PLEASE LOGIN TO KANNADANET.COM FOR REGULAR NEWS-UPDATES

ಅ.೦೫ ರಿಂದ ಶ್ರೀ ಹುಲಿಗೆಮ್ಮದೇವಿ ದಸರಾ ಮಹೋತ್ಸವ ಅ.೦೫ ರಿಂದ ಶ್ರೀ ಹುಲಿಗೆಮ್ಮದೇವಿ ದಸರಾ ಮಹೋತ್ಸವ

 ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಹುಲಿಗಿಯ ಶ್ರೀ ಹುಲಿಗೆಮ್ಮದೇವಿ ದಸರಾ ಮಹೋತ್ಸವದ ಅ. ೦೫ ರಿಂದ ೧೩ ರವರೆಗೆ ಒಂಭತ್ತು ದಿನಗಳ ಕಾಲ ವಿಜೃಂಭಣೆಯಿ...

Read more »

 ಮಹಾತ್ಮಾಗಾಂಧೀಜಿಯವರ ಜನ್ಮ ದಿನಾಚರಣೆ ಕಾರ್ಯಕ್ರಮ ಮಹಾತ್ಮಾಗಾಂಧೀಜಿಯವರ ಜನ್ಮ ದಿನಾಚರಣೆ ಕಾರ್ಯಕ್ರಮ

 ವಾರ್ತಾ ಇಲಾಖೆಯು ಕೊಪ್ಪಳ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಮಹಾತ್ಮಾ ಗಾಂಧೀಜಿಯವರ ೧೪೫ನೇ ಜನ್ಮ ದಿನಾಚ...

Read more »

ವಿವಾದವೇ ಅಲ್ಲದ ವಿವಾದ ವಿವಾದವೇ ಅಲ್ಲದ ವಿವಾದ

  - ಸನತ್‌ಕುಮಾರ ಬೆಳಗಲಿ ಅನಂತಮೂರ್ತಿ ಅವರು ಆಡುವ ಪ್ರತಿಯೊಂದು ಮಾತೂ ಯಾಕೆ ವಿವಾದದ ಅಲೆಯನ್ನೆಬ್ಬಿಸುತ್ತದೆ. ಹಾಗೆ ನೋಡಿದರೆ ಅವರ ‘ಸಂಸ್ಕಾರ’ವನ್ನು ಹೊರತುಪಡಿ...

Read more »

ಕುಡಿವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲು ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರಿಂದ ಸೂಚನೆ ಕುಡಿವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲು ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರಿಂದ ಸೂಚನೆ

ಕೊಪ್ಪಳ. ಕೊಪ್ಪಳ ನಗರಕ್ಕೆ ಪೂರೈಕೆಯಾಗುತ್ತಿರುವ ತುಂಗಭದ್ರಾ ನದಿ ತೀರದ ಬಳಿಯ ಜಾಕ್‌ವೆಲ್ ಸ್ಥಳಕ್ಕೆ ಭಾನುವಾರ ಕೊಪ್ಪಳ ನಗರಸಭೆಯ ನೂತನ ಅಧ್ಯಕ್ಷ ಲತಾ ವೀರಣ್ಣ ಸಂಡೂರ ಹ...

Read more »

ZP Hitnal poling- 65. 15% TP Chikdankankal- 70. 70% ZP Hitnal poling- 65. 15% TP Chikdankankal- 70. 70%

ZP Hitnal poling- 65. 15% TP Chikdankankal- 70. 70%

Read more »

ಯುವ ಬರಹಗಾರರ ಹಸ್ತ ಪ್ರತಿ ಮುದ್ರಣಕ್ಕೆ ಸಹಾಯಧನ : ಅರ್ಜಿ ಆಹ್ವಾನ ಯುವ ಬರಹಗಾರರ ಹಸ್ತ ಪ್ರತಿ ಮುದ್ರಣಕ್ಕೆ ಸಹಾಯಧನ : ಅರ್ಜಿ ಆಹ್ವಾನ

 ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಯುವ ಬರಹಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ೨೦೧೨-೧೩ನೇ ಸಾಲಿನಲ್ಲಿ ಪ್ರಕಟವಾದ ಯಾವುದೇ ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಯ...

Read more »

ಪ್ರಕಟಿತ ಕನ್ನಡ  ಗ್ರಂಥಗಳಿಗೆ  ಧನಸಹಾಯ : ಅರ್ಜಿ ಆಹ್ವಾನ ಪ್ರಕಟಿತ ಕನ್ನಡ ಗ್ರಂಥಗಳಿಗೆ ಧನಸಹಾಯ : ಅರ್ಜಿ ಆಹ್ವಾನ

 ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ೨೦೧೨ನೇ  ಸಾಲಿನಲ್ಲಿ ಪ್ರಕಟವಾದ  ಸೃಜನೇತರ  ಕನ್ನಡ  ಗೃಂಥಗಳಿಗೆ  ಧನಸಹಾಯಕ್ಕಾಗಿ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ.    ...

Read more »

ವಿವೇಕಾನಂದರ ಚಿಕಾಗೋ ಭಾಷಣಕ್ಕೆ ೧೨೦ ನೇ ವರ್ಷ ವಿವೇಕಾನಂದರ ಚಿಕಾಗೋ ಭಾಷಣಕ್ಕೆ ೧೨೦ ನೇ ವರ್ಷ

ಕೊಪ್ಪಳ. ಸೆ. ೨೮. ಕೊಪ್ಪಳ ನಗರದ ಕಿನ್ನಾಳ ರಸ್ತೆಯ ಜಚನಿ ಭವನದಲ್ಲಿ ಇಂದು ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್‌ಗಳ ಜಿಲ್ಲಾ ಕಾರ್ಯಕರ್ತರ ಸಭೆ ಜರುಗಿತ...

Read more »

ಮುಖ್ಯಮಂತ್ರಿಗಳು ಜನರಿಂದ ಬಂದವರೆ? ನಡವಳಿಕೆಗಳು ಅನುಮಾನ ತರುತ್ತಿವೆ ಮುಖ್ಯಮಂತ್ರಿಗಳು ಜನರಿಂದ ಬಂದವರೆ? ನಡವಳಿಕೆಗಳು ಅನುಮಾನ ತರುತ್ತಿವೆ

      ಜನರಿಂದ, ಜನರಿಗಾಗಿ, ಜನರಿಗೋಸ್ಕರವಾಗಿರುವುದೆ ಪ್ರಜಾಪ್ರಭುತ್ವ ವ್ಯವಸ್ಥೆ. ಇಂಥ ಬೃಹತ್ತಾಗಿರುವ ಜನತಂತ್ರ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಭಾರತ ವಿಶ್ವದಲ...

Read more »

ಪ್ರೌಢಶಾಲಾ ದೈಹಿಕ ಶಿಕ್ಷಕರಿಗೆ ಕರಾಟೆ ತರಬೇತಿ ಪ್ರೌಢಶಾಲಾ ದೈಹಿಕ ಶಿಕ್ಷಕರಿಗೆ ಕರಾಟೆ ತರಬೇತಿ

  ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಕರಾಟೆ ತರಬೇತಿಯನ್ನು   ಕೊಪ್ಪಳ ತಾಲ್ಲೂಕಿನ ಸರ್ಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕರು ಹಾಗೂ ಸಹ ಶಿಕ್ಷಕರಿಗೆ ಜಿಲ್ಲಾ ಕ...

Read more »

 ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ- ಸಿಇಓ ಕೃಷ್ಣ ಉದಪುಡಿ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ- ಸಿಇಓ ಕೃಷ್ಣ ಉದಪುಡಿ

 ಕೊಪ್ಪಳ ಜಿಲ್ಲೆ ಮಹತ್ವದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಜಿಲ್ಲೆಯಾಗಿದ್ದು, ಪ್ರತಿಯೊಂದು ತಾಲೂಕು, ಗ್ರಾಮಗಳಿಗೂ ತನ್ನದೇ ಆದ ಇತಿಹಾಸ ಇದೆ.  ಶಿಕ್ಷಕರು ಸ್ಮಾರಕ...

Read more »

ಚೆನ್ನೈ ಕನ್ನಡ ಕಲಾವಿದರಿಗೆ ಅವಮಾನ: ಕಯುವೇ ಖಂಡನೆ, ಹೋರಾಟ ಚೆನ್ನೈ ಕನ್ನಡ ಕಲಾವಿದರಿಗೆ ಅವಮಾನ: ಕಯುವೇ ಖಂಡನೆ, ಹೋರಾಟ

ಕೊಪ್ಪಳ, ಸೆ.೨೭: ಕಳೆದ ೨೪ ರಂದು ಚೆನ್ನೈನಲ್ಲಿ ನೆಡೆದ ಸಿನಿಮಾ ರಂಗದ ೧೦೦ ರ ಸಂಭ್ರಮದ ಪ್ರಯುಕ್ತ ದಕ್ಷಿಣ ಭಾರತ ರಾಜ್ಯಗಳ ಹಿರಿಯ ಕಲಾವಿಧರ ಪುರಸ್ಕಾರ ಮತ್ತು ಸನ್ಮಾನ ...

Read more »

ಶೈಕ್ಷಣಿಕ ಪ್ರಕೃತಿ ಅಧ್ಯಯನ ಕಾರ್ಯಕ್ರಮ ಸೆ. ೨೭ಕ್ಕೆ ಮುಂದೂಡಿಕೆ ಶೈಕ್ಷಣಿಕ ಪ್ರಕೃತಿ ಅಧ್ಯಯನ ಕಾರ್ಯಕ್ರಮ ಸೆ. ೨೭ಕ್ಕೆ ಮುಂದೂಡಿಕೆ

  ಶಿಕ್ಷಣ ಇಲಾಖೆಯು ಜಿಲ್ಲೆಯಲ್ಲಿನ ಐತಿಹಾಸಿಕ ಮಹತ್ವ ಮುಂತಾದ ವಿಷಯ ಕುರಿತಂತೆ ಶೈಕ್ಷಣಿಕ ಪ್ರಕೃತಿ ಅಧ್ಯಯನ ಹಾಗೂ ಸಂರಕ್ಷಣೆ ಮಾಹಿತಿ ನೀಡುವಂತಹ ಕಾರ್ಯಕ್ರಮವನ್ನು ಕ್ಷ...

Read more »

ಕೊಪ್ಪಳಕ್ಕೆ ಸರ್ಕಾರಿ ಮಹಿಳಾ ಪದವಿ ಕಾಲೇಜು ಮಂಜೂರು ಕೊಪ್ಪಳಕ್ಕೆ ಸರ್ಕಾರಿ ಮಹಿಳಾ ಪದವಿ ಕಾಲೇಜು ಮಂಜೂರು

ಕೊಪ್ಪಳ ೨೬: ಕೊಪ್ಪಳ ತಾಲೂಕಿನ ಜನರ ಬಹುದಿನಗಳ ಬೇಡಿಕೆಯಾಗ ಸರ್ಕಾರಿ ಮಹಿಳಾ ಪದವಿ ಕಾಲೇಜನ್ನು ಕೊಪ್ಪಳದ ಜನಪ್ರೀಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ರವರು ಮಂಜೂರಾತಿ ಮ...

Read more »

ಇತರರಿಗೆ ವಾಸಸ್ಥಳ  ದೃಢೀಕರಣ ನೀಡದಿರಲು ದಲಿತ ಸಮಿತಿ ಒತ್ತಾಯ ಇತರರಿಗೆ ವಾಸಸ್ಥಳ ದೃಢೀಕರಣ ನೀಡದಿರಲು ದಲಿತ ಸಮಿತಿ ಒತ್ತಾಯ

ಕೊಪ್ಪಳ, ಸೆ.೨೬: ಹೈದ್ರಬಾದ್- ಕರ್ನಾಟಕ ಪ್ರದೇಶ ವ್ಯಾಪ್ತಿಯ ಜಿಲ್ಲೆಯ ನಿವಾಸಿಗಳಿಗೆ ಹೊರತು ಪಡಿಸಿ ಅನ್ಯ ಜಿಲ್ಲೆಯಿಂದ ಆಗಮಿಸಿದವರಿಗೆ ವಾಸಸ್ಥಳ ಸೇರದಿಂತೆ ಇತರ ದೃಢೀಕ...

Read more »

ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ವಿಜ್ಞಾನ ಉಪನ್ಯಾಸ ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ವಿಜ್ಞಾನ ಉಪನ್ಯಾಸ

ಕೊಪ್ಪಳ: ನಗರದ ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿಭಾಗದಿಂದ ನಮ್ಮ ಸುತ್ತಮುತ್ತಲಿನ ಪಕ್ಷಿ ಸಂಕುಲ ಹಾಗು ಅವುಗಳ ಅಧ್ಯಯನದ ಮಹತ್ವ ಕುರಿತ...

Read more »

ಜಿಲ್ಲೆಗೆ ಅಗತ್ಯವಿರುವ ವಸತಿ ನಿಲಯಗಳ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿ- ಸಚಿವ ಶಿವರಾಜ್ ತಂಗಡಗಿ ಜಿಲ್ಲೆಗೆ ಅಗತ್ಯವಿರುವ ವಸತಿ ನಿಲಯಗಳ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿ- ಸಚಿವ ಶಿವರಾಜ್ ತಂಗಡಗಿ

  ಕೊಪ್ಪಳ ಜಿಲ್ಲೆಗೆ ಅಗತ್ಯವಿರುವ ಪ.ಜಾತಿ, ಪ.ವರ್ಗ ಮತ್ತು ಬಿಸಿಎಂ ವಸತಿ ನಿಲಯಗಳ ಮಂಜೂರಾತಿಗೆ ಕೂಡಲೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕೊಪ್ಪಳ ಜಿಲ್ಲಾ ಉಸ್ತ...

Read more »

 ಬಿನ್ನಾಳ, ತಾಳಕೇರಿಗೆ ಪಿಯು ಕಾಲೇಜು ಮಂಜೂರು- ಸಚಿವ ಕಿಮ್ಮನೆ ರತ್ನಾಕರ್ ಬಿನ್ನಾಳ, ತಾಳಕೇರಿಗೆ ಪಿಯು ಕಾಲೇಜು ಮಂಜೂರು- ಸಚಿವ ಕಿಮ್ಮನೆ ರತ್ನಾಕರ್

  ಯಲಬುರ್ಗಾ ತಾಲೂಕು ಬಿನ್ನಾಳ ಮತ್ತು ತಾಳಕೇರಿ ಗ್ರಾಮಗಳಿಗೆ ಪದವಿಪೂರ್ವ ಕಾಲೇಜನ್ನು ಮಂಜೂರು ಮಾಡಲಾಗಿದ್ದು, ಸದ್ಯದಲ್ಲೇ ಆದೇಶ ಹೊರಬೀಳಲಿದೆ ಎಂದು ರಾಜ್ಯ ಪ್ರಾಥಮಿಕ ಮ...

Read more »

ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕಿಮ್ಮನೆ ರತ್ನಾಕರರಿಗೆ ಸನ್ಮಾನ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕಿಮ್ಮನೆ ರತ್ನಾಕರರಿಗೆ ಸನ್ಮಾನ

ಕೊಪ್ಪಳ ೨೫: ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಲಯಕ್ಕೆ ಬೆಳಿಗ್ಗೆ ೯.೦೦ ಗಂಟೆಗೆ ಭೇಟಿ ನೀಡಿದ ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಸಚಿವರಾದ   ಕಿಮ್ಮನೆ ರತ್ನಾಕರ ಇವರಿಗೆ ಕ...

Read more »

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಮುಷ್ಕರ  ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಮುಷ್ಕರ

 ಕೊಪ್ಪಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿವಿಧ ವಿಷಯಗಳಲ್ಲಿ ಸೇವೆ ಸಲ್ಲಿಸುತ್ತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಆಳುವ ಸರ್ಕಾರವ...

Read more »

 ಸೆ.೨೯ ರಂದು ಮನೆ ಮನೆಯಲ್ಲಿ   ಹಾಲುಮತ ಸಂಸ್ಕೃತಿ ದರ್ಶನ  ಕಾರ್ಯಕ್ರಮ ಸೆ.೨೯ ರಂದು ಮನೆ ಮನೆಯಲ್ಲಿ ಹಾಲುಮತ ಸಂಸ್ಕೃತಿ ದರ್ಶನ ಕಾರ್ಯಕ್ರಮ

ಕನಕ ಸಾಂಸ್ಕೃತಿಕ ಪರಿಷತ್ತು ಕೊಪ್ಪಳ ಇವರ ಆಶ್ರಯದಲ್ಲಿ ಆಯೋಜಿಸಲಾದ ಮನೆ ಮನೆಯಲ್ಲಿ ಹಾಲುಮತ ಸಂಸ್ಕೃತಿ ದರ್ಶನ ಕಾರ್ಯಕ್ರಮವನ್ನು ಇದೇ ಸೆಪ್ಟಂಬರ ೨೯ ರಂದು ಸಂಜೆ ೬ ಗಂಟ...

Read more »

ರಾಜ್ಯದ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಬೋಧಕೇತರ ಸಿಬ್ಬಂದಿ ಭರ್ತಿಗೆ ಕ್ರಮ- ಕಿಮ್ಮನೆ ರತ್ನಾಕರ್ ರಾಜ್ಯದ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಬೋಧಕೇತರ ಸಿಬ್ಬಂದಿ ಭರ್ತಿಗೆ ಕ್ರಮ- ಕಿಮ್ಮನೆ ರತ್ನಾಕರ್

 ರಾಜ್ಯದ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಬೋಧಕೇತರ ಸಿಬ್ಬಂದಿಗಳ ಭರ್ತಿಗೆ ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾ...

Read more »

ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ ; ಶಾಸಕ ಹಿಟ್ನಾಳ ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ ; ಶಾಸಕ ಹಿಟ್ನಾಳ

ಕೊಪ್ಪಳ,ಸೆ,೨೪: ಕಳೆದ ಸಾರ್ವತ್ರಿಕ ಕರ್ನಾಟಕ ವಿದಾನ ಸಭೆಯ ಚುನಾವಣೆಗಳಲ್ಲಿ ಹೇಳಿದಂತೆ ಬಡವರ ಪರ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರುವದರ ಮೂಲಕ ಈ ನಾಡಿನ ಜನ ಸಾಮಾನ್ಯ...

Read more »

ಸಮಾಜದಲ್ಲಿಯೇ ಹಡಪದ ಸಮಾಜದ ಸೇವೆ ಅಮೂಲ್ಯವಾದದ್ದು: ಶಾಸಕ ಹಿಟ್ನಾಳ ಸಮಾಜದಲ್ಲಿಯೇ ಹಡಪದ ಸಮಾಜದ ಸೇವೆ ಅಮೂಲ್ಯವಾದದ್ದು: ಶಾಸಕ ಹಿಟ್ನಾಳ

ಕೊಪ್ಪಳ, ಸೆ.೨೪: ಇಡೀ ಸಮಾಜದಲ್ಲಿಯೇ ಕಡಿಮೆ ಸಂಖ್ಯೆಯಲ್ಲಿರುವ ಹಡಪದ ಸಮಾಜ ಭಾಂಧವರು ಸಲ್ಲಿಸುತ್ತಿರುವ ಅತ್ಯಂತ ಪ್ರಾಮಾಣಿಕ ಸೇವೆ ಅತ್ಯಮೂಲ್ಯವಾದದ್ದು ಎಂದು ಕೊಪ್ಪಳ ...

Read more »

ಭಾರತ ಬೆಳಗುತ್ತಿದೆಯೋ ಇಲ್ಲಾ ಮೌಢ್ಯದಲ್ಲಿ ಕೊಳೆಯುತ್ತಿದೆಯೋ? ಭಾರತ ಬೆಳಗುತ್ತಿದೆಯೋ ಇಲ್ಲಾ ಮೌಢ್ಯದಲ್ಲಿ ಕೊಳೆಯುತ್ತಿದೆಯೋ?

- ಜ.ಹೋ.ನಾರಾಯಣಸ್ವಾಮಿ 1947ರಲ್ಲಿ ಭಾರತಕ್ಕೆ ಸಂದ ಸ್ವಾತಂತ್ರ ಭೌಗೋಳಿಕವಾದದ್ದು. ಮಾನಸಿಕವಾಗಿ ಸ್ವಾತಂತ್ರ ತಂದುಕೊಳ್ಳದ ನಾವು ಇನ್ನೂ ಗುಲಾಮರಾಗಿಯೇ ಇದ್ದೇವೆ. ಶ...

Read more »

 ಬದುಕ ಪಯಣದ ಹಾದಿಯಲಿ - ೩ ಒಂಟಿತನದ ಹಿಂಸೆ ಬದುಕ ಪಯಣದ ಹಾದಿಯಲಿ - ೩ ಒಂಟಿತನದ ಹಿಂಸೆ

- ಸಿದ್ದು ಯಾಪಲಪರವಿ ಗೆಳೆಯ ರವಿ ಬೆಳಗೆರೆ ತಮ್ಮ ಆಡಿಯೋ 'ಒ ಮನಸೇ' ಎಂಬುದರಲ್ಲಿ ಒಂಟಿತನದ ಬಗ್ಗೆ ಪ್ರಸ್ತಾಪಿಸಿದ ನೆನಪು. ಇದು ಅರ್ಥವಾಗಬೇಕಾದರೆ ಸ್ವತಃ ಅ...

Read more »

ವಿಮೋಚನೆಯ ಕರಿನೆರಳು ನಾಟಕ ಪ್ರರ್ದಶನ ವಿಮೋಚನೆಯ ಕರಿನೆರಳು ನಾಟಕ ಪ್ರರ್ದಶನ

ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಹೋರಾಟ ನಿಮಿತ್ಯ : ಜ್ಞಾನ ಬಂಧು ಶಾಲೆ ಭಾಗ್ಯನಗರ. ಕೊಪ್ಪಳ : ದಿ ೨೧-೦೯-೨೦೧೩ರಂದು ಕೊಪ್ಪಳ ತಾಲೂಕಿನ ಭಾಗ್ಯನಗರದ ಜ...

Read more »
 
Top