PLEASE LOGIN TO KANNADANET.COM FOR REGULAR NEWS-UPDATES

ನಮ್ಮೂರ ಗಣೇಶಂಗೆ ಮಸೀದಿ ಎಂದರೆ ಪ್ರೀತಿ  ( ಕವಿತೆ) peom ನಮ್ಮೂರ ಗಣೇಶಂಗೆ ಮಸೀದಿ ಎಂದರೆ ಪ್ರೀತಿ ( ಕವಿತೆ) peom

ನಮ್ಮೂರ ಗಣೇಶಂಗೆ  ಮಸೀದಿ ಎಂದರೆ ಪ್ರೀತಿ ಮುಸ್ಸಂಜೆ ಹೊತ್ತಲ್ಲಿ ಸಿಂಗರಿಸಿಕೊಂಡು ಹೊರಡ್ತಾನೆ ಡೊಳ್ಳು ಬಾಜಾ ಭಜಂತ್ರಿಯವನ ಜೊತೆ ಡಿಜೆಯವನೂ ...

Read more »

 6ನೇ ಅಖೀಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಬಾಗಲಕೋಟ ಆಮಂತ್ರಣ ಪತ್ರಿಕೆ 6ನೇ ಅಖೀಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಬಾಗಲಕೋಟ ಆಮಂತ್ರಣ ಪತ್ರಿಕೆ

 6ನೇ ಅಖೀಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಬಾಗಲಕೋಟ ಆಮಂತ್ರಣ ಪತ್ರಿಕೆ

Read more »

 ಪುಸ್ತಕ ಸೂಚಿ ರಚನೆ : ಅರ್ಜಿ ಆಹ್ವಾನ ಪುಸ್ತಕ ಸೂಚಿ ರಚನೆ : ಅರ್ಜಿ ಆಹ್ವಾನ

 : ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡದ ಪುಸ್ತಕಗಳ ಸೂಚಿಯೊಂದನ್ನು ಸಿದ್ಧಪಡಿಸುತ್ತಿದ್ದು, ೨೦೧೪ ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಪಡಿಸಿದ ಪುಸ್ತಕಗಳನ್ನು ಲೇಖಕರಿಂದ ...

Read more »

ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ

  ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಾ|| ಮಹಾಂತೇಶ ಮಲ್ಲನಗೌಡರ ಸ್ಥಾಪಿಸಿರುವ ಮರಿಗೌಡ ಮಲ್ಲನಗೌಡರ ದತ್ತಿ ಪ್ರಶಸ್ತಿಗೆ ಜಿಲ್ಲೆಯ  ಲೇಖಕರಿಂದ ಅರ್ಜಿ ಆ...

Read more »

ಕನ್ನಡ ಪುಸ್ತಕ ಸೂಚಿ ರಚನೆ : ಅರ್ಜಿ ಆಹ್ವಾನ ಕನ್ನಡ ಪುಸ್ತಕ ಸೂಚಿ ರಚನೆ : ಅರ್ಜಿ ಆಹ್ವಾನ

 ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡದ ಪುಸ್ತಕಗಳ ಸೂಚಿಯೊಂದನ್ನು ಸಿದ್ಧಪಡಿಸುತ್ತಿದ್ದು, ೨೦೧೪ ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಪಡಿಸಿದ ಪುಸ್ತಕಗಳ ತಲಾ ಒಂದು ಪ್ರತಿಯ...

Read more »

ಅಲ್ಲಾಗಿರಿರಾಜ್‌ಗೆ ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿ ಅಲ್ಲಾಗಿರಿರಾಜ್‌ಗೆ ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿ

ಕನಕಗಿರಿ ೬  : ಗಜಲ್ ಕವಿ ಎಂದೇ ಖ್ಯಾತಿ ಹೊಂದಿರುವ ಕನಕಗಿರಿಯ ಅಲ್ಲಾಗಿರಿರಾಜ್ ಇವರ ನೂರ್ ಗಜಲ್ ಕೃತಿಗೆ ೨೦೧೫ ನೇ ಸಾಲಿನ ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿ ಬಂದಿದೆ....

Read more »

ಮಾತೃಭಾಷಾ ಮಾಧ್ಯಮ ರಾಷ್ಟ್ರೀಯಚಿಂತನ ಸಮಾವೇಶ ಕೆಲ ಚಿತ್ರಗಳು ಮಾತೃಭಾಷಾ ಮಾಧ್ಯಮ ರಾಷ್ಟ್ರೀಯಚಿಂತನ ಸಮಾವೇಶ ಕೆಲ ಚಿತ್ರಗಳು

ಮಾತೃಭಾಷಾ ಮಾಧ್ಯಮವನ್ನುಒತ್ತಾಯಿಸುವುದಕ್ಕಾಗಿಏರ್ಪಟ್ಟಿರುವ ರಾಷ್ಟ್ರೀಯಚಿಂತನ ಸಮಾವೇಶದ ಕೆಲ ಚಿತ್ರಗಳು  

Read more »

ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳು ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳು

ಕೊಪ್ಪಳ :  ಕರ್ನಾಟಕ ನಾಟಕ ಅಕಾಡೆಮಿ,ಬೆಂಗಳೂರು,ಕನ್ನಡನೆಟ್.ಕಾಂ ಕವಿಸಮೂಹ ಕೊಪ್ಪಳ ಸಹಯೋಗದಲ್ಲಿ ವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ ದಿ. ೨೭-೩-೨೦೧೫ರ ಸಂಜೆ ೪:೩೦ಕ...

Read more »

’ಸಣ್ಣತಿಮ್ಮಿ ರಾಮಾಯಣ’ ನಾಟಕ ’ಸಣ್ಣತಿಮ್ಮಿ ರಾಮಾಯಣ’ ನಾಟಕ

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳಾ ಅಧ್ಯಯನ ವಿಭಾಗವು ಏರ್ಪಡಿಸಿದ್ದ ಸಮಾರಂಭದಲ್ಲಿ ’ಸಣ್ಣತಿಮ್ಮಿ ರಾಮಾಯಣ’ ನಾಟ...

Read more »

 ಜನಮನ ಸೂರೆಗೊಂಡ ಅಪೂರ್ಣ ನಾಟಕ ಜನಮನ ಸೂರೆಗೊಂಡ ಅಪೂರ್ಣ ನಾಟಕ

ಕೊಪ್ಪಳದ ಅಭಿನೇತ್ರಿ ಕಲಾಬಳಗ ಇವರಿಂದ  ನಗರದ ಸಾಹಿತ್ಯಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ದಿನಾಚರಣೆ ಅಂಗವಾಗಿ ಮಹಿಲೇಯರೇ ಅಭಿನಯಿಸಲ್ಪಟ್ಟ ಅಪೂ...

Read more »

ಕುಪ್ಪಳಿ  ಕವಿಮನೆಯಲ್ಲೊಂದು ದಿನ ಕುಪ್ಪಳಿ ಕವಿಮನೆಯಲ್ಲೊಂದು ದಿನ

ಕನ್ನಡದ ಮೇಸ್ಟ್ರು ರಾಷ್ಟ್ರಕವಿ ಕುವೆಂಪುರವರ ಪದ್ಯಗಳನ್ನ ವರ್ಣಮಯವಾಗಿ ವಿಮರ್ಶಿಸಿ , ವಿಶ್ಲೇಷಿಸಿ ಹೇಳುತ್ತಿದ್ದಾಗ  ಕುವೆಂಪುರವರನ್ನ ಒಮ್ಮೆ ಕಣ್ಣಾರೆ ಕಾಣುವ ಆಸೆಯಿತ್...

Read more »

ಸಾಧಕರನ್ನು ಬದುಕಿದ್ದಾಗಲೆ ಗೌರವಿಸುವ ಕೆಲಸ ಆಗಬೇಕು- ಅಲ್ಲಮಪ್ರಭು ಬೆಟ್ಟದೂರ ಸಾಧಕರನ್ನು ಬದುಕಿದ್ದಾಗಲೆ ಗೌರವಿಸುವ ಕೆಲಸ ಆಗಬೇಕು- ಅಲ್ಲಮಪ್ರಭು ಬೆಟ್ಟದೂರ

  ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದ ಸಾಧಕರನ್ನು ಅವರ ಜೀವಂತ ಇರುವಾಗಲೇ ಗುರುತಿಸಿ, ಗೌರವಿಸುವ ಕೆಲಸವಾಗಬೇಕು.  ಆಗ ಮಾತ್ರ ಸಾಧಕರಿಗೆ ತಮ್ಮ ಸಾಧನೆಯ ಹಿನ್ನ...

Read more »

ಮಾ.೦೮ ರಂದು ಭಾಗ್ಯನಗರದಲ್ಲಿ ಗಿರಿಜನ ಉತ್ಸವ-೨೦೧೫ ಮಾ.೦೮ ರಂದು ಭಾಗ್ಯನಗರದಲ್ಲಿ ಗಿರಿಜನ ಉತ್ಸವ-೨೦೧೫

: ಕೊಪ್ಪಳದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗಿರಿಜನ ಉಪಯೋಜನೆಯಡಿ ಮಾ.೦೮ ರ ಸಂಜೆ ೫ ಗಂಟೆಗೆ ತಾಲೂಕಿನ ಭಾಗ್ಯನಗರದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್...

Read more »

ವಿಶ್ವಮಹಿಳಾ ದಿನಾಚರಣೆ ನಿಮಿತ್ಯ ನಾಟಕ ಪ್ರದರ್ಶನ ,ಕೃತಿ ಬಿಡುಗಡೆ ವಿಶ್ವಮಹಿಳಾ ದಿನಾಚರಣೆ ನಿಮಿತ್ಯ ನಾಟಕ ಪ್ರದರ್ಶನ ,ಕೃತಿ ಬಿಡುಗಡೆ

ಕೊಪ್ಪಳ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಅಭಿನೇತ್ರಿ ಮಹಿಳಾ ಕಲಾ ಬಳಗ,ರೋಟರಿ ಕ್ಲಬ್ ,ಶಕ್ತಿ ಶಾರದೆಯ ಮೇಳ ಹಾಗೂ ಬೆರಗು ಪ್ರಕಾಶನ ಇವರ ಸಹಭಾಗಿತ್ವದಲ್ಲಿ  ವಿಶ್ವ...

Read more »

ಮೈಸೂರು ದಿಗಂತ ಪ್ರಶಸ್ತಿ-೨೦೧೪ : ಅರ್ಜಿ ಆಹ್ವಾನ ಮೈಸೂರು ದಿಗಂತ ಪ್ರಶಸ್ತಿ-೨೦೧೪ : ಅರ್ಜಿ ಆಹ್ವಾನ

  ಕರ್ನಾಟಕ ಮಾಧ್ಯಮ ಅಕಾಡೆಮಿಯು ಮಾನವೀಯ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಲೇಖನ/ವರದಿ ಬರೆದ ಪತ್ರಕರ್ತರಿಗೆ ಕೊಡಮಾಡುವ ಮೈಸೂರು ದಿಗಂತ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ...

Read more »

ಯುವ ಬರಹಗಾರ ಕವಿಗಳಿಗೆ  ಅವಕಾಶ ನೀಡಿಲ್ಲ : ಆರೋಪ ಯುವ ಬರಹಗಾರ ಕವಿಗಳಿಗೆ ಅವಕಾಶ ನೀಡಿಲ್ಲ : ಆರೋಪ

ಯಲಬುರ್ಗಾ ತಾಲೂಕ ಹತ್ತನೇಯ ಕನ್ನಡ ಸಾಹಿತ್ಯ ಸಮೇಳನ ಯಲಬುರ್ಗಾ: ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ರವಿವಾರ ನಡೆದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದಲ್ಲಿ ಯು...

Read more »

ಇಂಗ್ಲೀಷ ಮೋಹಕ್ಕೆ ಒಳಗಾದವರು ಕನ್ನಡ ಮಾತೆಯ ಮಕ್ಕಳಲ್ಲ -ಶ್ರೀ ವಿಜಯ ಮಹಾಂತ ಸ್ವಾಮಿಜಿ ಇಂಗ್ಲೀಷ ಮೋಹಕ್ಕೆ ಒಳಗಾದವರು ಕನ್ನಡ ಮಾತೆಯ ಮಕ್ಕಳಲ್ಲ -ಶ್ರೀ ವಿಜಯ ಮಹಾಂತ ಸ್ವಾಮಿಜಿ

ಯಲಬುರ್ಗಾ: ಶತ ಶತಮಾನಗಳ ಐತಿಹಾಸಿಕ ಹಿನ್ನಲೆಯಲ್ಲಿರುವ ಕನ್ನಡವನ್ನು ಮರೆತು ಇಂಗ್ಲಿಷ್ ಮಾಧ್ಯಮಕ್ಕೆ ಯಾರು ಒಳಗಾಗಿದ್ದಾರೋ ಅಂತವರು ಕನ್ನಡ ಮಾತೆಯ ಮಕ್ಕಳಲ್ಲ ಎಂದು ಶ...

Read more »

ಹಿಂದುಳಿದ ಪ್ರದೇಶ ಹಣೆಪಟ್ಟಿಯನ್ನು ಅಳಿಸಬೇಕು-  ಈರಪ್ಪ ಎಂ.ಕಂಬಳಿ ಹಿಂದುಳಿದ ಪ್ರದೇಶ ಹಣೆಪಟ್ಟಿಯನ್ನು ಅಳಿಸಬೇಕು- ಈರಪ್ಪ ಎಂ.ಕಂಬಳಿ

ಅಕ್ಷರ ಜಾತ್ರೆಯಲ್ಲಿ ಸಮ್ಮೇಳನಾದ್ಯಕ್ಷರ ನುಡಿ ಯಲಬುರ್ಗಾ: ಡಾ.ನಂಜುಂಡಪ್ಪ ವರದಿಯಂತೆ ಯಲಬುರ್ಗಾ ತಾಲೂಕು ಹಿಂದುಳಿದ ಪ್ರದೇಶವಾಗಿದೆ ಎಂದು ಸಮ್ಮೇಳನಾಧ್ಯಕ್ಷ ಈರಪ...

Read more »

ಜನಪದ ಕಲೆಯನ್ನು ಪ್ರತಿಯೊಬ್ಬರು ಉಳಿಸಿ, ಬೆಳಸಬೇಕಿದೆ - ಜೀವನ್‌ಸಾಬ ವಾಲಿಕಾರ ಜನಪದ ಕಲೆಯನ್ನು ಪ್ರತಿಯೊಬ್ಬರು ಉಳಿಸಿ, ಬೆಳಸಬೇಕಿದೆ - ಜೀವನ್‌ಸಾಬ ವಾಲಿಕಾರ

ಯಲಬುರ್ಗಾ: ದೃಶ್ಯ ಮಾಧ್ಯಮಗಳಿಂದ ನಶಿಸಿ ಹೋಗುತ್ತಿರುವ ಗ್ರಾಮೀಣ ಸೊಗಡು ಜನಪದ ಕಲೆಯನ್ನು ಪ್ರತಿಯೊಬ್ಬರು ಉಳಿಸಿ, ಬೆಳಸಬೇಕಿದೆ ಎಂದು ಶಿಕ್ಷಕ, ಹಾಗೂ ಜನಪದ ಕಲಾವಿದ ಜ...

Read more »

ಯಲಬುರ್ಗಾ ತಾಲೂಕಿನ ೧೦ ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಯಕ್ಷರಾದ  ಈರಪ್ಪ ಎಂ. ಕಂಬಳಿಯವರ ಕಿರು ಪರಿಚಯ ಯಲಬುರ್ಗಾ ತಾಲೂಕಿನ ೧೦ ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಯಕ್ಷರಾದ ಈರಪ್ಪ ಎಂ. ಕಂಬಳಿಯವರ ಕಿರು ಪರಿಚಯ

ಯಲಬುರ್ಗಾ ತಾಲೂಕಿನ ೧೦ ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಯಕ್ಷರಾದ  ಈರಪ್ಪ ಎಂ. ಕಂಬಳಿಯವರ ಕಿರು ಪರಿಚಯ --ಮಲ್ಲಿಕಾರ್ಜುನ .ಎಮ್.ಹಡಪದ ಕೊಪ್ಪಳ ಜಿಲ್ಲೆಯ ಯಲಬು...

Read more »
 
Top