PLEASE LOGIN TO KANNADANET.COM FOR REGULAR NEWS-UPDATES

ರಾಜ್ಯೋತ್ಸವ : ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರಿಂದ ಧ್ವಜಾರೋಹಣ ರಾಜ್ಯೋತ್ಸವ : ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರಿಂದ ಧ್ವಜಾರೋಹಣ

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಗೈರು    ಕೊಪ್ಪಳದಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭಿಸಬೇಕು ಎನ್ನುವ ...

Read more »

ರಾಜ್ಯೋತ್ಸವ ನಿಮಿತ್ಯ ರೋಗಿಗಳಿ ಹಾಲು ಬ್ರೆಡ್ ವಿತರಣೆ ರಾಜ್ಯೋತ್ಸವ ನಿಮಿತ್ಯ ರೋಗಿಗಳಿ ಹಾಲು ಬ್ರೆಡ್ ವಿತರಣೆ

  ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕೊಪ್ಪಳ ತಾಲೂಕ ಅಧ್ಯಕ್ಷರಾದ ಆರ್. ವಿಜಯಕುಮಾರ್ ಮುಖಂಡತ್ವದಲ್ಲಿ ಬೆಳಗ್ಗೆ ೧೦.೦೦ ಗಂಟೆಗೆ ಕೊಪ್ಪಳದ ಜಿಲ್ಲಾ...

Read more »

ದಲಿತರನ್ನು ಮುಖ್ಯವಾಹಿನಿಯಲ್ಲಿ ಗುರುತಿಸಬೇಕು-ಹಿರೇಮಠ ದಲಿತರನ್ನು ಮುಖ್ಯವಾಹಿನಿಯಲ್ಲಿ ಗುರುತಿಸಬೇಕು-ಹಿರೇಮಠ

ಕೊಪ್ಪಳ, ಅ. ೩೧. ದಲಿತರನ್ನು ಸಮಾಜದ ಹಾಗೂ ರಾಜಕೀಯದ ಮುಖ್ಯವಾಹಿನಿಯಲ್ಲಿ ಗುರುತಿಸಬೇಕು ಕರ್ನಾಟಕ ಪ್ರದೇಶ ಕಾಂಗ್ರೇಸ್ ಕಿಸಾನ್ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸ...

Read more »

 ಬೈಕ್ ಕಳವು ಜಾಲ ಪತ್ತೆ : ಇಬ್ಬರ ಬಂಧನ, ೧೧ ಬೈಕ್ ವಶ ಬೈಕ್ ಕಳವು ಜಾಲ ಪತ್ತೆ : ಇಬ್ಬರ ಬಂಧನ, ೧೧ ಬೈಕ್ ವಶ

ರಾಜ್ಯದ ಕೊಪ್ಪಳ, ಬಳ್ಳಾರಿ ಜಿಲ್ಲೆ ಹಾಗೂ ನೆರೆಯ ಆಂಧ್ರದ ಗುಂತಕಲ್, ಗುತ್ತಿ ಮುಂತಾದೆಡೆ ಬೈಕ್ ಕಳುವು ಮಾಡಿ ವಂಚಿಸುತ್ತಿದ್ದ ಜಾಲವನ್ನು ಕೊಪ್ಪಳ ಪೊಲೀಸರು ಪತ್ತೆಹಚ್ಚ...

Read more »

ನ.೦೧ ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ನ.೦೧ ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ

  ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ನ.೦೧ ರಂದು ಬೆಳಿಗ್ಗೆ ೯.೦೦ ಗಂಟೆಗೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದೆ. ಧ್ವಜಾರೋಹಣವನ್ನ...

Read more »

ಕಸಾಪ ದಿಂದ ರಾಜ್ಯೋತ್ಸವ ಪ್ರಯುಕ್ತ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಕಸಾಪ ದಿಂದ ರಾಜ್ಯೋತ್ಸವ ಪ್ರಯುಕ್ತ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

 ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ರಾಜ್ಯೋತ್ಸವ ಪ್ರಯುಕ್ತ ೨೦೧೨ ರ ನವೆಂಬರ್ ೦೧ ರಿಂದ ೩೦ ರವರೆಗೆ ತಿಂಗಳ ಪೂರ್ತಿ ಪರಿಷತ್ತಿನ ಪ್ರಕಟಣೆಗಳನ್ನು ಶೇ.೧೫ ರಿಂದ ಶೇ.೭೫...

Read more »

ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು

Read more »

ಕನ್ನಡ ರಾಜ್ಯೋತ್ಸವ ಆಮಂತ್ರಣ ಪತ್ರಿಕೆ ಕನ್ನಡ ರಾಜ್ಯೋತ್ಸವ ಆಮಂತ್ರಣ ಪತ್ರಿಕೆ

Read more »

 ಇಂದಿರಾಗಾಂಧಿ ವಿಶ್ವದ ಧೀಮಂತ ನಾಯಕಿ  ಇಂದಿರಾಗಾಂಧಿ ವಿಶ್ವದ ಧೀಮಂತ ನಾಯಕಿ

ಕೆ ಬಸವರಾಜ ಹಿಟ್ನಾಳ  ಕೊಪ್ಪಳ :-  ೩೧ ರಂದು ಬುಧವಾರ ಬೆಳಿಗ್ಗೆ  ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ಮಾಜಿ ಪ್ರಧಾನಿ ದಿ. ಶ್ರೀಮತಿ ಇಂದಿರಾಗಾಂಧಿಯವರ ೨೮ನೇ ಪುಣ್...

Read more »

ಕೊಪ್ಪಳ ಜಿಲ್ಲೆಗೆ ರಾಜ್ಯೋತ್ಸವ ಪ್ರಶಸ್ತಿ ಇಲ್ಲ ಕೊಪ್ಪಳ ಜಿಲ್ಲೆಗೆ ರಾಜ್ಯೋತ್ಸವ ಪ್ರಶಸ್ತಿ ಇಲ್ಲ

ಬೆಂಗಳೂರು, ಅ.31: ಸಾಹಿತಿ ಬೊಳುವಾರ್ ಮುಹಮ್ಮದ್ ಕುಂಞಿ, ಪ್ಯಾರಾಲಿಂಪಿಕ್ಸ್ ಸಾಧಕ ಗಿರೀಶ್ ಗೌಡ ಹಾಗೂ ಕಲ್ಲಡ್ಕದ ಶಿಲ್ಪಾ ಗೊಂಬೆ ಬಳಗದ ರಮೇಶ್ ಕಲ್ಲಡ್ಕ ಸಹಿತ 57 ಮಂದಿ...

Read more »

akshara applainix company koppal akshara applainix company koppal

akshara applainix company home appliances sony dealer koppal jawahar road koppal

Read more »

ಲೆಕ್ಕ ಕೊಡಿ ಇಲ್ಲವೇ ರಾಜ್ಯ ಬಿಡಿ ಲೆಕ್ಕ ಕೊಡಿ ಇಲ್ಲವೇ ರಾಜ್ಯ ಬಿಡಿ

ಕೊಪ್ಪಳ : ದಿ  ೩೦  ಮಂಗಳವಾರ ಮದ್ಯಾನ್ಹ ೩ ಗಂಟೆಗೆ ಕಾಂಗ್ರೇಸ ಪಕ್ಷದ ರಾಜ್ಯ ವ್ಯಾಪಿ ಅಭಿಯಾನವಾದ ಲೆಕ್ಕ ಕೊಡಿ ಇಲ್ಲವೇ ರಾಜ್ಯ ಬಿಡಿ ಮನವಿಯನ್ನು ಕೊಪ್ಪಳ ಜಿಲ್ಲಾಧಿ...

Read more »

 ನ.೦೧ ರಂದು ರಾಜ್ಯ ಬೀಜ ಪ್ರಮಾಣ  ಸಂಸ್ಥೆ ಪ್ರಾರಂಭೋತ್ಸವ ನ.೦೧ ರಂದು ರಾಜ್ಯ ಬೀಜ ಪ್ರಮಾಣ ಸಂಸ್ಥೆ ಪ್ರಾರಂಭೋತ್ಸವ

ಕರ್ನಾಟಕ ರಾಜ್ಯ ಬೀಜ ಪ್ರಮಾಣನ ಸಂಸ್ಥೆಯ ಪ್ರಾರಂಭೋತ್ಸವ ಕಾರ್ಯಕ್ರಮ ನ.೦೧ ರಂದು ಬೆಳಿಗ್ಗೆ ೧೧.೩೦ ರಂದು ಕೊಪ್ಪಳದ ಕೃಷಿ ನಿರ್ದೇಶಕರ ಕಛೇರಿ ಆವರಣದಲ್ಲಿ ಜರುಗಲಿದೆ. ...

Read more »

ನ.೦೧ ರಂದು ರೈತರ ತರಬೇತಿ ನಿಲಯ ಮತ್ತು ಕಾರ್ಯಾಲಯ ಶಂಕು ಸ್ಥಾಪನೆ ನ.೦೧ ರಂದು ರೈತರ ತರಬೇತಿ ನಿಲಯ ಮತ್ತು ಕಾರ್ಯಾಲಯ ಶಂಕು ಸ್ಥಾಪನೆ

  ಕೃಷಿ ವಿಶ್ವವಿದ್ಯಾಲಯ ರಾಯಚೂರು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳ ತಾ.ಪಂ. ಆವರಣದಲ್ಲಿ ನ.೦೧ ರಂದು ಬೆಳಿಗ್ಗೆ ೧೧.೪೫ ...

Read more »

ಕನ್ನಡ ಚಲನಚಿತ್ರ ಕಡ್ಡಾಯ ಪ್ರದರ್ಶನಕ್ಕೆ ಡಿ.ಸಿ. ಆದೇಶ ಕನ್ನಡ ಚಲನಚಿತ್ರ ಕಡ್ಡಾಯ ಪ್ರದರ್ಶನಕ್ಕೆ ಡಿ.ಸಿ. ಆದೇಶ

 ರಾಜ್ಯೋತ್ಸವ :   : ಕನ್ನಡ ರಾಜ್ಯೋತ್ಸವವನ್ನು ನವೆಂಬರ್ ೦೧ ರಂದು ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಜಿಲ್ಲೆಯ ಎಲ್ಲಾ ಚಲನಚಿತ್ರ ಮಂದಿರಗಲ್ಲಿ  ನ.೦೧ ರಿಂದ ಒಂದ...

Read more »

ಶ್ರೀನಿವಾಸ ಗುಪ್ತಾ, ರಾಘವೇಂದ್ರ ಪಾನಘಂಟಿಯವರಿಗೆ ಸನ್ಮಾನ ಶ್ರೀನಿವಾಸ ಗುಪ್ತಾ, ರಾಘವೇಂದ್ರ ಪಾನಘಂಟಿಯವರಿಗೆ ಸನ್ಮಾನ

ಕೊಪ್ಪಳ : ಪ್ರಜಾಪಿತ ಬೃಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಕಾರವಾರ ಜಿಲ್ಲೆಯ ಯಲ್ಲಾಪುರದಲ್ಲಿ ಇತ್ತೀಚೆಗೆ ನಡೆದ ಪುನಶ್ಚೆತನ ತಪಸ್ಸಿನ ಕಾರ್ಯಕ್ರಮದಲ್ಲಿ ಕರ್ನಾಟಕ...

Read more »

ವಾಲ್ಮೀಕಿ ಜಯಂತಿ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ವಾಲ್ಮೀಕಿ ಜಯಂತಿ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ

ಕೊಪ್ಪಳ: ತಾಲೂಕಿನ ಹ್ಯಾಟಿ ಮುಂಡರಗಿ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ೯ ಜೊಡಿಯ ಸಾಮೂಹಿಕ ವಿವಾಹ ಕಾರ್ಯಕ್ರಮ ಸೋಮವಾರ ಜರುಗಿತು. ಸಯ್ಯದ್ ಫೌಂಡೇಶನ್ ಅಧ್ಯ...

Read more »

ಸಂಸ್ಕೃತ ವಿ.ವಿ.ಗೆ ಮಹರ್ಷಿ ವಾಲ್ಮೀಕಿ ಹೆಸರಿಡುವದು ಸೂಕ್ತ-ಸಂಗಣ್ಣ ಸಂಸ್ಕೃತ ವಿ.ವಿ.ಗೆ ಮಹರ್ಷಿ ವಾಲ್ಮೀಕಿ ಹೆಸರಿಡುವದು ಸೂಕ್ತ-ಸಂಗಣ್ಣ

  ಅ. ೨೯: ಬೆಂಗಳೂರಿನಲ್ಲಿರುವ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಡುವುದು ಸೂಕ್ತ ಎಂದು ಶಾಸಕ ಸಂಗಣ್ಣ ಕರಡಿ ಅಭಿಪ್ರಾ...

Read more »

ನಾಯಕ ಸಮಾಜದ ಕೊಡುಗೆ ಅನನ್ಯ ನಾಯಕ ಸಮಾಜದ ಕೊಡುಗೆ ಅನನ್ಯ

 ಗೊಂಡಬಾಳ ಕೊಪ್ಪಳ, ಅ. ೨೯. ನಾಯಕ ಸಮಾಜದ ಕೊಡುಗೆ ಸಮಾಜಕ್ಕೆ ಅನನ್ಯವಾದದ್ದು ಎಂದು ಕರ್ನಾಟಕ ವಾಲ್ಮೀಕಿ ಸೇನೆ ರಾಜ್ಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಹೇಳಿದರು. ...

Read more »

shivaraj tangadagi  mla kanakagiri shivaraj tangadagi mla kanakagiri

shivaraj tangadagi  mla kanakagiri koppal district ex minister karnataka state 

Read more »

ಸೀಗಿ ಹುಣ್ಣಿಮೆ ಸಕ್ಕರೆ ಆರತಿಗಳು ಸೀಗಿ ಹುಣ್ಣಿಮೆ ಸಕ್ಕರೆ ಆರತಿಗಳು

ಸೀಗಿ ಹುಣ್ಣಿಮೆ ನಿಮಿತ್ಯ ನಗರದಲ್ಲಿ ಸಕ್ಕರೆ ಆರತಿಗಳ ಮಾರಾಟ ಭರದಿಂದ ಸಾಗಿದೆ

Read more »

ಭಾಗ್ಯನಗರ. ಜ್ಞಾನ ಬಂಧು ಶಾಲೆಯಲ್ಲಿ   ವಾಲ್ಮೀಕಿ  ಜಯಂತಿ ಭಾಗ್ಯನಗರ. ಜ್ಞಾನ ಬಂಧು ಶಾಲೆಯಲ್ಲಿ ವಾಲ್ಮೀಕಿ ಜಯಂತಿ

 ಕೊಪ್ಪಳ : ಜ್ಞಾನ ಬಂಧು ಪ್ರಾಥಮಿಕ ಶಾಲೆ ಭಾಗ್ಯನಗರ ಗ್ರಾಮದಲ್ಲಿ ದಿ ೨೯  ರಂದು ಬೆಳಿಗ್ಗೆ ೯:೦೦ ಗಂಟೆಗೆ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಮಾಡ...

Read more »

ಶರಣ ಹುಣ್ಣಿಮೆ ಕಾರ್ಯಕ್ರಮ ಶರಣ ಹುಣ್ಣಿಮೆ ಕಾರ್ಯಕ್ರಮ

ಅಧ್ಯಕ್ಷತೆ  ಶರಣಪ್ಪ ಈಶಪ್ಪ ಸುಂಕದ ನಿವೃತ್ತ ಉಪಕಲ್ಯಾಣಾಧಿಕಾರಿಗಳು,  ಅತಿಥಿ ಉಪನ್ಯಾಸಕರು :-  ಎಂ.ಎಸ್.ನೀಲಕಠಪ್ಪನವರು ಪ್ರವಚನಕಾರರು,  ವಿಷಯ :- ಶರಣ ವಚನಗಳಲ್...

Read more »

ಸಾಚಾರ್ ವರದಿಯ ಅನುಷ್ಠಾನಕ್ಕೆ ಆದ್ಯತೆ: ಕೆ.ರಹ್ಮಾನ್ ಖಾನ್ ಸಾಚಾರ್ ವರದಿಯ ಅನುಷ್ಠಾನಕ್ಕೆ ಆದ್ಯತೆ: ಕೆ.ರಹ್ಮಾನ್ ಖಾನ್

,ಅ.28: ಮುಸ್ಲಿಂ ಸಮುದಾಯದ ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಲು ಸಾಚಾರ್ ಸಮಿತಿ ವರದಿಯ ಅನುಷ್ಠಾನ ಹಾಗೂ ಅಲ್ಪಸಂಖ್ಯಾತರಿಗೆ ಯುಪಿಎ ನೀಡಿರುವ ಚುನಾವಣಾ ಆ...

Read more »

ಬಿಜೆಪಿಗೆ ಮರಳುವ ಮಾತೇ ಇಲ್ಲ: ಯಡಿಯೂರಪ್ಪ ಸ್ಪಷ್ಟನೆ ಬಿಜೆಪಿಗೆ ಮರಳುವ ಮಾತೇ ಇಲ್ಲ: ಯಡಿಯೂರಪ್ಪ ಸ್ಪಷ್ಟನೆ

* ತನ್ನ ವಿರುದ್ಧ ಸಭೆ ನಡೆಸಿ; ಮಾಧ್ಯಮಗಳಲ್ಲಿ ನನ್ನ ಪರ ಹೇಳಿಕೆ *ಬಿಜೆಪಿಯ ವಿರುದ್ಧ ಕಿಡಿಗಾರಿದ ಬಿಎಸ್‌ವೈ ತುಮಕೂರು, ಅ. 28: ಒಳಗೆ ಯಡಿಯೂರಪ್ಪನನ್ನು ಹೇಗೆ ಹೊ...

Read more »

ಮಹರ್ಷಿ ವಾಲ್ಮೀಕಿಗೆ ಜಿಲ್ಲಾಡಳಿತದಿಂದ ಅವಮಾನ ಖಂಡನೆ ಮಹರ್ಷಿ ವಾಲ್ಮೀಕಿಗೆ ಜಿಲ್ಲಾಡಳಿತದಿಂದ ಅವಮಾನ ಖಂಡನೆ

 ಕೊಪ್ಪಳ; ಅ.೨೬.   ಮಹರ್ಷಿ ವಾಲ್ಮೀಕಿ ಜಯಂತೋಂತ್ಸವ ಅಂಗವಾಗಿ ದಿ.೨೯.೧೦.೨೦೧೨ ರಂದು ನಡೆಯುವ ಕಾರ್ಯಕ್ರಮದ ಫ್ಲೆಕ್ಸ್ (ಬ್ಯಾನರ್)ಗಳನ್ನು ನಗರದ ಪ್ರಮುಖ ಬೀದಿಗಳಲ್ಲಿ,...

Read more »

ಧಾರ್ಮಿಕ ಕಾರ್ಯಕ್ರಮಗಳಿಂದ ಭಕ್ತಿ ಶ್ರದ್ದಾ ಮನೋಭಾವನೆ ಬೆಳೆಯುತ್ತದೆ. ಧಾರ್ಮಿಕ ಕಾರ್ಯಕ್ರಮಗಳಿಂದ ಭಕ್ತಿ ಶ್ರದ್ದಾ ಮನೋಭಾವನೆ ಬೆಳೆಯುತ್ತದೆ.

ಕೊಪ್ಪಳ ಯುವಕರು ದಾರ್ಮಿಕ ಕಾರ್ಯಕ್ರಮಗಳನ್ನು ಆಗಾಗ ಆಯೋಜಿಸುತ್ತಿರಬೇಕು ಅದರಿಂದ ಭಕ್ತಿ, ಶ್ರದ್ದೆ ಮನೋಭಾವ ಬೆಳೆಯುತ್ತದೆ. ಸಂಸ್ಕೃತಿ ಉಳಿಸಲು ಸಹಕಾರಿಯಾಗುತ್ತದೆ. ...

Read more »

gajaraj travels koppal gajaraj travels koppal

gajaraj travels koppal  9343554777

Read more »

ಪ.ಪೂ.ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆ: ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ ಪ.ಪೂ.ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆ: ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

 : ಪದವಿ ಪೂರ್ವ ಶಿಕ್ಷಣ ಇಲಾಖೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವಿವಿಧ ವಿಷಯಗಳಲ್ಲಿ ಖಾಲಿಯಿರುವ ೧೭೬೪ ಹುದ್ದೆಗಳನ್ನು ಅ.೨೦ ರಂದು ವೆಬ್‌ಸೈಟ್  www.s...

Read more »

gavisiddeshwarswamy khanavali  and catering center koppal gavisiddeshwarswamy khanavali and catering center koppal

gavisiddeshwarswamy khanavali opp mata hotel hospet road koppal

Read more »

gavisiddheshwar convenstion hall  koppal gavisiddheshwar convenstion hall koppal

gavisiddheshwar convenstion hall hospet road koppal

Read more »

chandhru kavalur koppal chandhru kavalur koppal

chandhru kavalur jds leader koppal

Read more »

amaradeep electricals and hardware koppal amaradeep electricals and hardware koppal

electrical goods pumps and pipes wire amaradeep electricals and hardware koppal

Read more »

ಅ.೨೭ ರಂದು ಸಾರ್ವತ್ರಿಕ ರಜೆ ಘೋಷಿಸಿ ಸರ್ಕಾರ ಆದೇಶ ಅ.೨೭ ರಂದು ಸಾರ್ವತ್ರಿಕ ರಜೆ ಘೋಷಿಸಿ ಸರ್ಕಾರ ಆದೇಶ

  ಬಕ್ರೀದ ಹಬ್ಬಕ್ಕಾಗಿ ಅಕ್ಬೋಬರ್ ೨೬ ರ ಶುಕ್ರವಾರದ ಬದಲಿಗೆ ೨೭ ರ ಶನಿವಾರ ಸಾರ್ವತ್ರಿಕ ರಜೆ ಎಂದು ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ. ೨೦೧೨ನೇ ವರ್ಷಕ್ಕೆ ಮಂಜೂರು...

Read more »

ಅ.೨೯ ರಂದು ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಉದ್ಘಾಟನೆ ಅ.೨೯ ರಂದು ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಉದ್ಘಾಟನೆ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳ ಸಾಹಿತ್ಯ ಭವನದಲ್ಲ...

Read more »

ರೈತರಿಗೆ ಹೊಸ ತಂತ್ರಜಾನ ಒದಗಿಸಲು ಒತ್ತಾಯ ರೈತರಿಗೆ ಹೊಸ ತಂತ್ರಜಾನ ಒದಗಿಸಲು ಒತ್ತಾಯ

ಕೊಪ್ಪಳ: ರಾಷ್ಟ್ರ ಮತ್ತು ರಾಜ್ಯದ ರೈತರಿಗೆ ಕೃಷಿಯಲ್ಲಿ ಹೊಸ ತಂತ್ರಜ್ಞಾನ ಸಿಗದೇ ಅನ್ಯಾಯವೆಸಗಲು ಕೇಂದ್ರ ಸಕಾರ ಸಜ್ಜಾದಂತಿದೆ. ಪ್ರಪಂಚದ ಇತರೆಡೆ ರೈತರು ಹೊಸ ಹೊಸ ತಂ...

Read more »

ಯಶಸ್ವಿ ೧೨೮ನೇ ಕವಿಸಮಯ ಯಶಸ್ವಿ ೧೨೮ನೇ ಕವಿಸಮಯ

ಕೊಪ್ಪಳ : ನಗರದ ಈಶ್ವರ ಗುಡಿಯ ಪ್ರಾಂಗಣದಲ್ಲಿ ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೧೨೮ನೇ ಕವಿಸಮಯ ಯಶಸ್ವಿಯಾಗಿ ನಡೆಯಿತು. ವಾಚನ ಮಾಡಿದ ಕವಿತೆಗಳ ಕುರಿತ...

Read more »

bhagyodaya motors pvt ltd koppal bhagyodaya motors pvt ltd koppal

bhagyodaya motors pvt ltd koppal  opp dc office koppal  tata motors

Read more »

ಚೆನ್ನಮ್ಮ ಜಯಂತೋತ್ಸವ ಚೆನ್ನಮ್ಮ ಜಯಂತೋತ್ಸವ

ಪಂಚಮಸಾಲಿ ಜಿಲ್ಲಾ ಯುವ ಘಟಕ ಕೊಪ್ಪಳ ಇವರಿಂದ ೧೮೯ ನೇ ವೀರರಾಣಿ ಕಿತ್ತೂರ ಚೆನ್ನಮ್ಮ ಜಯಂತೋತ್ಸವ ಮತ್ತು ಇಷ್ಟಲಿಂಗ ಪೂಜಾ ಕಾರ್ಯಕ್ರಮ. ಕೊಪ್ಪಳ : ಅಖಿಲ ಭಾರತ ಲಿಂಗಾ...

Read more »

ಉದ್ಯಮಿ ಶ್ರೀನಿವಾಸ ಗುಪ್ತಾರವರಿಗೆ ಕೇಂದ್ರದ `ನಿರ್ಯಾತ ಶ್ರೀ ಪ್ರಶಸ್ತಿ ಉದ್ಯಮಿ ಶ್ರೀನಿವಾಸ ಗುಪ್ತಾರವರಿಗೆ ಕೇಂದ್ರದ `ನಿರ್ಯಾತ ಶ್ರೀ ಪ್ರಶಸ್ತಿ

ಕೊಪ್ಪಳ. ಅ. ೨೧: ತಾಲೂಕಿನ ಭಾಗ್ಯನಗರದ ಶ್ರೀನಿವಾಸ್ ಹೇರ್ ಇಂಡಸ್ಟ್ರೀಸ್‌ನ ಮಾಲೀಕ ಹಾಗೂ ಉದ್ಯಮಿ ಶ್ರೀನಿವಾಸ ಗುಪ್ತಾ ರವರಿಗೆ ಕೇಂದ್ರ ಸರಕಾರದ `ನಿರ್ಯಾತ ಶ್ರೀ ಪ್ರಶ...

Read more »

sai graphics koppal sai graphics koppal

sai graphics digital flex prints ravi kuragod koppal

Read more »

malibasaveshwar enterprises  koppal malibasaveshwar enterprises koppal

malibasaveshwar enterprises ups dealers hospet road koppal

Read more »

bhanapur express mehaboob pasha kukanur koppal bhanapur express mehaboob pasha kukanur koppal

karnataka union of sports and health kush bhanapur express mehaboob pasha kukanur koppal

Read more »

best beauty parlour  koppal best beauty parlour koppal

best beauty parlour koppal gnaneshwar 9742329309 pooja hospet road koppal

Read more »

gavi constructions koppal  gavi constructions koppal

gavi constructions koppal real estate layout developers and construction koppal

Read more »

sayyed associates koppal sayyed associates koppal

sayyed associates koppal real estate k m sayyed

Read more »

millenium institute of management koppal millenium institute of management koppal

millenium institute of management koppal agsk society girish kanavi karadi sanganna  dadegal koppal

Read more »

rdte society dadegal rdte society dadegal

rdte society dadegal rdte group of college eshanna gulagannavar naveen galagannavar dadegal koppal

Read more »

ssps power solutions koppal ssps power solutions koppal

ssps power solutions koppal vadiraj desai koppal

Read more »

techknow inc koppal techknow inc koppal

techknow inc koppal vadiraj desai koppal

Read more »

basavaraj m purad and co koppal basavaraj m purad and co koppal

basavaraj m purad and co clas 1 contractor koppal

Read more »

suresh bumaraddi koppal suresh bumaraddi koppal

suresh bumaraddi class 1 contractor president koppal district contractor association koppal

Read more »

niranjan hardware koppal niranjan hardware koppal

niranjan hardware near old dc office hospet road koppal hardware dealer

Read more »

vaibhava steels vaibhava cement trade  koppal vaibhava steels vaibhava cement trade koppal

vaibhava steels vaibhava cement trade kustagi circle hospet road koppal hardwae and cement dealer akash kiran katwa

Read more »

rajlaxmi traders hardware shop kustagi road koppal  rajlaxmi traders hardware shop kustagi road koppal

rajlaxmi traders hardware shop kustagi road koppal 9341487445

Read more »

Niranjan Electricals niranjan trader koppal Niranjan Electricals niranjan trader koppal

Niranjan Electricals niranjan trader koppal

Read more »

 ಸುಗಮ ಸಂಚಾರಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ : ರವಿ ಪುರುಷೋತ್ತಮ ಸುಗಮ ಸಂಚಾರಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ : ರವಿ ಪುರುಷೋತ್ತಮ

  ಕೊಪ್ಪಳ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಸಂಚಾರ ನಿಯಂತ್ರಣದ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದ್ದು, ಸಾರ್ವಜನಿಕರು ಇದನ್ನು ಕಟ...

Read more »

 ಸುಗಮ ಸಂಚಾರಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ : ರವಿ ಪುರುಷೋತ್ತಮ ಸುಗಮ ಸಂಚಾರಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ : ರವಿ ಪುರುಷೋತ್ತಮ

  ಕೊಪ್ಪಳ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಸಂಚಾರ ನಿಯಂತ್ರಣದ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದ್ದು, ಸಾರ್ವಜನಿಕರು ಇದನ್ನು ಕಟ...

Read more »

 ಸುಗಮ ಸಂಚಾರಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ : ರವಿ ಪುರುಷೋತ್ತಮ ಸುಗಮ ಸಂಚಾರಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ : ರವಿ ಪುರುಷೋತ್ತಮ

  ಕೊಪ್ಪಳ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಸಂಚಾರ ನಿಯಂತ್ರಣದ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದ್ದು, ಸಾರ್ವಜನಿಕರು ಇದನ್ನು ಕಟ...

Read more »

 ಅತ್ತಿಗೆಯೇ ಹೆತ್ತಮ್ಮ ನಾಟಕ ಅತ್ತಿಗೆಯೇ ಹೆತ್ತಮ್ಮ ನಾಟಕ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ, ಕನ್ನಡ ಸಾಹಿತ್ಯ ಪರಿಷತ್ ಕೊಪ್ಪಳ ಹಾಗೂ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಘಟಕ ಕೊಪ್ಪಳ ಇವರುಗಳ ಸಹಯೋಗದಲ್ಲಿ ಶ್ರೀ ಗವಿಶ್...

Read more »

 ಭಗತ್‌ಸಿಂಗ್ ಯುವಕ ಸಂಘ ಉದ್ಘಾಟನೆ ಭಗತ್‌ಸಿಂಗ್ ಯುವಕ ಸಂಘ ಉದ್ಘಾಟನೆ

ಹಿಟ್ನಾಳ್: ತಾಲೂಕಿನ ಹಿಟ್ನಾಳ್ ಗ್ರಾಮದಲ್ಲಿ ಇತ್ತೀಚೆಗೆ ಭಗತ್‌ಸಿಂಗ್ ಯುವಕ ಸಂಘವನ್ನು ಸಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಕೆ....

Read more »

ಪ್ಲಾಸ್ಟಿಕ್ ಬಳಕೆ ನಿಷೇಧ : ಉಲ್ಲಂಘಿಸಿದರೆ ದಂಡ ಪ್ಲಾಸ್ಟಿಕ್ ಬಳಕೆ ನಿಷೇಧ : ಉಲ್ಲಂಘಿಸಿದರೆ ದಂಡ

  ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ೪೦ ಮೈಕ್ರಾನ್‌ಗಿಂತಲೂ ಕಡಿಮೆಯ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಮೂರು ದಿನಗಳ ಒಳಗಾಗಿ ನಗರಸಭೆ ವ್ಯಾಪ್...

Read more »

 "ಕೊಪ್ಪಳ ಜಿಲ್ಲಾ ಡೈರೆಕ್ಟರಿ" ಅತ್ಯಮೂಲ್ಯ,ಸಂಗ್ರಹಯೋಗ್ಯ ಮಾಹಿತಿಕೋಶ - ಗವಿಸಿದ್ದೇಶ್ವರ ಮಹಾಸ್ವಾಮಿಗಳು "ಕೊಪ್ಪಳ ಜಿಲ್ಲಾ ಡೈರೆಕ್ಟರಿ" ಅತ್ಯಮೂಲ್ಯ,ಸಂಗ್ರಹಯೋಗ್ಯ ಮಾಹಿತಿಕೋಶ - ಗವಿಸಿದ್ದೇಶ್ವರ ಮಹಾಸ್ವಾಮಿಗಳು

ಗವಿಸಿದ್ದೇಶ್ವರ ಸ್ವಾಮಿಗಳಿಂದ ಕೊಪ್ಪಳ ಜಿಲ್ಲಾ ಡೈರೆಕ್ಟರಿ ಲೋಕಾರ್ಪಣೆ ಕೊಪ್ಪಳ : ನಮ್ಮ ಜಿಲ್ಲೆಯ ಸಮಗ್ರ ಸಾಮಾಜಿಕ,ಆರ್ಥಿಕ,ರಾಜಕೀಯ,ಧಾರ್ಮಿಕ ಹಾಗೂ ಶೈಕ್ಷಣಿಕ ಮಾ...

Read more »

ಬಾಲಿಕಾ ಸಂಘಗಳ ರಚನೆಗೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಚಾಲನೆ ಬಾಲಿಕಾ ಸಂಘಗಳ ರಚನೆಗೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಚಾಲನೆ

  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್...

Read more »
 
Top