PLEASE LOGIN TO KANNADANET.COM FOR REGULAR NEWS-UPDATES

ಜನಾದೇಶ ಖರೀದಿಗೆ ಕಾರ್ಪೊರೇಟ್ ಹುನ್ನಾರ ಜನಾದೇಶ ಖರೀದಿಗೆ ಕಾರ್ಪೊರೇಟ್ ಹುನ್ನಾರ

ಸ್ವಾತಂತ್ರದ ಆರೂವರೆ ದಶಕಗಳ ನಂತರ ಭಾರತದ ಜನತಂತ್ರ ಕವಲು ದಾರಿಗೆ ಬಂದು ನಿಂತಿದೆ. ಈ ಜನತಂತ್ರ ನಿಜವಾದ ಅರ್ಥದಲ್ಲಿ ಜನತೆಯ ಪ್ರಭುತ್ವವಾಗಿ ಅರಳಬೇಕೋ ಇಲ್ಲವೇ ಉಳ...

Read more »

ದೇವನೂರಿನಲ್ಲಿ ಪವಾಡ! : ಭೂಮಿಗೆ ಭಗವಂತ ಬಂದ, ೨೦೫೦ಕ್ಕೆ ಪ್ರಪಂಚ ವಿನಾಶ ಖಚಿತ ! ದೇವನೂರಿನಲ್ಲಿ ಪವಾಡ! : ಭೂಮಿಗೆ ಭಗವಂತ ಬಂದ, ೨೦೫೦ಕ್ಕೆ ಪ್ರಪಂಚ ವಿನಾಶ ಖಚಿತ !

 -ಬಸವರಾಜ ಕರುಗಲ್.          ಕೊಪ್ಪಳ : ೨೦೧೨ ರ ಡಿಸೆಂಬರ್ ೨೧ ಕ್ಕೆ ಪ್ರಳಯ ಸಂಭವಿಸಿ ಪ್ರಪಂಚ ನಾಶವಾಗಲಿದೆ ಎಂಬ ಹಲವು ಜ್ಯೋತಿಷಿಗಳ ಭವಿಷ್ಯ ಸುಳ್ಳಾಗಿದೆ. ಈಗ ...

Read more »

ಕವಿ ಗವಿಸಿದ್ಧ ಎನ್ ಬಳ್ಳಾರಿ ಹೈದ್ರಾಬಾದ್ ಕರ್ನಾಟಕದ ಮಹತ್ವದ ಕವಿ.    -ಡಾ.ಕಾಶೀನಾಥ ಅಂಬಲಗೆ ಕವಿ ಗವಿಸಿದ್ಧ ಎನ್ ಬಳ್ಳಾರಿ ಹೈದ್ರಾಬಾದ್ ಕರ್ನಾಟಕದ ಮಹತ್ವದ ಕವಿ. -ಡಾ.ಕಾಶೀನಾಥ ಅಂಬಲಗೆ

ಕೊಪ್ಪಳದ ನಾಡಕವಿ ಗವಿಸಿದ್ಧ ಎನ್ ಬಳ್ಳಾರಿಯವರ ೧೦ ನೇ ಪುಣ್ಯಸ್ಮರಣೆಯ ಅಂಗವಾಗಿ ಕವಿಗೋಷ್ಠಿ ಹಾಗೂ ಉಪನ್ಯಾಸ ಕಾರ್ಯಕ್ರಮವು ಇಂದು ದಿನಾಂಕ ೩೦-೦೩-೨೦೧೪ ರಂದು ರವಿವಾರ...

Read more »

ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ  ಗಂಗಾವತಿಯ ಚಲನಚಿತ್ರ ನಟ ಅಂದಾನಕುಮಾರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಗಂಗಾವತಿಯ ಚಲನಚಿತ್ರ ನಟ ಅಂದಾನಕುಮಾರ

ಕೊಪ್ಪಳ : ಮಾ.೨೯ ರಂದು ರಸ್ತೆಯ ಅಪಘಾತದಲ್ಲಿ ನಿಧನರಾದ ಕೊಪ್ಪಳ ಜಿಲ್ಲೆಯ ಗಂಗಾವತಿಯ ತಾಲೂಕಿನ ನಿವಾಸಿಯಾದ. ಲವ್ ಜಂಕ್ಷನ್ ಚಲನಚಿತ್ರ ನಟರಾದ ಅಂದಾನಕುಮಾರ ರವರು ಇ...

Read more »

ಶ್ರೀ ವಿಠ್ಠಲಕೃಷ್ಣ ದೇವಸ್ಥಾನ : ಶ್ರೀ ಸುವಿದ್ಯೇಂದ್ರ ತೀರ್ಥರಿಗೆ ಅದ್ಧೂರಿ ಸ್ವಾಗತ ಶ್ರೀ ವಿಠ್ಠಲಕೃಷ್ಣ ದೇವಸ್ಥಾನ : ಶ್ರೀ ಸುವಿದ್ಯೇಂದ್ರ ತೀರ್ಥರಿಗೆ ಅದ್ಧೂರಿ ಸ್ವಾಗತ

 ನಗರದ ಶ್ರೀ ವಿಠ್ಠಲ ಕೃಷ್ಣ ದೇವಸ್ಥಾನದ ದಶಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಭಗವತ ಪ್ರವಚನಕ್ಕೆ ಆಗಮಿಸಿದ ಬೆಂಗಳೂರಿನ ಶ್ರೀ೧೦೦೮ ಶ್ರೀ ಸುವಿದ್ಯೇಂದ್ರ ತೀರ್ಥ ಶ್ರ...

Read more »

ಓರ್ವ ನಾಮಪತ್ರ ವಾಪಸ್, ೧೬ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಓರ್ವ ನಾಮಪತ್ರ ವಾಪಸ್, ೧೬ ಅಭ್ಯರ್ಥಿಗಳು ಅಂತಿಮ ಕಣದಲ್ಲಿ

 ಕೊಪ್ಪಳ ಲೋಕಸಭಾ ಕ್ಷೇತ್ರ ಚುನಾವಣೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಮಾ. ೨೯ ರಂದು ಕೇವಲ ಓರ್ವ ಅಭ್ಯರ್ಥಿ ಮಾತ್ರ ತಮ್ಮ ಉಮೇದು ವಾರಿಕೆಯನ್ನ...

Read more »

ಏ.೦೨ ರಂದು ಪೊಲೀಸ್ ಧ್ವಜ ದಿನಾಚರಣೆ ಏ.೦೨ ರಂದು ಪೊಲೀಸ್ ಧ್ವಜ ದಿನಾಚರಣೆ

 ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮ ಏ.೦೨ ರಂದು ಬೆಳಿಗ್ಗೆ ೮.೦೦ ಗಂಟೆಗೆ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ನಡೆಯಲ...

Read more »

ಮತ ಜಾಗೃತಿ : ಕೊಪ್ಪಳದಲ್ಲಿ ಏ.೦೨ ರಂದು ಮ್ಯಾರಾಥಾನ ಓಟ ಮತ ಜಾಗೃತಿ : ಕೊಪ್ಪಳದಲ್ಲಿ ಏ.೦೨ ರಂದು ಮ್ಯಾರಾಥಾನ ಓಟ

 ಕೊಪ್ಪಳ ನಗರದಲ್ಲಿ ಮತದಾರರ ಜಾಗೃತಿಗಾಗಿ ಜಿಲ್ಲಾ ಸ್ವೀಪ್ ಸಮಿತಿಯಿಂದ ನಗರದ ಎಲ್ಲಾ ಕಾಲೇಜುಗಳ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಮ್ಯಾರಾಥಾನ ಓಟ ಸ್ಪರ್ಧೆಯನ್ನು ಏ.೦೨...

Read more »

ಜಗಜೀವನರಾಮ್, ಅಂಬೇಡ್ಕರ್ ಜನ್ಮ ದಿನಾಚರಣೆ : ಸಾಂಕೇತಿಕ ಆಚರಣೆ ಜಗಜೀವನರಾಮ್, ಅಂಬೇಡ್ಕರ್ ಜನ್ಮ ದಿನಾಚರಣೆ : ಸಾಂಕೇತಿಕ ಆಚರಣೆ

 : ಲೋಕಸಭೆ ಚುನಾವಣೆ ಇರುವ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಏ.೦೫ ರಂದು  ಹಸಿರು ಕ್ರಾಂತಿಯ ಹರಿಕಾರ ಡಾ|| ಬಾಬು ಜಗಜೀವನರಾಮ್‌ರವರ ೧೦೭ನೇ ಜನ್ಮ ದಿ...

Read more »

ಯುಗಾದಿ ಸಂಭ್ರಮ ಕವಿಗೋಷ್ಠಿ - ಮತದಾನ ಜಾಗೃತಿ ಕಾರ್ಯಕ್ರಮ ಯುಗಾದಿ ಸಂಭ್ರಮ ಕವಿಗೋಷ್ಠಿ - ಮತದಾನ ಜಾಗೃತಿ ಕಾರ್ಯಕ್ರಮ

 ಕೊಪ್ಪಳದ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ, ಹಾಗೂ ಬ್ಲ್ಯೂಸ್ಟಾರ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಗಳ ಆಶ್ರಯದಲ್ಲಿ ಯುಗಾದಿ ಸಂಭ್ರಮ ಕವಿಗ...

Read more »

ಕ್ಲೀನ್ ಚಿಟ್’ ಎಂಬ ದಗಲ್ಬಾಜಿ ಕ್ಲೀನ್ ಚಿಟ್’ ಎಂಬ ದಗಲ್ಬಾಜಿ

ಆಧಾರ: ಸುರೇಶ್ ಭಟ್, ಬಾಕ್ರಬೈಲ್   2002ರ ಗುಜರಾತ್ ನರಮೇಧ ಭಾರತೀಯ ಇತಿಹಾಸದ ಪುಟಗಳಲ್ಲಿ ಎಂದೆಂದಿಗೂ ಉಳಿಯಲಿರುವಂತಹ ಒಂದು ಮಹಾನ್ ದುರ್ಘಟನೆ. ಫೆಬ್ರವರಿ 28ರಂದು ...

Read more »

ಅಭಿವೃದ್ದಿಯೇ ಬಿ.ಜೆ.ಪಿ ಯ ಮೂಲಮಂತ್ರ - ಕರಡಿ ಸಂಗಣ್ಣ ಅಭಿವೃದ್ದಿಯೇ ಬಿ.ಜೆ.ಪಿ ಯ ಮೂಲಮಂತ್ರ - ಕರಡಿ ಸಂಗಣ್ಣ

 ದೇಶದಲ್ಲಿ ಅಭಿವೃದ್ದಿಯನ್ನು ಅರ್ಥವಾಗಿಸಿದ್ದು ಬಿ.ಜೆ.ಪಿ ಅಟಲ್‌ಜಿ ನೇತೃತ್ವದಲ್ಲಿ ಎನ್.ಡಿ.ಎ ಅಧಿಕಾರಕ್ಕೆರಿದಾಗ ವಿಶ್ವಾಸದ ಹೊಸ ಶಕೆ ಪ್ರ...

Read more »

ಮತದಾನ ಜಾಗೃತಿ : ಕೊಪ್ಪಳದಲ್ಲಿ ವಿದ್ಯಾರ್ಥಿಗಳಿಂದ ಬೃಹತ್ ಜಾಥಾ :ಮತಗಟ್ಟೆ ಅಧಿಕಾರಿಗಳಿಗೆ ಕೊಪ್ಪಳದಲ್ಲಿ ತರಬೇತಿ ಮತದಾನ ಜಾಗೃತಿ : ಕೊಪ್ಪಳದಲ್ಲಿ ವಿದ್ಯಾರ್ಥಿಗಳಿಂದ ಬೃಹತ್ ಜಾಥಾ :ಮತಗಟ್ಟೆ ಅಧಿಕಾರಿಗಳಿಗೆ ಕೊಪ್ಪಳದಲ್ಲಿ ತರಬೇತಿ

 ಮತದಾರರಲ್ಲಿ ಕಡ್ಡಾಯ ಮತದಾನದ ಪ್ರಜ್ಞೆಯನ್ನು ಜಾಗೃತಗೊಳಿಸಲು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಶನಿವಾರ ನಗರದಲ್ಲಿ ವಿದ್ಯಾರ್ಥಿಗಳ ಬೃ...

Read more »

ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಜಿಲ್ಲೆಯಲ್ಲಿ ೦೨ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರು ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಜಿಲ್ಲೆಯಲ್ಲಿ ೦೨ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರು

 ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಶನಿವಾರದಂದು ನಡೆದ ಭಾರತೀಯ ಅರ್ಥಶಾಸ್ತ್ರ ವಿಷಯದ ಪರೀಕ್ಷೆಗೆ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ದಾಖಲಾಗಿದ್ದ ೦೨ ಬಾಲಕಿಯರ ...

Read more »

ಸ್ವಾಮಿಜಿಗಳು ಭೋದಿಸಿದ ಪ್ರತಿಜ್ಞಾವಿಧಿ ಸ್ವಾಮಿಜಿಗಳು ಭೋದಿಸಿದ ಪ್ರತಿಜ್ಞಾವಿಧಿ

Read more »

ದೇವದಾಸಿಯಂತಹ ಹೀನ ಸಂಸ್ಕೃತಿ ಕೊನೆಗಾಣಬೇಕು- ನಿಡುಮಾಮಿಡಿ ಶ್ರೀ ದೇವದಾಸಿಯಂತಹ ಹೀನ ಸಂಸ್ಕೃತಿ ಕೊನೆಗಾಣಬೇಕು- ನಿಡುಮಾಮಿಡಿ ಶ್ರೀ

ಕೊಪ್ಪಳ:  ಹಲವಾರು ದಶಕಗಳಿಂದ ಸರಕಾರದಿಂದ ಅಧಿಕೃತವಾಗಿ ನಿಷೇಧಿಸಲಾಗಿದ್ದರೂ ಸಹ ಇನ್ನೂ ದೇವದಾಸಿ ಪದ್ದತಿ ಜಾರಿಯಲ್ಲಿರುವುದು ಸಂವಿಧಾನ,ಕಾನೂನ...

Read more »

ಸಂಸ್ಕೃತಿ ಪ್ರಕಾಶನ, ಭರಣಿ ವೇದಿಕೆಯಿಂದ ವಿಶ್ವ ರಂಗಭೂಮಿ ದಿನಾಚರಣೆ ಸಂಸ್ಕೃತಿ ಪ್ರಕಾಶನ, ಭರಣಿ ವೇದಿಕೆಯಿಂದ ವಿಶ್ವ ರಂಗಭೂಮಿ ದಿನಾಚರಣೆ

 ಪ್ರತಿ ವರ್ಷದಂತೆ  ಕಲಾವಿದರ ಕುಟುಂಬದ ಸದಸ್ಯರ ಸಮ್ಮುಖದಲ್ಲಿ  ರಂಗ ಕಲಾವಿದರನ್ನು ಸತ್ಕರಿಸಿ ಗೌರವಿಸುವ ಮೂಲಕ ವಿಶ್ವರಂಗಭೂಮಿ ದಿನಾಚರಣೆ ಯನ್ನು ನಗರದ ಸಂಸ್ಕೃತಿ ಪ್ರಕ...

Read more »

 ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕರ್ತವ್ಯಲೋಪ : ಶಿಕ್ಷಕ ಅಮಾನತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕರ್ತವ್ಯಲೋಪ : ಶಿಕ್ಷಕ ಅಮಾನತು

  ಗಂಗಾವತಿ ತಾಲೂಕು ಬಸಾಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗುತ್ತಿದ್ದ ಎಸ್‌ಎಸ್‌ಎಲ್‌ಸಿ ಕನ್ನಡ ಭಾಷಾ ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಾಮೂಹ...

Read more »

 ಮತದಾನಕ್ಕೆ ನೌಕರರಿಗೆ ವೇತನ ಸಹಿತ ರಜೆ : ಸರ್ಕಾರದ ಅಧಿಸೂಚನೆ ಮತದಾನಕ್ಕೆ ನೌಕರರಿಗೆ ವೇತನ ಸಹಿತ ರಜೆ : ಸರ್ಕಾರದ ಅಧಿಸೂಚನೆ

 ಕರ್ನಾಟಕದ ೨೮ ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ ೧೭ ರ  ಗುರುವಾರ ದಂದು ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಎಲ್ಲಾ ಮತದಾರರು ಪಾಲ್ಗೊಂಡು ಮತ ಚಲಾಯಿಸಲು ಅನುಕೂಲವಾಗುವಂತೆ...

Read more »

 ಚುನಾವಣೆ : ಮತಯಂತ್ರದಲ್ಲಿ ’ನೋಟಾ’ ಆಯ್ಕೆಗೂ ಅವಕಾಶ  ಚುನಾವಣೆ : ಮತಯಂತ್ರದಲ್ಲಿ ’ನೋಟಾ’ ಆಯ್ಕೆಗೂ ಅವಕಾಶ

 ರಾಜ್ಯದ ಚುನಾವಣೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಸಕ್ತ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರನಿಗೆ ಯಾವುದೇ ಅಭ್ಯರ್ಥಿಗಳಿಗೆ ಮತ ಚಲಾಯಿಸುವ ಇಚ್ಛೆ ಇಲ್ಲದ...

Read more »

ಬಿಜೆಪಿ- ಬೃಹತ್ ಗಾತ್ರದ ವಿಡಿಯೋ  ವಾಹನಕ್ಕೆ ಚಾಲನೆ ಬಿಜೆಪಿ- ಬೃಹತ್ ಗಾತ್ರದ ವಿಡಿಯೋ ವಾಹನಕ್ಕೆ ಚಾಲನೆ

ನರೇಂದ್ರ ಮೋದಿಯವರ ಸಾಧನೆ ಹಾಗೂ ಲೋಕಸಬಾ ಚುನಾವಣಾ ಪ್ರಚಾರಾರ್ಥವಾಗಿ ವಿಡಿಯೋ  ವಾಹನವು ಚುನಾವಣಾ ಕಾರ್ಯಾಲಯದ ಮುಂದೆ ಚಾಲನೆ ನೀಡಲಾಯಿತು. ಈ ವಾಹನವು ೧೫ ದಿನಗಳ ಕಾಲ...

Read more »

 ಅಬ್ದುಲ್ ಕಲಾಂ ಹೇಳ್ತಾರೆ ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಿ ಅಬ್ದುಲ್ ಕಲಾಂ ಹೇಳ್ತಾರೆ ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಿ

  ಭಾರತದ ಮಾಜಿ ರಾಷ್ಟ್ರಪತಿಗಳು ಹಾಗೂ ರಾಷ್ಟ್ರದ ಖ್ಯಾತ ಅಣು ವಿಜ್ಞಾನಿಗಳೆಂದೇ ಈ ದೇಶದ ಜನ ಅಭಿಮಾನದಿಂದ ಕರೆಯಲ್ಪಡುವ ಡಾ. ಅಬ್ದುಲ್ ಕಲಾಂ ಅವರು ಹೇಳ್ತಾರೆ ’ಆಮಿಷಗಳಿಗ...

Read more »

ಮತ ಜಾಗೃತಿ : ಗ್ರಾಮೀಣರ ಮನಗೆಲ್ಲಲು ಬೀದಿನಾಟಕ ಅತ್ಯುತ್ತಮ ಮಾಧ್ಯಮ- ಕೃಷ್ಣ ಡಿ ಉದಪುಡಿ ಮತ ಜಾಗೃತಿ : ಗ್ರಾಮೀಣರ ಮನಗೆಲ್ಲಲು ಬೀದಿನಾಟಕ ಅತ್ಯುತ್ತಮ ಮಾಧ್ಯಮ- ಕೃಷ್ಣ ಡಿ ಉದಪುಡಿ

 ಲೋಕಸಭೆ ಚುನಾವಣೆಯಲ್ಲಿ ಗ್ರಾಮೀಣ ಪ್ರದೇಶಗಳ ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು, ಹಾಗೂ ಅವರಲ್ಲಿ ಮತದಾನದ ಮಹತ್ವವನ್ನು ಅರಿಯುವಂತೆ ಮಾಡಲು ಬೀದಿನಾಟಕ ಮತ್ತು ಜಾನಪದ ...

Read more »
 
Top