ಗ್ರಾಹಕರಿಗೆ ಶುದ್ಧನೀರು ಕೊಡುವಂತೆ ಹೋಟೆಲ್ ಮಾಲೀಕರಿಗೆ ಸೂಚನೆ
ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿರುವ ಹೋಟೆಲ್, ಉದ್ದಿಮೆ, ವಾಣಿಜ್ಯ ಚಟುವಟಿಕೆ ನಡೆಸುವ ಮಾಲೀಕರು ಗ್ರಾಹಕರಿಗೆ ಕುಡಿಯಲು ಶುದ್ಧನೀರು ಕೊಡುವಂತೆ ನಗರಸಭೆ ಪೌರಾಯುಕ್ತ ರಮ...
ಗ್ರಾಹಕರಿಗೆ ಶುದ್ಧನೀರು ಕೊಡುವಂತೆ ಹೋಟೆಲ್ ಮಾಲೀಕರಿಗೆ ಸೂಚನೆ
ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿರುವ ಹೋಟೆಲ್, ಉದ್ದಿಮೆ, ವಾಣಿಜ್ಯ ಚಟುವಟಿಕೆ ನಡೆಸುವ ಮಾಲೀಕರು ಗ್ರಾಹಕರಿಗೆ ಕುಡಿಯಲು ಶುದ್ಧನೀರು ಕೊಡುವಂತೆ ನಗರಸಭೆ ಪೌರಾಯುಕ್ತ ರಮ...
ಸಮಾಜದ ಹಾದಿತಪ್ಪಿಸುವ ಸಂಘಟನೆಗಳಿಂದ ಯುವಕರು ದೂರವಿರಿ- ಶಿವರಾಜ ತಂಗಡಗಿ
: ಸಾರ್ವಜನಿಕ ಹಿತಾಸಕ್ತಿಯ ಉದ್ದೇಶವನ್ನಿಟ್ಟುಕೊಂಡು ಯುವ ಜನತೆ ಸೃಜನಾತ್ಮಕ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಆದರೆ ಸಮಾಜದ ಹಾದಿ ತಪ್ಪಿಸುವ ಸಂಘಟನೆಗಳಿಂದ ಯುವಕರ...
ಅಪ್ರತಿಮ ದೇಶಭಕ್ತನಾಗಿದ್ದ ಟಿಪ್ಪು ಸುಲ್ತಾನ್ ಸರ್ವಧರ್ಮ ರಕ್ಷಕನಾಗಿದ್ದರು, ಟಿಪ್ಪು ಸುಲ್ತಾನ್ ಜಯಂತಿಯನ್ನು ಸರ್ಕಾರದಿಂದ ಆಚರಿಸುವದನು ಟೀಕಿಸುವವರು, ಇತಿಹಾಸವನ್ನ...
ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ : ೨೨೨ ವಿದ್ಯಾರ್ಥಿಗಳು ಗೈರು
ಕೊಪ್ಪಳ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಗಳು ಮೇ.೧೫ ರಿಂದ ಆರಂಭಗೊಂಡಿದ್ದು, ಜಿಲ್ಲಾದ್ಯಂತ ಮೇ.೧೫ ರಂದು ನಡೆದ ಗಣಿತ ಪರೀಕ್ಷೆಗೆ ದಾಖಲಾಗಿದ್ದ ಒಟ್ಟು...
ದಿ.೧೦ರಿಂದ ೩೦ರವರೆಗೆ ಮಕ್ಕಳಿಗೆ ಬೇಸಿಗೆ ಶಿಬಿರ
ಹೊಸಪೇಟೆ: ಭಾವೈಕ್ಯತಾ ವೇದಿಕೆಯು ತನ್ನ ೨೫ನೇ ವರ್ಷ ಬೆಳ್ಳಿಹಬ್ಬದ ಸವಿನೆನಪಿಗೆ ಇದೇ ದಿ.೧೦ರಿಂದ೩೦ರವರೆಗೆ ಚಿಣ್ಣರ ಲೋಕ ಬಣ್ಣದ ಲೋಕ ಮಕ್ಕಳ ಬೇಸಿಗೆ ಶಿಬಿರ ನಡೆಸಲಿದೆ....
ಎಪ್ರಿಲ್ ೩ಕ್ಕೆ ಸಾಂಸ್ಕೃತಿಕ ಕಲಾವಿದರ ಸಭೆ
ಕೊಪ್ಪಳ, ಎ.೦೧: ಜಿಲ್ಲೆಯಲ್ಲಿ ವಿವಿಧ ಕಲಾ ಪ್ರಕಾರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲಾವಿದರನ್ನು ಒಂದೇ ವೇದಿಕೆಗೆ ತಂದು ಕಲೆ ಹಾಗೂ ಕಲಾವಿದರ ಉತ್ತೇಜನಕ್ಕಾಗಿ ಒಂದು...
ಬುಡಕಟ್ಟು ಸಂಸ್ಕೃತಿ ಅನಾವರಣಗೊಳಿಸಿದ ಜಾನಪದ ಸಂಭ್ರಮ
ಈ ನಾಡಿನಲ್ಲಿ ಸಾಂಸ್ಕೃತಿಕ ವೈವಿಧ್ಯತೆಯನ್ನು ಕಾಣಬಹುದು ಎಂಬುದನ್ನು ಕಿವಿಯಾರೆ ಕೇಳಿದ್ದ ಕೊಪ್ಪಳದ ಜನತೆಗೆ, ಅದನ್ನು...
ಆಕರ್ಷಕ ಕುಸ್ತಿ ಸ್ಪರ್ದೆಗಳು
ಕೊಪ್ಪಳ : ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ೩ ನೇ ದಿನದಲ್ಲಿ ಮಧ್ಯಾಹ್ನ ೧ ಗಂಟೆಗೆ ಶ್ರೀಮಠದ ಆವರಣದಲ್ಲಿ ಮುಂಗೈ ಕುಸ್ತಿ ಸ್ಪರ್ದೆಗಳು ಜರುಗಿದವು. ನಾ...
ಅಭಿನವ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳೇ ನಿಜವಾದ ಪವಾಡಪುರುಷರು
ಭಕ್ತಿ, ಶ್ರದ್ಧೆ, ನಿಷ್ಠೆ ಹಾಗೂ ಹೃದಯ ವೈಶಾಲ್ಯತೆಯನ್ನು ನೋಡಬೇಕಾದರೆ ಬಯಲು ಸಿಮೆಗೆ ಬರಲೇಬೇಕು. ಇಲ್ಲಿಯವರ ಮನಸ್ಸು ಅಷ್ಟೇ ವಿಶಾಲ. ಅದ್ದೂರಿ ಜಾತ್ರೆ , ಮಹಾದಾಸ...
ಬಸವಕಲ್ಯಾಣದಲ್ಲಿ ಸ್ಥಳೀಯ ಜೆ.ಡಿ.ಎಸ್. ಪಕ್ಷದ ಶಾಸಕರಾದ ಶ್ರೀ ಮಲ್ಲಿಕಾರ್ಜುನ ಖೂಬಾ ಇವರು ಬಸವ ಧರ್ಮ ಪೀಠದ ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮ...