PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಬಂದ್ ಯಶಸ್ವಿ-ಚಿತ್ರಗಳು ಕೊಪ್ಪಳ ಬಂದ್ ಯಶಸ್ವಿ-ಚಿತ್ರಗಳು

Read more »

ಕೊಪ್ಪಳ ಬಂದ್ ಯಶಸ್ವಿ ಕೊಪ್ಪಳ ಬಂದ್ ಯಶಸ್ವಿ

ರೈತರ,ಕೂಲಿ ಕಾರ್ಮಿಕರ ಮತ್ತು ಮಹಿಳೆಯರ ಮೇಲೆ ಲಾಠಿ ಬೀಸಿದ, ಬಂಧಿಸಿದ್ದ ಪ್ರಕರಣಕ್ಕೆ ಪ್ರತಿಯಾಗಿ ಇಂದು ಕೊಪ್ಪಳ ಬಂದ್ ಕರೆ ನೀಡಲಾಗಿತ್ತು। ಕೊಪ್ಪಳದ ಸಮಸ್ತ ಜ...

Read more »

ಶ್ರೀ ಗವಿಮಠ ಸಾಕ್ಷ್ಯಚಿತ್ರಕ್ಕೆ ಗವಿಶ್ರಿಗಳಿಂದ ಚಾಲನೆ ಶ್ರೀ ಗವಿಮಠ ಸಾಕ್ಷ್ಯಚಿತ್ರಕ್ಕೆ ಗವಿಶ್ರಿಗಳಿಂದ ಚಾಲನೆ

ಕೊಪ್ಪಳ ಮಾ. :. ನಗರದ ಆದ್ಯ ದೈವ ಶ್ರೀ ಗವಿಸಿದ್ಧೇಶ್ವರ ಮಠ ಮತ್ತು ಕೊಪ್ಪಳ ಜಿಲ್ಲೆಯ ಐತಿಹಾಸಿಕ ಮತ್ತು ಧಾರ್ಮಿಕ ದರ್ಶನದ ಸಾಕ್ಷ್ಯಚಿತ್ರಕ್ಕೆ ಜಗದ್ಗುರು ಶ್ರೀ ಗವಿಸಿದ್ಧ...

Read more »

ಕೊಪ್ಪಳ ರೈತರ ಮೇಲೆ ಲಾಠಿ ಚಾರ್ಜ - ವಿಡಿಯೋ ಕೊಪ್ಪಳ ರೈತರ ಮೇಲೆ ಲಾಠಿ ಚಾರ್ಜ - ವಿಡಿಯೋ

http://www.youtube.com/watch? v=ME7tlg-CJIs

Read more »

ಲಾಠಿ ಬೀಸಿದ ಪ್ರಕರಣ : ಇಬ್ಬರ ಅಮಾನತು ಲಾಠಿ ಬೀಸಿದ ಪ್ರಕರಣ : ಇಬ್ಬರ ಅಮಾನತು

ಕೊಪ್ಪಳ : ಕೂಲಿ ಹಣ ಪಾವತಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಲಾಠಿ ಬೀಸಿದ ಘಟನೆಗೆ ಸಂಬಂಧಿಸಿದಂತೆ ಎ ಎಸೈ ರಾಮಣ್ಣ ನಾಯಕ್ ಮತ್ತು ಪೋಲೀಸ್ ಕಾನ್ಸ್ ಟ...

Read more »

ಕೇಳಿದ್ದು ಕೂಲಿ, ಸಿಕ್ಕಿದ್ದು ಲಾಠಿ ಏಟು ! ಕೇಳಿದ್ದು ಕೂಲಿ, ಸಿಕ್ಕಿದ್ದು ಲಾಠಿ ಏಟು !

ಕೊಪ್ಪಳ : ತಾಲೂಕ ಪಂಚಾಯತ್ ಆವರಣದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಹಣಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಮತ್ತು ಕೂಲಿಕಾರರು ತಾಲೂಕ ಪಂಚಾಯತಿಗೆ ಬ...

Read more »

ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳ ೮ನೇ ಪುಣ್ಯಸ್ಮರಣೋತ್ಸವ ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳ ೮ನೇ ಪುಣ್ಯಸ್ಮರಣೋತ್ಸವ

ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳದಲ್ಲಿ ದಿನಾಂಕ ೨೮.೦೩.೨೦೧೧ ಸೋಮವಾರದಂದು ಲಿಂಗೈಕ್ಯ ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳ ೮ನೇಯ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವು ...

Read more »

ಆನೆಗುಂದಿಯ ಉತ್ಸವ ಉದ್ಘಾಟನೆ ಆನೆಗುಂದಿಯ ಉತ್ಸವ ಉದ್ಘಾಟನೆ

http://anegundiutsav.blogspot.com/2011/03/blog-post_4502.html http://anegundiutsav.blogspot.com/2011/03/blog-post_4502.html http://anegund...

Read more »

ವಾಲಿ ಸುಗ್ರಿವರು ! ವಾಲಿ ಸುಗ್ರಿವರು !
Read more »

ಆನೆಗೊಂದಿಯ ಉತ್ಸವ. ೨೩ ರ ಸಾಂಸ್ಕೃತಿಕ ಕಾರ್ಯಕ್ರಮಗಳು ಆನೆಗೊಂದಿಯ ಉತ್ಸವ. ೨೩ ರ ಸಾಂಸ್ಕೃತಿಕ ಕಾರ್ಯಕ್ರಮಗಳು

ಕೊಪ್ಪಳ ಮಾ. : ಸುವರ್ಣಯುಗವೆಂದೇ ಬಣ್ಣಿಸಲಾಗಿರುವ ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗೊಂದಿಯ ಭವ್ಯ ಇತಿಹಾಸವನ್ನು ಮೆಲುಕು ಹಾಕುವ ರೀತಿಯಲ್ಲಿ ಈ ಬಾರಿ ಅದ್ಧೂರಿ ಆ...

Read more »

ವಿಚಾರ ಸಂಕಿರಣ, ಕವಿ ಕಾವ್ಯ ಕುಂಚ ಕಾರ್ಯಕ್ರಮಗಳು ವಿಚಾರ ಸಂಕಿರಣ, ಕವಿ ಕಾವ್ಯ ಕುಂಚ ಕಾರ್ಯಕ್ರಮಗಳು

ಕೊಪ್ಪಳ ಮಾ. : ಆನೆಗೊಂದಿ ಉತ್ಸವದ ಅಂಗವಾಗಿ ವಿಚಾರವಾದಿಗಳ, ಸಂಶೋಧಕರನ್ನು ಚಿಂತನ-ಮಂಥನಕ್ಕೆ ಹಚ್ಚಿಸುವಂತೆ ವಿಚಾರ ಸಂಕಿರಣ, ಕವಿತೆಯಲ್ಲಿ ಕಲ್ಪನೆಯನ್ನು ಸೃಷ್ಠಿಸುವಂತಹ ಕ...

Read more »

ಆನೆಗೊಂದಿ ಉತ್ಸವ:ಎರಡು ವೇದಿಕೆಗಳಲ್ಲೂ ಆಕರ್ಷಕ ಕಾರ್ಯಕ್ರಮಗಳು ಆನೆಗೊಂದಿ ಉತ್ಸವ:ಎರಡು ವೇದಿಕೆಗಳಲ್ಲೂ ಆಕರ್ಷಕ ಕಾರ್ಯಕ್ರಮಗಳು

ಕೊಪ್ಪಳ ಮಾ.೧೯ : ಇದೇ ಮಾ. ೨೩ ಹಾಗೂ ೨೪ ರಂದು ಎರಡು ದಿನಗಳ ಕಾಲ ಆನೆಗೊಂದಿಯಲ್ಲಿ ಅದ್ಧೂರಿ ಆನೆಗೊಂದಿ ಉತ್ಸವ ಏರ್ಪಡಿಸಲಾಗಿದ್ದು, ಈ ಬಾರಿ ಎರಡು ವೇದಿಕೆಗಳಲ್ಲಿ ಉತ್ಸ...

Read more »

ಆನೆಗೊಂದಿ ಉತ್ಸವ : ವೈವಿಧ್ಯಮಯ ಕಲಾ ತಂಡಗಳ ಜಾನಪದ ವಾಹಿನಿ ಆನೆಗೊಂದಿ ಉತ್ಸವ : ವೈವಿಧ್ಯಮಯ ಕಲಾ ತಂಡಗಳ ಜಾನಪದ ವಾಹಿನಿ

ಕೊಪ್ಪಳ ಮಾ. : ಆನೆಗೊಂದಿ ಉತ್ಸವದ ಅಂಗವಾಗಿ ಮಾ. ೨೩ ರಂದು ಬೆಳಿಗ್ಗೆ ೧೧ ಗಂಟೆಗೆ ಆನೆಗೊಂದಿಯ ಶ್ರೀ ದುರ್ಗಾದೇವಿ ದೇವಸ್ಥಾನ ಬಳಿಯಿಂದ ಮುಖ್ಯ ವೇದಿಕೆಯಾದ ಶ್ರೀ ಪ್ರೌಢದ...

Read more »

ಆನೆಗೊಂದಿ ಉತ್ಸವ :ವಿಚಾರ ಸಂಕಿರಣ, ಕವಿ ಕಾವ್ಯ ಕುಂಚ ಕಾರ್ಯಕ್ರಮಗಳು ಆನೆಗೊಂದಿ ಉತ್ಸವ :ವಿಚಾರ ಸಂಕಿರಣ, ಕವಿ ಕಾವ್ಯ ಕುಂಚ ಕಾರ್ಯಕ್ರಮಗಳು

ಕೊಪ್ಪಳ ಮಾ. : ಆನೆಗೊಂದಿ ಉತ್ಸವದ ಅಂಗವಾಗಿ ವಿಚಾರವಾದಿಗಳ, ಸಂಶೋಧಕರನ್ನು ಚಿಂತನ-ಮಂಥನಕ್ಕೆ ಹಚ್ಚಿಸುವಂತೆ ವಿಚಾರ ಸಂಕಿರಣ, ಕವಿತೆಯಲ್ಲಿ ಕಲ್ಪನೆಯನ್ನು ಸೃಷ್ಠಿಸುವಂತಹ...

Read more »

ಪಕ್ಷಾಂತರ ನಿಷೇದ ಕಾಯ್ದೆಗೆ ತಿದ್ದುಪಡಿ ಪಕ್ಷಾಂತರ ನಿಷೇದ ಕಾಯ್ದೆಗೆ ತಿದ್ದುಪಡಿ

ಜೆಡಿಎಸ್ ಪಕ್ಷ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗುತ್ತಿರುವ ಪಕ್ಷಾಂತರ ನಿಷೇದ ಕಾಯ್ದೆಗೆ ತಿದ್ದುಪಡಿ ತರಲಾಗುವುದೆಂದು ಜೆಡಿ...

Read more »

371ನೇ ಕಲಂ  ಹೋರಾಟ ರೂಪಿಸಲು ಪೂರ್ವಭಾವಿ ಸಭೆ ಮಾರ್ಚ 19ರಂದು  ಕೊಪ್ಪಳದ ಸಾಹಿತ್ಯ ಭವನದಲ್ಲಿ 371ನೇ ಕಲಂ ಹೋರಾಟ ರೂಪಿಸಲು ಪೂರ್ವಭಾವಿ ಸಭೆ ಮಾರ್ಚ 19ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ

ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ 371ನೇ ಕಲಂ ತಿದ್ದುಪಡಿಗೆ ಆಗ್ರಹಿಸಿ ಹೋರಾಟ ರೂಪಿಸಲು ಪೂರ್ವಭಾವಿ ಸಭೆ ಮಾರ್ಚ 19ರಂದು ಬೆಳಿಗ್ಗೆ ೧೦.30ಕ್ಕೆ ಕೊಪ್ಪಳದ ಸಾಹಿತ್ಯ ಭವನ...

Read more »

ಆನೆಗೊಂದಿ ಉತ್ಸವ : ಉದ್ಘಾಟನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆನೆಗೊಂದಿ ಉತ್ಸವ : ಉದ್ಘಾಟನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಕೊಪ್ಪಳ ಮಾ. : ಐತಿಹಾಸಿಕ ಆನೆಗೊಂದಿ ಉತ್ಸವ ಇದೇ ೨೩, ೨೪ ರಂದು ಎರಡು ದಿನಗಳ ಕಾಲ ಆನೆಗೊಂದಿಯಲ್ಲಿ ವಿಜೃಂಭಣೆಯಿಂದ ಜರುಗಲಿದೆ. ಮಾ. ೨೩ ರಂದು ರಾಜ್ಯದ ಮುಖ್ಯಮಂತ್ರಿ ಬಿ...

Read more »

ಪಿ.ಯು.ಸಿ. ಪರೀಕ್ಷೆ : ನಿಷೇಧಾಜ್ಞೆ ಜಾರಿ :೯೩೫೬ ವಿದ್ಯಾರ್ಥಿಗಳು ಪಿ.ಯು.ಸಿ. ಪರೀಕ್ಷೆ : ನಿಷೇಧಾಜ್ಞೆ ಜಾರಿ :೯೩೫೬ ವಿದ್ಯಾರ್ಥಿಗಳು

ಕೊಪ್ಪಳ ಮಾ. : ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆ ಮಾ. ೧೭ ರಿಂದ ೩೦ ರವರೆಗೆ ಜಿಲ್ಲೆಯ ೧೧ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆ ಸುಗಮವಾಗಿ ನಡೆಯಲು ಅನುಕೂಲವಾ...

Read more »

ಆನೆಗೊಂದಿ ಉತ್ಸವ : ಮಾ. ೨೩ ರಿಂದ ವಿವಿಧ ಕ್ರೀಡಾ ಸ್ಪರ್ಧೆ ಆನೆಗೊಂದಿ ಉತ್ಸವ : ಮಾ. ೨೩ ರಿಂದ ವಿವಿಧ ಕ್ರೀಡಾ ಸ್ಪರ್ಧೆ

ಕೊಪ್ಪಳ ಮಾ. : ಜಿಲ್ಲಾ ಆಡಳಿತ ವತಿಯಿಂದ ಇದೇ ೨೩ ಮತ್ತು ೨೪ ರಂದು ಐತಿಹಾಸಿಕ ಆನೆಗೊಂದಿ ಉತ್ಸವವನ್ನು ಆಚರಿಸಲು ನಿರ್ಧರಿಸಲಾಗಿದ್ದು, ಈ ಉತ್ಸವದ ಅಂಗವಾಗಿ ಜಾನಪದ ಕ್ರೀಡೆ...

Read more »

ಕವಿಸಮಯ -೪೫: ಕ್ರಾಂತಿ ಸೂರ್ಯನ ಕಂದೀಲು ಕಾವ್ಯ ವಿಮರ್ಶೆ ಕವಿಸಮಯ -೪೫: ಕ್ರಾಂತಿ ಸೂರ್ಯನ ಕಂದೀಲು ಕಾವ್ಯ ವಿಮರ್ಶೆ

ಈ ವಾರ ದಿ.ಬಾಬುಸಾಬ ಬಿಸರಳ್ಳಿ ಮತ್ತು ಸಿರಾಜ್ ಬಿಸರಳ್ಳಿ ಇವರ ಕ್ರಾಂತಿ ಸೂರ್ಯನ ಕಂದೀಲು - ಕವನ ಸಂಕಲನದ ವಿಮರ್ಶೆ ಮತ್ತು ಚರ್ಚೆ ನಡೆಯಲಿದೆ. ನಂತರ ಸಂವಾದ ಕಾರ್‍ಯಕ್ರಮ...

Read more »

ಲಕ್ಕುಂಡಿ ಉತ್ಸವದ ಮಹಿಳಾ ಚಿಂತನ ಲಕ್ಕುಂಡಿ ಉತ್ಸವದ ಮಹಿಳಾ ಚಿಂತನ

ಇತ್ತೀಚಿಗೆ ಜರುಗಿದ ಲಕ್ಕುಂಡಿ ಉತ್ಸವದ ಮಹಿಳಾ ಚಿಂತನ ಚಾವಡಿಯಲ್ಲಿ ಮಾಧ್ಯಮದಲ್ಲಿ ಮಹಿಳೆ ಕುರಿತು ಕೊಪ್ಪಳದ ಪತ್ರಕರ್ತೆ ಸಾವಿತ್ರಿ ಮುಜುಮದಾರ ಮಾತನಾಡಿದರು.ವೇದಿಕೆಯಲ್ಲಿ ...

Read more »

ಕವನಗಳಲ್ಲಿ ಹೊಸ ಪರಿಭಾಷೆ ಇರಲಿ- ಡಾ.ಜಾಜಿ ದೇವೇಂದ್ರಪ್ಪ ಕವನಗಳಲ್ಲಿ ಹೊಸ ಪರಿಭಾಷೆ ಇರಲಿ- ಡಾ.ಜಾಜಿ ದೇವೇಂದ್ರಪ್ಪ

ಕೊಪ್ಪಳ : ಸಧ್ಯದ ಪರಿಸ್ಥಿತಿಯಲ್ಲಿ ಸಾಂಸ್ಕೃತಿಕ ಬದುಕು ಇಕ್ಕಟ್ಟಿನಲ್ಲಿದೆ. ಬರೆಯುವವರದೇ ಒಂದು ವರ್ಗ ಎನ್ನುವಂತಾಗಿದೆ. ಅವರು ಜನರಿಂದ ದೂರ ಸರಿಯುತ್ತಿದ್ದಾರೆ ಎನಿಸುತ್ತ...

Read more »

ಯಶಸ್ವಿ ಮ್ಯಾರಾಥಾನ್-2011 ಯಶಸ್ವಿ ಮ್ಯಾರಾಥಾನ್-2011

ಕುಕನೂರಿನಲ್ಲಿ ನಡೆದ ಮ್ಯಾರಾಥಾನ್ ೨೦೧೧ ಯಶಸ್ವಿಯಾಗಿ ಪೂರ್ಣಗೊಂಡಿತು. ಈ ಸಲ 500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದು ವಿಶೇಷ. ಕುಶ್ ನ ಸಂಘಟಕರು ಅತ್ಯುತ್ತಮವಾಗಿ...

Read more »

44ನೇ ಕವಿಸಮಯ :ವಾರದ ಅತಿಥಿಯಾಗಿ ಯುವ ಸಾಹಿತಿ, ವಿಮರ್ಶಕ ಡಾ.ಜಾಜಿ ದೇವೆಂದ್ರಪ್ಪ 44ನೇ ಕವಿಸಮಯ :ವಾರದ ಅತಿಥಿಯಾಗಿ ಯುವ ಸಾಹಿತಿ, ವಿಮರ್ಶಕ ಡಾ.ಜಾಜಿ ದೇವೆಂದ್ರಪ್ಪ

ಈ ವಾರ ನಗರದ ಎನ್ ಜಿ ಓ ಭವನದಲ್ಲಿ 44ನೇ ಕವಿಸಮಯ ನಡೆಯಲಿದೆ. ವಾರದ ಅತಿಥಿಯಾಗಿ ಯುವ ಸಾಹಿತಿ, ವಿಮರ್ಶಕ ಡಾ.ಜಾಜಿ ದೇವೆಂದ್ರಪ್ಪ ಆಗಮಿಸಲಿದ್ದಾರೆ. ಆಸಕ್ತರು ಭಾಗವಹಿಸಲು...

Read more »

ಮಾಹಿತಿ ಆಂದೋಲನ ಮಹತ್ವದ ಮೈಲಿಗಲ್ಲು- ಶಿವರಾಮಗೌಡ ಮಾಹಿತಿ ಆಂದೋಲನ ಮಹತ್ವದ ಮೈಲಿಗಲ್ಲು- ಶಿವರಾಮಗೌಡ

ಕೊಪ್ಪಳ, ಮಾ. ೫: ಯಾವುದೇ ಯೋಜನೆಯ ಯಶಸ್ಸು, ಅನುಷ್ಠಾನಾಧಾರಿತವಾಗಿದ್ದು, ಸಾರ್ವಜನಿಕ ಮಾಹಿತಿ ಆಂದೋಲನ ಈ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದು ಕೊಪ್ಪಳ ಸಂಸದ ಶಿವ...

Read more »

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿಸಾಕ್ಷಿಗೆ ಮಹೇಶ ಬಳ್ಳಾರಿ ಜಿಲ್ಲಾ ಸಂಚಾಲಕ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿಸಾಕ್ಷಿಗೆ ಮಹೇಶ ಬಳ್ಳಾರಿ ಜಿಲ್ಲಾ ಸಂಚಾಲಕ

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿಸಾಕ್ಷಿಗೆ ಮಹೇಶ ಬಳ್ಳಾರಿ ಜಿಲ್ಲಾ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ. ಅವರ ಆಯ್ಕೆಗೆ ಕೊಪ್ಪಳ ಕವಿಸಮೂಹ ಅಭಿನಂದನೆ ಸಲ್ಲಿಸಿದೆ.

Read more »
 
Top