PLEASE LOGIN TO KANNADANET.COM FOR REGULAR NEWS-UPDATES

ಚುನಾವಣೆಗೆ ನಾಳೆಯಿಂದ ಅಧಿಸೂಚನೆ ಚುನಾವಣೆಗೆ ನಾಳೆಯಿಂದ ಅಧಿಸೂಚನೆ

ಗ್ರಾಮ ಪಂಚಾಯತಿ ಚುನಾವಣೆಗೆ ನಾಳೆಯಿಂದ ಅಧಿಸೂಚನೆ ಹೊರಡಿಸಲಾಗುತ್ತಿದೆ . ನಾಳೆ ದಿ . 15-5-2015 ರಿಂದ ನಾಮಪತ್ರಗಳನ್ನು ಆಯಾ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ   ಸ...

Read more »

ಅಲಹಬಾದ್ ಪ್ರಕರಣ ಖಂಡಿಸಿ: ದಿ.೧೬ ರಂದು ಕಲಾಪದಿಂದ ದೂರ ಉಳಿಯಲು ನಿರ್ಧಾರ ಅಲಹಬಾದ್ ಪ್ರಕರಣ ಖಂಡಿಸಿ: ದಿ.೧೬ ರಂದು ಕಲಾಪದಿಂದ ದೂರ ಉಳಿಯಲು ನಿರ್ಧಾರ

ಕೊಪ್ಪಳ,ಮಾ.೧೩: ಉತ್ತರ ಪ್ರದೇಶದ ಅಲಹಬಾದ್ ನ್ಯಾಯಾಲಯದ ಪ್ರಾಂಗಣದಲ್ಲಿ ಪೊಲೀಸರ ಗುಂಡೆಟಿಗೆ ವಕೀಲರೊಬ್ಬರು ಮರಣಹೊಂದಿರುವ ಘಟನೆಯನ್ನು ಖಂಡಿಸಿ ಇಲ್ಲಿನ ಜಿಲ್ಲಾ ವಕೀಲರ ಸಂ...

Read more »

ಸರ್ವರಿಗೂ ಗ್ರಾಹಕ ಹಕ್ಕು ಮತ್ತು ಕಾನೂನಿನ ಅರಿವು ಮುಖ್ಯ - ಕೆ.ವಿ.ಕೃಷ್ಣಮೂರ್ತಿ ಸರ್ವರಿಗೂ ಗ್ರಾಹಕ ಹಕ್ಕು ಮತ್ತು ಕಾನೂನಿನ ಅರಿವು ಮುಖ್ಯ - ಕೆ.ವಿ.ಕೃಷ್ಣಮೂರ್ತಿ

ಕೊಪ್ಪಳ : ಮನುಷ್ಯ ಸಮಾಜ ಜೀವಿ. ಸಮಾಜದಲ್ಲಿ ಬಾಳುವಾಗ ಪುಸ್ತಕ ಜ್ಞಾನದ ಜೊತೆಗೆ ವ್ಯವಹಾರ ಜ್ಞಾನವೂ ಅವಶ್ಯಕ.ಅನಕ್ಷರಸ್ಥರಿಗೆ ಮೋಸ ಮಾಡುವವರು ಬಹಳ. ಆದರೆ ವಿದ್ಯಾವಂ...

Read more »

ಯುವ ಪೀಳಿಗೆ ಹಿರಿಯರನ್ನು ಗೌರವಿಸಿ, ಅನುಭವಾಮೃತ ಪಡೆಯಲಿ - ಬಿ. ದಶರಥ ಯುವ ಪೀಳಿಗೆ ಹಿರಿಯರನ್ನು ಗೌರವಿಸಿ, ಅನುಭವಾಮೃತ ಪಡೆಯಲಿ - ಬಿ. ದಶರಥ

ಕೊಪ್ಪಳ, ಫೆ. : ಹಿರಿಯ ನಾಗರಿಕರ ಬಗ್ಗೆ ತಾತ್ಸಾರ ಮನೋಭಾವನೆ ಹೊಂದಿರುವ ಇಂದಿನ ಯುವ ಪೀಳಿಗೆ, ಹಿರಿಯರನ್ನು ಗೌರವಿಸಿ, ಅವರ ಅನುಭವಾಮೃತ ಪಡೆಯಲು ಯತ್ನಿಸಬೇಕು ಎಂದ...

Read more »

ಅದ್ಯಕ್ಷರಾಗಿ ಮಹೇಶಪ್ಪ ಹಳ್ಳಿ, ಉಪಾದ್ಯಕ್ಷರಾಗಿ ದೇವೇಂದ್ರಗೌಡ ಆಯ್ಕೆ ಅದ್ಯಕ್ಷರಾಗಿ ಮಹೇಶಪ್ಪ ಹಳ್ಳಿ, ಉಪಾದ್ಯಕ್ಷರಾಗಿ ದೇವೇಂದ್ರಗೌಡ ಆಯ್ಕೆ

ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಚುನಾವಣೆ   ಯಲಬುರ್ಗಾ: ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್...

Read more »

ದಿ ೦೩-೦೧-೨೦೧೫ ಸಾಯಂಕಾಲ ೫.೦೦ ರಂದು ಬಸವಪಟ ಆರೋಹಣ ಮತ್ತು ಪಂಚಕಳಸೋತ್ಸವ ದಿ ೦೩-೦೧-೨೦೧೫ ಸಾಯಂಕಾಲ ೫.೦೦ ರಂದು ಬಸವಪಟ ಆರೋಹಣ ಮತ್ತು ಪಂಚಕಳಸೋತ್ಸವ

 ಕೊಪ್ಪಳ: ಕೊಪ್ಪಳದ ಸಂಸ್ಥಾನ ಶ್ರೀ ಗವಿಮಠದ ಜಾತ್ರೆಗೆ ದಿನಗಣನೆ ಪ್ರಾರಂಭವಾಗಿದೆ. ಇದೇ ದಿನಾಂಕ ೦೩-೦೧-೨೦೧೫ ಸಾಯಂಕಾಲ ೫.೦೦ ಗಂಟೆಗೆ ಶ್ರೀ ಗವಿಸಿದ್ಧೇಶ್ವರ ಕರ್ತೃ ಗದ...

Read more »

ದೋಷಪೂರಿತ ಮೊಬೈಲ್ ಬದಲು ಹೊಸ ಮೊಬೈಲ್ ನೀಡುವಂತೆ ಗ್ರಾಹಕರ ವೇದಿಕೆ ತೀರ್ಪು ದೋಷಪೂರಿತ ಮೊಬೈಲ್ ಬದಲು ಹೊಸ ಮೊಬೈಲ್ ನೀಡುವಂತೆ ಗ್ರಾಹಕರ ವೇದಿಕೆ ತೀರ್ಪು

 ದೋಷಪೂರಿತ ಮೊಬೈಲ್ ಅನ್ನು ಹಿಂಪಡೆದು, ಗ್ರಾಹಕರಿಗೆ ಹೊಸ ಮೊಬೈಲ್ ನೀಡುವಂತೆ ಕೊಪ್ಪಳದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ ನೀಡಿದೆ.   ಸಂಜಯ್ ಕಾ...

Read more »

ಹೆಚ್‌ಐವಿ ಪಾಸಿಟೀವ್ ಸುಳ್ಳು ವರದಿ : ಪರಿಹಾರ ನೀಡಲು ಗ್ರಾಹಕರ ವೇದಿಕೆ ಆದೇಶ ಹೆಚ್‌ಐವಿ ಪಾಸಿಟೀವ್ ಸುಳ್ಳು ವರದಿ : ಪರಿಹಾರ ನೀಡಲು ಗ್ರಾಹಕರ ವೇದಿಕೆ ಆದೇಶ

ರಕ್ತ ಪರೀಕ್ಷಾ ವರದಿಯಲ್ಲಿ ಹೆಚ್‌ಐವಿ ಪಾಸಿಟೀವ್ ಎಂದು ಸುಳ್ಳು ವರದಿ ನೀಡಿದ್ದಕ್ಕಾಗಿ ಗಂಗಾವತಿಯ ವಿಕಾಸ ಡಯಾಗ್ನೋಸ್ಟಿಕ್ ಸೆಂಟರ್ ಅವರು ೫೦೦೦ ರೂ. ಗಳ ಪರಿಹಾರವನ್ನ...

Read more »

ದಕ್ಷತೆಯಿಂದ ಚುನಾವಣಾ ಕರ್ತವ್ಯ ನಿರ್ವಹಿಸಲು ಡಿಸಿ ಕರೆ- ಲೋಕಸಭೆ ಚುನಾವಣೆಗೆ ಜಿಲ್ಲಾಡಳಿತ ಸಜ್ಜು ದಕ್ಷತೆಯಿಂದ ಚುನಾವಣಾ ಕರ್ತವ್ಯ ನಿರ್ವಹಿಸಲು ಡಿಸಿ ಕರೆ- ಲೋಕಸಭೆ ಚುನಾವಣೆಗೆ ಜಿಲ್ಲಾಡಳಿತ ಸಜ್ಜು

 ಲೋಕಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ಎಲ್ಲ ಅಧಿಕಾರಿ, ಸಿಬ್ಬಂದಿಗಳು ದಕ್ಷತೆಯಿಂದ ಹಾಗೂ ಪ್ರಾಮಾಣಿಕವಾಗಿ ಚುನಾವಣಾ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಕ...

Read more »

ಗವಿಶ್ರೀಗಳಿಂದ ಶ್ರೀ ಸಿದ್ಧರಾಮೇಶ್ವರರ ಭಾವಚಿತ್ರ ಅನಾವರಣ ಗವಿಶ್ರೀಗಳಿಂದ ಶ್ರೀ ಸಿದ್ಧರಾಮೇಶ್ವರರ ಭಾವಚಿತ್ರ ಅನಾವರಣ

 ಶರಣರ ಬಂಧು ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ ಭಾವಚಿತ್ರವನ್ನು ನಗರದ ಶ್ರೀ ಗವಿಮಠದಲ್ಲಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಅನಾವರಣಗೊಳಿಸಿ ಶುಭ ಹಾರೈಸಿದರು. ಶಾ...

Read more »

ಕೊಪ್ಪಳ ಲೋಕಸಭಾ ಯುವ ಕಾಂಗ್ರೇಸ್ ಅಧ್ಯಕ್ಷರಾಗಿ   ಬಸನಗೌಡ ಬಾದರ್ಲಿ  ೨ ನೇ ಬಾರಿ ಆಯ್ಕೆ ಕೊಪ್ಪಳ ಲೋಕಸಭಾ ಯುವ ಕಾಂಗ್ರೇಸ್ ಅಧ್ಯಕ್ಷರಾಗಿ ಬಸನಗೌಡ ಬಾದರ್ಲಿ ೨ ನೇ ಬಾರಿ ಆಯ್ಕೆ

ರಾಜ್ಯಾಂದ್ಯಂತ ದಿನಾಂಕ ೦೯-೦೧-೨೦೧೪ ಮತ್ತು ೧೦-೦೧-೨೦೧೪ ರಂದು ನಡೆದ ಯುವ ಕಾಂಗ್ರೇಸ್ ಪದಾಧಿಕಾರಿಗಳ ಚುನಾವಣೆಯಲ್ಲಿ ಕೊಪ್ಪಳ ಲೋಕಸಭಾ ಯುವ ಕಾಂಗ್ರೇಸ್ ಅಧ್ಯಕ್ಷರ...

Read more »

ಅನಿಲ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರಕಾರದ ವಿರುದ್ಧ  ಜಿಲ್ಲಾ ಮಹಿಳಾ ಮೋರ್ಚಾದಿಂದ ಬೃಹತ ಪ್ರತಿಭಟನೆ ಅನಿಲ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರಕಾರದ ವಿರುದ್ಧ ಜಿಲ್ಲಾ ಮಹಿಳಾ ಮೋರ್ಚಾದಿಂದ ಬೃಹತ ಪ್ರತಿಭಟನೆ

  ಕೇಂದ್ರ ಸರಕಾರವು ಮತ್ತೊಮ್ಮೆ ಅಡುಗೆ ಅನಿಲ ಹಾಗೂ ಆಟೋಗಳಿಗೆ ವಿತರಿಸುವ ಅನಿಲ ಬೆಲೆಯನ್ನು ಏರಿಸಿ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುತ್ತಿದೆ ಈಗಾಗಲೇ ಹಲವು ಬ...

Read more »

ಪ್ರತಿ ಗ್ರಾಮದಲ್ಲೂ ಮತದಾರರ ದಿನಾಚರಣೆ : ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಪ್ರತಿ ಗ್ರಾಮದಲ್ಲೂ ಮತದಾರರ ದಿನಾಚರಣೆ : ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್

ರಾಷ್ಟ್ರೀಯ ಮತದಾರರ ದಿನವನ್ನು ಜ. ೨೫ ರಂದು ಆಚರಿಸಲಾಗುತ್ತಿದ್ದು, ಮತದಾರರಲ್ಲಿ ಅರಿವು ಮೂಡಿಸುವ ಈ ಕಾರ್ಯಕ್ರಮವನ್ನು ಪ್ರತಿಯೊಂದು ಗ್ರಾಮಗಳಲ್ಲೂ ಜ. ೨೫ ರಂದೇ ಆಚರಿ...

Read more »

ಎಂ.ತಾಹೀರ್ ಅಲಿಗೆ ಭಾರತ ಜ್ಯೋತಿ ಅವಾರ್ಡ್ ಮತ್ತು ಚಿನ್ನದ ಪದಕ ಪ್ರಧಾನ ಎಂ.ತಾಹೀರ್ ಅಲಿಗೆ ಭಾರತ ಜ್ಯೋತಿ ಅವಾರ್ಡ್ ಮತ್ತು ಚಿನ್ನದ ಪದಕ ಪ್ರಧಾನ

  ಕೊಪ್ಪಳದ ಲ್ಯಾಂಡ್ ಡೆವಲಫರ್ ಮೈಸೂರಿನ ಸಮಾಜ ಸೇವಕ ಎಂ.ತಾಹೀರ್ ಅಲಿಯವರಿಗೆ ನವದೆಹಲಿಯಲ್ಲಿಂದು ಇಂಡಿಯಾ ಇಂಟರ್ ನ್ಯಾಷನಲ್ ಪ್ರೆಂಡಶಿಫ್ ಸೊಸೈಟಿಯಿಂದ ಕೊಡಮಾಡಿದ ಭಾರತ ...

Read more »

ಕಮ್ಯುನಿಟಿ ಕಾಲೇಜ್ ಸ್ಥಾಪನೆಗೆ ಕೈಗಾರಿಕೆಗಳ ಅಸಹಕಾರ ಪ್ರತಿಭಟನೆಯ ಎಚ್ಚರಿಕೆ ಕಮ್ಯುನಿಟಿ ಕಾಲೇಜ್ ಸ್ಥಾಪನೆಗೆ ಕೈಗಾರಿಕೆಗಳ ಅಸಹಕಾರ ಪ್ರತಿಭಟನೆಯ ಎಚ್ಚರಿಕೆ

ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ ಇರುವ ಕೈಗಾರಿಕೆಗಳಿಗೆ ಅಗತ್ಯವಿರುವ ಮಾನವಸಂಪನ್ಮೂಲ ಸೃಷ್ಟಿಗಾಗಿ ಶಿಕ್ಷಣ ಇಲಾಖೆಯು ಸರಕಾರಿ ಪದವಿ ಕಾಲೇಜಿನಲ್ಲಿ ಕಮ್ಯುನಿಟಿ ಕಾಲೇಜ್ ...

Read more »

ಇಂದು ತಾಲೂಕ ಮಟ್ಟದ ಆಯುಷ್ ಕಾರ್ಯಾಗಾರ ಇಂದು ತಾಲೂಕ ಮಟ್ಟದ ಆಯುಷ್ ಕಾರ್ಯಾಗಾರ

  ಜಿಲ್ಲಾ ಪಂಚಾಯತ್ ಕೊಪ್ಪಳ, ಜಿಲ್ಲಾ ಆಯುಷ್ ಕಛೇರಿ ಕೊಪ್ಪಳ ಹಾಗೂ ದ್ವಾರಕಾ ಸಮುದಾಯ ಅಭಿವೃದ್ಧಿ ಸಂಸ್ಥೆ ಕೊಪ್ಪಳ ಇವರ ಸಂಯುಕ್ತ ಅಶ್ರಯದಲ್ಲಿ ಡಿ, ೧೨ ರಂದು ಭಾಗ್ಯನಗರ...

Read more »

ಕೃಷ್ಣಾ ನ್ಯಾಯಾಧಿಕರಣದ ತೀರ್ಪು ಪ್ರಕಟ: ಆಲಮಟ್ಟಿ ಎತ್ತರ ಇಲ್ಲ; ಆಂಧ್ರಕ್ಕೆ ಮುಖಭಂಗ ಕೃಷ್ಣಾ ನ್ಯಾಯಾಧಿಕರಣದ ತೀರ್ಪು ಪ್ರಕಟ: ಆಲಮಟ್ಟಿ ಎತ್ತರ ಇಲ್ಲ; ಆಂಧ್ರಕ್ಕೆ ಮುಖಭಂಗ

 ಕೃಷ್ಣಾ ಜಲ ಹಂಚಿಕೆ ವಿವಾದಕ್ಕೆ ಸಂಬಂಧಿಸಿದ ಕೃಷ್ಣಾ ನ್ಯಾಯಾಧಿಕರಣದ ತೀರ್ಪು ಇಂದು ಪ್ರಕಟಗೊಂಡಿದ್ದು, ಆಲಮಟ್ಟಿ ಜಲಾಶಯದ ಎತ್ತರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತ...

Read more »

ಆಧಾರ್ ಕುರಿತು ಸುಪ್ರೀಂ ಎಚ್ಚರಿಕೆ: ರಾಗ ಬದಲಿಸಿದ ಅನಿಲ ಕಂಪೆನಿಗಳು ಆಧಾರ್ ಕುರಿತು ಸುಪ್ರೀಂ ಎಚ್ಚರಿಕೆ: ರಾಗ ಬದಲಿಸಿದ ಅನಿಲ ಕಂಪೆನಿಗಳು

 ಅಡುಗೆ ಅನಿಲದ ಸಬ್ಸಿಡಿ ಸಹಿತ ಸರಕಾರಿ ಸೌಲಭ್ಯವನ್ನು ಪಡೆಯಲು ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಮತ್ತೊಮ್ಮೆ ತನ್ನ ನಿಲುವು ತಿಳಿಸಿದ್ದು, ಆಧಾರ್ ನಂಬರ್ ಕಡ್...

Read more »

  ಕಲಾವಿದರ ಕೀರ್ತಿ ಅಮರ- ನ್ಯಾ. ಶ್ರೀಕಾಂತ್ ಬಬಲಾದಿ ಕಲಾವಿದರ ಕೀರ್ತಿ ಅಮರ- ನ್ಯಾ. ಶ್ರೀಕಾಂತ್ ಬಬಲಾದಿ

ತಮ್ಮ ಸಾಧನೆಯ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವ ಕಲಾವಿದರ ಕೀರ್ತಿ ಎಂದೆಂದಿಗೂ ಅಮರ ಎಂದು ಕೊಪ್ಪಳ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಶ್ರೀಕಾಂತ್ ದಾ. ಬಬ...

Read more »
 
Top