PLEASE LOGIN TO KANNADANET.COM FOR REGULAR NEWS-UPDATES

ಇವತ್ತು ತಮ್ಮ ಹುಟ್ಟು ಹಬ್ಬ ಎಲ್ಲರಿಗೂ ಶುಭಾಷಯಗಳು ಇವತ್ತು ತಮ್ಮ ಹುಟ್ಟು ಹಬ್ಬ ಎಲ್ಲರಿಗೂ ಶುಭಾಷಯಗಳು

ಇಡೀ ಭಾರತದಲ್ಲಿ ಇಂದು ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವವರ ಸಂಖ್ಯೆ ಅತೀ ಹೆಚ್ಚಿರಬಹುದು. ಅದರಲ್ಲೂ ಕರ್ನಾಟಕದಲ್ಲಂತೂ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ...

Read more »

ಕೊಪ್ಪಳ ಜಿಲ್ಲಾ  6ನೇ ಸಾಹಿತ್ಯ ಸಮ್ಮೇಳನ ಕೊಪ್ಪಳ ಜಿಲ್ಲಾ 6ನೇ ಸಾಹಿತ್ಯ ಸಮ್ಮೇಳನ

Read more »

ಪುಸ್ತಕಗಳ ಸಗಟು ಖರೀದಿಗೆ ಆಹ್ವಾನ ಪುಸ್ತಕಗಳ ಸಗಟು ಖರೀದಿಗೆ ಆಹ್ವಾನ

Read more »

ಉದ್ಯೋಗಖಾತ್ರಿಯಡಿ ತಕ್ಷಣ ಕೆಲಸ ನೀಡಲು ಪಿಡಿಓಗಳಿಗೆ ಸೂಚನೆ ಉದ್ಯೋಗಖಾತ್ರಿಯಡಿ ತಕ್ಷಣ ಕೆಲಸ ನೀಡಲು ಪಿಡಿಓಗಳಿಗೆ ಸೂಚನೆ

 : ಮಹಾತ್ಮಾಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಕೇಳುವ ಕೂಲಿಕಾರರಿಗೆ ತಕ್ಷಣ ಕೆಲಸ ನೀಡುವಂತೆ ಎಲ್ಲ ಗ್ರಾಮ ಪಂಚಾಯತಿ ಪಿಡಿಓ/ಕಾರ್ಯದರ್ಶಿಗಳಿಗೆ ಆ...

Read more »

ರಂಗ ಶಿಕ್ಷಣ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ ರಂಗ ಶಿಕ್ಷಣ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

  ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಗ್ರಾಮದ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯಲ್ಲಿ ರಂಗ ಶಿಕ್ಷಣ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿ...

Read more »

ಶಾಲಾ ಶೈಕ್ಷಣಿಕ ಪ್ರಾರಂಭೋತ್ಸವವು ಶಾಲಾ ಶೈಕ್ಷಣಿಕ ಪ್ರಾರಂಭೋತ್ಸವವು

ಕೊಪ್ಪಳ ೩೧ : ದಿ ೩೧ ರಂದು ಜ್ಞಾನ ಬಂಧು ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವವು ಸಂಸ್ಥೆಯ ಅಧ್ಯಕ್ಷರಾದ  ದಾನಪ್ಪ ಜಿ.ಕೆ.ರವರು  ಉದ್ಘಾಟಿಸುವದರೊಂದಿಗೆ ನೆರವೇರಿತು.  ಉತ...

Read more »

ಅಕ್ಷರಾಭ್ಯಾಸ  ಗವಿಸಿದ್ಧೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ ಅಕ್ಷರಾಭ್ಯಾಸ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ

ಶ್ರೀಗವಿಮಠದಲ್ಲಿ ದಿನಾಂಕ ೩೧-೦೫-೨೦೧೩ ರಂದು ಶುಕ್ರವಾರ ಬೆಳಿಗ್ಗೆ ೯ ಗಂಟೆಯಿಂದ ೧೧.೩೦ ರವರೆಗೆ ಶ್ರೀಮ.ನಿ.ಪ್ರ.ಜ.ಗವಿಸಿದ್ಧೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ...

Read more »

ಸರಸ್ವತಿ ವಿದ್ಯಾಮಂದಿರ ಶಾಲೆಯಲ್ಲಿ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಸರಸ್ವತಿ ವಿದ್ಯಾಮಂದಿರ ಶಾಲೆಯಲ್ಲಿ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

ಕೊಪ್ಪಳ :- ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ  ೩೧ ರಂದು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಪತ...

Read more »

ಗಂಡುಗಲಿ ಕುಮಾರರಾಮ ಜಾತ್ರಾ ಮಹೋತ್ಸವ ಗಂಡುಗಲಿ ಕುಮಾರರಾಮ ಜಾತ್ರಾ ಮಹೋತ್ಸವ

ಕೊಪ್ಪಳ ತಾಲೂಕಿನ ಜಬ್ಬಲಗುಡ್ಡದ ಮೇಲ್ಬಾಗದಲ್ಲಿ ಬರುವ ಐತಿಹಾಸಿಕ ಕುಮ್ಮಟ ದುರ್ಘದ ಕುಮಾರರಾಮನ ಜಾತ್ರಾ ಮಹೋತ್ಸವವು ದಿನಾಂಕ ೦೨-೦೬-೨೦೧೩ ರ ರವಿವಾರದಂದು ನಡೆಯಲಿದ್ದು, ...

Read more »

ಜೂ.೦೬ ರಿಂದ ಗುಲಬರ್ಗಾದಲ್ಲಿ ಸೇನಾ ಭರ್ತಿ ರ‍್ಯಾಲಿ ಜೂ.೦೬ ರಿಂದ ಗುಲಬರ್ಗಾದಲ್ಲಿ ಸೇನಾ ಭರ್ತಿ ರ‍್ಯಾಲಿ

 ಭಾರತೀಯ ಭೂಸೇನೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಗುಲಬರ್ಗಾದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಜೂನ್ ೦೬ ರಿಂದ ೧೩ ರವರೆಗೆ ಬೃಹತ್ ನೇಮಕಾತಿ ರ‍...

Read more »

 ಚುನಾವಣಾ ವೆಚ್ಚ ವಿವರ ಸಲ್ಲಿಸಲು ಅಭ್ಯರ್ಥಿಗಳಿಗೆ ಸೂಚನೆ ಚುನಾವಣಾ ವೆಚ್ಚ ವಿವರ ಸಲ್ಲಿಸಲು ಅಭ್ಯರ್ಥಿಗಳಿಗೆ ಸೂಚನೆ

ವಿಧಾನಸಭಾ ಸಾರ್ವತ್ರಿಕ ಚುನಾವಣೆ-೨೦೧೩ ರಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಚುನಾವಣಾ ವೆಚ್ಚಗಳ ವಿವರಗಳನ್ನು ಜೂ. ೦೭ ರೊಳಗಾಗಿ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಗೋವಿಂ...

Read more »

  ೩೧-೦೫-೨೦೧೩ ರಂದು ಅಕ್ಷರಾಭ್ಯಾಸ  ಕಾರ್ಯಕ್ರಮ.. ೩೧-೦೫-೨೦೧೩ ರಂದು ಅಕ್ಷರಾಭ್ಯಾಸ ಕಾರ್ಯಕ್ರಮ..

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದಲ್ಲಿ ದಿನಾಂಕ ೩೧-೦೫-೨೦೧೩ ರಂದು ಶುಕ್ರವಾರ ಬೆಳಿಗ್ಗೆ ೯ ಗಂಟೆಯಿಂದ ೧೧.೩೦ ರವರೆಗೆ ಶ್ರೀಮ.ನಿ.ಪ್ರ.ಜ.ಗವಿಸಿದ್ಧೇಶ್ವರ ಮಹಾಸ್ವಾಮಿಗಳ ದ...

Read more »

ಕಿನ್ನಾಳ ಗ್ರಾಮದಲ್ಲಿ ಅನ್ಸಾರಿಯವರಿಗೆ ಅಭಿನಂದನೆ. ಕಿನ್ನಾಳ ಗ್ರಾಮದಲ್ಲಿ ಅನ್ಸಾರಿಯವರಿಗೆ ಅಭಿನಂದನೆ.

ಕೊಪ್ಪಳ : ಇತ್ತೀಚೆಗೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಅತ್ಯಂತ ಬಹುಮತಗಳಿಂದ ಆಯ್ಕೆಯಾದ ನೂತನ ಶಾಸಕರಾದ ಇಕ್ಬಾಲ ಅನ್ಸಾರಿಯವರಿಗೆ ದಿನಾಂಕ ೨೬-...

Read more »

ಎದೆಯ ಪಿಸುಮಾತುಗಳೇ ಗಜಲ್- ಅಲ್ಲಾಗಿರಿರಾಜ್ ಎದೆಯ ಪಿಸುಮಾತುಗಳೇ ಗಜಲ್- ಅಲ್ಲಾಗಿರಿರಾಜ್

ಕೊಪ್ಪಳ : ಎದೆಯ ಮಾತು ಯಾವುದೇ ಆಡಂಬರವಿಲ್ಲದೆ ನೇರವಾಗಿ ಬರುವಂತಹದ್ದು,ಎದೆಯ ಪಿಸುಮಾತುಗಳನ್ನು ಬರೆಯಬಲ್ಲವನು ಗಜಲ್ ಕವಿಯಾಗಬಲ್ಲ. ರಂಜನೀಯ ಪದಗಳನ್ನು ಉ...

Read more »

ಜೂ.೦೩ ರಿಂದ ನೃತ್ಯಾವಧಾನ ಕಾರ್‍ಯಾಗಾರ : ಅರ್ಹ ಅಭ್ಯರ್ಥಿಗಳಿಗೆ ಸೂಚನೆ ಜೂ.೦೩ ರಿಂದ ನೃತ್ಯಾವಧಾನ ಕಾರ್‍ಯಾಗಾರ : ಅರ್ಹ ಅಭ್ಯರ್ಥಿಗಳಿಗೆ ಸೂಚನೆ

   ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಬರುವ ಜೂ.೦೩ ರಿಂದ ಜೂ.೦೭ ರವರೆಗೆ ಐದು ದಿನಗಳ ಕಾಲ ನೃತ್ಯಾವಧಾನ ಎಂಬ ವಿಶೇಷ ನೃತ್ಯ ಕಾರ್‍ಯಾಗಾರವನ್ನು ಅಕಾಡೆಮಿ ಅಧ್ಯಕ್ಷರಾದ ...

Read more »

ಮದ್ದಿನೇನಿ ಮೇಡಂ ಎತ್ತಂಗಡಿಗೆ ಸಿದ್ಧತೆ? ಮದ್ದಿನೇನಿ ಮೇಡಂ ಎತ್ತಂಗಡಿಗೆ ಸಿದ್ಧತೆ?

ಮದ್ದಿನೇನಿ ಮೇಡಂ ಎತ್ತಂಗಡಿಗೆ ಸಿದ್ಧತೆ? : ಕೈಗಾರಿಕಾ ಪರ ಹಾಗೂ ರೈತವಿರೋದಿ ಡಿಸಿ ವರ್ಗಕ್ಕೆ ಹೆಚ್ಚುತ್ತಿರುವ ಒತ್ತಡ         ಕೊಪ್ಪಳ : ಕೊಪ್ಪಳ ಜಿಲ್ಲಾದಿಕಾ...

Read more »

‘ಅಲ್ಲಾಬಕ್ಷ್’ಭಾರತ ಸ್ವಾತಂತ್ರ ಸಂಗ್ರಾಮದ ಅಜ್ಞಾತ ಹುತಾತ್ಮ ‘ಅಲ್ಲಾಬಕ್ಷ್’ಭಾರತ ಸ್ವಾತಂತ್ರ ಸಂಗ್ರಾಮದ ಅಜ್ಞಾತ ಹುತಾತ್ಮ

ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಹುತಾತ್ಮರಾದವರಲ್ಲಿ ಅಲ್ಲಾಬಕ್ಷ್ ಅಜ್ಞಾತರಾಗುಳಿದ ಪ್ರಖ್ಯಾತ ಹೋರಾಟಗಾರರಾಗಿದ್ದರು.ಅವರು ಸ್ವತಂತ್ರ ಹಾಗೂ ಸರ್ವರನ್ನೊಳಗೊಂಡ ಭಾ...

Read more »

ನಾನೇ ಬೇರೆ ನನ್ನ ಸ್ಟೈಲೆ ಬೇರೆ- ರಾಯರಡ್ಡಿ ನಾನೇ ಬೇರೆ ನನ್ನ ಸ್ಟೈಲೆ ಬೇರೆ- ರಾಯರಡ್ಡಿ

ಸಚಿವನಾಗದೇ ಇರೋದಕ್ಕೆ ಯಾವುದೇ ಬೇಸರ ಇಲ್ಲ. ಆದರೆ ನಿರಾಸೆ ಇದೆ. ಗೂಟದ ಕಾರಿನಲ್ಲಿ ಮೆರೆದಾಡುವ ಯಾವುದೇ ಆಸೆ ನನಗಿಲ್ಲ. ಆದರೆ ನನ್ನಲ್ಲಿರುವ ಎಕ್ಸಟ್ರಾ ಎನರ್ಜಿಯನ್ನು  ...

Read more »

ಟಿಪ್ಪು ವಿವಿ ಸ್ಥಾಪನೆಗೆ ವಿಘ್ನ ಟಿಪ್ಪು ವಿವಿ ಸ್ಥಾಪನೆಗೆ ವಿಘ್ನ

 ತೀವ್ರ ವಾದ-ವಿವಾದಗಳ ನಡುವೆ ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದ `ಟಿಪ್ಪುಸುಲ್ತಾನ್ ಅಲ್ಪಸಂಖ್ಯಾತ ವಿಶ್ವವಿದ್ಯಾಲಯ'ಕ್ಕೆ ಭಾರತೀಯ ಸಮಾಜ ವಿಜ್ಞಾ...

Read more »

ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ದ್ಯೇಯ- ಕೆ. ರಾಘವೇಂದ್ರ ಹಿಟ್ನಾಳ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ದ್ಯೇಯ- ಕೆ. ರಾಘವೇಂದ್ರ ಹಿಟ್ನಾಳ

ಕೊಪ್ಪಳ ಮೇ ೨೫: ಕ್ಷೇತ್ರದ ಬೆಟಗೇರಿ ಗ್ರಾಮದಲ್ಲಿ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಕೊಪ್ಪಳದ ನೂತನ ಶಾಸಕರಾದ ರಾಘವೆಂದ್ರ ಹಿಟ್ನಾಳ ಸನ್ಮಾನ ಸ್ವೀಕರಿಸಿ ಮಾತನಾಡಿ...

Read more »

೧೫೦ನೇ ಕವಿಸಮಯ : ಗಜಲ್ ಗೋಷ್ಠಿ ೧೫೦ನೇ ಕವಿಸಮಯ : ಗಜಲ್ ಗೋಷ್ಠಿ

ಕೊಪ್ಪಳ : ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ತನ್ನ ೧೫೦ನೇ ಕವಿಸಮಯ ಕಾರ್‍ಯಕ್ರಮ ಹಮ್ಮಿಕೊಂಡಿದೆ.  ಈ ವಾರದ ಕವಿಸಮಯ ಕಾರ್‍ಯಕ್ರಮವನ್ನು ನಗರದ ಈಶ್ವರ ಗುಡಿಯ ಪ್ರಾಂಗಣದಲ...

Read more »

 ಡಾ|| ಬಿ.ಆರ್ ಅಂಬೇಡ್ಕರ ,ಭಗವಾನ ಬುದ್ದ  ಜಯಂತಿ ಡಾ|| ಬಿ.ಆರ್ ಅಂಬೇಡ್ಕರ ,ಭಗವಾನ ಬುದ್ದ ಜಯಂತಿ

  ಶಾಸಕ ರಾಘವೇಂದ್ರ ಹಿಟ್ನಾಳ ಭಗವಾನ ಬುದ್ದರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.  ಬುದ್ದಪುರ್ಣಿಮ ಅಂಗವಾಗಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಸಾರ್ವಜನಿಕ ...

Read more »

ಕ್ರಿಕೇಟ್ ಸಂಸ್ಕೃತಿಯಿಂದ ಯುವಜನಾಂಗ ಹಾಳಾಗುತ್ತಿದೆ: ಜೆ. ಭಾರದ್ವಾಜ್ ಕ್ರಿಕೇಟ್ ಸಂಸ್ಕೃತಿಯಿಂದ ಯುವಜನಾಂಗ ಹಾಳಾಗುತ್ತಿದೆ: ಜೆ. ಭಾರದ್ವಾಜ್

ಗಂಗಾವತಿ:೨೫ ಕಲೆ, ಸಂಸ್ಕೃತಿ, ರಂಗ ಆಸಕ್ತಿಯಿಲ್ಲದೆ ಇಂದಿನ ಯುವ ಪೀಳಿಗೆ ಕೇವಲ ಕ್ರಿಕೇಟ್ ಎಂಬ ಮೋಸದಾಟದಿಂದೆ ಬಿದ್ದು ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿರುವ ಕೆ...

Read more »

ಪ್ರಗತಿ ಪರಿಶೀಲನಾ ಸಭೆ ಪ್ರಗತಿ ಪರಿಶೀಲನಾ ಸಭೆ

ಕೊಪ್ಪಳದ ಜಿಲ್ಲಾಡಳಿತ ಭವನದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ರಾಜ್ಯ ಕಾರ್ಯದರ್ಶಿ ವಿ.ರಷ್ಮಿ  ಇವರ ಅಧ್ಯಕ್ಷತೆಯಲ್ಲಿ ಪ್ರಗತಿ ಪ...

Read more »

ಶರಣ ಹುಣ್ಣಿಮೆ ಕಾರ್‍ಯಕ್ರಮ ಶರಣ ಹುಣ್ಣಿಮೆ ಕಾರ್‍ಯಕ್ರಮ

ದಿ: ೨೫-೫-೨೦೧೩   ಸಮಯ : ಸಂಜೆ : ೬.೩೦ಕ್ಕೆ ಸ್ಥಳ : ಹುಡ್ಕೋ ಕಾಲೋನಿ ಅಧ್ಯಕ್ಷತೆ :   ಪಂಪಾಪತಿ ಹೊನ್ನಳ್ಳಿ ಉಪನ್ಯಾಸ :   ನೀಲಕಂಠಪ್ಪ ಎಂ.ಎಸ್. ಪ್ರ...

Read more »

 ರೈಲ್ವೆ ನಿಲ್ದಾಣಕ್ಕೆ ಸಂಸದ ಶಿವರಾಮೇಗೌಡ  ಭೇಟಿ ರೈಲ್ವೆ ನಿಲ್ದಾಣಕ್ಕೆ ಸಂಸದ ಶಿವರಾಮೇಗೌಡ ಭೇಟಿ

ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಸಂಸದ ಶಿವರಾಮೇಗೌಡ ಅವರು ಶುಕ್ರವಾರ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ವಿವಿಧ ಅಧ...

Read more »

 ರಾಜ್ಯದ ಜನಸಂಖ್ಯೆ  6.10 ಕೋಟಿ ರಾಜ್ಯದ ಜನಸಂಖ್ಯೆ 6.10 ಕೋಟಿ

ಬೆಂಗಳೂರು, ಮೇ 23: ರಾಜ್ಯದಲ್ಲಿ ಒಟ್ಟು ಜನಸಂಖ್ಯೆ-6,10,95,297. ಪುರುಷರು- 3,09,66,657 ಮತ್ತು ಮಹಿಳೆಯರು-3,01,28,649. ಗ್ರಾಮ ವಾಸಿಗಳು 3,74,69,335 (ಶೇ. ...

Read more »

 ಜಾತ್ರೆ ನಿಮಿತ್ತ ಮುಂಗೈ ಕುಸ್ತಿ  ಜಾತ್ರೆ ನಿಮಿತ್ತ ಮುಂಗೈ ಕುಸ್ತಿ

ಕೊಪ್ಪಳ: ಗಂಗಾವತಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಮೇ.೨೮ ರಂದು ನಡೆಯಲಿರುವ ಗ್ರಾಮ ದೇವತೆ ದುರ್ಗಾದೇವಿ ಜಾತ್ರೆ ನಿಮಿತ್ತ ಮುಂಗೈ ಕುಸ್ತಿ ಆಟ ಆಯೋಜಿಸಲಾಗಿದೆ.  ...

Read more »

ಜಿಲ್ಲಾ ಉಸ್ತುವಾರಿ  ಜಿಲ್ಲಾ ಉಸ್ತುವಾರಿ

ಜಿಲ್ಲಾ ಉಸ್ತುವಾರಿ ಸಚಿವರ ಖಾತೆ ಹಂಚಿಕೆ ವಿವರ ಈ ಕೆಳಗಿನಂತಿದೆ: ಬೆಂಗಳೂರು ನಗರ – ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಚಿತ್ರದುರ್ಗ – ಸಮಾಜ ಕಲ್ಯಾಣ ಸಚಿವ ಹೆಚ್.ಆಂ...

Read more »

ವಿದ್ಯಾರ್ಥಿಗಳು ದೃಢವಿಶ್ವಾಸ ಬೆಳೆಸಿಕೊಳ್ಳಬೇಕು - ಶಾಸಕ ಕೆ.ರಾಘವೇಂದ್ರ ಹಿಟ್ನಾಳ ವಿದ್ಯಾರ್ಥಿಗಳು ದೃಢವಿಶ್ವಾಸ ಬೆಳೆಸಿಕೊಳ್ಳಬೇಕು - ಶಾಸಕ ಕೆ.ರಾಘವೇಂದ್ರ ಹಿಟ್ನಾಳ

  ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಲು, ವಿದ್ಯಾರ್ಥಿಗಳು ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬೇಕು. ಗುರಿ ಸಾಧಿಸುವ ದೃಢವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಕೊಪ್ಪಳ ಶಾಸ...

Read more »

ಮಂಜುಳಾ ಸಾಧನೆ ಎಲ್ಲರಿಗೂ ಮಾದರಿ- ಹೆಚ್.ಜಿ.ಗುರುದತ್ತ ಮಂಜುಳಾ ಸಾಧನೆ ಎಲ್ಲರಿಗೂ ಮಾದರಿ- ಹೆಚ್.ಜಿ.ಗುರುದತ್ತ

ಕೊಪ್ಪಳ :  ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ೮೮.೬೬% ರಷ್ಟು ಅಂಕಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುವ ಕಾತರಕಿ ಗುಡ್ಲಾನೂರಿನ ಮಂಜುಳಾ ಪತ್ತಾರರಿಗೆ ಹೆಚ್‌ಆ...

Read more »

ಬಿ.ಜೆ.ಪಿ. ಆತ್ಮಾವಲೋಕನ ಸಭೆ ಮತ್ತು ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ ಬಿ.ಜೆ.ಪಿ. ಆತ್ಮಾವಲೋಕನ ಸಭೆ ಮತ್ತು ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ

ಕೊಪ್ಪಳ, ೨೨ : ಇದೇ ದಿ. ದಿನಾಂಕ ೨೪-೦೫-೨೦೧೩, ಶುಕ್ರವಾರ ಮುಂಜಾನೆ ೧೦ ಗಂಟೆಗೆ, ಗದಗ ರಸ್ತೆಯ ಗೌರಾ ಸಿಮೆಂಟ್ಸ್ ಆವರಣದಲ್ಲಿ ಕೊಪ್ಪಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ...

Read more »

ಕುಮಾರರಾಮ ಮೂರ್ತಿ ಕಳ್ಳತನ   ವಿಷಾದ ಕುಮಾರರಾಮ ಮೂರ್ತಿ ಕಳ್ಳತನ ವಿಷಾದ

ಕೊಪ್ಪಳ, ಮೇ. ೨೨. ಹೈದರಾಬಾದ ಕರ್ನಾಟಕದ ದೈವಿ ಕ್ಷೇತ್ರ ಜಬ್ಬಲಗುಡ್ಡದ ಬಳಿಯ ಗಂಡುಗಲಿ ಕುಮಾರರಾಮನ ಮೂರ್ತಿ ಹಾಗೂ ಘಂಟೆ ಕಳ್ಳತನವನ್ನು ಮಂಜುನಾಥ ಜಿ. ಗೊಂಡಬಾಳ ತೀವ್ರವ...

Read more »

 ಎಸ್.ಎಸ್.ಎಲ್.ಸಿ. : ಕ್ರಿಯಾ ಯೋಜನೆ ತಯಾರಿ ಕಾರ್ಯಾಗಾರ ಉದ್ಘಾಟನೆ ಎಸ್.ಎಸ್.ಎಲ್.ಸಿ. : ಕ್ರಿಯಾ ಯೋಜನೆ ತಯಾರಿ ಕಾರ್ಯಾಗಾರ ಉದ್ಘಾಟನೆ

 : ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಯೂನಿಸೆಫ ಮಕ್ಕಳ ರಕ್ಷಣಾ ಯೋಜನೆ ಇವರುಗಳ ಸಂಯುಕ್ತ...

Read more »

ವಾಸವಿ ಜಯಂತಿಯ ಕಾರ್ಯಕ್ರಮ ವಾಸವಿ ಜಯಂತಿಯ ಕಾರ್ಯಕ್ರಮ

ವೈಶ್ಯಕುಲದ ಹಿರಿಮೆಯನ್ನು ಎತ್ತಿಸಾರುವ ವೈಶ್ಯಕುಲ ಕಣ್ಮಣಿಯಾದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿಯ ಜಯಂತಿಯನ್ನು ದಿನಾಂಕ:೨೦.೦೫.೨೦೧೩ ರಂದು ಕೊಪ್ಪಳ ನಗರದ ಹಾಗೂ ಸುತ್ತ...

Read more »

ಮಹಿಳಾ ಸಬಲೀಕರಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಜೀವಿನಿ ಇದ್ದಂತೆ ಮಹಿಳಾ ಸಬಲೀಕರಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಜೀವಿನಿ ಇದ್ದಂತೆ

-ಅಮ್ಜದ್ ಪಟೇಲ್ ಕೊಪ್ಪಳ. ಮಹಿಳಾ ಸಬಲೀಕರಣಕ್ಕೆ ವಿಶೇಷವಾಗಿ ಶ್ರಮಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಇತರೆ ಸಂಸ್ಥೆಗಳಿಗೆ ಮಾದರಿಯ...

Read more »
 
Top