PLEASE LOGIN TO KANNADANET.COM FOR REGULAR NEWS-UPDATES

ಜಿಲ್ಲಾ ರಂಗಮಾಹಿತಿ ಕೈಪಿಡಿಗಾಗಿ ಕಲಾವಿದರ ಮಾಹಿತಿ ನೀಡಬೇಕು ಜಿಲ್ಲಾ ರಂಗಮಾಹಿತಿ ಕೈಪಿಡಿಗಾಗಿ ಕಲಾವಿದರ ಮಾಹಿತಿ ನೀಡಬೇಕು

 ಕರ್ನಾಟಕ ನಾಟಕ ಅಕಾಡೆಮಿಯಿಂದ ಕೊಪ್ಪಳ ಜಿಲ್ಲಾ ರಂಗ ಮಾಹಿತಿ ಕೈಪಿಡಿ ಹೊರತರಲು ನಿರ್ಧರಿಸಿದ್ದು ಇದಕ್ಕಾಗಿ ಸಾಹಿತಿ,ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿಯವರಿಗೆ ಮಾಹಿತಿ ಸಂ...

Read more »

ಕ್ರೀಡೆ ಮನುಷ್ಯನ ಅವಿಭಾಜ್ಯ ಅಂಗ ಕೊಪ್ಪಳ - ಸಂಸದ ಕರಡಿ ಸಂಗಣ್ಣ ಕ್ರೀಡೆ ಮನುಷ್ಯನ ಅವಿಭಾಜ್ಯ ಅಂಗ ಕೊಪ್ಪಳ - ಸಂಸದ ಕರಡಿ ಸಂಗಣ್ಣ

 ಕಾಲೇಜು ಶಿಕ್ಷಣ ಇಲಾಖೆ, ವಿಜಯನಗರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳ ಇವುಗಳ ಸಂಯುಕ್ತಾಶ್ರಯದಲ್ಲಿ ಇಂದು ದ...

Read more »

ಈಶ್ವರ ಹತ್ತಿಯವರು ನಮ್ಮ ನಡುವಿನ ಪ್ರತಿಭಾನ್ವಿತ ಕವಿ. -ಪ್ರೊ. ಜಿ.ಎಚ್. ಹನ್ನೆರಡುಮಠ  ಈಶ್ವರ ಹತ್ತಿಯವರು ನಮ್ಮ ನಡುವಿನ ಪ್ರತಿಭಾನ್ವಿತ ಕವಿ. -ಪ್ರೊ. ಜಿ.ಎಚ್. ಹನ್ನೆರಡುಮಠ

 ಕನ್ನಡ ಸಾಹಿತ್ಯ ಪರಿಷತ್ತು, ವಿರಂಚಿ ಕಲಾ ಬಳಗದ ಸಂಯುಕ್ತಾಶ್ರಯದಲ್ಲಿ ಹಿರಿಯ ಬರಹಗಾರರಾದ ಈಶ್ವರ ಹತ್ತಿಯವರ ೩ ಪುಸ್ತಕಗಳ ಬಿಡುಗಡೆ ಸಮಾರಂಭ ರವಿವಾರ ೩೧-೦೮-೨೦೧೪ ರಂದ...

Read more »

  ಗಂಗಾಧರ ಕೇಸರಿಮಠಗೆ ಪ್ರಶಸ್ತಿ ಪ್ರದಾನ ಹಲವರಿಂದ ಹರ್ಷ ವಿವಿಧ ಸಂಘಟನೆಗಳಿಂದ  ಅಭಿನಂದನೆ ಗಂಗಾಧರ ಕೇಸರಿಮಠಗೆ ಪ್ರಶಸ್ತಿ ಪ್ರದಾನ ಹಲವರಿಂದ ಹರ್ಷ ವಿವಿಧ ಸಂಘಟನೆಗಳಿಂದ ಅಭಿನಂದನೆ

 ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆವತಿಯಿಂದ ಪ್ರತಿವರ್ಷದಂತೆ ಜರುಗುವ ಈ ವರ್ಷದ ೨೦೧೪ರ  ೮ನೇ ಜಿಲ್ಲಾ ಉತ್ಸವದಲ್ಲಿ ಕೊಪ್ಪಳ ನಗರದ ಉದಯ ಕಂಪ್ಯೂಟರ‍್ಸ್ ನ ಗಂಗಾಧರ ಕೇಸ...

Read more »

ಪ್ರಭಾಕರ್‌ರೆಡ್ಡಿಗೆ ಮಿಲ್ಲತ್ ಶಾಲೆಯಲ್ಲಿ ಸನ್ಮಾನ ಪ್ರಭಾಕರ್‌ರೆಡ್ಡಿಗೆ ಮಿಲ್ಲತ್ ಶಾಲೆಯಲ್ಲಿ ಸನ್ಮಾನ

ಕೊಪ್ಪಳ ಸೆ,೦೧:s ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಪ್ರಥಮ ದರ್ಜೆ ಸಹಾಯಕ ಪ್ರಭಾಕರ ರೆಡ್ಡಿಯವರು ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ...

Read more »

ಗಣೇಶ ವಿಸರ್ಜನೆಗೆ ನಗರಸಭೆಯಿಂದ ಸಕಲ ಸಿದ್ಧತೆ ಗಣೇಶ ವಿಸರ್ಜನೆಗೆ ನಗರಸಭೆಯಿಂದ ಸಕಲ ಸಿದ್ಧತೆ

 ಪ್ರತಿ ವರ್ಷದಂತೆ ಈ ಭಾರಿಯೂ ನಗರದ ವಿವಿಧ ವೃತ್ತ ಹಾಗೂ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗಳ ವಿಸರ್ಜನೆಗೆ ಕೊಪ್ಪಳ ನಗರಸಭೆ ಸಕಲ ...

Read more »

ಗೌರಿ-ಗಣೇಶ ಹಬ್ಬ : ಜಿಲ್ಲೆಯಾದ್ಯಂತ ಮದ್ಯಪಾನ ನಿಷೇಧಾಜ್ಞೆ ಜಾರಿ ಗೌರಿ-ಗಣೇಶ ಹಬ್ಬ : ಜಿಲ್ಲೆಯಾದ್ಯಂತ ಮದ್ಯಪಾನ ನಿಷೇಧಾಜ್ಞೆ ಜಾರಿ

 ಜಿಲ್ಲೆಯಲ್ಲಿ ಆಚರಿಸಲಾಗುವ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ, ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಗೆ ಅನುಕೂಲವಾಗುವಂತೆ ...

Read more »

ಆ.೩೧ ರಂದು ರಾಜ್ಯ ವಕ್ಫ ಮಂಡಳಿ ಅಧ್ಯಕ್ಷರ ಪ್ರವಾಸ ಆ.೩೧ ರಂದು ರಾಜ್ಯ ವಕ್ಫ ಮಂಡಳಿ ಅಧ್ಯಕ್ಷರ ಪ್ರವಾಸ

 ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾದ ಡಾ.ಮೊಹ್ಮದ ಯೂಸೂಫ್ ಅವರು ಆ.೩೧ ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ.  ಅಧ್ಯಕ್ಷರು ...

Read more »

ಬನಾಯೆಂಗೆ ಮಂದಿರ್ ಹಾಡು ನಿಷೇಧ ಬನಾಯೆಂಗೆ ಮಂದಿರ್ ಹಾಡು ನಿಷೇಧ

 ಗೌರಿ-ಗಣೇಶ ಹಬ್ಬದ ಆಚರಣೆ ಅಂಗವಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಸುವ್ಯವಸ್ಥೆ, ಶಾಂತಿಪಾಲನೆ, ಸಾರ್ವಜನಿಕ ಹಿತಾಸಕ್ತಿ ಹಾಗೂ ಕೋಮು ಸೌಹಾರ್ದತೆ...

Read more »

ರೈತರು ಸ್ವಯಂ ಪ್ರೇರಣೆಯಿಂದ ಸಾಲ ಮರುಪಾವತಿ ಮಾಡಬೇಕು- ಸಿ.ಆರ್. ಬೆನಕನಹಳ್ಳಿ ರೈತರು ಸ್ವಯಂ ಪ್ರೇರಣೆಯಿಂದ ಸಾಲ ಮರುಪಾವತಿ ಮಾಡಬೇಕು- ಸಿ.ಆರ್. ಬೆನಕನಹಳ್ಳಿ

 ರೈತರು ಬ್ಯಾಂಕುಗಳಿಂದ ಪಡೆದ ಸಾಲವನ್ನು ಸ್ವಯಂ ಪ್ರೇರಣೆಯಿಂದಲೇ ಮರುಪಾವತಿಗೆ ಮುಂದಾಗಬೇಕು ಎಂದು ಸಾಲ ವಸೂಲಾತಿ ನ್ಯಾಯಾಧೀಕರಣದ ಅಧ್ಯಕ್ಷ ಸಿ.ಆರ್. ಬೆನಕನಹಳ್ಳಿ ಅವರು...

Read more »

ಮರಕುಂಬಿ ದಲಿತರ ಗುಡಿಸಲು ಸುಟ್ಟ ಪ್ರಕರಣ  ಪಿಯುಸಿಎಲ್ ಉಗ್ರ ಖಂಡನೆ ಮರಕುಂಬಿ ದಲಿತರ ಗುಡಿಸಲು ಸುಟ್ಟ ಪ್ರಕರಣ ಪಿಯುಸಿಎಲ್ ಉಗ್ರ ಖಂಡನೆ

ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲ್ಲೂಕಿನ ಮರಕುಂಬಿ ಗ್ರಾಮದಲ್ಲಿ ೨೯-೦೮-೧೪ ರಂದು ದಲಿತರು ಮತ್ತು ಸವರ‍್ಣೀಯರ ನಡುವೆ ಘರ್ಷಣೆ ನಡೆದು ದಲಿತರಿಗೆ ಸೇರಿದ ನಾಲ್ಕು ಗುಡಿಸಲು...

Read more »

ಅಗಷ್ಟ ೩೧ ರಂದು ಈಶ್ವರ ಹತ್ತಿ ಇವರ ಪುಸ್ತಕ ಬಿಡುಗಡೆ ಸಮಾರಂಭ ಅಗಷ್ಟ ೩೧ ರಂದು ಈಶ್ವರ ಹತ್ತಿ ಇವರ ಪುಸ್ತಕ ಬಿಡುಗಡೆ ಸಮಾರಂಭ

  ಕನ್ನಡ ಸಾಹಿತ್ಯ ಪರಷತ್ತಿನ ಶತಮಾನೋತ್ಸವದ ಸಂಭ್ರಮದ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿರಂಚಿ ಕಲಾ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಸಾಹಿತಿ ಈಶ್ವರ...

Read more »

 ಜನ-ಧನ ಯೋಜನೆ ಸ್ವಾಭಿಮಾನದ ಬದುಕಿನ ಸಂಕೇತವಾಗಲಿದೆ- ಸಂಗಣ್ಣ ಕರಡಿ ಜನ-ಧನ ಯೋಜನೆ ಸ್ವಾಭಿಮಾನದ ಬದುಕಿನ ಸಂಕೇತವಾಗಲಿದೆ- ಸಂಗಣ್ಣ ಕರಡಿ

 ಕೇಂದ್ರ ಸರ್ಕಾರ ಪ್ರತಿಯೊಂದು ಕುಟುಂಬಕ್ಕೂ ಬ್ಯಾಂಕ್ ಖಾತೆ ಹಾಗೂ ವಿಮಾ ಸೌಲಭ್ಯ ಒದಗಿಸುವಂತಹ ಪ್ರಧಾನಮಂತ್ರಿ ಜನ-ಧನ ಯೋಜನೆ ಪ್ರತಿಯೊಬ್ಬರ ಸ್ವಾಭಿಮಾನದ ಬದುಕಿನ ಸಂಕೇತವ...

Read more »

ಪವರ್ ಸಿನಿಮಾ ವಿಮರ್ಶೆ ಪವರ್ ಸಿನಿಮಾ ವಿಮರ್ಶೆ

 ಫುಲ್ ಕಾಮಿಡಿ, ಫುಲ್ ಪವರ್         ಹಲವು ವಿಘ್ನಗಳನ್ನ ಎದುರಿಸಿ ವಿನಾಯಕನ ಹಬ್ಬಕ್ಕೆ ಬಿಡುಗಡೆಗೊಂಡ ಪುನೀತ್‌ರಾಜ್‌ಕುಮಾರ್ ಸಿನಿಮಾ ಪವರ್‌ಸ್ಟಾರ್ ಮೇಲ್ನೋಟಕ್...

Read more »

ಪ್ರಸಾಧನ ಹಾಗೂ ಬೆಳಕು ವಿನ್ಯಾಸ ವಿಷಯದಡಿ ಒಂದು ದಿನದ ಶಿಬಿರ ಪ್ರಸಾಧನ ಹಾಗೂ ಬೆಳಕು ವಿನ್ಯಾಸ ವಿಷಯದಡಿ ಒಂದು ದಿನದ ಶಿಬಿರ

 ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಪ್ರಸಕ್ತ ಸಾಲಿಗೆ ಬರುವ ಸೆಪ್ಟೆಂಬರ್ ೧೬ ರಂದು ನೃತ್ಯ ಪ್ರಕಾರಕ್ಕೆ ಸಂಬಂಧಿಸಿದ ಪ್ರಸಾಧನ ಹಾಗೂ ಬೆಳಕು ವಿನ್ಯಾಸ ಎಂಬ ವಿಷಯದಲ್ಲಿ ...

Read more »

ಆ.೩೦ ರಂದು ವ್ಯಾಜ್ಯ ಪೂರ್ವ ಪ್ರಕರಣಗಳ ಬೃಹತ್ ಲೋಕ ಅದಾಲತ್ ಆ.೩೦ ರಂದು ವ್ಯಾಜ್ಯ ಪೂರ್ವ ಪ್ರಕರಣಗಳ ಬೃಹತ್ ಲೋಕ ಅದಾಲತ್

  ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್, ಪ್ರಾದೇಶಿಕ ಸಾರಿಗೆ ಕಛೇರಿ ಕ...

Read more »

ಸಂಗಪ್ಪ ವಕ್ಕಳದ್‌ಗೆ ಹೇಮರೆಡ್ಡಿ ಮಲ್ಲಮ್ಮ ಪತ್ತಿನ ಸಹಕಾರಿ ಸಂಘದಿಂದ ಸನ್ಮಾನ ಸಂಗಪ್ಪ ವಕ್ಕಳದ್‌ಗೆ ಹೇಮರೆಡ್ಡಿ ಮಲ್ಲಮ್ಮ ಪತ್ತಿನ ಸಹಕಾರಿ ಸಂಘದಿಂದ ಸನ್ಮಾನ

 ಹಿರಿಯ ರಾಜಕಾರಣಿ, ಸಮಾಜ ಸೇವಕ, ಸಹಕಾರಿ ಕ್ಷೇತ್ರದ ತಜ್ಞ ಸಂಗಪ್ಪ ವಕ್ಕಳದ್‌ರವರು ಸುಮಾರು ೧೦ ರಾಷ್ಟ್ರಗಳ ವಿದೇಶಿ ಪ್ರವಾಸ ಕೈಗೊಂಡಿದ್ದು, ಅವರ ಈ ವಿದೇಶಿ ಪ್ರವಾಸದ...

Read more »

ಲಯನ್ಸ್ ಕ್ಲಬ್ ವತಿಯಿಂದ ಮದರ್ ತೆರೆಸಾ ಹುಟ್ಟುಹಬ್ಬ ಆಚರಣೆ ಲಯನ್ಸ್ ಕ್ಲಬ್ ವತಿಯಿಂದ ಮದರ್ ತೆರೆಸಾ ಹುಟ್ಟುಹಬ್ಬ ಆಚರಣೆ

 ಕೊಪ್ಪಳ ಲಯನ್ಸ್ ಕ್ಲಬ್ ವತಿಯಿಂದ ಮದರ್ ತೆರೆಸಾ ಹುಟ್ಟುಹಬ್ಬ ಆಚರಣೆಯನ್ನು ಕುಷ್ಟಗಿ ರಸ್ತೆಯ ಸಮೂಹ ಸಾಮರ್ಥ್ಯ ಸಂಸ್ಥೆಯಲ್ಲಿ ವಿಕಲಚೇತನ ಮಕ್ಕಳ ಜೊತೆ ಆಚರಿಸಲಾಯಿತು. ...

Read more »

  ಮಕ್ಕಳ ಮರಣ ಪ್ರಮಾಣ ಏರುತ್ತಿರುವುದು ಶೋಚನೀಯ ಸಂಗತಿ ಮಕ್ಕಳ ಮರಣ ಪ್ರಮಾಣ ಏರುತ್ತಿರುವುದು ಶೋಚನೀಯ ಸಂಗತಿ

 ಭಾರತದಲ್ಲಿ ಜನಸಂಖ್ಯೆ ಅಧಿಕವಾಗುತ್ತಾ ಸಾಗುತ್ತಿದಂತೆ ಅನೇಕ ತೊಂದರೆಗಳು ಸಮಾಜ, ಆರ್ಥಿಕತೆ, ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ವಿಶ್ವದಲ್ಲೇ ಅತಿ ಹೆಚ್ಚು ಯುವ...

Read more »

ಕೊಪ್ಪಳದಲ್ಲಿ ಮಳೆ ಮನೆಗಳಿಗೆ ನುಗ್ಗಿದ ನೀರು : ನಗರಸಭೆಯಿಂದ ಪರಿಶೀಲನೆ ಕೊಪ್ಪಳದಲ್ಲಿ ಮಳೆ ಮನೆಗಳಿಗೆ ನುಗ್ಗಿದ ನೀರು : ನಗರಸಭೆಯಿಂದ ಪರಿಶೀಲನೆ

ನಗರದಲ್ಲಿ ನಿನ್ನೆಯಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ಮಳೆನೀರು ಮನೆಗಳಲ್ಲಿ ನುಗ್ಗಿ ಜನಜೀವನ ಅಸ್ತವ್ಯಸ್ತ ಹೊಂಡಂತಾಗಿದೆ. ಚರಂಡಿಗ...

Read more »

ಕಿನ್ನಾಳ ೯ನೇ ವರ್ಷದ ಶ್ರಾವಣ ಮಾಸದ ಭವ್ಯ ಕಾರ್ಯಕ್ರಮ ಯಶಸ್ವಿ ಕಿನ್ನಾಳ ೯ನೇ ವರ್ಷದ ಶ್ರಾವಣ ಮಾಸದ ಭವ್ಯ ಕಾರ್ಯಕ್ರಮ ಯಶಸ್ವಿ

 ಕಿನ್ನಾಳ ಶ್ರೀ ಕಾಶೀವಿಶ್ವನಾಥ ದೇವಸ್ಥಾನದಲ್ಲಿ ದಿ. ೧೭-೦೮-೨೦೧೪ ರಿಂದ ೨೨-೦೮-೨೦೧೪ರ ವರೆಗಿನ ಶ್ರೀ ಬೆಟ್ಟದಲಿಂಗೇಶ್ವರ ೯ನೇ ವರ್ಷದ ಅಹೋರಾತ್ರಿ ಪುರಾಣ ಮಹೋತ್ಸವ ಹಾಗ...

Read more »

ನೂತನ ಉಪನಿರ್ದೇಶಕರಿಗೆ ಸ್ವಾಗತ ಹಾಗೂ ಸನ್ಮಾನ ನೂತನ ಉಪನಿರ್ದೇಶಕರಿಗೆ ಸ್ವಾಗತ ಹಾಗೂ ಸನ್ಮಾನ

 ಸಾರ್ವಜನಿಕ ಶಿಕ್ಷಣ ಇಲಾಖೆಯ ನೂತನ ಉಪ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಶ್ಯಾಮಸುಂದರರವರನ್ನು ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ವತಿಯಿಂದ ಸನ್ಮಾನಿಸುವುದರ...

Read more »

 ಜನ-ಧನ ಯೋಜನೆ ಶಿಬಿರ ಉದ್ಘಾಟನೆ ಜನ-ಧನ ಯೋಜನೆ ಶಿಬಿರ ಉದ್ಘಾಟನೆ

 ದಿ  ೨೮.  ರಂದು ಕುವೆಂಪು ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ  ಸಂಗಣ್ಣ ಕರಡಿ ಕೊಪ್ಪಳ ಲೋಕಸಭಾ ಸದಸ್ಯರು ಶಿಬಿರವನ್ನು ಉದ್ಘಾಟಿಸಿದರು.   ಸಂಗಣ್ಣ ಕರಡಿ ಅವರು ಒಂದು ಮಹತ್...

Read more »

ಭಕ್ತರಿಗಾಗಿ ಕಾಯುತ ಕುಳಿತ ಗಣಪ ಭಕ್ತರಿಗಾಗಿ ಕಾಯುತ ಕುಳಿತ ಗಣಪ

ಕೊನೆಯ ಹಂತದ ಟಚಪ್... ಕಳೆದ ಸಲದಷ್ಟು ವ್ಯಾಪಾರವಿಲ್ಲ ಎನ್ನುವ ಕಲಾವಿದ ಆದರೂ ಪರವಾಗಿಲ್ಲ.... 100 ರೂ ದಿಂದ 8000 ರೂ ತನಕ ಒಂದೊಂದು ಗಣಪ ...

Read more »

ಎಲ್ಲಿದೆ ‘ಮೋದಿ ಮ್ಯಾಜಿಕ್’? ಎಲ್ಲಿದೆ ‘ಮೋದಿ ಮ್ಯಾಜಿಕ್’?

-ಕುಮಾರ್ ಕೇತ್ಕರ್ ಮೋದಿ ಮ್ಯಾಜಿಕ್ ಜನರನ್ನು ನಿರಂತರವಾಗಿ ಆಕ ರ್ಷಿಸುತ್ತಿದೆ ಹಾಗೂ ಇಂದು ಇನ್ನೊಂದು ಚುನಾವಣೆ ನಡೆದರೆ ಮತ್ತೆ ಮೋದಿ ಅಲೆ ಮತಗಳನ್ನು ಗುಡಿಸಿ ತೆ...

Read more »

ಅನಂತಮೂರ್ತಿ: ವಿವಾದ ಮತ್ತು ವೈಚಾರಿಕ ಸ್ಪಷ್ಟತೆ ಅನಂತಮೂರ್ತಿ: ವಿವಾದ ಮತ್ತು ವೈಚಾರಿಕ ಸ್ಪಷ್ಟತೆ

-ಇಸ್ಮತ್ ಫಜೀರ್ ‘‘ಮೋದಿ ಪ್ರಧಾನಿಯಾದರೆ ನಾನು ಈ ದೇಶದಲ್ಲಿ ಬದುಕಲಾರೆ’’ ಈ ಹೇಳಿಕೆಯನ್ನು ನೋಡಿದಾಗ ಎಂತಹ ಪೆದ್ದನಿಗೂ ಇದೊಂದು ಇಮೋಶನಲ್ ಹೇಳಿಕೆ ಎಂಬುವುದು ಅರ್...

Read more »

 ರಫ್ತು ಜಾಗೃತಿ ಕಾರ್ಯಕ್ರಮ : ಸ್ಥಳ ಬದಲಾವಣೆ ರಫ್ತು ಜಾಗೃತಿ ಕಾರ್ಯಕ್ರಮ : ಸ್ಥಳ ಬದಲಾವಣೆ

ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ವ್ಯಾಪಾರ ಕೇಂದ್ರವು ಜಿಲ್ಲಾ ಕೈಗಾರಿಕಾ ಕೇಂದ್ರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಫೆಡರೇಷನ್ ಆಫ್ ಇಂಡಿಯನ್ ಎಕ್ಸಪೋರ್ಟ...

Read more »

ಪರಿಶಿಷ್ಟ ವರ್ಗದವರಿಗೆ ವಾಲ್ಮೀಕಿ ಪ್ರಶಸ್ತಿ : ಪ್ರಸ್ತಾವನೆಗೆ ಆಹ್ವಾನ ಪರಿಶಿಷ್ಟ ವರ್ಗದವರಿಗೆ ವಾಲ್ಮೀಕಿ ಪ್ರಶಸ್ತಿ : ಪ್ರಸ್ತಾವನೆಗೆ ಆಹ್ವಾನ

 ಸಮಾಜ ಕಲ್ಯಾಣ ಇಲಾಖೆ ವತಿಯಿಂದ ರಾಜ್ಯ ಮಟ್ಟದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯಂದು ಅರ್ಹರಿಗೆ ವಾಲ್ಮೀಕಿ ಪ್ರಶಸ್ತಿಯನ್ನು ನೀಡಲು ಉದ್ದೇಶಿಸಲಾಗಿದ್ದು, ಪರಿಶಿಷ್ಟ ವರ್ಗ...

Read more »

 ಆ.೨೮ ರಂದು ಪ್ರಧಾನಮಂತ್ರಿ ಜನ-ಧನ ಯೋಜನೆ ಉದ್ಘಾಟನೆ ಆ.೨೮ ರಂದು ಪ್ರಧಾನಮಂತ್ರಿ ಜನ-ಧನ ಯೋಜನೆ ಉದ್ಘಾಟನೆ

 ಭಾರತ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಜನ-ಧನ ಯೋಜನೆ ಕಾರ್ಯಕ್ರಮದ ಉದ್ಘಾಟನೆ ಸಮಾರಂಭ ಆ.೨೮ ರಂದು ಮಧ್ಯಾಹ್ನ ೩.೩೦ ಕ್ಕೆ ಕೊಪ್ಪಳ ಜಿಲ್ಲಾ ಪಂಚಾಯ...

Read more »

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ ಹೀರೆಸಿಂದೋಗಿಗೆ ಬೆಳ್ಳಿ-ಪದಕ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ ಹೀರೆಸಿಂದೋಗಿಗೆ ಬೆಳ್ಳಿ-ಪದಕ

 ಇತ್ತಿಚೆಗೆ ದಿ-೨೪/೦೮/೨೦೧೪ ರವಿವಾರದಂದು ಶಿವಮೊಗ್ಗದ ಇಂಡೊರ್ ಸ್ಟೇಡಿಯಂನಲ್ಲಿ ಇಂಟರನ್ಯಾಷನಲ್ ಶೋಟೋಖಾಯಿ ಕರಾಟೆ ಡು ಫೆಡರೇಶನ್ ನವರು ನಡೆಸಿದ ಪ್ರಥಮ ರಾಜ್ಯ ಮಟ್ಟದ...

Read more »

ಗಮನ ಸೆಳೆದ ವ್ಯಂಗ್ಯಚಿತ್ರ ಪ್ರದರ್ಶನ ಗಮನ ಸೆಳೆದ ವ್ಯಂಗ್ಯಚಿತ್ರ ಪ್ರದರ್ಶನ

 ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಸಹಯೋಗದಲ್ಲಿ ನಗರದ ಬಾಲಕರ ಪ.ಪೂ. ಕಾಲೇಜಿನಲ್ಲಿ ಮದ್ಯ ಮತ್ತು ಮಾದಕಗಳ ದು...

Read more »

ಆರೋಗ್ಯಪೂರ್ಣ ಸಮಾಜಕ್ಕೆ ಜನಜಾಗೃತಿ ಅವಶ್ಯ- ಎಸ್.ಬಿ. ರಾಜೂರ ಆರೋಗ್ಯಪೂರ್ಣ ಸಮಾಜಕ್ಕೆ ಜನಜಾಗೃತಿ ಅವಶ್ಯ- ಎಸ್.ಬಿ. ರಾಜೂರ

 ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಲು, ಜನರಲ್ಲಿ ಸ್ಚಚ್ಛತೆ, ನೈರ್ಮಲ್ಯ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ  ಎಂದು ಬಾಲಕರ ಸರ್ಕಾರಿ ಪ.ಪೂ. ಕಾಲೇಜು ಪ...

Read more »

 ದುಶ್ಚಟಗಳಿಂದ ದೂರವಿದ್ದು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿ- ಕೃಷ್ಣ ಡಿ ಉದಪುಡಿ ದುಶ್ಚಟಗಳಿಂದ ದೂರವಿದ್ದು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿ- ಕೃಷ್ಣ ಡಿ ಉದಪುಡಿ

ಯುವ ಪೀಳಿಗೆ ದುಶ್ಚಟಗಳಿಂದ ದೂರವಿದ್ದು, ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉ...

Read more »

ಎಸ್‌ಸಿ ಎಸ್ಟಿ ದೌರ್ಜನ್ಯ ತಡೆ ಸಮಿತಿಗೆ ಗೊಂಡಬಾಳ ಅಧ್ಯಕ್ಷ ಎಸ್‌ಸಿ ಎಸ್ಟಿ ದೌರ್ಜನ್ಯ ತಡೆ ಸಮಿತಿಗೆ ಗೊಂಡಬಾಳ ಅಧ್ಯಕ್ಷ

ಕೊಪ್ಪಳ, ಅ. ೨೭. ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ೧೯೮೯ ಅನುಷ್ಠಾನ ಮತ್ತು ಬಲವರ್ಧನಾ ಸಮಿತಿಗೆ ಯುವ ಮುಖಂಡ ಮಂಜುನಾಥ ಜಿ...

Read more »

 ಸೆಪ್ಟಂಬರ್ ೧೦ ಕ್ಕೆ ಎಸ್.ಎಫ್.ಐ ನಿಂದ ಶಾಲಾ-ಕಾಲೇಜ್-ವಿವಿ-ಹಾಸ್ಟೆಲ್ ಬಂದ್ ಸೆಪ್ಟಂಬರ್ ೧೦ ಕ್ಕೆ ಎಸ್.ಎಫ್.ಐ ನಿಂದ ಶಾಲಾ-ಕಾಲೇಜ್-ವಿವಿ-ಹಾಸ್ಟೆಲ್ ಬಂದ್

       ಶಿಕ್ಷಣಕ್ಕೆ ಹೆಚ್ಚುವರಿ ಹಣ ಮೀಸಲಿಡಲು ಹಾಗೂ ಮೂಲ ಸೌಲಭ್ಯಕ್ಕಾಗಿ ಆಗ್ರಹಿಸಿ ರಾಜ್ಯ ಬಜೆಟ್‌ನಲ್ಲಿ ಶಿಕ್ಷಣಕ್ಕಾಗಿ ಶೆ ೩೦ ರಷ್ಟು ಹಣ ಮೀಸಲಿಡುವಂತೆ ಒತ್...

Read more »
 
Top