PLEASE LOGIN TO KANNADANET.COM FOR REGULAR NEWS-UPDATES


ಇತ್ತೀಚಿಗೆ ಜರುಗಿದ ಲಕ್ಕುಂಡಿ ಉತ್ಸವದ ಮಹಿಳಾ ಚಿಂತನ ಚಾವಡಿಯಲ್ಲಿ ಮಾಧ್ಯಮದಲ್ಲಿ ಮಹಿಳೆ ಕುರಿತು ಕೊಪ್ಪಳದ ಪತ್ರಕರ್ತೆ ಸಾವಿತ್ರಿ ಮುಜುಮದಾರ ಮಾತನಾಡಿದರು.ವೇದಿಕೆಯಲ್ಲಿ ಶಿವಮೊಗ್ಗ ಸಹ್ಯಾದ್ರಿ ಸ್ನಾತಕ್ಕೋತ್ತರ ಕೇಂದ್ರದ ಡಾ.ಶುಭಾ ಮರವಂತೆ, ಡಾ.ವಿಜಯಶ್ರೀ ಹಿರೆಮಠ ,ಡಾ.ವೀಣಾ ಹೊಗಾರ, ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಡಾ.ಶಾಂತಾ ಇಮ್ರಾಪುರ ವಹಿಸಿದ್ದರು.

Advertisement

0 comments:

Post a Comment

 
Top