PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ತಾಲೂಕಿನ ಜಬ್ಬಲಗುಡ್ಡದ ಮೇಲ್ಬಾಗದಲ್ಲಿ ಬರುವ ಐತಿಹಾಸಿಕ ಕುಮ್ಮಟ ದುರ್ಘದ ಕುಮಾರರಾಮನ ಜಾತ್ರಾ ಮಹೋತ್ಸವವು ದಿನಾಂಕ ೦೨-೦೬-೨೦೧೩ ರ ರವಿವಾರದಂದು ನಡೆಯಲಿದ್ದು, ಗಂಗೆ ಸ್ಥಳಕ್ಕೆ ಹೋಗಿ ಬರುವುದು, ಸುರಗಿ ಸುತ್ತುವುದು, ಅಕ್ಕಿ ಪಡೆ ತರುವುದು, ನೀರಗುಳಿ ತುಳಿಯುವುದು ಕಾರ್ಯಕ್ರಮಗಳು ಜರುಗುವವು ಆದ ಕಾರಣ ಈ ಜಾತ್ರಾಮಹೋತ್ಸವಕ್ಕೆ ಸುತ್ತಮುತ್ತಲಿ ಎಲ್ಲಾ ಗ್ರಾಮದ ಬಕ್ತಾದಿಗಳ ಬಂದು ಜಾತ್ರೆಯನ್ನು ಯಶಸ್ವಿಗೊಳಿಸಿ ಕುಮಾರರಾಮನ ಕೃಪೆಗೆ ಪಾತ್ರರಾಗಬೇಕೆಂದು ಕುಮ್ಮಟ ದುರ್ಘ ರಕ್ಷಣಾ ಸಮಿತಿಯ ಅಧ್ಯಕ್ಷರಾದ ವೆಂಕಟೇಶ ಈಳಗೇರ ಕೇಳಿಕೊಂಡಿದ್ದಾರೆ 

Advertisement

0 comments:

Post a Comment

 
Top