PLEASE LOGIN TO KANNADANET.COM FOR REGULAR NEWS-UPDATES

ಗಮನಸೆಳೆದ ಸ್ಥಬ್ದ ಚಿತ್ರಗಳು..... ಗಮನಸೆಳೆದ ಸ್ಥಬ್ದ ಚಿತ್ರಗಳು.....

Read more »

 ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ

ಕೊಪ್ಪಳ;೦೧. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯದಲ್ಲಿ, ರಾಷ್ಟೀಯ ಸೇವಾ ಯೋeನೆಯ ಘಟಕದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲ...

Read more »

 ಬೃಹತ್ ಲೋಕ್ ಅದಾಲತ್ ಮೂಲಕ  ೩ ಸಾವಿರ ಕೇಸ್ ಗಳ ಇತ್ಯಾರ್ಥದ ಗುರಿ- ಶ್ರೀಕಾಂತ ಬಬಲಾದಿ ಬೃಹತ್ ಲೋಕ್ ಅದಾಲತ್ ಮೂಲಕ ೩ ಸಾವಿರ ಕೇಸ್ ಗಳ ಇತ್ಯಾರ್ಥದ ಗುರಿ- ಶ್ರೀಕಾಂತ ಬಬಲಾದಿ

ಕೊಪ್ಪಳ, ೩೧- ಜಿಲ್ಲೆಯಲ್ಲಿ ಕಳೆದ ಐದಾರು ವರ್ಷಗಳಿಂದ ಬಾಕಿ ಇರುವ ಸುಮಾರು ೧೦ಸಾವಿರ ಕೇಸ್‌ಗಳಿದ್ದು ಅದರಲ್ಲಿ ೩ ಸಾವಿರ ಕೇಸಗಳನ್ನು ಬೃಹತ್ ಲೋಕ್ ಅದಾಲತ್ ಮೂಲಕ ಇತ್ಯಾರ...

Read more »

ಕನ್ನಡಿಗನಿಗಾಗಿ-ರಾಜ್ಯೋತ್ಸವ ನಿಮಿತ್ಯ ಕವನಗಳು-1 ಕನ್ನಡಿಗನಿಗಾಗಿ-ರಾಜ್ಯೋತ್ಸವ ನಿಮಿತ್ಯ ಕವನಗಳು-1

ಅಂತರಾಳದಿ ಸಿರಿಗನ್ನಡಂಗೆಲ್ಗೆ ಬಾಹ್ಯದಿ ಪ್ರಶ್ನಾತೀತ ಭಾಷಾ ಸಹಿಷ್ಣುತೆ ಧೂರ್ತ ಆವಾಂತರಗಳ ನಿರಂತರ ಅನುಭವಿಪ ನಿರ್ಭಾಗ್ಯ ನಿಷ್ಕಿಯನೇ ಅತಿಶಯ ಭಾವೋದ್ವೇ...

Read more »

 ರಾಜೀವ್‌ಗಾಂಧಿ ಸಬ್‌ಮಿಷನ್ ಎಲ್ಲ ಕಾಮಗಾರಿಗಳ ಸ್ಥಿತಿ-ಗತಿ ಪರಿಶೀಲನೆಗೆ ನಿರ್ಧಾರ- ಜನಾರ್ಧನ ಹುಲಿಗಿ ರಾಜೀವ್‌ಗಾಂಧಿ ಸಬ್‌ಮಿಷನ್ ಎಲ್ಲ ಕಾಮಗಾರಿಗಳ ಸ್ಥಿತಿ-ಗತಿ ಪರಿಶೀಲನೆಗೆ ನಿರ್ಧಾರ- ಜನಾರ್ಧನ ಹುಲಿಗಿ

ಕೊಪ್ಪಳ ಜಿಲ್ಲೆಯಲ್ಲಿ ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆಯಡಿ ಅನುಷ್ಠಾನ ಮಾಡಲಾಗುತ್ತಿರುವ ಬಹುಗ್ರಾಮಗಳ ಎಲ್ಲ ಕುಡಿಯುವ ನೀರು ಕಾಮಗಾರಿಗಳ ಸ್ಥಿತಿ-ಗತಿಗಳ ಬಗ್ಗೆ...

Read more »

 ಇಂದಿರಾ ಪ್ರಿಯದರ್ಶಿನಿ ವಿಶ್ವಕಂಡ ಧೀಮಂತ ನಾಯಕಿ- ಕೆ. ಬಸವರಾಜ ಹಿಟ್ನಾಳ ಇಂದಿರಾ ಪ್ರಿಯದರ್ಶಿನಿ ವಿಶ್ವಕಂಡ ಧೀಮಂತ ನಾಯಕಿ- ಕೆ. ಬಸವರಾಜ ಹಿಟ್ನಾಳ

  ನಗರದ ಜಿಲ್ಲಾ ಕಾಂಗ್ರೇಸ ಕಾರ್ಯಾಲಯದಲ್ಲಿ ಬೆಳಗ್ಗೆ ೯:೩೦ ಕ್ಕೆ ಮಾಜಿ ಪ್ರದಾನಿ ದಿ. ಇಂದಿರಾ ಗಾಂಧಿಯವರ ೨೯ ನೇ ಪುಣ್ಯ ತಿಥಿ ಅಂಗವಾಗಿ ಮಾತನಾಡಿದ ಅವರು ಶ್ರೀಮತಿ ಇಂ...

Read more »

ದೀಪಾವಳಿ ಹಬ್ಬ : ಮಿತವಾಗಿ ಪಟಾಕಿ ಬಳಸಲು ಸೂಚನೆ ದೀಪಾವಳಿ ಹಬ್ಬ : ಮಿತವಾಗಿ ಪಟಾಕಿ ಬಳಸಲು ಸೂಚನೆ

ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಅಬ್ಬರದ ಪಟಾಕಿಗಳನ್ನು ಬಳಸದೇ ನಾಗರಿಕರ ಹಾಗೂ ಸುತ್ತಮುತ್ತಲಿನ ಪರಿಸರದ ಶಾಂತತೆಯನ್ನು ಕದಡದೆ ಪಟಾಕಿಗಳನ್ನು ಮಿತವಾಗಿ ಬಳಸಬೇಕೆಂದು ...

Read more »

ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆ

ಕೊಪ್ಪಳ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆ ಗುರುವಾರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜರುಗಿತು.  ಜಿ.ಪಂ. ಅಧ್ಯಕ್ಷ ಜನಾರ್ಧನ ಹುಲಿಗಿ, ಉಪಾಧ್ಯಕ್ಷೆ ಅನ್ನಪೂರ್ಣ ಕಂದಕೂರಪ...

Read more »

ಶಿವಶಾಂತವೀರ ಪಬ್ಲಿಕ್ ಶಾಲೆಯಲ್ಲಿ ವಚನಗಾಯನ ಸ್ಪರ್ಧೆ ಶಿವಶಾಂತವೀರ ಪಬ್ಲಿಕ್ ಶಾಲೆಯಲ್ಲಿ ವಚನಗಾಯನ ಸ್ಪರ್ಧೆ

 ಕೊಪ್ಪಳ ನಗರದ ಶ್ರೀ ಶಿವಶಾಂತವೀರ ಪಬ್ಲಿಕ್ ಶಾಲೆಯಲಿ, ಶರಣರ ತತ್ವ ಸಂದೇಶಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ, ಶಾಲೆಯ ೧ ರಿಂದ ೮ ನೇ ತರಗತಿಯವರೆಗಿನ ಮ...

Read more »

ಕನ್ನಡ ರಾಜ್ಯೋತ್ಸವ : ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಲು ಸೂಚನೆ ಕನ್ನಡ ರಾಜ್ಯೋತ್ಸವ : ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಲು ಸೂಚನೆ

 ಕನ್ನಡ ರಾಜ್ಯೋತ್ಸವ ಅಂಗವಾಗಿ ನ.೦೧ ರಂದು ಬೆಳಿಗ್ಗೆ ೭.೦೦ ಗಂಟೆಯಿಂದ ಮಿನಿ ವಿಧಾನಸೌಧದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ನಾಡದೇವತೆ ಭುವನೇಶ್ವರಿಯ ಭಾವಚಿತ್ರದ ಮೆರವಣಿಗ...

Read more »

 ಕೊಪ್ಪಳದಲ್ಲಿ ಕಳ್ಳತನ ಮಾಡಿದ ಆರೋಪಿಗೆ ಶಿಕ್ಷೆ ಕೊಪ್ಪಳದಲ್ಲಿ ಕಳ್ಳತನ ಮಾಡಿದ ಆರೋಪಿಗೆ ಶಿಕ್ಷೆ

 : ಕೊಪ್ಪಳ ನಗರದ ಅಮೀನಪುರ ಓಣಿಯ ಕೃಷ್ಣ ಡಬೇರ ಇವರ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗೆ ಶಿಕ್ಷೆ ವಿಧಿಸಿ ಕೊಪ್ಪಳ ನ್ಯಾಯಾಲಯ ತೀರ್ಪು ನೀಡಿದೆ.   ಬ...

Read more »

ಜಿಲ್ಲೆಯ ಶರಣಪ್ಪ ವಡಗೇರಿ ಸಹಿತ 58 ಗಣ್ಯರಿಗೆ ರಾಜ್ಯೋತ್ಸವ ಗೌರವ ಜಿಲ್ಲೆಯ ಶರಣಪ್ಪ ವಡಗೇರಿ ಸಹಿತ 58 ಗಣ್ಯರಿಗೆ ರಾಜ್ಯೋತ್ಸವ ಗೌರವ

 ಹಿರಿಯ ಸಾಹಿತಿ ಕೋ.ಚೆನ್ನಬಸಪ್ಪ, ವ್ಯಂಗ್ಯಚಿತ್ರಕಾರ ಪಿ.ಮಹಮ್ಮದ್, ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬ, ರಾಘವ ನಂಬಿ...

Read more »

ಟವೇರಾ- ಬಸ್‌ ಮುಖಾಮುಖಿ: ಕೊಪ್ಪಳದ ದಿಡ್ಡಿಕೇರಿ ಬಡಾವಣೆಯ  ಐವರ ದುರ್ಮರಣ ಟವೇರಾ- ಬಸ್‌ ಮುಖಾಮುಖಿ: ಕೊಪ್ಪಳದ ದಿಡ್ಡಿಕೇರಿ ಬಡಾವಣೆಯ ಐವರ ದುರ್ಮರಣ

ಅಣ್ಣಿಗೇರಿ : ಟವೇರಾ ವಾಹನ ಮತ್ತು ಸರಕಾರಿ ಬಸ್‌ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಣ್...

Read more »

ಕೊಪ್ಪಳದಲ್ಲಿ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕೊಪ್ಪಳದಲ್ಲಿ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ

  ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ೫೭ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಸಮಾರಂಭ ನ. ೦೧ ರಂದು ಬೆಳಿಗ್ಗೆ ೦೯ ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿದೆ. ಕರ್...

Read more »

ಸ್ತ್ರೀ-ರೋಗ,ಅತ್ಯಾಧುನಿಕ ಹೆರಿಗೆ ಆಸ್ಪತ್ರೆ ಮತ್ತು ನವಜಾತ ಶಿಶು ತೀವ್ರ ಆರೈಕೆ ಘಟಕ  ಆರಂಭಿಸಲು ಸಚಿವರಿಗೆ ಮನವಿ ಸ್ತ್ರೀ-ರೋಗ,ಅತ್ಯಾಧುನಿಕ ಹೆರಿಗೆ ಆಸ್ಪತ್ರೆ ಮತ್ತು ನವಜಾತ ಶಿಶು ತೀವ್ರ ಆರೈಕೆ ಘಟಕ ಆರಂಭಿಸಲು ಸಚಿವರಿಗೆ ಮನವಿ

ಕೊಪ್ಪಳ ಜಿಲ್ಲೆಯಾಗಿ ಎರಡು ದಶಕ ಪೂರೈಸುತ್ತಿದ್ದು, ಜಿಲ್ಲೆಯಲ್ಲಿ ಸುಸಜ್ಜಿತವಾದ ಆಸ್ಪತ್ರೆಗಳಿಲ್ಲದ್ದರಿಂದ ಸಾರ್ವಜನಿಕರು ತುಂಬಾ ತೊಂದರೆಗೊಳಗಾಗಿದ್ದಾರೆ. ಆರೋ...

Read more »

 ಕೊಪ್ಪಳದಲ್ಲಿ ಶಿಶು-ತಾಯಿ ಮರಣ : ತನಿಖೆಗೆ ಕ್ರಮ - ಆರೋಗ್ಯ ಸಚಿವ ಯು.ಟಿ. ಖಾದರ್ ಕೊಪ್ಪಳದಲ್ಲಿ ಶಿಶು-ತಾಯಿ ಮರಣ : ತನಿಖೆಗೆ ಕ್ರಮ - ಆರೋಗ್ಯ ಸಚಿವ ಯು.ಟಿ. ಖಾದರ್

 ಕೊಪ್ಪಳದಲ್ಲಿ ಶಿಶು ಮತ್ತು ತಾಯಿ ಮರಣದ ಪ್ರಮಾಣ ಹೆಚ್ಚಾಗಿರುವುದಾಗಿ ವರದಿಗಳು ಬಂದಿದ್ದು, ಈ ಕುರಿತಂತೆ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆ ಕಮ್ಯುನಿಟಿ ಯುನಿಟ್‌...

Read more »

ನ.೦೨ ರಿಂದ ಜಿಲ್ಲೆಯಲ್ಲಿ ೬ನೇ ಆರ್ಥಿಕ ಗಣತಿ- ಡಾ. ಸುರೇಶ ಬಿ.ಇಟ್ನಾಳ ನ.೦೨ ರಿಂದ ಜಿಲ್ಲೆಯಲ್ಲಿ ೬ನೇ ಆರ್ಥಿಕ ಗಣತಿ- ಡಾ. ಸುರೇಶ ಬಿ.ಇಟ್ನಾಳ

  ಭಾರತ ಸರ್ಕಾರದ ಸೂಚನೆ ಮೇರೆಗೆ ದೇಶದಾದ್ಯಂತ ೬ನೇ ಆರ್ಥಿಕ ಗಣತಿ ಕಾರ್ಯವನ್ನು ನಡೆಸಲಾಗುತ್ತಿದ್ದು, ಜಿಲ್ಲೆಯಲ್ಲಿಯೂ ಬರುವ ನ.೦೨ ರಿಂದ ಈ ಆರ್ಥಿಕ ಗಣತಿ ನಡೆಸಲು ಸಕಲ ...

Read more »

ನಾಳೆ ಕೊಪ್ಪಳಕ್ಕೆ  ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ನಾಳೆ ಕೊಪ್ಪಳಕ್ಕೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್

 ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್   ಅ. ೨೬ ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.   ಸಚಿವರು ಅಂ...

Read more »

ದೂರವಾಣಿ ಮೂಲಕ ಆರೋಗ್ಯ ಸೇವೆಗಾಗಿ ಆರೋಗ್ಯವಾಣಿ-೧೦೪ ಯೋಜನೆ ಜಾರಿ ದೂರವಾಣಿ ಮೂಲಕ ಆರೋಗ್ಯ ಸೇವೆಗಾಗಿ ಆರೋಗ್ಯವಾಣಿ-೧೦೪ ಯೋಜನೆ ಜಾರಿ

  ಸಕಾಲದಲ್ಲಿ ಆಸ್ಪತ್ರೆಗಳನ್ನು ತಲುಪಲು ಸಾಧ್ಯವಾಗದ ಗ್ರಾಮೀಣ ಜನರು ದೂರವಾಣಿ ಮುಖಾಂತರ ತಜ್ಞ ವೈದ್ಯರ ಸಲಹೆ ಪಡೆಯಲು ನೆರವಾಗುವ ೧೦೪ ಆರೋಗ್ಯವಾಣಿ ಯೋಜನೆಯನ್ನು ಜಾರಿಗೆ...

Read more »

ಅ.೨೬ ರಂದು ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟನೆ ಅ.೨೬ ರಂದು ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟನೆ

 ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಕೊಪ್ಪಳ, ಗಂಗಾವತಿ ಹಾಗೂ ಮಹಾಲಕ್ಷ್ಮೀ ಕಲಾ ಸಂಘ ಕೇಸರಹಟ್ಟಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅ.೨೬...

Read more »

ಕಳ್ಳಭಟ್ಟಿ ಸರಾಯಿ ಮಾರಾಟ : ಆರೋಪಿಗೆ ಶಿಕ್ಷೆ ಕಳ್ಳಭಟ್ಟಿ ಸರಾಯಿ ಮಾರಾಟ : ಆರೋಪಿಗೆ ಶಿಕ್ಷೆ

: ಕಳ್ಳಭಟ್ಟಿ ಸರಾಯಿ ಮಾರಾಟ ಮಾಡಿದ್ದಕ್ಕಾಗಿ ಗಜೇಂದ್ರಗಡದ ಆರೋಪಿ ಮಂಗಲಪ್ಪ ತಂದೆ ಯಮನಪ್ಪ ರಾಠೋಡ  ಎಂಬಾತನಿಗೆ  ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿ...

Read more »

ಸೌಜನ್ಯಳ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಿ: ಧರಣಿ ಸೌಜನ್ಯಳ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಿ: ಧರಣಿ

ಗಂಗಾವತಿ ೨೫: ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಸಿಪಿಐಎಂಎಲ್ ಲಿಬರೆಷನ್ ಪಕ್ಷದ ಅಂಗಸಂಘಟನೆಗಳ ಮುಖಂಡರುಗಳು ಬೆಳ್ತಂಗಡಿ ತಾಲೂಕಿನ ಉಜಿರೆಯ ಸೌಜನ್ಯಳ ಅತ್ಯಾಚಾರ ಮತ್...

Read more »

ಹೈ.ಕ. ಹೋರಾಟ ಸಮಿತಿ ಕಾವಲು ನಾಯಿಯಾಗಿ ಕೆಲಸ ಮಾಡಲಿದೆ ಹೈ.ಕ. ಹೋರಾಟ ಸಮಿತಿ ಕಾವಲು ನಾಯಿಯಾಗಿ ಕೆಲಸ ಮಾಡಲಿದೆ

ಕೊಪ್ಪಳ : 371ಜೆ ತಿದ್ದುಪಡಿಯೊಂದಿಗೆ ನಮ್ಮ ಹೋರಾಟ ಅಂತ್ಯವಾಗಲ್ಲ.  ಹೋರಾಟ ಸಮಿತಿಯ ವಿಸರ್ಜನೆ ಇಲ್ಲ. ಮುಂದಿನ ದಿನಗಳಲ್ಲಿ  ಹೈ.ಕ. ಹೋರಾಟ ಸಮಿತಿ  ಕಾವಲು ನಾಯಿಯಾಗ...

Read more »

ಕಾಂಗ್ರೆಸ್ ಪಕ್ಷದಿಂದ ವಿಜಯೋತ್ಸವ ಕಾಂಗ್ರೆಸ್ ಪಕ್ಷದಿಂದ ವಿಜಯೋತ್ಸವ

371ಜೆ ಕಲಂಗೆ ರಾಷ್ಟ್ರಪತಿಗಳಿಂದ ಅಂಕಿತವಾಗಿದ್ದಕ್ಕೆ  ಕಾಂಗ್ರೆಸ್ ಪಕ್ಷವು ಇಂದು ಅಶೋಕ ವೃತ್ತದಲ್ಲಿ ವಿಜಯೋತ್ಸವ ಹಮ್ಮಿಕೊಂಡಿತ್ತು. ಶಾಸಕ ರಾಘವೇಂದ್ರ ಹಿಟ್ನಾಳ, ಕಾ...

Read more »

ಹೈ.ಕ. ೩೭೧ ನೇ ಕಲಂ ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ - ವಿಜಯೋತ್ಸವ ಹೈ.ಕ. ೩೭೧ ನೇ ಕಲಂ ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ - ವಿಜಯೋತ್ಸವ

ಕೊಪ್ಪಳ, ೨೪- ಹೈದ್ರಾಬಾದ್ ಕರ್ನಾಟಕಕ್ಕೆ ೩೭೧ (ಜೆ) ವಿಧೇಯಕಕ್ಕೆ ಕೆಂದ್ರ ಸಚಿವ ಸಂಪುಟದ ನಿರ್ಣಯಕ್ಕೆ ರಾಷ್ಟ್ರಪತಿಗಳ ಅಂಕಿತ ಹಾಕಿದ್ದು, ಹೈದ್ರಾಬಾದ್ ಕರ್ನ...

Read more »

ಹೈ-ಕ. ವಿಶೇಷ ಸ್ಥಾನಮಾನಕ್ಕೆ ರಾಷ್ಟ್ರಪತಿ ಅಂಕಿತ : ಶಾಸಕ ರಾಘವೇಂದ್ರ ಹಿಟ್ನಾಳ ಅಭಿನಂದನೆ ಹೈ-ಕ. ವಿಶೇಷ ಸ್ಥಾನಮಾನಕ್ಕೆ ರಾಷ್ಟ್ರಪತಿ ಅಂಕಿತ : ಶಾಸಕ ರಾಘವೇಂದ್ರ ಹಿಟ್ನಾಳ ಅಭಿನಂದನೆ

 ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ ೩೭೧ನೇ (ಜೆ) ವಿಧೆಯಕಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದು, ಈ ಭಾಗದ ಜನರ ದಶಕಗಳ ಕನಸು ...

Read more »

ಯುವ ಬರಹಗಾರರ ಚೊಚ್ಚಲ ಕೃತಿಗೆ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ ಯುವ ಬರಹಗಾರರ ಚೊಚ್ಚಲ ಕೃತಿಗೆ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

 ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ೨೦೧೨ನೇ ಸಾಲಿಗೆ ಯುವ ಬರಹಗಾರರು ಕನ್ನಡ ಸಾಹಿತ್ಯದಲ್ಲಿ ರಚಿಸಿರುವ ಚೊಚ್ಚಲ ಕೃತಿಗಳಿಗೆ ಅನುವಾದ, ಪಠ್ಯಪುಸ್ತಕ ಹಾಗೂ ಬೇರಾವುದೇ ...

Read more »

ಸಂಗಣ್ಣ ಕರಡಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ಸಂಗಣ್ಣ ಕರಡಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ

ಕೊಪ್ಪಳ :  ಮೆಕ್ಕೆಜೋಳ, ಭತ್ತಕ್ಕೆ ಸೂಕ್ತ ಬೆಂಬಲ ಬೆಲೆ ಹಾಗೂ ಕಬ್ಬು ಬೆಳೆಗಾರರಿಗೆ ಏಕರೂಪ ರೀತಿಯ ಬೆಳೆ ಸೇರಿದಂತೆ ಕೃಷ್ಣ ಬಿ ಸ್ಕೀಂ ...

Read more »

ಸ್ಪೋಟಕ ವಸ್ತುಗಳ ಬ್ಲಾಸ್ಟ್ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ ಸ್ಪೋಟಕ ವಸ್ತುಗಳ ಬ್ಲಾಸ್ಟ್ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ

  ಜಿಲ್ಲೆಯ ಗಂಗಾವತಿ ತಾಲೂಕಿನ ಜೂರಟಗಿ ಗ್ರಾಮದ ಹೊಲದಲ್ಲಿನ ಕಲ್ಲು ಬಂಡೆಗಳ ಬ್ಲಾಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವೇಗಿ ಗಣೇಶ ತಂದೆ ರಾಮರಾವ್  ಎಂಬಾತನ...

Read more »

ಸಕಾಲ ಯೋಜನೆಯ ಸಂಪೂರ್ಣ ಮಾಹಿತಿ ಪಡೆಯಲು ಡಿಡಿಪಿಐ ಕರೆ ಸಕಾಲ ಯೋಜನೆಯ ಸಂಪೂರ್ಣ ಮಾಹಿತಿ ಪಡೆಯಲು ಡಿಡಿಪಿಐ ಕರೆ

  ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯಗಳು ಕಾಲ ಕಾಲಕ್ಕೆ ಸರಿಯಾಗಿ, ವಿಳಂಬಕ್ಕೆ ಆಸ್ಪದ ಇಲ್ಲದಂತೆ ಒದಗಿಸುವ ಉದ್ದೇಶದಿಂದ ಸಕಾಲ ನಾಗರಿಕ ಸೇವಾ ಖಾತ್ರಿ ಯೋಜನೆ ಜಾರಿಗೆ ಬಂ...

Read more »

ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವಜನೋತ್ಸವ ಅ. ೨೬ಕ್ಕೆ ಮುಂದೂಡಿಕೆ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವಜನೋತ್ಸವ ಅ. ೨೬ಕ್ಕೆ ಮುಂದೂಡಿಕೆ

 ಗಂಗಾವತಿಯ ಎಮ್.ಎನ್.ಎಂ. ಬಾಲಕಿಯರ ಸರ್ಕಾರಿ ಬಾಲಕಿಯರ ಸ.ಪ.ಪೂ. ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಕೊಪ್ಪಳ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮವನ್ನು ಅ...

Read more »

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ

ಕೊಪ್ಪಳ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್  ಘಟಕ , ಶ್ರೀಗವಿಸಿದ್ಧಶ್ವರ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್  ಘಟಕ, ರೆಡ್ ರಿಬ್ಬನ್ ಕ್ಲಬ್, ತಾಯ್ತನ ...

Read more »
 
Top