಿಕೋತ್ಸವ ಮಾರ್ಗದರ್ಶನ, ಬೀಳ್ಕೊಡುಗೆ ಕಾರ್ಯಕ್ರಮ ವಾರ್ಷಿಕೋತ್ಸವ ಮಾರ್ಗದರ್ಶನ, ಬೀಳ್ಕೊಡುಗೆ ಕಾರ್ಯಕ್ರಮ

ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜ ಕೊಪ್ಪಳ ವಾರ್ಷಿಕೋತ್ಸವ ಮಾರ್ಗದರ್ಶನ, ಬೀಳ್ಕೊಡುಗೆ ಕಾರ್ಯಕ್ರಮ  ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜ ಕೊಪ್ಪಳದಲ್ಲಿ ೨೦೧೨-...

Read more »

ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-೨೦೧೩  ಪೂರ್ಣ ಮಾಹಿತಿ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-೨೦೧೩ ಪೂರ್ಣ ಮಾಹಿತಿ

ನಗರ ಸ್ಥಳೀಯ ಸಂಸ್ಥೆಗಳ ಹೆಸರು ಮತದಾರರು                                         ಪುರುಷರು ಮಹಿಳೆಯರು ಒಟ್ಟು ನಗರಸಭೆ, ಕೊಪ್ಪಳ                 ...

Read more »

ಏಕಾಗ್ರತೆ ಬೆಳೆಸಿಕೊಳ್ಳಲು ಕರೆ - ಡಾ. ಸುಮತಿ ಹಿರೇಮಠ ಏಕಾಗ್ರತೆ ಬೆಳೆಸಿಕೊಳ್ಳಲು ಕರೆ - ಡಾ. ಸುಮತಿ ಹಿರೇಮಠ

ಕೊಪ್ಪಳ: ವಿದ್ಯಾರ್ಥಿಗಳು ಮಾನಸಿಕವಾಗಿ ಸೋಲದೆ ಏಕಾಗ್ರತೆಯನ್ನು ಕ್ರೋಡಿಕರಿಸಿ ತಮ್ಮಲ್ಲಿರುವಂತ ಮೌಲ್ಯವನ್ನು ಜಗತ್ತಿಗೆ ತೋರಿಸಬೇಕು. ವಿದ್ಯಾರ್ಥಿಗಳಲ್ಲಿ ಅಡಗಿರುವ...

Read more »

  ರೋಗಗ್ರಸ್ತ ಹಾಸ್ಟೆಲಗಳ ಕುರಿತಾದ ಪುಸ್ತಕ ಬಿಡುಗಡೆ ರೋಗಗ್ರಸ್ತ ಹಾಸ್ಟೆಲಗಳ ಕುರಿತಾದ ಪುಸ್ತಕ ಬಿಡುಗಡೆ

             ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಎಸ್.ಸಿ/ಎಸ್ ಟಿ ಬಿ.ಸಿ.ಎಮ್  ಹಾಸ್ಟೆಲಗಳ ಕುರಿತು ರಾಜ್ಯ ಮಟ್ಟದ ಸಮಿಕ್ಷೆ ವರದಿಯನ್ನು ಕೊಪ್ಪಳ ನಗರದ ಪಾನಘಂಟಿ ...

Read more »

ಖಾಸಗಿ ವಿಶ್ವವಿದ್ಯಾನಿಲಯಗಳಿಗೆ ಅನುಮತಿ -ಎಸ್.ಐ.ಓ ಖ೦ಡನೆ ಖಾಸಗಿ ವಿಶ್ವವಿದ್ಯಾನಿಲಯಗಳಿಗೆ ಅನುಮತಿ -ಎಸ್.ಐ.ಓ ಖ೦ಡನೆ

     ಕರ್ನಾಟಕ ಸರ್ಕಾರವು ೭ ಖಾಸಗಿ ವಿಶ್ವವಿದ್ಯಾನಿಲಯಗಳಿಗೆ ಅನುಮತಿ ನೀಡಿದ ಸರ್ಕಾರದ ಕ್ರಮವನ್ನು ಖ೦ಡಿಸಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅಶೊಕ ವ್ರುತ್ತದಲ್...

Read more »

 ಫೆ. ೨೮ ರಿಂದ ಉದ್ಯೋಗಖಾತ್ರಿ ಕೂಲಿ ನೇರ ಫಲಾನುಭವಿ ಖಾತೆಗೆ -ಡಿ.ಕೆ. ರವಿ  ಫೆ. ೨೮ ರಿಂದ ಉದ್ಯೋಗಖಾತ್ರಿ ಕೂಲಿ ನೇರ ಫಲಾನುಭವಿ ಖಾತೆಗೆ -ಡಿ.ಕೆ. ರವಿ

  ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುವ ವ್ಯವಸ್ಥೆ ಫೆ. ೨೮ ರಿಂದ ಜಾರಿಗೆ ಬರಲಿದೆ ಎಂದು...

Read more »
 
Top