PLEASE LOGIN TO KANNADANET.COM FOR REGULAR NEWS-UPDATES

ಗೌರಿ ಗಣೇಶ ಹಬ್ಬದ ಶುಭಾಷಯಗಳು ಗೌರಿ ಗಣೇಶ ಹಬ್ಬದ ಶುಭಾಷಯಗಳು

ಇಂದು ಎಲ್ಲೆಡೆ ಗೌರಿ ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದೆ. ಸಕಲರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಷಯಗಳು

Read more »

ಕೊಪ್ಪಳ ಉಪಚುನಾವಣೆ : ಆಡಳಿತ-ವಿಪಕ್ಷಗಳ ನಡುವೆ ಜಿದ್ದಾಜಿದ್ದಿ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆ ಕೊಪ್ಪಳ ಉಪಚುನಾವಣೆ : ಆಡಳಿತ-ವಿಪಕ್ಷಗಳ ನಡುವೆ ಜಿದ್ದಾಜಿದ್ದಿ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆ

ಜೆಡಿಎಸ್‌ನಿಂದ ಆಯ್ಕೆ ಯಾಗಿದ್ದ ಶಾಸಕ ಕರಡಿ ಸಂಗಣ್ಣ ರಾಜೀನಾಮೆ ಯಿಂದ ತೆರವಾಗಿದ್ದ ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆೆಗೆ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್ ...

Read more »

ಕೊಪ್ಪಳ ಜಿಲ್ಲೆಯಾದ್ಯಂತ ಸಂಭ್ರಮದ ರಂಜಾನ್ ಕೊಪ್ಪಳ ಜಿಲ್ಲೆಯಾದ್ಯಂತ ಸಂಭ್ರಮದ ರಂಜಾನ್

ಸಂಯಮ, ಶಾಂತಿ,ಸೌಹಾರ್ಧತೆಯ ಸಂಕೇತ ರಂಜಾನ್ ಹಬ್ಬವನ್ನು ಕೊಪ್ಪಳ ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.ಗಂಗಾವತಿ,ಕೊಪ್ಪಳ, ಯಲಬುರ್ಗಾ ಮತ್ತು ಕುಷ್ಟಗಿಗಳಲ್ಲಿ ಮು...

Read more »

ರಂಜಾನ್ ಶುಭಾಷಯಗಳು ರಂಜಾನ್ ಶುಭಾಷಯಗಳು

ಶಾಂತಿ ಸೌಹಾರ್ಧತೆಯ ಹಬ್ಬ ರಂಜಾನ್ ಶುಭಾಷಯಗಳು

Read more »

ಕೊಪ್ಪಳ ಉಪಚುನಾವಣೆ : ವೇಳಾಪಟ್ಟಿ ಪ್ರಕಟ ಕೊಪ್ಪಳ ಉಪಚುನಾವಣೆ : ವೇಳಾಪಟ್ಟಿ ಪ್ರಕಟ

ಕೊಪ್ಪಳ ಆ. ೩೦ (ಕ.ವಾ): ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಸಂಬಂಧಿಸಿದಂತೆ ಭಾರತದ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿಯನ್ನು ಆ. ೩೦ ರಂದು ಮಂಗಳವಾರ ಪ್ರಕಟಿಸಿದ...

Read more »

ಅರಳು ಪ್ರಶಸ್ತಿಗಾಗಿ ಪುಸ್ತಕಗಳಿಗೆ ಆಹ್ವಾನ ಅರಳು ಪ್ರಶಸ್ತಿಗಾಗಿ ಪುಸ್ತಕಗಳಿಗೆ ಆಹ್ವಾನ

ಕೊಪ್ಪಳ ಆ. ೩೦ (ಕ.ವಾ.): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ೧. ೫ ಕೋಟಿ ರೂ. ಗಳ ದತ್ತಿ ನಿಧಿಯಿಂದ ಬೆಂ.ಮ.ಸಾ.ಸಂ. ಅ...

Read more »

ಅಣ್ಣಾ ಚಳವಳಿಯ ರಾಜಕೀಯ ಲಾಭ ಬಿಜೆಪಿಗೆ- ಸನತ್‌ ಕುಮಾರ್‌ ಬೆಳಗಲಿ ಅಣ್ಣಾ ಚಳವಳಿಯ ರಾಜಕೀಯ ಲಾಭ ಬಿಜೆಪಿಗೆ- ಸನತ್‌ ಕುಮಾರ್‌ ಬೆಳಗಲಿ

ಅಣ್ಣಾ ಹಝಾರೆ ಗೆಲುವಿನ ಬಾವುಟ ಹಾರಿಸಿದ್ದಾರೆ. ಜನಲೋಕಪಾಲ ಮಸೂದೆಯ ಮೂರು ವಿವಾದಾತ್ಮಕ ಅಂಶಗಳಿಗೆ ಸಂಸತ್ತು ಸಮ್ಮತಿ ನೀಡಿದೆ. ಪಕ್ಷಭೇದ ಮರೆತು ಎಲ್ಲ ಸದಸ್ಯರು ಒಮ್ಮತದ ನಿ...

Read more »

ಅಣ್ಣಾ ಚಳವಳಿಯ ರಾಜಕೀಯ ಲಾಭ ಬಿಜೆಪಿಗೆ- ಸನತ್‌ ಕುಮಾರ್‌ ಬೆಳಗಲಿ ಅಣ್ಣಾ ಚಳವಳಿಯ ರಾಜಕೀಯ ಲಾಭ ಬಿಜೆಪಿಗೆ- ಸನತ್‌ ಕುಮಾರ್‌ ಬೆಳಗಲಿ

ಅಣ್ಣಾ ಹಝಾರೆ ಗೆಲುವಿನ ಬಾವುಟ ಹಾರಿಸಿದ್ದಾರೆ. ಜನಲೋಕಪಾಲ ಮಸೂದೆಯ ಮೂರು ವಿವಾದಾತ್ಮಕ ಅಂಶಗಳಿಗೆ ಸಂಸತ್ತು ಸಮ್ಮತಿ ನೀಡಿದೆ. ಪಕ್ಷಭೇದ ಮರೆತು ಎಲ್ಲ ಸದಸ್ಯರು ಒಮ್ಮತದ ನಿ...

Read more »

ಗ್ರಾಮ ಪಂಚಾಯತಿ: ೧೮ ಸದಸ್ಯ ಸ್ಥಾನಗಳಿಗೆ ಚುನಾವಣೆ ಗ್ರಾಮ ಪಂಚಾಯತಿ: ೧೮ ಸದಸ್ಯ ಸ್ಥಾನಗಳಿಗೆ ಚುನಾವಣೆ

ಕೊಪ್ಪಳ ಆ. ೩೦ : ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಗಾಗಿ ತೆರವಾಗಿರುವ ಗ್ರಾಮ ಪಂಚಾಯತಿಗಳ ಒಟ್ಟು ೧೮ ಸದಸ್ಯ ಸ್ಥಾನಗಳಿಗಾಗಿ ರಾಜ್ಯ ಚುನಾವಣಾ ಆಯೋಗ, ಚುನಾವಣೆ ವೇಳಾಪ...

Read more »

ಹಿರಿಯ ಸಾಹಿತಿಗಳ ಮಾರ್ಗದರ್ಶನ ಅಗತ್ಯ - ಲಿಂಗಾರಡ್ಡಿ ಆಲೂರ ಹಿರಿಯ ಸಾಹಿತಿಗಳ ಮಾರ್ಗದರ್ಶನ ಅಗತ್ಯ - ಲಿಂಗಾರಡ್ಡಿ ಆಲೂರ

ಕೊಪ್ಪಳ : ಯುವ ಬರಹಗಾರರು ಹಿರಿಯರ ಸಾಹಿತ್ಯವನ್ನು ಓದುವದರ ಮೂಲಕ ಅವರಿಂದ ಪ್ರೇರಣೆ ಪಡೆದುಕೊಂಡು ಹೊಸ ಸಾಹಿತ್ಯ ರಚನೆಯತ್ತ ತೊಡಗಿಕೊಳ್ಳಬೇಕು. ಕಿರಿಯರಿಗೆ ಹಿರಿಯ ಸಾಹಿತ...

Read more »

ಕಟಕಟೆಯಲ್ಲಿ ಬಿಎಸ್‌ವೈ ಕಟಕಟೆಯಲ್ಲಿ ಬಿಎಸ್‌ವೈ

ಬೆಂಗಳೂರು, ಆ.29: ಭೂ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಮಧ್ಯಾಹ್ನ ಲೋಕಾಯುಕ್ತ ವಿಶೇಷ ನ್ಯಾಯಾಲಯದ ವಿಚಾರ...

Read more »

ಟ್ರ್ಯಾಕ್ಟರ್‌ಗಳಿಗೆ ಸಹಾಯಧನವಿಲ್ಲ : ಕೃಷಿ ಇಲಾಖೆ ಸೂಚನೆ ಟ್ರ್ಯಾಕ್ಟರ್‌ಗಳಿಗೆ ಸಹಾಯಧನವಿಲ್ಲ : ಕೃಷಿ ಇಲಾಖೆ ಸೂಚನೆ

ಕೊಪ್ಪಳ ಆ. ೨೯ (ಕ.ವಾ): ಕೃಷಿ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಯೋಜನೆಯಡಿ ಟ್ರ್ಯಾಕ್ಟರ್‌ಗಳಿಗೆ ಸಹಾಯಧನ ನೀಡಲಾಗುತ್ತಿಲ್ಲ ಎಂದು ಜಂಟಿಕೃಷಿ ನಿರ್ದ...

Read more »

ಕೃಷಿ ಮತ್ತು ವಿಜ್ಞಾನ ಲೇಖಕರಿಗೆ ಶ್ರೇಷ್ಠ ಲೇಖಕ ಪ್ರಶಸ್ತಿ : ಅರ್ಜಿ ಆಹ್ವಾನ ಕೃಷಿ ಮತ್ತು ವಿಜ್ಞಾನ ಲೇಖಕರಿಗೆ ಶ್ರೇಷ್ಠ ಲೇಖಕ ಪ್ರಶಸ್ತಿ : ಅರ್ಜಿ ಆಹ್ವಾನ

ಕೊಪ್ಪಳ ಆ. ೨೯ (ಕ.ವಾ): ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಉತ್ತಮ ಕೃಷಿ ಮತ್ತು ವಿಜ್...

Read more »

ಡಾ. ಕೆ.ವಿ. ಕ್ಯಾಲಕೊಂಡ ಅವರ ಜಾಮೀನು ರದ್ದು: ಸೆ. ೧೨ ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ ಡಾ. ಕೆ.ವಿ. ಕ್ಯಾಲಕೊಂಡ ಅವರ ಜಾಮೀನು ರದ್ದು: ಸೆ. ೧೨ ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ

ಕೊಪ್ಪಳ ಆ. ೨೯ (ಕ.ವಾ): ಕಳೆದ ಆಗಸ್ಟ್ ೨೩ ರಂದು ಲಂಚ ಸ್ವೀಕಾರ ಆರೋಪ ಪ್ರಕರಣದಲ್ಲಿ ಕೊಪ್ಪಳ ಲೋಕಾಯುಕ್ತರ ಬಲೆಗೆ ಬಿದ್ದಿದ್ದ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್...

Read more »

ಸೆ. ೨ ರಿಂದ ಜಿಲ್ಲೆಯಲ್ಲಿ ಬಾಲಕಾರ್ಮಿಕರ ಸಮೀಕ್ಷೆಗೆ ಜಿಲ್ಲಾಧಿಕಾರಿ ಆದೇಶ ಸೆ. ೨ ರಿಂದ ಜಿಲ್ಲೆಯಲ್ಲಿ ಬಾಲಕಾರ್ಮಿಕರ ಸಮೀಕ್ಷೆಗೆ ಜಿಲ್ಲಾಧಿಕಾರಿ ಆದೇಶ

ಕೊಪ್ಪಳ ಆ. ೨೯ (ಕ.ವಾ): ಕೊಪ್ಪಳ ಜಿಲ್ಲೆಯಲ್ಲಿನ ಬಾಲಕಾರ್ಮಿಕರನ್ನು ಗುರುತಿಸಿ ಪುನರ್ವಸತಿ ಕಲ್ಪಿಸಲು ಹಾಗೂ ಸೇತುಬಂಧ ಶಿಕ್ಷಣ ನೀಡುವುದರ ಮೂಲಕ ಅವರನ್ನು ಮುಖ್ಯವಾಹಿನಿ...

Read more »

ಬಿಸರಳ್ಳಿ,ವದಗನಾಳದಲ್ಲಿ ಸೈಯದ್ ಪೌಂಡೇಷನ್‌ನಿಂದ ಉಚಿತವಾಗಿ ನೋಟ್‌ಬುಕ್ ವಿತರಣೆ ಬಿಸರಳ್ಳಿ,ವದಗನಾಳದಲ್ಲಿ ಸೈಯದ್ ಪೌಂಡೇಷನ್‌ನಿಂದ ಉಚಿತವಾಗಿ ನೋಟ್‌ಬುಕ್ ವಿತರಣೆ

ಕೊಪ್ಪಳ : ಸೈಯದ್ ಪೌಂಡೇಷನ್ ಚಾರಿಟೇಬಲ್ ಟ್ರಸ್ಟ್‌ನಿಂದ ೩೦-೮-೨೦೧೧ರಂದು ಬಿಸರಳ್ಳಿ ಮತ್ತು ವದಗನಾಳ ಗ್ರಾಮದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್ ವಿತರಿಸುವ ಕಾರ್‍...

Read more »

ರಾಜ್ಯಮಟ್ಟದ ನೃತ್ಯ ಸ್ಪರ್ಧೆ ರಾಜ್ಯಮಟ್ಟದ ನೃತ್ಯ ಸ್ಪರ್ಧೆ

ನಗರದ ಸಾಹಿತ್ಯ ಭವನದಲ್ಲಿ ಗ್ಲೋಬಲ್ ಪ್ಲೇಬಾಯ್ಸ್ ಡಾನ್ಸ್ ಅಕಾಡೆಮಿ ಕೊಪ್ಪಳ ಇವರಿಂದ ರಾಜ್ತಮಟ್ಟದ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು. ಸಾಹಿತ್ಯ ಭವನವು ಆಸಕ್ತರ...

Read more »

ಚುನಾವಣೆ ಸುಧಾರಣೆಗೆ ಮುಂದಿನ ಹೋರಾಟ : ನಿರಶನ ಮುಕ್ತಾಯ ಸಂದರ್ಭದಲ್ಲಿ ಅಣ್ಣಾ ಘೋಷಣೆ ಚುನಾವಣೆ ಸುಧಾರಣೆಗೆ ಮುಂದಿನ ಹೋರಾಟ : ನಿರಶನ ಮುಕ್ತಾಯ ಸಂದರ್ಭದಲ್ಲಿ ಅಣ್ಣಾ ಘೋಷಣೆ

ಹೊಸದಿಲ್ಲಿ, ಆ.28: ಜನಲೋಕಪಾಲ ಮಸೂದೆಯ ಪ್ರಮುಖ ಅಂಶಗಳಿಗೆ ಸಂಸತ್ತಿನ ಅಂಗೀಕಾರವನ್ನು ‘ಜನತೆಯ ವಿಜಯ’ ಎಂದು ಬಣ್ಣಿಸಿರುವ ಗಾಂಧಿವಾದಿ ಅಣ್ಣಾ ಹಝಾರೆ ಇಂದು ತನ್ನ 12 ದ...

Read more »

ಶಾಂತಿ, ಸೌಹಾರ್ದತೆಯಿಂದ ಗೌರಿಗಣೇಶ-ರಂಜಾನ್ ಹಬ್ಬ ಆಚರಣೆಗೆ ಡಿ.ಸಿ. ಮನವಿ ಶಾಂತಿ, ಸೌಹಾರ್ದತೆಯಿಂದ ಗೌರಿಗಣೇಶ-ರಂಜಾನ್ ಹಬ್ಬ ಆಚರಣೆಗೆ ಡಿ.ಸಿ. ಮನವಿ

ಕೊಪ್ಪಳ ಆ. : ಗೌರಿ-ಗಣೇಶ ಹಬ್ಬ ಹಾಗೂ ರಂಜಾನ್ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಸಾರ್ವಜನಿಕರಲ್ಲಿ ಮನವಿ ಮ...

Read more »

ಇಂದು ಅಣ್ಣಾ ನಿರಶನ ಅಂತ್ಯ : ಹಝಾರೆಯ 3 ಬೇಡಿಕೆಗಳಿಗೆ ಸಂಸತ್ತಿನ ಅಂಗೀಕಾರ ಇಂದು ಅಣ್ಣಾ ನಿರಶನ ಅಂತ್ಯ : ಹಝಾರೆಯ 3 ಬೇಡಿಕೆಗಳಿಗೆ ಸಂಸತ್ತಿನ ಅಂಗೀಕಾರ

ಹೊಸದಿಲ್ಲಿ, ಆ.27: ಭ್ರಷ್ಟಾಚಾರದ ವಿರುದ್ಧ 12 ದಿನಗಳಿಂದ ನಿರಶನದಲ್ಲಿರುವ ಅಣ್ಣಾ ಹಝಾರೆಯವರ ಮೂರು ಮುಖ್ಯ ಬೇಡಿಕೆಗಳ ಕುರಿತು ಸಂಸತ್ ಇಂದು ‘ಸದನದ ಭಾವನೆ’ಯನ್ನು ಸರ್ವ...

Read more »

ಕೊಪ್ಪಳ : ಆಧಾರ್ ನೋಂದಣಿ ಕಾರ್ಯ ವಾರ್ತಾ ಭವನ ಕಟ್ಟಡಕ್ಕೆ ಸ್ಥಳಾಂತರ ಕೊಪ್ಪಳ : ಆಧಾರ್ ನೋಂದಣಿ ಕಾರ್ಯ ವಾರ್ತಾ ಭವನ ಕಟ್ಟಡಕ್ಕೆ ಸ್ಥಳಾಂತರ

ಕೊಪ್ಪಳ ಆ.): ಕೊಪ್ಪಳ ನಗರದ ಸಾಹಿತ್ಯ ಭವನದ ಕಟ್ಟಡದಲ್ಲಿ ನಡೆಸಲಾಗುತ್ತಿದ್ದ ಆಧಾರ್ ನೋಂದಣಿ ಕಾರ್ಯವನ್ನು ಕೊಪ್ಪಳ ತಹಸಿಲ್ದಾರರ ಕಚೇರಿ ಹಿಂಭಾಗದಲ್ಲಿರುವ ವಾರ್ತಾ ಭವನ ಕಟ...

Read more »

ಜಿಲ್ಲೆಯಲ್ಲಿ ಉತ್ತಮ ಮಳೆ : ಶೇ. ೯೨ ರಷ್ಟು ಬಿತ್ತನೆ ಜಿಲ್ಲೆಯಲ್ಲಿ ಉತ್ತಮ ಮಳೆ : ಶೇ. ೯೨ ರಷ್ಟು ಬಿತ್ತನೆ

ಕೊಪ್ಪಳ ಆ. : ಕೊಪ್ಪಳ ಜಿಲ್ಲೆಯಲ್ಲಿ ಸದ್ಯ ಉತ್ತಮ ಮಳೆಯಾಗುತ್ತಿದೆ. ಆಗಸ್ಟ್ ತಿಂಗಳ ಆರಂಭದಲ್ಲಿ ಉಂಟಾದ ಪರಿಸ್ಥಿತಿಯಿಂದ ಆತಂಕಗೊಂಡಿದ್ದ ರೈತರು ಈಗ ಉತ್ತಮ ಮಳೆಯಾಗುತ್ತಿರ...

Read more »

ಕೊಪ್ಪಳ ಇಂದು ಪ್ರತಿಭಟನೆಯ ದಿನ ಕೊಪ್ಪಳ ಇಂದು ಪ್ರತಿಭಟನೆಯ ದಿನ

ಕೊಪ್ಪಳದಲ್ಲಿಂದು ಮೆರವಣಿಗೆಗಳದೇ ಸುದ್ದಿ, ಕೆಲ ಹೊತ್ತು ಮಾರ್ಕೆಟ್ ಮಾಡಿದ್ದು, ಮಾನವ ಸರಪಳಿ, ಬೈಕ್ ರ್ಯಾಲಿ ಇವುಗಳದೇ ಸುದ್ದಿ. ಅಣ್ಣಾ ಹಜಾರೆಯ ಹೋರ...

Read more »

ಹಾಫೀಜ್‌ಸಾಬ ಮತ್ತು ಮೌಲಾನಾರಿಗೆ  ಸೈಯದ್ ಪೌಂಡೇಷನ್‌ನಿಂದ ಸನ್ಮಾನ ಹಾಫೀಜ್‌ಸಾಬ ಮತ್ತು ಮೌಲಾನಾರಿಗೆ ಸೈಯದ್ ಪೌಂಡೇಷನ್‌ನಿಂದ ಸನ್ಮಾನ

ಕೊಪ್ಪಳ : ರಂಜಾನ ಮಾಸಾಚರಣೆಯ ಪ್ರಯುಕ್ತ ರೋಜ್ದಾರ್ ಬಾಂಧವರಿಗೆ ದಿನಾಂಕ ೨೫-೮-೨೦೧೧ರಂದು ಕೊಪ್ಪಳದ ಮುಸ್ಲಿಂ ಸುನ್ನಿ ಶಾದಿ ಮಹಲ್‌ನಲ್ಲಿ ಸಯ್ಯದ್ ಪೌಂಡೇಷನ್ ಚಾರಿಟೇ...

Read more »

ಸಯ್ಯದ್ ಪೌಂಡೇಷನ್ ವತಿಯಿಂದ ಇಪ್ತಿಹಾರ್ ಕೂಟ ಸಯ್ಯದ್ ಪೌಂಡೇಷನ್ ವತಿಯಿಂದ ಇಪ್ತಿಹಾರ್ ಕೂಟ

ಕೊಪ್ಪಳ : ರಂಜಾನ ಮಾಸಾಚರಣೆಯ ಪ್ರಯುಕ್ತ ರೋಜ್ದಾರ್ ಬಾಂಧವರಿಗೆ ಕೊಪ್ಪಳದ ಮುಸ್ಲಿಂ ಸುನ್ನಿ ಶಾದಿ ಮಹಲ್‌ನಲ್ಲಿ ಸಯ್ಯದ್ ಪೌಂಡೇಷನ್ ಚಾರಿಟೇಬಲ್ ಟ್ರಸ್ಟ್ ಕೊಪ್ಪಳ ...

Read more »

ಎಸ್.ಪಿ. ಬಿ.ಎಸ್.ಪ್ರಕಾಶ್ ರಿಗೆ ಸ್ವಾಗತ ಕೋರಿದ ಕೆ.ಎಂ.ಸಯ್ಯದ್ ಎಸ್.ಪಿ. ಬಿ.ಎಸ್.ಪ್ರಕಾಶ್ ರಿಗೆ ಸ್ವಾಗತ ಕೋರಿದ ಕೆ.ಎಂ.ಸಯ್ಯದ್

ಕೊಪ್ಪಳ : ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಗುರುವಾರ ಅಧಿಕಾರ ವಹಿಸಿಕೊಂಡ ಬಿ.ಎಸ್. ಪ್ರಕಾಶ್‌ರನ್ನು ಸಯ್ಯದ್ ಪೌಂಡೇಷನ್ ನ ಅಧ್ಯಕ್ಷ ಕೆ.ಎಂ.ಸಯ್ಯದ್ ಭೇಟ...

Read more »

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಬಿ.ಎಸ್. ಪ್ರಕಾಶ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಬಿ.ಎಸ್. ಪ್ರಕಾಶ್

ಕೊಪ್ಪಳ ಆ. ೨೫ (ಕ.ವಾ): ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಬಿ.ಎಸ್. ಪ್ರಕಾಶ್ ಅವರು ಗುರುವಾರ ಅಧಿಕಾರ ವಹಿಸಿಕೊಂಡರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕ...

Read more »

ಇಂಡಿಯಾ ಗೇಟ್ ಬಳಿ ದಲಿತರಿಂದ ಭಾರೀ ಪ್ರತಿಭಟನೆ :ಜನಲೋಕಪಾಲ್ v/s ಬಹುಜನಲೋಕಪಾಲ್ ಇಂಡಿಯಾ ಗೇಟ್ ಬಳಿ ದಲಿತರಿಂದ ಭಾರೀ ಪ್ರತಿಭಟನೆ :ಜನಲೋಕಪಾಲ್ v/s ಬಹುಜನಲೋಕಪಾಲ್

ಹೊಸದಿಲ್ಲಿ, ಆ. 25: ಇದೀಗ ಅಣ್ಣಾ ಹಝಾರೆಯವರ ‘ಜನಲೋಕಪಾಲ್’ ಮಸೂದೆಯ ವಿರುದ್ಧ ದಲಿತರು, ಹಿಂದುಳಿದವರ್ಗ ಮತ್ತು ಅಲ್ಪಸಂಖ್ಯಾತರ ಪ್ರಾತಿನಿಧ್ಯದಲ್ಲಿ ‘ಬಹುಜನಲೋಕಪಾಲ್’ ಮಸೂ...

Read more »

ಯಡಿಯೂರಪ್ಪಗೆ ಬಂಧನದ ಭೀತಿ ಯಡಿಯೂರಪ್ಪಗೆ ಬಂಧನದ ಭೀತಿ

ಬೆಂಗಳೂರು, ಆ.25: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ರಾಜ್ಯದ ನ್ಯಾಯಾಲಯಗಳು ಒಂದರ ಮೇಲೊಂದರಂತೆ ಆಘಾತ ನೀಡುತ್ತಿದ್ದು, ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸ...

Read more »

ಯಡಿಯೂರಪ್ಪಗೆ ಬಂಧನದ ಭೀತಿ ಯಡಿಯೂರಪ್ಪಗೆ ಬಂಧನದ ಭೀತಿ

ಬೆಂಗಳೂರು, ಆ.25: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ರಾಜ್ಯದ ನ್ಯಾಯಾಲಯಗಳು ಒಂದರ ಮೇಲೊಂದರಂತೆ ಆಘಾತ ನೀಡುತ್ತಿದ್ದು, ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸ...

Read more »

The-pack(-krupakar-senani) Screening at Bangalore The-pack(-krupakar-senani) Screening at Bangalore

'The Pack'-WILD DOG DAIRIES is a animal behavior documentary film by Krupakar-Senani. This is the story of Kennai, meaning red...

Read more »

೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿದಿಂದ ೨ ಲಕ್ಷ ರೂ. ನೆರವು ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿದಿಂದ ೨ ಲಕ್ಷ ರೂ. ನೆರವು

ಕೊಪ್ಪಳ ಆ.) : ಬರುವ ನವೆಂಬರ್ ೧೮ ರಿಂದ ೨೦ ರವರೆಗೆ ಮೂರು ದಿನಗಳ ಕಾಲ ಜಿಲ್ಲೆಯ ಗಂಗಾವತಿಯಲ್ಲಿ ನಡೆಯಲಿರುವ ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕರ್ನಾಟಕ ರಾ...

Read more »

ಇಪ್ತಿಯಾರ್ ಕೂಟ ಮತ್ತು ಹಾಫೀಜ್ ಗಳಿಗೆ ಸನ್ಮಾನ ಇಪ್ತಿಯಾರ್ ಕೂಟ ಮತ್ತು ಹಾಫೀಜ್ ಗಳಿಗೆ ಸನ್ಮಾನ

ಕೊಪ್ಪಳ : ರಂಜಾನ ಮಾಸಾಚರಣೆಯ ಪ್ರಯುಕ್ತ ರೋಜ್ದಾರ್ ಬಾಂಧವರಿಗೆ ದಿನಾಂಕ ೨೫-೮-೨೦೧೧ರಂದು ಕೊಪ್ಪಳದ ಮುಸ್ಲಿಂ ಸುನ್ನಿ ಶಾದಿ ಮಹಲ್‌ನಲ್ಲಿ ಸಯ್ಯದ್ ಪೌಂಡೇಷನ್ ಚಾರಿಟೇಬಲ್ ...

Read more »

ನವೆಂಬರ್ ಅಂತ್ಯದೊಳಗೆ ಕುಡಿಯುವ ನೀರು ಕಾಮಗಾರಿಗಳನ್ನು ಪೂರ್ಣಗೊಳಿಸಿ- ಜ್ಯೋತಿ ಬಿಲ್ಗಾರ್ ನವೆಂಬರ್ ಅಂತ್ಯದೊಳಗೆ ಕುಡಿಯುವ ನೀರು ಕಾಮಗಾರಿಗಳನ್ನು ಪೂರ್ಣಗೊಳಿಸಿ- ಜ್ಯೋತಿ ಬಿಲ್ಗಾರ್

ಕೊಪ್ಪಳ ಆ.: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಯೋಜನೆಗಳಡಿ ಕೈಗೊಂಡಿರುವ ಕುಡಿಯುವ ನೀರು ಸರಬರಾಜು ಕಾಮಗಾರಿಗಳನ್ನು ನವೆಂಬರ್ ಅಂತ್ಯದೊಳಗಾಗಿ ಪೂರ್ಣಗೊಳಿಸಲು ಕ್...

Read more »

ಡಾ. ಸ.ಜ.ನಾ. ಆದರ್ಶ ಶಿಕ್ಷಕ ಪ್ರಶಸ್ತಿ ಡಾ. ಸ.ಜ.ನಾ. ಆದರ್ಶ ಶಿಕ್ಷಕ ಪ್ರಶಸ್ತಿ

ಕೊಪ್ಪಳ ಆ. ೨೪ (ಕ.ವಾ) : ಡಾ:: ಸ. ಜ. ನಾಗಲೋಟಿಮಠ ಅಂತರರಾಷ್ಟ್ರೀಯ ಪ್ರತಿಷ್ಠಾನವು ರಾಜ್ಯ ಮಟ್ಟದಲ್ಲಿ ಆದರ್ಶ ಶಿಕ್ಷಕ ಪ್ರಶಸ್ತಿಗಳನ್ನು ಅಂತರಾಷ್ಟ್ರೀಯ ಖ್ಯಾತಿ ವೈದ್ಯ ...

Read more »

ಗ್ರಾಮೀಣ ಯುವಕನ ಕ್ಯಾನ್ವಸ್ ಕಣ್ಣಲ್ಲಿ ಚಿತ್ರಕಲೆಯ ಬಿಂಬ ಗ್ರಾಮೀಣ ಯುವಕನ ಕ್ಯಾನ್ವಸ್ ಕಣ್ಣಲ್ಲಿ ಚಿತ್ರಕಲೆಯ ಬಿಂಬ

ಗಂಗಾವತಿ: ರಾಜ್ಯದಲ್ಲಿ ಪ್ರತಿಭಾನ್ವಿತರಿಗೇನು ಕೊರತೆಯಿಲ್ಲ. ಆದರೆ ಸೌಲಭ್ಯದ ಕೊರತೆಯಿಂದಾಗಿ ಹಲವು ಪ್ರತಿಭೆಗಳು ಪರರಾಜ್ಯಗಳಿಗೆ ವಲಸೆ ಹೋಗಿ ನೆಲೆ ಕಂಡುಕೊಳ್ಳುವ...

Read more »
 
Top