PLEASE LOGIN TO KANNADANET.COM FOR REGULAR NEWS-UPDATES

ಕವಿಸಮಯ ೮೬ : ಶಾಂತಾದೇವಿ ಹಿರೇಮಠರ "ಮಾತುಕತೆ" ಕುರಿತು ಚರ್ಚೆ ಕವಿಸಮಯ ೮೬ : ಶಾಂತಾದೇವಿ ಹಿರೇಮಠರ "ಮಾತುಕತೆ" ಕುರಿತು ಚರ್ಚೆ

ಕೊಪ್ಪಳ : ಪ್ರತಿವಾರದಂತೆ ಈ ವಾರವೂ ಕನ್ನಡನೆಟ್.ಕಾಂ ಕವಿಸಮೂಹ ತನ್ನ ಕವಿಸಮಯ ಕಾರ್‍ಯಕ್ರಮವನ್ನು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದೆ.  ಈ ವಾರದ ಕವಿಸ...

Read more »

ಕನಕಗಿರಿ : ಜಲಾನಯನ ಅಭಿವೃದ್ಧಿ ಕಾರ್ಯಗಳು ತೃಪ್ತಿಕರ- ಶಿವರಾಜ್ ತಂಗಡಗಿ ಕನಕಗಿರಿ : ಜಲಾನಯನ ಅಭಿವೃದ್ಧಿ ಕಾರ್ಯಗಳು ತೃಪ್ತಿಕರ- ಶಿವರಾಜ್ ತಂಗಡಗಿ

  ಜಲಾನಯನ ಅಭಿವೃದ್ಧಿ ಇಲಾಖೆಯಿಂದ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಳ್ಳಲಾಗುತ್ತಿರುವ ಸಮಗ್ರ ಜಲಾನಯನ ನಿರ್ವಹಣೆ ಯೋಜನೆಯ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಕನಕಗಿ...

Read more »

ಸ್ಲಂ ಜನಶಕ್ತಿ ಜಾಗೃತಿ ಸಮಾವೇಶದಲ್ಲಿಯ ನಿರ್ಣಯಗಳು ಸ್ಲಂ ಜನಶಕ್ತಿ ಜಾಗೃತಿ ಸಮಾವೇಶದಲ್ಲಿಯ ನಿರ್ಣಯಗಳು

ಕೊಪ್ಪಳ ದಿನಾಂಕ : ೩೧, ಸ್ಲಂ ಜನಾಂದೋಲನ ಕರ್ನಾಟಕ ಬೆಂಗಳೂರು ಹಾಗೂ ಕೊಪ್ಪಳ ಸ್ಲಂ ಜನ ಜಾಗೃತಿ ವೇದಿಕೆ ಜಂಟಿಯಾಗಿ ಎಲ್ಲಾ ದಮನಿತ ವರ್ಗದವರ ಜನ ಶಕ್ತಿ ಜಾಗೃತಿ ಸಮಾವೇ...

Read more »

ಜ. ೦೧ ರಂದು ಬಸ್ ತಂಗುದಾಣ ಉದ್ಘಾಟನೆ ಜ. ೦೧ ರಂದು ಬಸ್ ತಂಗುದಾಣ ಉದ್ಘಾಟನೆ

  ನೂತನ ವರ್ಷಾಚರಣೆ ಸಂದರ್ಭದಲ್ಲಿ ಕೊಪ್ಪಳ ನಗರದ ಮುಂಡರಗಿ ಭೀಮರಾಯ ವೃತ್ತದ ಬಳಿ (ತಹಸಿಲ್ದಾರರ ಕಚೇರಿ ವೃತ್ತ) ಹೊಸದಾಗಿ ನಿರ್ಮಿಸಲಾಗಿರುವ ಬಸ್ ತಂಗುದಾಣದ ಉದ್ಘಾಟನೆ ...

Read more »

ಜ.15ಕ್ಕೆ ಹೊಸಪಕ್ಷ; ಶ್ರೀರಾಮುಲು ಘೋಷಣೆ ಜ.15ಕ್ಕೆ ಹೊಸಪಕ್ಷ; ಶ್ರೀರಾಮುಲು ಘೋಷಣೆ

 ನಾಡಿನ ಹಿಂದುಳಿದ ವರ್ಗದ ಜನತೆಗೆ ಹೊಸ ವರ್ಷದ (ಸಂಕ್ರಾತಿ) ಕೊಡುಗೆಯಾಗಿ ಜ.15 ರಂದು ರಾಜ್ಯದಲ್ಲಿ ಹೊಸ ಪಕ್ಷ ಹುಟ್ಟು ಹಾಕಲಾಗುವುದು ಎಂದು ಘೋಷಿಸಿರುವ ‘ಸ್ವಾಭಿಮಾನ...

Read more »

`2 ಸಾವಿರ ಲೈನ್‌ಮನ್ ನೇಮಕ' `2 ಸಾವಿರ ಲೈನ್‌ಮನ್ ನೇಮಕ'

ಕಂಪೆನಿವಾರು ಲೈನ್‌ಮನ್ ನೇಮಕ ಬೆಸ್ಕಾಂ-       580 ಮೆಸ್ಕಾಂ-      346 ಹೆಸ್ಕಾಂ-       567 ಜೆಸ್ಕಾಂ-       235 ಚೆಸ್ಕಾಂ-       187 ಕೆಪಿ...

Read more »

ಹೊಸ ವರುಷದ ಹಾರ್ದಿಕ ಶುಭಾಷಯಗಳು ಹೊಸ ವರುಷದ ಹಾರ್ದಿಕ ಶುಭಾಷಯಗಳು

ಕನ್ನಡನೆಟ್.ಕಾಂ ನ ಸಕಲ ಓದುಗರಿಗೆ,ಹಿತೈಷಿಗಳಿಗೆ,ಸ್ನೇಹಿತರಿಗೆ,ಹಿರಿಯರಿಗೆ ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು

Read more »

ಪಾವಗಡ: ಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ಮಡೆಸ್ನಾನ ಪಾವಗಡ: ಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ಮಡೆಸ್ನಾನ

ತುಮಕೂರು/ಪಾವಗಡ, ಡಿ.30: ಬ್ರಾಹ್ಮಣರು ಉಂಡ ಎಂಜಲೆಲೆಯ ಮೇಲೆ ದಲಿತರು ಹೊರಳಾಡುವ ಕುಕ್ಕೆ ಸುಬ್ರಹ್ಮಣ್ಯದ ಮಡೆಸ್ನಾನ ವಿವಾದ ಮಾಸುವ ಮೊದಲೇ ಪಾವಗಡ ತಾಲೂಕಿನ ನಾಗಲಮಡ...

Read more »

ಅತಂತ್ರವಾದ ಲೋಕಪಾಲ ಮಸೂದೆ ಅತಂತ್ರವಾದ ಲೋಕಪಾಲ ಮಸೂದೆ

ದಿನವಿಡೀ ಚರ್ಚೆ ನಡೆಸಿದ ನಂತರವೂ ವಿವಾದಿತ ಲೋಕಪಾಲ ಮಸೂದೆಗೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆ ಸಿಗಲಿಲ್ಲ. ರಾಜ್ಯ ಸಭೆಯಲ್ಲಿ ಮಸೂದೆ ಅಂಗೀಕಾರಕ್ಕೆ ಅವ...

Read more »

ಕಸಾಪ' ಚುನಾವಣೆ; ಫೆ.26 ರೊಳಗೆ ಪ್ರಕ್ರಿಯೆ ಪೂರ್ಣ ಕಸಾಪ' ಚುನಾವಣೆ; ಫೆ.26 ರೊಳಗೆ ಪ್ರಕ್ರಿಯೆ ಪೂರ್ಣ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಯನ್ನು ಯಾವುದೇ ಕಾರಣಕ್ಕೂ ಮುಂದೂಡುವ ಪ್ರಶ್ನೆಯೇ ಇಲ್ಲ. ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಎಂ. ಕಾರಜೋಳ ಹೇ...

Read more »

ಉದ್ಯೋಗಸ್ಥ ಮಹಿಳೆಯರಿಗೆ ವಸತಿಗೃಹ ಉದ್ಯೋಗಸ್ಥ ಮಹಿಳೆಯರಿಗೆ ವಸತಿಗೃಹ

 ಪ್ರಸ್ತಾವನೆಗಳಿಗೆ ಆಹ್ವಾನ ಕೊಪ್ಪಳ ಡಿ.   ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕೇಂದ್ರ ಸರ್ಕಾರದ ಸಹಭಾಗಿತ್ವದೊಂದಿಗೆ ಉದ್ಯೋಗಸ್ಥ ಮಹಿಳೆಯರಿಗೆ ವಸತ...

Read more »

ಹೆಚ್‌ಎಎಲ್ ನಲ್ಲಿ ಅಪ್ರೆಂಟಿಸ್ ಹುದ್ದೆ : ಅರ್ಜಿ ಆಹ್ವಾನ ಹೆಚ್‌ಎಎಲ್ ನಲ್ಲಿ ಅಪ್ರೆಂಟಿಸ್ ಹುದ್ದೆ : ಅರ್ಜಿ ಆಹ್ವಾನ

ಕೊಪ್ಪಳ ಡಿ.  ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ ಅಪ್ರೆಂಟಿಸ್ ಹುದ್ದೆ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.   ಬೆಂ...

Read more »

ಕೇಂದ್ರ ಸಂಗೀತ, ನಾಟಕ ಅಕಾಡೆಮಿ ಪುರಸ್ಕೃತ  ಬೆಳಗಲ್ ವೀರಣ್ಣ ಅವರಿಗೆ ಸನ್ಮಾನ ಕೇಂದ್ರ ಸಂಗೀತ, ನಾಟಕ ಅಕಾಡೆಮಿ ಪುರಸ್ಕೃತ ಬೆಳಗಲ್ ವೀರಣ್ಣ ಅವರಿಗೆ ಸನ್ಮಾನ

ಬಳ್ಳಾರಿ, ಡಿ. ೩೦: ಕೇಂದ್ರ ಸಂಗೀತ, ನಾಟಕ ಅಕಾಡೆಮಿ ಪುರಸ್ಕೃತ ಹೆಸರಾಂತ ರಂಗಭೂಮಿ, ಜಾನಪದ ಕಲಾವಿದ ಬೆಳಗಲ್ ವೀರಣ್ಣ ಅವರನ್ನು ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟ...

Read more »

ಕೊಪ್ಪಳದಲ್ಲಿ ಡಾ|| ವಿಷ್ಣುವರ್ಧನ ೨ ನೇ ಪುಣ್ಯಸ್ಮರಣೆ ಕೊಪ್ಪಳದಲ್ಲಿ ಡಾ|| ವಿಷ್ಣುವರ್ಧನ ೨ ನೇ ಪುಣ್ಯಸ್ಮರಣೆ

ಡಾ. ವಿಷ್ಣು ಮಾನವೀಯತೆಯ ಸಾಕಾರಮೂರ್ತಿ  ಎಸ್. ವಿ. ಪಾಟೀಲ ಬಣ್ಣನೆ ಕೊಪ್ಪಳ, ಡಿ.೩೦. ಖ್ಯಾತನಟ ಡಾ. ವಿಷ್ಣುವರ್ಧನ್ ಅವರು ಮಾನವೀಯತೆಯನ್ನು ಸಾಕಾರಮೂರ್ತಿಯಾಗಿ ಎಲ್ಲ...

Read more »

ಭಗವದ್ಗೀತಾ ಕಂಠಪಾಠ ಜಿಲ್ಲಾ ಮಟ್ಟದ ಸ್ಫರ್ಧೆ ಭಗವದ್ಗೀತಾ ಕಂಠಪಾಠ ಜಿಲ್ಲಾ ಮಟ್ಟದ ಸ್ಫರ್ಧೆ

ವಿಜೇತರಿಗೆ ಇತ್ತೀಚೆಗೆ ಶ್ರೀರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ರಾಮಾಚಾರ್ ಗಂಗೂರ, ಡಾ.ಕೆ.ಜಿ.ಕುಲಕರ್ಣಿ, ವೆಂಕಣ್ಣ...

Read more »

ಗ್ರಂಥಾಲಯ ಇಲಾಖೆ : ಪುಸ್ತಕಗಳ ಆಯ್ಕೆಗೆ ಅರ್ಜಿ ಆಹ್ವಾನ ಗ್ರಂಥಾಲಯ ಇಲಾಖೆ : ಪುಸ್ತಕಗಳ ಆಯ್ಕೆಗೆ ಅರ್ಜಿ ಆಹ್ವಾನ

ಕೊಪ್ಪಳ ಡಿ.   : ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರಂಥಾಲಯಗಳಿಗೆ ಏಕಗವಾಕ್ಷಿ, ರಾಜಾರಾಂ ಮೋಹನ್ ರಾಯ್ ಗ್ರಂಥಾಲಯ ಪ್ರತಿಷ್ಠಾನ ಯೋಜನೆಯಡಿ  ೨೦೧೧ ನೇ ವರ್ಷದಲ್ಲಿ ಪ್ರಥ...

Read more »

ರೈತರು ಆರ್ಥಿಕಾಭಿವೃದ್ಧಿ ಕೃಷಿ ಚಟುವಟಿಕೆ ಕೈಗೊಳ್ಳಬೇಕು- ಜ್ಯೊತಿ ಬಿಲ್ಗಾರ್ ರೈತರು ಆರ್ಥಿಕಾಭಿವೃದ್ಧಿ ಕೃಷಿ ಚಟುವಟಿಕೆ ಕೈಗೊಳ್ಳಬೇಕು- ಜ್ಯೊತಿ ಬಿಲ್ಗಾರ್

ಕೊಪ್ಪಳ ಡಿ.  ರೈತರು ಬರಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಅನುಕೂಲವಾಗುವಂತೆ ಹೆಚ್ಚು ಆದಾಯದಾಯಕ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಪಂ...

Read more »

ರಾಜ್ಯದ ಯುವಕರಿಗೆ ಕೇಂದ್ರ ಸರ್ಕಾರಿ ಉದ್ಯೋಗ ಪಡೆಯುವ ಸದಾವಕಾಶ ರಾಜ್ಯದ ಯುವಕರಿಗೆ ಕೇಂದ್ರ ಸರ್ಕಾರಿ ಉದ್ಯೋಗ ಪಡೆಯುವ ಸದಾವಕಾಶ

ಕೊಪ್ಪಳ,  ಕೇಂದ್ರ ಸರ್ಕಾರದ ಅರೆ ಸೇನಾದಳಗಳಾದ ಬಿಎಸ್‌ಎಫ್, ಸಿಐಎಸ್‌ಎಫ್, ಸಿಆರ್‌ಪಿಎಫ್, ಎಸ್‌ಎಸ್ ಬಿ. ಐಟಿಬಿಪಿಗಳಲ್ಲಿ ಕಾನ್ಸ್‌ಟೇಬಲ್ ಹುದ್ದೆಗಳು ಮತ್ತು ಅಸ್ಸ...

Read more »

ವಕ್ಫ್ ಮಂಡಳಿಯಿಂದ ೬. ೭೫ ಲಕ್ಷ ರೂ.ಗಳ ಸಹಾಯಧನ ವಿತರಣೆ ವಕ್ಫ್ ಮಂಡಳಿಯಿಂದ ೬. ೭೫ ಲಕ್ಷ ರೂ.ಗಳ ಸಹಾಯಧನ ವಿತರಣೆ

ಕೊಪ್ಪಳ   ರಾಜ್ಯ ಸರ್ಕಾರದಿಂದ ಜಿಲ್ಲೆಯ ವಕ್ಫ್ ಸಂಸ್ಥೆಗಳಿಗೆ ಬಿಡುಗಡೆಯಾದ ೬. ೭೫ ಲಕ್ಷ ರೂ.ಗಳ ಸಹಾಯಧನದ ಚೆಕ್ ಅನ್ನು ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ನೂರ್ ಅಹ್ಮದ್...

Read more »

ಅಗ್ಗದ ದರದಲ್ಲಿ ಕೈಮಗ್ಗದ ಉಡುಪು ಅಗ್ಗದ ದರದಲ್ಲಿ ಕೈಮಗ್ಗದ ಉಡುಪು

ಕೊಪ್ಪಳ  )-ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಗಳಲ್ಲಿ ಒಂದಾದ ದುರ್ಬಲ ವರ್ಗದವರಿಗೆ ಅಗ್ಗದ ದರದ ಸೀರೆ, ಪಂಚೆ ವಿತರಣೆ ಯೋಜನೆಯನ್ನು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವು...

Read more »

ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ಪ್ರೌಢಶಾಲೆಗಳಿಗೆ ಸಂಪನ್ಮೂಲಗಳ ವಿತರಣೆ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ಪ್ರೌಢಶಾಲೆಗಳಿಗೆ ಸಂಪನ್ಮೂಲಗಳ ವಿತರಣೆ

  ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಪ್ರೌಢಶಾಲಾ ಪಠ್ಯಕ್ಕನುಗುಣವಾಗಿ ವಿಜ್ಞಾನಕ್ಕೆ ಸಂಬಂಧಿಸಿದ ಕಲಿಕೆ ಮತ್ತು ಬೋಧನಾ ಸಂಪನ್ಮೂಲಗಳನ್ನು ಪ್ರೌಢಶಾಲೆಗ...

Read more »

ಪಿಹೆಚ್.ಡಿ. ಪದವಿ ಪಿಹೆಚ್.ಡಿ. ಪದವಿ

ಕೊಪ್ಪಳ:- ಕೊಪ್ಪಳ ತಾಲೂಕಿನ ಹಿಟ್ನಾಳ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ವಿಪ್ಲವಿ ಗವಿಸಿದ್ದಪ್ಪ ...

Read more »

ತುಮಕೂರು: ಸುಬ್ರಹ್ಮಣ್ಯಸ್ವಾಮಿ ಜಾತ್ರೆಯಲ್ಲಿ ಇಂದು ಮಡೆಸ್ನಾನ ತುಮಕೂರು: ಸುಬ್ರಹ್ಮಣ್ಯಸ್ವಾಮಿ ಜಾತ್ರೆಯಲ್ಲಿ ಇಂದು ಮಡೆಸ್ನಾನ

 - ಬ್ರಾಹ್ಮಣರ ಎಂಜಲೆಲೆಗೆ ಕಿತ್ತಾಡುವ ಭಕ್ತರು - ಬಿಗಿ ಪೊಲೀಸ್ ಬಂದೋಬಸ್ತ್  ತುಮಕೂರು ಡಿ.29: ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ಜಾತ್ರೆಯ ಮಡೆಸ್ನಾನದ ಚರ್ಚೆಯ ಕಾವ...

Read more »

ಇನ್ನು ಚೆಕ್ ಮತ್ತು ಡ್ರಾಫ್ಟುಗಳ ಆಯಸ್ಸು ಮೂರೇ ತಿಂಗಳು ಇನ್ನು ಚೆಕ್ ಮತ್ತು ಡ್ರಾಫ್ಟುಗಳ ಆಯಸ್ಸು ಮೂರೇ ತಿಂಗಳು

ಮುಂಬೈ,ಡಿ.29:ಮುಂದಿನ ಹಣಕಾಸು ವರ್ಷದಿಂದ ಅಂದರೆ ಏಪ್ರಿಲ್ 1,2012 ರಿಂದ ಅನ್ವಯವಾಗುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚೆಕ್ ಗಳ ಅವಧಿಯನ್ನು ಆರು ತಿಂಗಳಿನಿಂದ ಮೂ...

Read more »

: ಯಡ್ಡಿ ಬಾಂಬ್ : ಯಡ್ಡಿ ಬಾಂಬ್

 ನನ್ನನ್ನು ಜೈಲಿಗಟ್ಟಿದ್ದು ಈಶ್ವರಪ್ಪ   ಕಂಪಿಸಿದ ಬಿಜೆಪಿ ಪಾಳಯ, ಉಲ್ಬಣಗೊಂಡ ಬಿಕ್ಕಟ್ಟು ♦ ರಾಜ್ಯ ಬಿಜೆಪಿ ಇಬ್ಭಾಗದತ್ತ ಬೆಂಗಳೂರು, ಡಿ.29: ಮಾಜಿ ಮುಖ್ಯಮಂತ...

Read more »

ಸುಮತಿ ಹಿರೇಮಠರಿಗೆ ಪಿಎಚ್.ಡಿ ಪದವಿ ಪ್ರದಾನ ಸುಮತಿ ಹಿರೇಮಠರಿಗೆ ಪಿಎಚ್.ಡಿ ಪದವಿ ಪ್ರದಾನ

ಕಾತರಕಿ-ಗುಡ್ಲಾನೂರಿನ ಪದವಿಪೂರ್ವ ಕಾಲೇಜಿನಲ್ಲಿ   ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಮತಿ ಹಿರೇಮಠರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್...

Read more »

ಭಾರತ ಸ್ವಾತಂತ್ರ ಸಂಗ್ರಾಮಕ್ಕೆ ಕಾಂಗ್ರೆಸ ಕೊಡುಗೆ ಅಪಾರ- ಭಾರತ ಸ್ವಾತಂತ್ರ ಸಂಗ್ರಾಮಕ್ಕೆ ಕಾಂಗ್ರೆಸ ಕೊಡುಗೆ ಅಪಾರ-

 ಕೆ.ಬಸವರಾಜ ಹಿಟ್ನಾಳ  ಕೊಪ್ಪಳ:- ೨೮ರಂದು     ಜಿಲ್ಲಾ ಕಾಂಗ್ರೆಸ ಕಾರ್ಯಲಯದಲ್ಲಿ ಕಾಂಗ್ರೆಸ ಸಂಸ್ಥಾಪನಾ ದಿನಾಚರಣೆ ನೇರವೇರಿಸಲಾಯಿತು. ಈ ಸಂಧರ್ಬದಲ್ಲಿ ಜಿಲ್ಲಾ...

Read more »

ದಕ್ಷಿಣ ಭಾರತದ ಕರಾಟೆ ಚಾಂಪಿಯನ್ ಶಿಫ್  : ಮಂಜುನಾಥ  ಪ್ರಥಮ ಸ್ಥಾನ ದಕ್ಷಿಣ ಭಾರತದ ಕರಾಟೆ ಚಾಂಪಿಯನ್ ಶಿಫ್ : ಮಂಜುನಾಥ ಪ್ರಥಮ ಸ್ಥಾನ

ದಿನಾಂಕ :-   ಹಾವೇರಿಯಲ್ಲಿ ನಡೆದ ಓಕೆನೊವಾ ಗುಜರಾಜ ಸಂಸ್ಥೆಯ ವತಿಯಿಂದ ನಡೆದ   ೨ನೇ ದಕ್ಷಿಣ ಭಾರತದ ಕರಾಟೆ ಚಾಂಪಿಯನ್ ಶಿಫ್ ಸ್ಪಧೆಯಲ್ಲಿ ನಮ್ಮ ಸಂಸ್ಥೆಯ ವತಿಯಿಂದ...

Read more »

ಕೊಪ್ಪಳದಲ್ಲಿ ಡಾ|| ವಿಷ್ಣುವರ್ಧನ ೨ ನೇ ಪುಣ್ಯಸ್ಮರಣೆ ಕೊಪ್ಪಳದಲ್ಲಿ ಡಾ|| ವಿಷ್ಣುವರ್ಧನ ೨ ನೇ ಪುಣ್ಯಸ್ಮರಣೆ

 ನಿಮಿತ್ಯ ಡಾ. ವಿಷ್ಣು ಚಲನಚಿತ್ರೋತ್ಸವ  ಕೊಪ್ಪಳ.  . ಡಿ.೩೦ರಂದು ಮುಂಜಾನೆ ೧೦ಕ್ಕೆ ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ವಿಭಾಚಾರಿಟ...

Read more »

ಡಿ. ೩೦ ರಿಂದ ಲೋಕಾಯುಕ್ತರ ಪ್ರವಾಸ ಕಾರ್ಯಕ್ರಮ ಡಿ. ೩೦ ರಿಂದ ಲೋಕಾಯುಕ್ತರ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಡಿ. : ಕರ್ನಾಟಕ ಲೋಕಾಯುಕ್ತದ ಕೊಪ್ಪಳ ಡಿವೈಎಸ್‌ಪಿ ಅವರು ಡಿ. ೩೦ ಮತ್ತು ೩೧ ರಂದು ಕ್ರಮವಾಗಿ ಗಂಗಾವತಿ ಮತ್ತು ಕೊಪ್ಪಳದಲ್ಲಿ ಪ್ರವಾಸ ಕೈಗೊಂಡು ಸಾರ್ವಜನಿಕರಿ...

Read more »

ಕೃಷಿ ವಿಸ್ತರಣಾ ಶಿಕ್ಷಣ ಘಟಕದಿಂದ ಹೊಸ ಶೇಂಗಾ ತಳಿಗಳ ಪ್ರಾತ್ಯೆಕ್ಷಿಕೆ ಕೃಷಿ ವಿಸ್ತರಣಾ ಶಿಕ್ಷಣ ಘಟಕದಿಂದ ಹೊಸ ಶೇಂಗಾ ತಳಿಗಳ ಪ್ರಾತ್ಯೆಕ್ಷಿಕೆ

ಕೊಪ್ಪಳ ಡಿ.  ಕೊಪ್ಪಳ ಜಿಲ್ಲೆ ಶೇಂಗಾ ಬೆಳೆಯಲ್ಲಿ ಹೆಚ್ಚಿನ ಪ್ರದೇಶವನ್ನು ಹೊಂದಿದ್ದು ಮುಂಗಾರು ಮತ್ತು ಬೇಸಿಗೆ ಎರಡು ಹಂಗಾಮಿನಲ್ಲಿ ಶೇಂಗಾ ಬೆಳೆಯಲಾಗುತ್ತಿದೆ ಆದರ...

Read more »

ಡಿ. ೨೯ ರಂದು ಜಿಲ್ಲಾ ಮಟ್ಟದ ಯುವಜನೋತ್ಸವ ಡಿ. ೨೯ ರಂದು ಜಿಲ್ಲಾ ಮಟ್ಟದ ಯುವಜನೋತ್ಸವ

ಕೊಪ್ಪಳ  ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಮುನಿರಾಬಾದ್ ಹಾಗೂ ಯಲಬುರ್ಗಾ ತಾಲೂಕು ಮಂಗಳ...

Read more »

ಜಲಾನಯನ ಮೇಳ ಜಲಾನಯನ ಮೇಳ

Read more »

ಗಣಿಕಾಂಡ: ಜನಾರ್ದನ ರೆಡ್ಡಿ ಜಾಮೀನು ತೀರ್ಪು 30ಕ್ಕೆ ಗಣಿಕಾಂಡ: ಜನಾರ್ದನ ರೆಡ್ಡಿ ಜಾಮೀನು ತೀರ್ಪು 30ಕ್ಕೆ

ಜನಾರ್ದನ ರೆಡ್ಡಿ ಮತ್ತು ಇಲ್ಲಿನ ಒಎಂಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ ಜಾಮೀನು ಅರ್ಜಿ ತೀರ್ಪು ಡಿ.30ರಂದು ಹೈದರಾಬಾದ್‌:ಓಬುಳಾಪುರಂ ಅಕ್ರಮ ಗಣಿಗಾರಿಕ...

Read more »

ನೀರಸ ಪ್ರತಿಕ್ರಿಯೆ : ಅವಧಿಗಿಂತ ಮೊದಲೇ ಅಣ್ಣಾ ಉಪವಾಸ ಅಂತ್ಯ ನೀರಸ ಪ್ರತಿಕ್ರಿಯೆ : ಅವಧಿಗಿಂತ ಮೊದಲೇ ಅಣ್ಣಾ ಉಪವಾಸ ಅಂತ್ಯ

ಮುಂಬೈ, ಡಿ.28: ಜನರ ನೀರಸ ಪ್ರತಿಕ್ರಿಯೆ ಹಾಗೂ ತೀವ್ರ ಅನಾರೋಗ್ಯದ ಕಾರಣ ಅಣ್ಣಾ ಹಝಾರೆ ತನ್ನ ತ್ರಿದಿನ ಉಪವಾಸ ಮುಷ್ಕರವನ್ನು ನಿಗದಿಗಿಂತ ಒಂದು ದಿನ ಮೊದಲೇ ಕೊನೆಗೊ...

Read more »

ನಕ್ಸಲರಿಂದ ಸದಾಶಿವ ಗೌಡ ಬರ್ಬರ ಹತ್ಯೆ ನಕ್ಸಲರಿಂದ ಸದಾಶಿವ ಗೌಡ ಬರ್ಬರ ಹತ್ಯೆ

 : ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ಕೊಲೆ? ಹೆಬ್ರಿ:ನಕ್ಸಲರಿಂದ ಅಪಹರಣಕ್ಕೊಳಗಾಗಿದ್ದಾರೆ ಎನ್ನಲಾದ ಮಲೆಕುಡಿಯ ಕಬ್ಬಿನಾಲೆ ತೆಂಗುಮಾರಿನ ಸದಾಶಿವ ಗೌಡರ ಮೃತದೇಹ ಅ...

Read more »

ಅಪರ ಜಿಲ್ಲಾ ಸರ್ಕಾರಿ ವಕೀಲರಾಗಿ ಮಲ್ಲಪ್ಪ ಸಜ್ಜನ ನೇಮಕ ಅಪರ ಜಿಲ್ಲಾ ಸರ್ಕಾರಿ ವಕೀಲರಾಗಿ ಮಲ್ಲಪ್ಪ ಸಜ್ಜನ ನೇಮಕ

ಕೊಪ್ಪಳ ಡಿ.  ಕೊಪ್ಪಳ ಜಿಲ್ಲೆಯ ಅಪರ ಜಿಲ್ಲಾ ಸರ್ಕಾರಿ ವಕೀಲರನ್ನಾಗಿ ಕೊಪ್ಪಳದ ಮಲ್ಲಪ್ಪ ಬಸಪ್ಪ ಸಜ್ಜನ ಅವರನ್ನು ನೇಮಕಗೊಳಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.   ...

Read more »

ಬರದ ನಾಡಲ್ಲಿ ಸಂಪೂರ್ಣರಾತ್ರಿ ಸಂಗೀತ ಕಾರ್ಯಕ್ರಮ ಬರದ ನಾಡಲ್ಲಿ ಸಂಪೂರ್ಣರಾತ್ರಿ ಸಂಗೀತ ಕಾರ್ಯಕ್ರಮ

ಶ್ರೀ ಶಾರದಾ ಸಂಗೀತ ಮತ್ತು ಸಂಸ್ಕೃತ ಶಿಕ್ಷಣ ಸಂಸ್ಥೆ (ರಿ) ೧೧ನೇ ವರ್ಷಾಚರಣೆ  ಕೊಪ್ಪಳ : ಇಲ್ಲಿನ ಶ್ರೀ ಶಾರದಾ ಸಂಗೀತ ಮತ್ತು ಸಂಸ್ಕೃತ ಶಿಕ್ಷಣ ಸಂಸ್ಥೆ (ರಿ) ೧೧ನ...

Read more »

ಶಾಲಾ ಆವರಣದಲ್ಲಿಯ ಅನಧಿಕೃತ ಕಟ್ಟಡ ನೆಲಸಮ ಶಾಲಾ ಆವರಣದಲ್ಲಿಯ ಅನಧಿಕೃತ ಕಟ್ಟಡ ನೆಲಸಮ

ಕೊಪ್ಪಳ : ಲೇಬಗೇರಿ ಗ್ರಾಮ ಪಂಚಾಯತಿಯ ಹಟ್ಟಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅನಧಿಕೃತವಾಗಿ ಕಟ್ಟಲಾಗಿದ್ದ  ಕಟ್ಟಡವನ್ನು ೨೬-೧೨-೨೦೧೧ರಂದು ತೆರವುಗೊಳ...

Read more »

ಅಂತಿಮ ವಿದಾಯ; ಪಂಚಭೂತಗಳಲ್ಲಿ ಎಸ್.ಬಂಗಾರಪ್ಪ ಲೀನ ಅಂತಿಮ ವಿದಾಯ; ಪಂಚಭೂತಗಳಲ್ಲಿ ಎಸ್.ಬಂಗಾರಪ್ಪ ಲೀನ

 | ಕಿರಿಮಗ ಮಧು ಅಗ್ನಿಸ್ಪರ್ಶ | ಚಿತೆಯೇರುವ ತನಕವೂ ಅಪ್ಪ-ಮಕ್ಕಳ ವೈಮನಸ್ಸೇ? ಸೋಮವಾರ ವಿಧಿವಶರಾಗಿದ್ದ ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪನವರ(79) ಅಂತ್ಯಕ...

Read more »

ಕುತೂಹಲ ಸೃಷ್ಟಿಸಿದ ರಾಜ್ಯ ರಾಜಕಾರಣ ಕುತೂಹಲ ಸೃಷ್ಟಿಸಿದ ರಾಜ್ಯ ರಾಜಕಾರಣ

ಡಿವಿ, ಈಶ್ವರಪ್ಪ ದಿಲ್ಲಿಗೆ ದೌಡು :  ಬೆಂಗಳೂರು, ಡಿ. : ರಾಜ್ಯ ಬಿಜೆಪಿಯಲ್ಲಿ ನಾಯತ್ವಕ್ಕಾಗಿ ನಡೆಯುತ್ತಿರುವ ಜಟಾಪಟಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ವಿ. ...

Read more »

ಲೋಕಪಾಲ ಅಂಗೀಕಾರ :ಎಸ್ಪಿ, ಬಿಎಸ್ಪಿ, ಎಡ ಪಕ್ಷಗಳಿಂದ ಸಭಾತ್ಯಾಗ ಲೋಕಪಾಲ ಅಂಗೀಕಾರ :ಎಸ್ಪಿ, ಬಿಎಸ್ಪಿ, ಎಡ ಪಕ್ಷಗಳಿಂದ ಸಭಾತ್ಯಾಗ

 ಸಂವಿಧಾನ ತಿದ್ದುಪಡಿ ಮಸೂದೆ 321-71ರಿಂದ ಮಂಜೂರು    ಹೊಸದಿಲ್ಲಿ, ಡಿ.27: ಎಡಪಕ್ಷಗಳು, ಸಮಾಜವಾದಿ ಪಾರ್ಟಿ ಹಾಗೂ ಬಹುಜನ ಸಮಾಜವಾದಿ ಪಕ್ಷಗಳ ಸದನ ಬಹಿಷ್ಕಾರದ ನ...

Read more »
 
Top