PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕೊಪ್ಪಳ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಕೊಪ್ಪಳ ಜಿಲ್ಲಾಡಳಿತದಿಂದ ರಾಜ್ಯೋತ್ಸವ ನಿಮಿತ್ತ ಪ್ರಕಾಶ ಶಿಲ್ಪಿ, ಹೆಚ್.ಎಸ್.ಪಾಟೀಲ್, ಮುನಿಯಪ್ಪ ಹುಬ್ಬಳ್ಳಿ, ಶರಣಬಸಪ್ಪ ಕೋಲ್ಕಾರ,ಜಗನ್ನಾಥ , ಸಿರಾಜ್ ಬಿಸರಳ್ಳಿ ಇವ...

Read more »

ಭಾರತೀಯ ಶಿಕ್ಷಣ ಪದ್ಧತಿಗೆ ಗಾಂಧೀಜಿ ಕೊಡುಗೆ ಅಪಾರ ಭಾರತೀಯ ಶಿಕ್ಷಣ ಪದ್ಧತಿಗೆ ಗಾಂಧೀಜಿ ಕೊಡುಗೆ ಅಪಾರ

ಕೊಪ್ಪಳ : ಭಾರತೀಯ ಶೈಕ್ಷಣಿಕ ಪದ್ಧತಿಯ ಅಮೂಲಾಗ್ರ ಬದಲಾವಣೆಯಲ್ಲಿ ಗಾಂಧೀಜಿಯವರ ಪಾತ್ರ ಬಹು ದೊಡ್ಡದು. ಭಾರತೀಯ ಶಿಕ್ಷಣ ಪದ್ಧತಿಗೆ ಅವರ ಕೊಡುಗೆ ಅಪಾರವಾಗಿದೆ ಎಂದು ಜಿಲ್...

Read more »

ಕಿನ್ನಾಳ ಕಲೆಗೆ ರಾಜ್ಯೋತ್ಸವ ಕಿನ್ನಾಳ ಕಲೆಗೆ ರಾಜ್ಯೋತ್ಸವ

ಕೊಪ್ಪಳ : ನಾರಾಯಣಪ್ಪ ಸೀನಪ್ಪ ಚಿತ್ರಗಾರ ಕಿನ್ನಾಳ- ಕೊಪ್ಪಳ ಇವರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.

Read more »

ಸಮಾಜ ಕಾರ್ಯ ಎಂಬುದು ನಿಸ್ವಾರ್ಥ ಸೇವೆ - ನಾಡಗೌಡ್ರು ಸಮಾಜ ಕಾರ್ಯ ಎಂಬುದು ನಿಸ್ವಾರ್ಥ ಸೇವೆ - ನಾಡಗೌಡ್ರು

ಕೊಪ್ಪಳ, ಅ. ೨೯. ಸಮಾಜ ಕಾರ್ಯ ಎಂಬುದು ನಿಸ್ವಾರ್ಥ ಸೇವೆಯ ಕೇಂದ್ರ ಎಂದು ಇಸ್ಸಾರ್ ಕಾಲೇಜು ಸಮಾಜ ಕಾರ್ಯ ವಿಭಾಗ ನಿರ್ದೇಶಕ . ಐ. ನಾಡಗೌಡ್ರು ಅಭಿಪ್ರಾಯಪಟ್ಟರು. ಅವರು ತ...

Read more »

ಬಹುದಿನಗಳ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ಮತ್ತು ರಾಸ್ತಾರೋಖೋ ಬಹುದಿನಗಳ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ಮತ್ತು ರಾಸ್ತಾರೋಖೋ

ಕೊಪ್ಪಳ ; ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮದಲ್ಲಿ ದುಡಿಯುತ್ತಿರುವ ನೇಕಾರರ ಬಹುದಿನಗಳ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಕೊಪ್ಪಳ ಜಿಲ್ಲಾ ಘಟಕದಿಂದ ಪ್ರತಿಭಟನಾ ಮೆರವಣಿ...

Read more »

ಸಂಕ್ರಮಣ ಸಾಹಿತ್ಯ ಸ್ಪರ್ಧೆ ಫಲಿತಾಂಶ ಸಂಕ್ರಮಣ ಸಾಹಿತ್ಯ ಸ್ಪರ್ಧೆ ಫಲಿತಾಂಶ
Read more »

ಆಳ್ವಾಸ್ ನುಡಿಸಿರಿ -2010 ಆಳ್ವಾಸ್ ನುಡಿಸಿರಿ -2010

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ಕನ್ನಡ ನಾಡುನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ -2010 ಇಂದಿನಿಂದ ಪ್ರಾರಂಭವಾಗಿದೆ. ಪ್ರಸಿದ್ಧ ಲೇಖಕಿ ವೈದ...

Read more »

೨೯-೧೦-೨೦೧೦ರಂದು ನೇಕಾರರ ಬೇಡಿಕೆಗೆ ಆಗ್ರಹಿಸಿ ರಸ್ತಾ ರೋಖೋ ೨೯-೧೦-೨೦೧೦ರಂದು ನೇಕಾರರ ಬೇಡಿಕೆಗೆ ಆಗ್ರಹಿಸಿ ರಸ್ತಾ ರೋಖೋ

ಕರ್ನಾಟಕ ಕೈಮಗ್ಗ ನೇಕಾರರ ಸಂಘದ ಬಹುದಿನಗಳ ಬೇಡಿಕೆಗೆ ಆಗ್ರಹಿಸಿ ರಾಜ್ಯ ಕೈಮಗ್ಗ ನೇಕಾರರ ಸಂಘದ ಕರೆಯ ಮೇರೆಗೆ ಶುಕ್ರವಾರ ೨೯-೧೦-೨೦೧೦ರಂದು ಭಾಗ್ಯನಗರ,ಕಿನ್ನಾಳ ಮತ್ತು ಕ...

Read more »

ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಅಧ್ಯಾಪಕರ ಪಾತ್ರ ಹಿರಿದು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಅಧ್ಯಾಪಕರ ಪಾತ್ರ ಹಿರಿದು

ಕೊಪ್ಪಳ : ಪದವಿಪೂರ್ವ ಕಾಲೇಜುಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಅಧ್ಯಾಪಕರ ಪಾತ್ರ ಹಿರಿಯದಾಗಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ಬಸವರಾಜ ಆಕಳವಾಡಿ ಅವರು ಹೇಳಿ...

Read more »

ಲಾರಿಗೆ ಸಿಕ್ಕು ಮೃತಪಟ್ಟ ಬಾಲಕಿ ಲಾರಿಗೆ ಸಿಕ್ಕು ಮೃತಪಟ್ಟ ಬಾಲಕಿ

ಲಾರಿ ಗಾಲಿಗೆ ಸಿಕ್ಕ ಹುಲಿಗೆಮ್ಮ (7) ಎಂಬ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಸರಕಾರಿ ಆಸ್ಪತ್ರೆ ಎದುರಿನ ರಸ್ತೆ ಪೊಲೀಸ್ ಸ್ಟೇಷನ್ ಗೆ ಹೋಗುವ ದಾರಿಯಲ್ಲಿ ...

Read more »

ಅಕ್ರಮ ದೇವಸ್ಥಾನ, ಮಸೀದಿ, ಚರ್ಚ್ ಕಟ್ಟಡ ತೆರವುಗೊಳಿಸಲು ಜಿಲ್ಲಾಧಿಕಾರಿ ಸೂಚನೆ ಅಕ್ರಮ ದೇವಸ್ಥಾನ, ಮಸೀದಿ, ಚರ್ಚ್ ಕಟ್ಟಡ ತೆರವುಗೊಳಿಸಲು ಜಿಲ್ಲಾಧಿಕಾರಿ ಸೂಚನೆ

ಕೊಪ್ಪಳ : ಸಾರ್ವಜನಿಕ ರಸ್ತೆ ಹಾಗೂ ಮುಖ್ಯ ರಸ್ತೆಗಳಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರ ಸಮುದಾಯ ಭವನಗಳನ್ನು ತೆರವುಗೊಳಿಸುವಂತೆ ...

Read more »

ಲಿಂಗ ಸಂವೇದನಾಶೀಲತೆ ಮತ್ತು ಜನಸ್ನೇಹಿ ಪೊಲೀಸ್ ಕಾರ್ಯಗಾರ ಲಿಂಗ ಸಂವೇದನಾಶೀಲತೆ ಮತ್ತು ಜನಸ್ನೇಹಿ ಪೊಲೀಸ್ ಕಾರ್ಯಗಾರ

ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಕರ್ನಾಟಕ ಸರಕಾರ ಯೂನಿಸೆಫ್ ಮಕ್ಕಳ ರಕ್ಷಣಾ ಯೋಜನೆಯ ಅಡಿಯಲ್ಲಿ ಲಿಂಗ ಸಂವೇದನಾಶೀಲತೆ ಮತ್ತು ಜನಸ್ನೇಹಿ ಪೊಲೀಸ್ ಕಾರ್ಯಗಾರವನ್ನು ಶ...

Read more »

ರಾಜ್ಯೋತ್ಸವ : ಜಿಲ್ಲೆಯ ಧ್ವಜಾರೋಹಣಕ್ಕೆ  ಸಹಕಾರ ಸಚಿವ ಲಕ್ಷ್ಮಣ ಸವದಿ ನೇಮಕ ರಾಜ್ಯೋತ್ಸವ : ಜಿಲ್ಲೆಯ ಧ್ವಜಾರೋಹಣಕ್ಕೆ ಸಹಕಾರ ಸಚಿವ ಲಕ್ಷ್ಮಣ ಸವದಿ ನೇಮಕ

ಕೊಪ್ಪಳ ಅ. - ಜಿಲ್ಲಾ ಕೇಂದ್ರಗಳಲ್ಲಿ ಇದೇ ನ. ೦೧ ರಂದು ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಲು ಸಚಿವರುಗಳನ್ನು ನೇಮಿಸಿ ರಾಜ್ಯ ಸಿಬ್ಬಂದಿ...

Read more »

ಅದ್ಧೂರಿ ರಾಜ್ಯೋತ್ಸವ ಆಚರಣೆಗೆ ಸಿದ್ಧತೆ ಅದ್ಧೂರಿ ರಾಜ್ಯೋತ್ಸವ ಆಚರಣೆಗೆ ಸಿದ್ಧತೆ

ಕೊಪ್ಪಳ ಅ. : ಮುಂಬರುವ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಹೇಳಿದ್ದಾರೆ. ಜಿಲ್ಲ...

Read more »

ದಿ.ವಿಭಾ ಕಾವ್ಯ ಪುರಸ್ಕಾರ ಮತ್ತು  ಪುಸ್ತಕಗಳ ಬಿಡುಗಡೆ ದಿ.ವಿಭಾ ಕಾವ್ಯ ಪುರಸ್ಕಾರ ಮತ್ತು ಪುಸ್ತಕಗಳ ಬಿಡುಗಡೆ

ರಾ.ಹ.ದೇಶಪಾಂಡೆ ಭವನ, ಕರ್ನಾಟಕ ವಿದ್ಯಾವರ್ದಕ ಸಂಘ ಧಾರವಾಡದಲ್ಲಿ ನಡೆದ ದಿ.ವಿಭಾ ಕಾವ್ಯ ಪುರಸ್ಕಾರ ಸಮಾರಂಭ ಮತ್ತು ಪುಸ್ತಕಗಳ ಬಿಡುಗಡೆ ಸಮಾರಂಭ - ಲಡಾಯಿ ಪ್ರಕಾಶನ ಗದಗ,...

Read more »

ದಿ.ವಿಭಾ ಕಾವ್ಯ ಪುರಸ್ಕಾರ ಮತ್ತು  ಪುಸ್ತಕಗಳ ಬಿಡುಗಡೆ ದಿ.ವಿಭಾ ಕಾವ್ಯ ಪುರಸ್ಕಾರ ಮತ್ತು ಪುಸ್ತಕಗಳ ಬಿಡುಗಡೆ

ರಾ.ಹ.ದೇಶಪಾಂಡೆ ಭವನ, ಕರ್ನಾಟಕ ವಿದ್ಯಾವರ್ದಕ ಸಂಘ ಧಾರವಾಡದಲ್ಲಿ ನಡೆದ ದಿ.ವಿಭಾ ಕಾವ್ಯ ಪುರಸ್ಕಾರ ಸಮಾರಂಭ ಮತ್ತು ಪುಸ್ತಕಗಳ ಬಿಡುಗಡೆ ಸಮಾರಂಭ - ಲಡಾಯಿ ಪ್ರಕಾಶನ ಗದಗ,...

Read more »

ಕರ್ನಾಟಕ ರಾಜ್ಯೋತ್ಸವ : ಅ. ೨೬ ರಂದು ಪೂರ್ವಭಾವಿ ಸಭೆ ಕರ್ನಾಟಕ ರಾಜ್ಯೋತ್ಸವ : ಅ. ೨೬ ರಂದು ಪೂರ್ವಭಾವಿ ಸಭೆ

ಕೊಪ್ಪಳ ಅ. : ಈ ಬಾರಿಯ ಕರ್ನಾಟಕ ರಾಜ್ಯೋತ್ಸವವನ್ನು ಜಿಲ್ಲಾ ಕೇಂದ್ರದಲ್ಲಿ ಆಚರಿಸುವ ಕುರಿತು ಪೂರ್ವಭಾವಿ ಸಭೆ ಅ. ೨೬ ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇ...

Read more »

ಗವಿಶ್ರೀಗಳಿಂದ ವಾಲ್ಮೀಕಿ ಭಾವಚಿತ್ರ ಬಿಡುಗಡೆ ಗವಿಶ್ರೀಗಳಿಂದ ವಾಲ್ಮೀಕಿ ಭಾವಚಿತ್ರ ಬಿಡುಗಡೆ

ಕೊಪ್ಪಳ, ಅ. ೨೨. ಕರ್ನಾಟಕ ವಾಲ್ಮೀಕಿ ಸೇನೆ ಕೊಪ್ಪಳ ಹಾಗೂ ವಿಶ್ವ ಆಫ್‌ಸೆಟ್ ಪ್ರಿಂಟರ್‍ಸ್ ಆಂಡ್ ಪೇಪರ್‍ಸ್ ವತಿಯಿಂದ ಹೊರತರಲಾದ ಮಹಾ ಋಷಿ ವಾಲ್ಮೀಕಿ ಭಾವಚಿತ್ರ ಹಾಗೂ ಶ್...

Read more »

ಕಿತ್ತೂರು ಚೆನ್ನಮ್ಮಳ 187ನೇ ವಿಜಯೋತ್ಸವ ಕಿತ್ತೂರು ಚೆನ್ನಮ್ಮಳ 187ನೇ ವಿಜಯೋತ್ಸವ

ಕೊಪ್ಪಳ ಜಿಲ್ಲಾ ವೀರಶೈವ ಪಂಚಮಸಾಲಿ ಯುವಘಟಕದಿಂದ 187ನೇ ವಿಜಯೋತ್ಸವ ಕಾರ್ಯಕ್ರಮ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮ ಹಮ್...

Read more »

ವಿಜೃಂಭಣೆಯಿಂದ ಮಹರ್ಷಿ  ವಾಲ್ಮೀಕಿ ಜಯಂತಿ ಆಚರಣೆ ವಿಜೃಂಭಣೆಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
Read more »

ಆಳ್ವಾಸ್ ನುಡಿಸಿರಿ 2010: 10 ಮಂದಿಗೆ ನುಡಿಸಿರಿ ಪ್ರಶಸ್ತಿ ಆಳ್ವಾಸ್ ನುಡಿಸಿರಿ 2010: 10 ಮಂದಿಗೆ ನುಡಿಸಿರಿ ಪ್ರಶಸ್ತಿ

ಮಂಗಳೂರು, ಅ.19: ಇದೇ ತಿಂಗಳ 29ರಿಂದ 31ರವರೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಮೂಡಬಿದ್ರೆಯ ವಿದ್ಯಾಗಿರಿಯಲ್ಲಿ ಆಯೋಜಿಸುತ್ತಿರುವ ಕನ್ನಡ ನಾಡುನುಡಿಯ ರಾಷ್ಟ್ರೀಯ ಸಮ್...

Read more »

ಪೊಲೀಸ್ ಹುತಾತ್ಮರ ದಿನಾಚರಣೆ ಪೊಲೀಸ್ ಹುತಾತ್ಮರ ದಿನಾಚರಣೆ

ಇಂದು ಬೆಳಿಗ್ಗೆ ೮-೦೦ ಗಂಟೆಗೆ ಜಿಲ್ಲಾ ಪೊಲೀಸ್ ಕಛೇರಿಯ ಆವರಣದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಗೌರವಾನ್ವಿತ ಶ್ರೀ ಸಿ.ಎಸ್....

Read more »

ಸಂಗೀತಗಾರ ಹನುಮಂತರಾವ ಕುಲಕರ್ಣಿ ನಿಧನ ಸಂಗೀತಗಾರ ಹನುಮಂತರಾವ ಕುಲಕರ್ಣಿ ನಿಧನ

ಕೊಪ್ಪಳ : ಶಾರದಾ ಸಂಗೀತ ಶಾಲೆಯ ಸ್ಥಾಪನೆಗೈದು ಕೊಪ್ಪಳ ಜಿಲ್ಲೆಯ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದ್ದ ಸಂಗೀತಗಾರ ಹನುಮಂತರಾವ ಕುಲಕರ್ಣಿ ಅನಾರೋಗ್ಯದಿಂದ ಮ...

Read more »

೨೦ ರಂದು ನಗರದಲ್ಲಿ ವಿದ್ಯುತ್  ಇಲ್ಲ ೨೦ ರಂದು ನಗರದಲ್ಲಿ ವಿದ್ಯುತ್ ಇಲ್ಲ

ಕೊಪ್ಪಳ ಅ. : ದಿನಾಂಕ: ೨೦-೧೦-೨೦೧೦ ರಂದು ಟಿ.ಎಲ್. ಅಂಡ ವಿಭಾಗ ಮುನಿರಾಬಾದ್ ವತಿಂದ ವಿದ್ಯುತ್ ಮಾರ್ಗಗಳ ದುರಸ್ತಿ ಕೈಗೆತ್ತಿಕೊಂಡಿರುವುದರಿಂದ ಸದರಿ ದಿನದಂದು ದಿನ...

Read more »

ವಿಜೃಂಭಣೆಯಿಂದ ಮಹರ್ಷಿ  ವಾಲ್ಮೀಕಿ ಜಯಂತಿ ಆಚರಣೆ ವಿಜೃಂಭಣೆಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಕೊಪ್ಪಳ ಅ. : ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳು ಬಿ.ಪಿ.ಅಡ್ನೂರ ಅವರು ಹೇಳಿದ್ದಾರೆ. ಜಿಲ್ಲಾಧಿಕಾರ...

Read more »

ಮೋಸಂಬಿ ಹುಡುಗ-  ಶರಣು ವೈ ಎಂ ( ಹಂಪಿ) ಮೋಸಂಬಿ ಹುಡುಗ- ಶರಣು ವೈ ಎಂ ( ಹಂಪಿ)

(ಈ ಸಣ್ಣ ಕಥೆಯು "ತಿಂಗಳು" ಮಾಸಿಕ ಪತ್ರಿಕೆಯ ಫೆಬ್ರವರಿ ತಿಂಗಳಿನ ಸಂಚಿಕೆಯಲ್ಲಿ ಪ್ರಕಟವಾಗಿದೆ.) "ದಯವಿಟ್ಟು ನನ್ನನ್ನು ದ್ವೇಷಿಸಬೇಡಿ..." ಎಂದು...

Read more »

ವಾಲ್ಮೀಕಿ ಜಯಂತಿ : ಅ. ೧೮ ರಂದು ಪೂರ್ವಭಾವಿ ಸಭೆ ವಾಲ್ಮೀಕಿ ಜಯಂತಿ : ಅ. ೧೮ ರಂದು ಪೂರ್ವಭಾವಿ ಸಭೆ

ಕೊಪ್ಪಳ ಅ. : ಸರ್ಕಾರದ ನಿರ್ದೇಶನದಂತೆ ಮರ್ಹ ಶ್ರೀ ವಾಲ್ಮೀಕಿ ಜಯಂತಿಯನ್ನು ಅ. ೨೨ ರಂದು ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಆಚರಿಸುವ ಕುರಿತು ಪೂರ್ವಭಾವಿ ಸಭೆ ಅ. ೧೮ ರಂದು ಸ...

Read more »

ಕೊಪ್ಪಳ-ಭಾಗ್ಯನಗರದ ಗೇಟ್ ಸಂ. ೬೨ ಕ್ಕೆ ಮೇಲ್ಸೇತುವೆಗೆ ಸ್ಥಳ ಗುರುತಿಸಲಾಗಿದೆ:ಸಂಸದ ಶಿವರಾಮಗೌಡ ಕೊಪ್ಪಳ-ಭಾಗ್ಯನಗರದ ಗೇಟ್ ಸಂ. ೬೨ ಕ್ಕೆ ಮೇಲ್ಸೇತುವೆಗೆ ಸ್ಥಳ ಗುರುತಿಸಲಾಗಿದೆ:ಸಂಸದ ಶಿವರಾಮಗೌಡ

ಕೊಪ್ಪಳ ಅ. : ಕೊಪ್ಪಳ ಜಿಲ್ಲೆಯ ರೈಲ್ವೆ ಸೌಲಭ್ಯ ಹಾಗೂ ವ್ಯವಸ್ಥೆಯ ಅಭಿವೃದ್ಧಿಗಾಗಿ ಆದ್ಯತೆಯ ಮೇರೆಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಹಲವು ಬೇಡ...

Read more »

ದಸರಾ ಹಬ್ಬ : ಸಂಸದ ಶಿವರಾಮಗೌಡರಿಂದ ಶುಭಾಷಯ ದಸರಾ ಹಬ್ಬ : ಸಂಸದ ಶಿವರಾಮಗೌಡರಿಂದ ಶುಭಾಷಯ

ಕೊಪ್ಪಳ ಅ. ೧೫ ; ದಸರಾ ಹಬ್ಬದ ಶುಭ ಸಂದರ್ಭದಲ್ಲಿ ಸಂಸದ ಶಿವರಾಮಗೌಡ ಅವರು ನಾಡಿನ ಜನತೆಗೆ ಶುಭ ಹಾರೈಸಿದ್ದಾರೆ. ವಿ ಜಯದಶಮಿ ಹಬ್ಬವು ನಾಡಿನ ಜನರಿಗೆ ಸುಖ, ಸಂತೋಷ, ನೆಮ್...

Read more »

ಡೆಂಗ್ಯೂ ಜ್ವರದಿಂದ ಮೃತಪಟ್ಟವರಿಗೆ ಪರಿಹಾರ ಇಲ್ಲ : ಆರೋಗ್ಯ ಇಲಾಖೆ ಡೆಂಗ್ಯೂ ಜ್ವರದಿಂದ ಮೃತಪಟ್ಟವರಿಗೆ ಪರಿಹಾರ ಇಲ್ಲ : ಆರೋಗ್ಯ ಇಲಾಖೆ

ಕೊಪ್ಪಳ ಅ. ೧೪: ಡೆಂಗ್ಯೂ ಜ್ವರ ಕುರಿತಂತೆ ಸಾರ್ವಜನಿಕರಲ್ಲಿ ಹಲವಾರು ತಪ್ಪು ಕಲ್ಪನೆಗಳಿದ್ದು, ಡೆಂಗ್ಯೂ ಜ್ವರದಿಂದ ಮೃತಪಟ್ಟ ಪ್ರಕರಣಗಳಿಗೆ ಸರ್ಕಾರದ ವತಿಂದ ಯಾವುದೇ ತರಹ...

Read more »

ಹೆಚ್ಚುವರಿ ಶಾಲಾ ಶಿಕ್ಷಕರನ್ನು ಜಿಲ್ಲೆಯಲ್ಲಿಯೇ ಉಳಿಸಿಕೊಳ್ಳಲಾಗುವುದು- ರಾಘವೇಂದ್ರ ಹಿಟ್ನಾಳ್ ಹೆಚ್ಚುವರಿ ಶಾಲಾ ಶಿಕ್ಷಕರನ್ನು ಜಿಲ್ಲೆಯಲ್ಲಿಯೇ ಉಳಿಸಿಕೊಳ್ಳಲಾಗುವುದು- ರಾಘವೇಂದ್ರ ಹಿಟ್ನಾಳ್

ಕೊಪ್ಪಳ ಅ. : ಪ್ರಾಥಮಿಕ ಶಾಲಾ ಹೆಚ್ಚುವರಿ ಶಿಕ್ಷಕರನ್ನು ಜಿಲ್ಲೆಂದ ಹೊರಗೆ ಕಳಿಸದಂತೆ ತಡೆಹಿಡಿಯಲಾಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ. ರಾಘವೇಂದ್ರ ಹಿಟ್ನಾಳ್ ...

Read more »

ಜಾಕಿ ನೋಡಿ ಜಾಲಿ ಮಾಡಿ ಜಾಕಿ ನೋಡಿ ಜಾಲಿ ಮಾಡಿ

ಈ ಜಾಕಿಗೆ ಹೇಗಾದರೂ ಹಣ ಸಂಪಾದನೆ ಮಾಡಿ ಮನೆ ಮೇಲೆ ಹಾರಾಡೋ "ಮಾನದಲ್ಲಿ ಪ್ರಯಾಣ ಮಾಡೋ ಆಸೆ. ಆದರೆ ಜೇಬಲ್ಲಿ ಒಂದು ರುಪಾನೂ ಇಲ್ಲ. ಓದಿದ್ದು ಎಂಟನೇ ಕ್ಲಾಸಾದರೂ ಇವ...

Read more »

ಬಿಜೆಪಿ ವಿಜಯೋತ್ಸವ ಆಚರಣೆ ;  ಜಿಗುಪ್ಸೆ ಮೂಡಿಸಿದ  ಸದನದ ನಡವಳಿಕೆ ಬಿಜೆಪಿ ವಿಜಯೋತ್ಸವ ಆಚರಣೆ ; ಜಿಗುಪ್ಸೆ ಮೂಡಿಸಿದ ಸದನದ ನಡವಳಿಕೆ

ಜಿಲ್ಲೆಯಲ್ಲೆಡೆ ಜನರು ಟಿವಿ ಮುಂದೆಯೆ ಕುಳಿತಿದ್ದರು. ಟೆಸ್ಟ್ ಮ್ಯಾಚ್ ಗಿಂತ ಹೆಚ್ಚು ಆಸಕ್ತಿಯಿಂದ ಟಿ ವಿ ನೋಡುತ್ತಿದ್ದರು.ಎಲ್ಲರ ಬಾಯಲ್ಲೂ ಯಡಿಯೂರಪ್ಪನವರೇ , ಸರಕಾರ ಉ...

Read more »

ಜಿಲ್ಲೆಯ ಜನ ಪಟೇಲ್ ರಿಗೆ ಋಣಿಯಾಗಿರಬೇಕು ಜಿಲ್ಲೆಯ ಜನ ಪಟೇಲ್ ರಿಗೆ ಋಣಿಯಾಗಿರಬೇಕು

ಕೊಪ್ಪಳ : ರಾಜ್ಯದ ರಾಜಕೀಯದಲ್ಲಿ ಎದ್ದ ಬಿರುಗಾಳಿಯಿಂದ ಮೂರು ಪಕ್ಷಗಳು ಪ್ರತ್ಯೇಕವಾಗಿ ಕಾರ್ಯಾಚರಣೆಗಿಳಿದಿದ್ರೆ, ಕೊಪ್ಪಳದಲ್ಲಿ ಮೂರು ಪಕ್ಷದ ರಾಜಕಾರಣಿಗಳು ಒಂದೇ ವೇದಿಕ...

Read more »
 
Top