PLEASE LOGIN TO KANNADANET.COM FOR REGULAR NEWS-UPDATES

 ನ. ೧೩ ರಿಂದ ಕಾರವಾರದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟ. ನ. ೧೩ ರಿಂದ ಕಾರವಾರದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟ.

ಕೊಪ್ಪಳ ಅ. ೩೧ (ಕರ್ನಾಟಕ ವಾರ್ತೆ) ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ರಾಜೀವ್‌ಗಾಂಧಿ ಖೇಲ್ ಅಭಿಯಾನ ಗ್ರಾಮೀಣ ಕ್ರೀಡಾ ಕೂಟ ಗುಂಪು ೦೨ ರಲ್ಲಿ (ಕಬಡ್ಡಿ,ಖೋಖೋ, ಟೇಬಲ್ ಟೆನ...

Read more »

ರಾಷ್ಟ್ರವನ್ನು ಒಗ್ಗೂಡಿಸಿದ ಹಿರಿಮೆ ಸರ್ದಾರವಲ್ಲಬಾಯಿ ಪಟೇಲರಿಗೆ ಸಲ್ಲುತ್ತದೆ - ಕೆ.ನಾಗಬಸಯ್ಯ ಕೊಪ್ಪಳ. ರಾಷ್ಟ್ರವನ್ನು ಒಗ್ಗೂಡಿಸಿದ ಹಿರಿಮೆ ಸರ್ದಾರವಲ್ಲಬಾಯಿ ಪಟೇಲರಿಗೆ ಸಲ್ಲುತ್ತದೆ - ಕೆ.ನಾಗಬಸಯ್ಯ ಕೊಪ್ಪಳ.

ಸರ್ದಾರ ವಲ್ಲಬಾಯಿ ಪಟೇಲರ ಜನ್ಮದಿನವನ್ನಾಚರಣೆಯನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸುತ್ತಿರುವದು ಹೆಮ್ಮೆಯ ಸಂಗತಿ ಭಾರತ ಸ್ವತಂತ್ರಗೊಂಡಾಗ ಅನೇಕ ಪ್ರಾಂತಗಳಿಂದ ಕ...

Read more »

ನ. ೦೧ ರಂದು ಈಶಾನ್ಯದ ಐಸಿರಿ ೭ ನೇ ಸಂಚಿಕೆ ಪ್ರಸಾರ. ನ. ೦೧ ರಂದು ಈಶಾನ್ಯದ ಐಸಿರಿ ೭ ನೇ ಸಂಚಿಕೆ ಪ್ರಸಾರ.

ಕೊಪ್ಪಳ ಅ. ೩೧ (ಕ ವಾ) ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಇಲ್ಲಿನ ಕಲೆ, ಸಂಸ್ಕೃತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು, ಸಾಧಕ...

Read more »

  ರಾಷ್ಟ್ರೀಯ ಏಕತಾ ಹಾಗೂ ಸಂಕಲ್ಪ ದಿನ ಪ್ರತಿಜ್ಞಾ ವಿಧಿ ಸ್ವೀಕಾರ. ರಾಷ್ಟ್ರೀಯ ಏಕತಾ ಹಾಗೂ ಸಂಕಲ್ಪ ದಿನ ಪ್ರತಿಜ್ಞಾ ವಿಧಿ ಸ್ವೀಕಾರ.

ಕೊಪ್ಪಳ ಅ. ೩೧ (ಕ ವಾ) ಭಾರತದ ಪ್ರಧಾನಮಂತ್ರಿಗಳಾಗಿದ್ದ ದಿವಂಗತ ಇಂದಿರಾಗಾಂಧಿಯವರು ಹುತಾತ್ಮರಾದ ಅ. ೩೧ ರ ದಿನವನ್ನು ರಾಷ್ಟ್ರೀಯ ಏಕತಾ ದಿವಸವನ್ನಾಗಿ ಮತ್ತು ಉಕ್ಕಿನ ...

Read more »

ಗ್ರಾಮೀಣ ಅಭಿವೃದ್ಧಿಯಲ್ಲಿ ಸಹಕಾರ ಕ್ಷೇತ್ರದ ಕೊಡುಗೆ ಅಪಾರ - ಶ್ರೀಮತಿ ಶಕುಂತಲಾ ಹೆಚ್. ಹುಡೇಜಾಲಿ. ಗ್ರಾಮೀಣ ಅಭಿವೃದ್ಧಿಯಲ್ಲಿ ಸಹಕಾರ ಕ್ಷೇತ್ರದ ಕೊಡುಗೆ ಅಪಾರ - ಶ್ರೀಮತಿ ಶಕುಂತಲಾ ಹೆಚ್. ಹುಡೇಜಾಲಿ.

ಕೊಪ್ಪಳ-31- ಕಿನ್ನಾಳ, ಗ್ರಾಮೀಣ ಭಾಗದ ರೈತರ ಆರ್ಥಿಕ ಅಭಿವೃದ್ಧಿಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳ ಪಾತ್ರ ಗಣನೀಯವಾಗಿದ್ದು, ಕಿನ್ನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾ...

Read more »

ರಕ್ತದಾನ ಶಿಬಿರ. ರಕ್ತದಾನ ಶಿಬಿರ.

ಕೊಪ್ಪಳ-31- ಮಂಗಳವಾರದಂದು ರಾಯಚೂರು ಜಿಲ್ಲಾ, ಸಿಂಧನೂರು ತಾಲೂಕಿನ ವಳಬಳ್ಳಾರಿ ಗ್ರಾಮದ ಆರಾಧ್ಯ ದೇವರಾದ ಶ್ರೀ ವಳಬಳ್ಳಾರಿ ಚನ್ನಬಸವ ತಾತನವರ ೩೩ ನೇ ಪುಣ್ಯ ತಿಥಿಯ ಅಂಗ...

Read more »

ಕೊಪ್ಪಳ ನಗರದಲ್ಲಿ ಎರಡು ನಿಮಿಷ ಮೌನಾಚರಣೆ, ಕೊಪ್ಪಳ ಧೂಳು ಮುಕ್ತಿಗಾಗಿ ನಡೆಯುತ್ತಿರುವ ಹೋರಾಟ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ, ಕೊಪ್ಪಳ ನಗರದಲ್ಲಿ ಎರಡು ನಿಮಿಷ ಮೌನಾಚರಣೆ, ಕೊಪ್ಪಳ ಧೂಳು ಮುಕ್ತಿಗಾಗಿ ನಡೆಯುತ್ತಿರುವ ಹೋರಾಟ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ,

Read more »

ಕೊಪ್ಪಳ ನಗರದಲ್ಲಿ ಇವತ್ತು ಮೂರನೇ ಪಂದ್ಯ. ಕೊಪ್ಪಳ ನಗರದಲ್ಲಿ ಇವತ್ತು ಮೂರನೇ ಪಂದ್ಯ.

ಧೂಳ ಧೂಳ, ಕೊಪ್ಪಳ ನಗರದಲ್ಲಿ ಇವತ್ತು ಮೂರನೇ ಪಂದ್ಯ. ಶಾರದ ಟಾಕೀಜ್ ನಿಂದ ತಹಸೀಲ್ದಾರ ಕಛೇರಿ ವರಗೆ ಜನಪ್ರತಿನಿಧಿಗಳ ಶವಯಾತ್ರೆ. ಬೇಗ ಬನ್ನಿ.

Read more »

ಕೊಪ್ಪಳ ಧೂಳು ಮುಕ್ತಿಗಾಗಿ ನಡೆಯುತ್ತಿರುವ ಹೋರಾಟ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಕೊಪ್ಪಳ ಧೂಳು ಮುಕ್ತಿಗಾಗಿ ನಡೆಯುತ್ತಿರುವ ಹೋರಾಟ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ.

Read more »

 ಆಹಾರ ಇಲಾಖೆ ಅಧಿಕಾರಿಗಳ ದಾಳಿ ೧. ೧೫ ಕೋಟಿ ರೂ. ಮೌಲ್ಯದ ಅಕ್ರಮ ದಾಸ್ತಾನು ವಶ. ಆಹಾರ ಇಲಾಖೆ ಅಧಿಕಾರಿಗಳ ದಾಳಿ ೧. ೧೫ ಕೋಟಿ ರೂ. ಮೌಲ್ಯದ ಅಕ್ರಮ ದಾಸ್ತಾನು ವಶ.

ಕೊಪ್ಪಳ ಅ. ೩೦ (ಕ ವಾ) ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದಲ್ಲಿನ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಗೋದಾಮಿಗೆ ಆಹಾರ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಶುಕ್ರವಾ...

Read more »

ಅನಸೂಯಾ ಜಹಗೀರದಾರರಿಗೆ ಡಿ.ಎಸ್.ಕರ್ಕಿ ಕಾವ್ಯ ಪ್ರಶಸ್ತಿ ಅಭಿನಂದನೆ. ಅನಸೂಯಾ ಜಹಗೀರದಾರರಿಗೆ ಡಿ.ಎಸ್.ಕರ್ಕಿ ಕಾವ್ಯ ಪ್ರಶಸ್ತಿ ಅಭಿನಂದನೆ.

ಕೊಪ್ಪಳ-30-  ಹಿರಿಯ ಕವಯತ್ರಿ ಅನುಸೂಯಾ ಜಹಗೀರದಾರರ  ಪ್ರಥಮ ಕವನಸಂಕಲನ ಒಡಲ ಬೆಂಕಿ ಬೆಳಗಾವಿಯ ಡಾ.ಡಿ.ಎಸ್.ಕರ್ಕಿ ಪ್ರತಿಷ್ಠಾನದ ಕಾವ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಮ...

Read more »

  ಗುಳೇ ಹೋಗಬೇಡಿ. ಉದ್ಯೋಗ ಖಾತ್ರಿಯಡಿ ಕೆಲಸ ಪಡೆಯಿರಿ ಕೃಷ್ಣ ಉದಪುಡಿ ಮನವಿ. ಗುಳೇ ಹೋಗಬೇಡಿ. ಉದ್ಯೋಗ ಖಾತ್ರಿಯಡಿ ಕೆಲಸ ಪಡೆಯಿರಿ ಕೃಷ್ಣ ಉದಪುಡಿ ಮನವಿ.

ಕೊಪ್ಪಳ, ಅ.೨೯ (ಕ ವಾ) ಕೊಪ್ಪಳ ಜಿಲ್ಲೆಯ ಗ್ರಾಮಸ್ಥರು ಉದ್ಯೋಗಕ್ಕಾಗಿ ಗುಳೆ ಹೋಗಬೇಡಿ. ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಸ್ಥಳೀಯವಾಗಿ ಕೆಲಸ ಮಾಡುವಂತೆ ಜಿಲ್ಲಾ ಪಂಚಾಯತ...

Read more »

  ಕಡಲೆ ಬೆಳೆಯಲ್ಲಿ ಹಸಿರು ಕೀಡೆಬಾಧೆ ಹತೋಟಿಗೆ ಸಲಹೆಗಳು. ಕಡಲೆ ಬೆಳೆಯಲ್ಲಿ ಹಸಿರು ಕೀಡೆಬಾಧೆ ಹತೋಟಿಗೆ ಸಲಹೆಗಳು.

ಕೊಪ್ಪಳ ಅ. ೩೦ (ಕ ವಾ) ಕೊಪ್ಪಳ ಜಿಲ್ಲೆಯಲ್ಲಿ ಕಡಲೆ ಮತ್ತು ಇತರೆ ಹಿಂಗಾರು ಬೆಳೆಗಳಿಗೆ ಹಾಗೂ ಮೊದಲು ಬಿತ್ತನೆ ಮಾಡಿದ ತೊಗರಿ ಬೆಳೆಯಲ್ಲಿ ಬಾಧಿಸುವ ಕೀಟ ಮತ್ತು ರೋಗಗಳ ...

Read more »

  ಜಿಲ್ಲೆಯ ೬೬ ಕ್ರೀಡಾಪಟುಗಳು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ. ಜಿಲ್ಲೆಯ ೬೬ ಕ್ರೀಡಾಪಟುಗಳು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ.

ಕೊಪ್ಪಳ ಅ. ೩೦ (ಕ ವಾ) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ರಾಜೀವ್‌ಗಾಂಧಿ ಖೇಲ್‌ಅಭಿಯಾನ್(ಗ್ರಾಮೀಣ) ಕ್ರೀಡಾಕೂಟದ ಗುಂಪು-೧ ರಲ್ಲಿ...

Read more »

  ವರ್ಷಾಂತ್ಯದೊಳಗೆ ಕೇಬಲ್ ಟಿ.ವಿ ಡಿಜಿಟೈಜೇಶನ್ ಕಡ್ಡಾಯ ಡಿ.ಸಿ. ಪ್ರವೀಣಕುಮಾರ್. ವರ್ಷಾಂತ್ಯದೊಳಗೆ ಕೇಬಲ್ ಟಿ.ವಿ ಡಿಜಿಟೈಜೇಶನ್ ಕಡ್ಡಾಯ ಡಿ.ಸಿ. ಪ್ರವೀಣಕುಮಾರ್.

ಕೊಪ್ಪಳ ಅ. ೩೦ (ಕ ವಾ) ಕೊಪ್ಪಳ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸದ್ಯ ಅನಲಾಗ್ ಮೋಡ್‌ನಲ್ಲಿರುವ ಕೇಬಲ್ ಟಿ.ವಿ. ಸಂಪರ್ಕ ಜಾಲವನ್ನು ೨೦೧೫ ರ ಡಿಸೆಂಬರ್ ೩೧ ...

Read more »

ಪ್ರಶಸ್ತಿ ಮೌಲ್ಯಗಳ ಹಾಳುಗೆಡುವಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್   ಪ್ರಶಸ್ತಿ ಮೌಲ್ಯಗಳ ಹಾಳುಗೆಡುವಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್

  ಡಾ ಶಶಿಕಾಂತ ಪಟ್ಟಣ   ಪೂನಾ ಅಖಿಲ ಭಾರತ  ಶರಣ ಸಾಹಿತ್ಯ ಪರಿಷತ್ ಮೈಸೂರು ಇವರು ಪ್ರತಿ ವರ್ಷ ಕೊಡಮಾಡುವ ರಮಣಶ್ರೀ  ಶರಣ ಪ್ರಶಸ್ತಿಯನ್ನು ಶರಣ ಸಾಹಿತ್ಯದಲ್ಲಿ ಬಸವಾ...

Read more »

ವ್ಯಕ್ತಿ ಕಾಣೆ ಪತ್ತೆಗೆ ಸಹಕರಿಸಲು ಮನವಿ. ವ್ಯಕ್ತಿ ಕಾಣೆ ಪತ್ತೆಗೆ ಸಹಕರಿಸಲು ಮನವಿ.

ಕೊಪ್ಪಳ, ಅ.೨೮ (ಕರ್ನಾಟಕ ವಾರ್ತೆ) ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಮದ ಮೆಹಬೂಬ ಹುಸೇನ್ (೩೨) ಎಂಬ ವ್ಯಕ್ತಿಯು ಕೆಲಸಕ್ಕೆಂದು ಮನೆಯಿಂದ ಹೊರಗಡೆ ಹೋದವನು ವಾಪಸ್...

Read more »

ಕಬ್ಬರಗಿ ಗ್ರಾ.ಪಂ ಚುನಾವಣೆ ಅಧಿಸೂಚನೆ. ಕಬ್ಬರಗಿ ಗ್ರಾ.ಪಂ ಚುನಾವಣೆ ಅಧಿಸೂಚನೆ.

ಕೊಪ್ಪಳ, ಅ.೨೮ (ಕ ವಾ) ಅವಧಿ ಮುಕ್ತಾಯಗೊಳ್ಳಲಿರುವ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮ ಪಂಚಾಯತಿಯ ಚುನಾವಣಾ ವೇಳಾಪಟ್ಟಿಯೊಂದಿಗೆ ಪ್ರಭಾರಿ ಜಿಲ್ಲಾಧಿ...

Read more »

ಅ. ೩೦ ರಂದು ಚೆಂಡು ಹೂವಿನ ಮಾರುಕಟ್ಟೆ ಹಾಗೂ ಮೌಲ್ಯವರ್ಧನೆ ಕುರಿತು ಕಾರ್ಯಾಗಾರ. ಅ. ೩೦ ರಂದು ಚೆಂಡು ಹೂವಿನ ಮಾರುಕಟ್ಟೆ ಹಾಗೂ ಮೌಲ್ಯವರ್ಧನೆ ಕುರಿತು ಕಾರ್ಯಾಗಾರ.

ಕೊಪ್ಪಳ ಅ. ೨೯ (ಕ ವಾ) ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟದ ವಿಸ್ತರಣಾ ನಿರ್ದೇಶನಾಲಯ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ, ಬೆಂಗಳೂರು ಇವರ ಸಂಯುಕ್ತ ಆ...

Read more »

 ಆಹಾರ ಇಲಾಖೆ ಅಧಿಕಾರಿಗಳ ದಾಳಿ ೪೫೧ ಕ್ವಿಂ. ಕಡಲೆಕಾಳು ದಾಸ್ತಾನು ವಶ. ಆಹಾರ ಇಲಾಖೆ ಅಧಿಕಾರಿಗಳ ದಾಳಿ ೪೫೧ ಕ್ವಿಂ. ಕಡಲೆಕಾಳು ದಾಸ್ತಾನು ವಶ.

ಕೊಪ್ಪಳ ಅ. ೨೯ (ಕ ವಾ) ಕೊಪ್ಪಳ ನಗರದಲ್ಲಿನ ರಾಜ್ಯ ಉಗ್ರಾಣ ನಿಗಮದ ಗೋದಾಮಿಗೆ ಆಹಾರ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಗುರುವಾರದಂದು ದಾಳಿ ನಡೆಸಿ, ಅನಧಿಕೃತವ...

Read more »

ವಾಲ್ಮೀಕಿ ಜಯಂತಿಯಲ್ಲಿ ಸಮಾಜಸೇವಕ ಗೊಂಡಬಾಳ ಸನ್ಮಾನ. ವಾಲ್ಮೀಕಿ ಜಯಂತಿಯಲ್ಲಿ ಸಮಾಜಸೇವಕ ಗೊಂಡಬಾಳ ಸನ್ಮಾನ.

ಕೊಪ್ಪಳ ಅ. ೨೯. ಸಾಮಾಜಿಕ ಚಟುವಟಿಕೆಯಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿರುವ, ವಾಲ್ಮೀಕಿ ಸಮಾಜದ ಯುವ ಮುಖಂಡ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಜುನಾಥ ಜಿ. ...

Read more »

ಧೂಳು ಮುಕ್ತ ಹೋರಾಟ ಸಮಿತಿಯಿಂದ ಶುಕ್ರವಾರ ಬೆಳಿಗ್ಗೆ ೯-೩೦ ಕ್ಕೆ ಕಸಬರಗಿಯೊಂಗೆ ಜಾಥಾ ಪ್ರತಿಭಟನೆ ಜರುಗಲಿದೆ. ಧೂಳು ಮುಕ್ತ ಹೋರಾಟ ಸಮಿತಿಯಿಂದ ಶುಕ್ರವಾರ ಬೆಳಿಗ್ಗೆ ೯-೩೦ ಕ್ಕೆ ಕಸಬರಗಿಯೊಂಗೆ ಜಾಥಾ ಪ್ರತಿಭಟನೆ ಜರುಗಲಿದೆ.

ಕೊಪ್ಪಳ, ೨೯-ನಗರದ ಸಿಂದೋಗಿ ರಸ್ತೆಯ ಗೋಶಾಲೆ ಬಳಿಯಿಂದ ಗಡಿಯಾರ ಕಂಭದ ಮೂಲಕ ಅಶೋಕ ವೃತ್ತ ತಲುಪಲಿದೆ. ಹೋರಾಟದಲ್ಲಿ ಎಲ್ಲಾ ಜನಪರ ಸಂಘಟನೆಗಳು ಹಾಗೂ ಪ್ರಗತಿಪರ ಚಿಂತಕರು ...

Read more »

ಕಲಿಯುಗದಲ್ಲಿ ಸತ್ಸಂಗದಿಂದ ಮಾನಸಿಕ ನೆಮ್ಮದಿ -ಸುರೇಶ ಪಾಟೀಲ್. ಕಲಿಯುಗದಲ್ಲಿ ಸತ್ಸಂಗದಿಂದ ಮಾನಸಿಕ ನೆಮ್ಮದಿ -ಸುರೇಶ ಪಾಟೀಲ್.

ಕೊಪ್ಪಳ, ೨೯- ಮನುಷ್ಯನಿಗೆ ಕಲಿಯುಗದಲ್ಲಿ ನೆಮ್ಮದಿ ಸಿಗುತ್ತಿಲ್ಲ. ಸತ್ಸಾಂಗ ಹಾಗೂ ಭಗವಂತನ ನಾಮ ಸ್ಮರಣೆಯಿಂದ ಮಾತ್ರ ಮಾನಸಿಕ ನೆಮ್ಮದಿ ಸಾದ್ಯವೇಂದು ಕರ್ಕಿಹಳ್ಳಿ ಗುರು...

Read more »

 ಕೊಪ್ಪಳ ಜಿಲ್ಲೆಯ ಬಹುಗ್ರಾಮ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬಳ್ಳಾರಿಗರ ಪ್ರಶಂಸೆ. ಕೊಪ್ಪಳ ಜಿಲ್ಲೆಯ ಬಹುಗ್ರಾಮ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬಳ್ಳಾರಿಗರ ಪ್ರಶಂಸೆ.

ಕೊಪ್ಪಳ ಅ. ೨೯ (ಕ ವಾ) ಕೊಪ್ಪಳ ಜಿಲ್ಲಾ ಪಂಚಾಯತಿಯು, ತಾಲೂಕಿನ ಹೊಸಳ್ಳಿ ಗ್ರಾಮದ ಬಳಿ ಸ್ಥಾಪಿಸಿರುವ ಬಹುಗ್ರಾಮ ಘನ ತ್ಯಾಜ್ಯ ವಿಲೇವಾರಿ ಘಟಕವು ಕೊಪ್ಪಳ ಜಿಲ್ಲೆಗಷ್ಟೇ...

Read more »

ಇಂದು ಪಿ.ಬಾಲಸುಬ್ಬ ಶೆಟ್ಟಿ ರೋಟರಿ ಡಯಾಲಿಸಿಸ್ ಸೆಂಟರ್ ಉದ್ಘಾಟನೆ. ಇಂದು ಪಿ.ಬಾಲಸುಬ್ಬ ಶೆಟ್ಟಿ ರೋಟರಿ ಡಯಾಲಿಸಿಸ್ ಸೆಂಟರ್ ಉದ್ಘಾಟನೆ.

ಹೊಸಪೇಟೆ- ನಗರದ ಸ್ಟೇಷನ್ ರಸ್ತೆಯಲ್ಲಿ ಹೊಸಪೇಟೆ ರೋಟರಿ ಟ್ರಸ್ಟ್‌ನಿಂದ ಆರಂಭಗೊಳ್ಳಲಿರುವ ಪಿ.ಬಾಲಸುಬ್ಬ ಶೆಟ್ಟಿ ರೋಟರಿ ಡಯಾಲಿಸಿಸ್ ಸೆಂಟರ್‌ನ ಉದ್ಘಾಟನೆಯನ್ನು ನಾಳೆ ...

Read more »

 ಜಿ.ಪಂ. ಅಧ್ಯಕ್ಷರಿಂದ ಅಂಗವಿಕಲರಿಗೆ ತ್ರಿಚಕ್ರ ಮೋಟಾರು ವಾಹನಗಳ ವಿತರಣೆ. ಜಿ.ಪಂ. ಅಧ್ಯಕ್ಷರಿಂದ ಅಂಗವಿಕಲರಿಗೆ ತ್ರಿಚಕ್ರ ಮೋಟಾರು ವಾಹನಗಳ ವಿತರಣೆ.

ಕೊಪ್ಪಳ ಅ. ೨೮ (ಕ ವಾ)ಕೊಪ್ಪಳ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ನಗರದ ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ವಿಭಾಗ ಕಚೇರಿ ಆವರಣದಲ್ಲಿ ಅಂಗವಿಕಲರಿಗೆ ತ್...

Read more »

 ನ. ೧೦ ರಂದು ಮೈಸೂರು ಹುಲಿ ಟಿಪ್ಪುಸುಲ್ತಾನ್ ಜಯಂತಿ ಅದ್ದೂರಿ ಆಚರಣೆ- ಡಾ. ಪ್ರವೀಣಕುಮಾರ್. ನ. ೧೦ ರಂದು ಮೈಸೂರು ಹುಲಿ ಟಿಪ್ಪುಸುಲ್ತಾನ್ ಜಯಂತಿ ಅದ್ದೂರಿ ಆಚರಣೆ- ಡಾ. ಪ್ರವೀಣಕುಮಾರ್.

ಕೊಪ್ಪಳ ಅ. ೨೮ (ಕ ವಾ) ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಅವರ ಜನ್ಮ ದಿನಾಚರಣೆಯನ್ನು ನ. ೧೦ ರಂದು ಇದೇ ಮೊದಲ ಬಾರಿಗೆ ಸರ್ಕಾರಿ ಕಾರ್ಯಕ್ರಮವನ್ನಾಗಿ ಅದ್ಧೂರಿಯಾ...

Read more »

ಕವನ ರಚನಾ ಸ್ಪರ್ಧೆಯ ಫಲಿತಾಂಶ ಪ್ರಕಟ. ಕವನ ರಚನಾ ಸ್ಪರ್ಧೆಯ ಫಲಿತಾಂಶ ಪ್ರಕಟ.

ಕೊಪ್ಪಳ-29- ೬೦ ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನೇಹ ಸಾಂಸ್ಕೃತಿ ವೇದಿಕೆ ವತಿಯಿಂದ ಹಮ್ಮಿಕೊಂಡ ಕವನ ರಚನಾ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ಗಂಗಾವತಿಯ ಜಿ. ಶರಶ...

Read more »

ನಮ್ಮನ್ನು ಧೂಳಿನಿಂದ ರಕ್ಷಿಸಿ. ನಮ್ಮನ್ನು ಧೂಳಿನಿಂದ ರಕ್ಷಿಸಿ.

Read more »

ಶ್ರೀ ಚಿದಂಬರೇಶ್ವರ ಕಲಿಯುಗದ ಕಲ್ಪತರು - ಶ್ರೀಗಳು. ಶ್ರೀ ಚಿದಂಬರೇಶ್ವರ ಕಲಿಯುಗದ ಕಲ್ಪತರು - ಶ್ರೀಗಳು.

ಕೊಪ್ಪಳ, ೨೮- ಕಲಿಯುಗದ ನಾನಾ ಕಷ್ಟಗಳಿಗೆ ಶ್ರೀಶಿವ ಚಿದಂಬರೇಶನಿಂದ ಮುಕ್ತಿ ದೊರೆಯಲಿದೆ. ಶಿವಚಿದಂಬರ ಕಲಿಯುಗದ ಕಲ್ಪತರು ಎಂದು ಕಣ್ವಮಠದ ಶ್ರೀ ವಿಧ್ಯಾವಾರಿಧಿ ಶ್ರೀಪಾದ...

Read more »

ಕೊಪ್ಪಳ ಧೂಳು ಮುಕ್ತ ಹೋರಾಟ ಸಮಿತಿಯಿಂದ ೨೯ ರಂದು ಬೃಹತ ಜಾಗೃತಿ ಜಾಥಾ. ಕೊಪ್ಪಳ ಧೂಳು ಮುಕ್ತ ಹೋರಾಟ ಸಮಿತಿಯಿಂದ ೨೯ ರಂದು ಬೃಹತ ಜಾಗೃತಿ ಜಾಥಾ.

ಕೊಪ್ಪಳ, ೨೮- ನಗರದ ಧೂಳು ಮುಕ್ತಕ್ಕಾಗಿ ಕೊಪ್ಪಳ ಧೂಳು ಮುಕ್ತ ಹೋರಾಟ ಸಮಿತಿ ಇಂದ ೨೯ ರಂದು ಗುರುವಾರ ಬೃಹತ್ ಜಾಗೃತಿ ಜಾಥಾ ಹಮ್ಮಿಕೊಂಡಿದೆ. ಕೊಪ್ಪಳ ನಗರದ ಗದಗ ರಸ್ತೆಯ...

Read more »

ಅಲ್ಲಾಗಿರಿರಾಜ್‌ರ ನೂರ್ ಗಜಲ್ ಗೆ ಮತ್ತೊಂದು ಪ್ರಶಸ್ತಿ. ಅಲ್ಲಾಗಿರಿರಾಜ್‌ರ ನೂರ್ ಗಜಲ್ ಗೆ ಮತ್ತೊಂದು ಪ್ರಶಸ್ತಿ.

ಕನಕಗಿರಿ ೨೮ ರಾಯಚೂರ ಜಿಲ್ಲಾಯ ಪ್ರತಿಷ್ಠಿತ ಶ್ರೀ ಮಹಿಮಾ ಗ್ರಾಮೀಣ ಶಿಕ್ಷಣ ಸಂಸ್ಕೃತಿಕ ಸಂಸ್ಥೆ ಉಮಲೂಟಿ ಸಿಂಧನೂರು ತಾಲುಕು ಇವರು ಕೊಡ ಮಾಡುವ ೨೦೧೪-೧೫ ಸಾಲಿನ ಶ್...

Read more »

ಕಲಾ ಒಕ್ಕೂಟ. ಕಲಾ ಒಕ್ಕೂಟ.

ನಗರದ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯ, ಕೊಪ್ಪಳದಲ್ಲಿ ಕಲಾ ಒಕ್ಕೂಟ ಹಾಗೂ ಅರ್ಥಶಾಸ್ತ್ರ ವಿಭಾಗದ ಸಹಯೋಗದಲ್ಲಿ ರಾಷ್ಟ್ರದ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕುಗಳ ಪಾ...

Read more »

ಜಗತ್ತಿಗೆ ನಾಯಕ ಜನಾಂಗದ ಕೊಡುಗೆ ಅಪಾರ ಶಿವರಾಜ ತಂಗಡಗಿ. ಜಗತ್ತಿಗೆ ನಾಯಕ ಜನಾಂಗದ ಕೊಡುಗೆ ಅಪಾರ ಶಿವರಾಜ ತಂಗಡಗಿ.

ಕೊಪ್ಪಳ, ಅ.೨೭ (ಕ ವಾ) ಐತಿಹಾಸಿಕವಾಗಿ, ಸಾಹಿತ್ಯಿಕವಾಗಿ ಈ ಜಗತ್ತಿಗೆ ನಾಯಕ ಜನಾಂಗದ ಕೊಡುಗೆ ಅಪಾರವಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚ...

Read more »

ಮಹರ್ಷಿ ವಾಲ್ಮೀಕಿಯು ಒಂದು ಜನಾಂಗಕ್ಕೆ ಸೀಮಿತವಾದವರಲ್ಲ-ಯಾಳಗಿ. ಮಹರ್ಷಿ ವಾಲ್ಮೀಕಿಯು ಒಂದು ಜನಾಂಗಕ್ಕೆ ಸೀಮಿತವಾದವರಲ್ಲ-ಯಾಳಗಿ.

ಕೊಪ್ಪಳ ಅ ೨೭. ರಾಮಾಯಣದ ಚರಿತ್ರೆಯನ್ನು ಬರೆದ ಮಹರ್ಷಿ ವಾಲ್ಮೀಕಿಯು ಕೇವಲ ಒಂದು ಜನಾಂಗಕ್ಕೆ ಸೀಮಿತವಾಗದೇ ಇಡೀ ವಿಶ್ವಕ್ಕೆ ಹೆಸರುವಾಸಿಯಾದವರು ಎಂದು ಎಸ್.ಡಿ.ಎಂ.ಸಿ ಅಧ...

Read more »

ಮಹರ್ಷಿ ವಾಲ್ಮೀಕಿ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು-ಬಸವರಾಜ್ ಭೋವಿ. ಮಹರ್ಷಿ ವಾಲ್ಮೀಕಿ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು-ಬಸವರಾಜ್ ಭೋವಿ.

ಕೊಪ್ಪಳ-27-  ಪ್ರಪಂಚಕ್ಕೆ ರಾಮಾಯಾಣ ನೀಡಿದ  ಮಹರ್ಷಿ ವಾಲ್ಮೀಕಿಯವರ ಆದರ್ಶ-ತತ್ವಗಳನ್ನು ಎಲ್ಲಾ ಸಮುದಾಯದವರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೋವಿ ಸಮಾಜದ...

Read more »

ವಾಲ್ಮೀಕಿ ಜಯಂತ್ಯೋತ್ಸವ ಆಚರಣೆ. ವಾಲ್ಮೀಕಿ ಜಯಂತ್ಯೋತ್ಸವ ಆಚರಣೆ.

ಕೊಪ್ಪಳ-೨೭- ತಾಲೂಕಿನ ಕುಣಕೇರಿ ಗ್ರಾಮದ ಶ್ರೀ ಅಭಿನವ ಗವಿಶ್ರೀ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಆಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾ ...

Read more »

ಕಾತರಕಿಯಲ್ಲಿ ಜಾನಪದ ಸಂಜೆ ಕಾರ್ಯಕ್ರಮ ಯಶಸ್ವಿ . ಕಾತರಕಿಯಲ್ಲಿ ಜಾನಪದ ಸಂಜೆ ಕಾರ್ಯಕ್ರಮ ಯಶಸ್ವಿ .

ಕೊಪ್ಪಳ-27- ತಾಲೂಕಿನ ಕಾತರಕಿ ಗ್ರಾಮದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಜಾನಪದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿರುಪಾಕ್ಷಗೌಡ ಪಾಟೀಲ ಹಾಗೂ ಸಂಗಡಿಗರಾದ ಕೊಟ್ರಪ್ಪ...

Read more »
 
Top