PLEASE LOGIN TO KANNADANET.COM FOR REGULAR NEWS-UPDATES

ಇಂದು ಮಾನವತೆ ಗೆಲ್ಲಲಿ .... ಇಂದು ಮಾನವತೆ ಗೆಲ್ಲಲಿ ....

ವಿವಿದತೆಯಲ್ಲಿ ಏಕತೆ ಇದು ನಮ್ಮ ಶ್ರೇಷ್ಠತೆ. ಮಾನವತೆ ಗೆಲ್ಲಲಿ.

Read more »

ನವಂಬರ್ 5 ರಂದು ಅಬುದಾಬಿಯಲ್ಲಿ ಕನ್ನಡ ರಾಜ್ಯೋತ್ಸವ; ಪ್ರಾಣೇಶ್ ಮತ್ತು  ಜೋಶಿ ಅವರಿಂದ ಹಾಸ್ಯ ರಸಾಯನ! ನವಂಬರ್ 5 ರಂದು ಅಬುದಾಬಿಯಲ್ಲಿ ಕನ್ನಡ ರಾಜ್ಯೋತ್ಸವ; ಪ್ರಾಣೇಶ್ ಮತ್ತು ಜೋಶಿ ಅವರಿಂದ ಹಾಸ್ಯ ರಸಾಯನ!

ಅಬುಧಾಬಿ ಕನ್ನಡ ಸಂಘವು ಅಲ್ಲಿನ ಇಂಡಿಯಾ ಸೊಶಿಯಲ್ ಆಂಡ್ ಕಲ್ಚರಲ್ ಕ್ಲಬ್ ನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ನವಂಬರ್ 5 ರಂದು ಆಚರಿಸಲು ನಿರ್ಧರಿಸಿದೆ. ಯು.ಏ.ಈ ಕನ್ನಡಿಗ...

Read more »

ಉಪಚುನಾವಣೆ : ಕಾಂಗ್ರೆಸ್ ,ಬಿಜೆಪಿ ಗೆಲುವು ಉಪಚುನಾವಣೆ : ಕಾಂಗ್ರೆಸ್ ,ಬಿಜೆಪಿ ಗೆಲುವು

ಕೊಪ್ಪಳ : ಕೊಪ್ಪಳ ನಗರಸಭೆಯ 2 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ -ಬಿಜೆಪಿ ಗೆಲುವು ಸಾಧಿಸಿವೆ. ಜೆಡಿಎಸ್ ಶಾಸಕ ಕರಡಿ ಸಂಗಣ್ಣ ಮುಖಭಂಗ ಅನುಭವಿಸಿದ್ದಾರೆ. ...

Read more »

ಕೊಪ್ಪಳದಲ್ಲಿ ಜೆಎಚ್ ಪಟೇಲ್ ಜನ್ಮದಿನಾಚರಣೆ ಕೊಪ್ಪಳದಲ್ಲಿ ಜೆಎಚ್ ಪಟೇಲ್ ಜನ್ಮದಿನಾಚರಣೆ

ಕೊಪ್ಪಳ : ಜೆಹೆಚ್ ಪಟೇಲ್ ಪ್ರತಿಷ್ಠಾನ(ಬೆಂಗಳೂರು) ವತಿಯಿಂದ ಮಾಜಿ ಮುಖ್ಯಮಂತ್ರಿ ದಿ. ಜೆ.ಎಚ್.ಪಟೇಲ್ ರ 80ನೇ ಜನ್ಮದಿನಾಚರಣೆ ಅಕ್ಟೋಬರ್ 1 ರಂದು ಕೊಪ್ಪಳದಲ್ಲಿ ನಡೆಯಲಿದ...

Read more »

ಕನಕಾಚಲಪತಿ ದೇವಸ್ಥಾನ : ಅಡುಗೆ ಕಾರ್ಯಕ್ಕೆ ತಾತ್ಕಾಲಿಕ ಶೆಡ್ ನಿರ್ಮಾಣ ಕನಕಾಚಲಪತಿ ದೇವಸ್ಥಾನ : ಅಡುಗೆ ಕಾರ್ಯಕ್ಕೆ ತಾತ್ಕಾಲಿಕ ಶೆಡ್ ನಿರ್ಮಾಣ

ಕೊಪ್ಪಳ ಸೆ. ೨೭: ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಅಡುಗೆ ಮಾಡಿಕೊಳ್ಳಲು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲಾಗಿದ್ದು, ಭಕ್ತರು ದೇವಸ್ಥಾ...

Read more »

ಹೈದರಾಬಾದ್ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವರುಣನ ಆರ್ಭಟ ಹೈದರಾಬಾದ್ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವರುಣನ ಆರ್ಭಟ

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯಾಹ್ನ ಸಿಡಿಲು ಬಡಿದು ರೈತ ನಂದಾಪೂರ ಗ್ರಾಮದ ಶಾಮಣ್ಣ ಹನುಮಪ್ಪ ಚಲುವಾದಿ ...

Read more »

ನೇಕಾರಿಕೆ ಪುನರುಜ್ಜೀವನಗೊಳಿಸಬೇಕು- ಶಾಸಕ ಸಂಗಣ್ಣ ಕರಡಿ ನೇಕಾರಿಕೆ ಪುನರುಜ್ಜೀವನಗೊಳಿಸಬೇಕು- ಶಾಸಕ ಸಂಗಣ್ಣ ಕರಡಿ

ಕೊಪ್ಪಳ ಸೆ.: ನೇಕಾರಿಕೆ ಕೈ-ಕಸುಬು ಉಳಿಸಲು ಸರ್ಕಾರ ಚೈತನ್ಯದಂತಹ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ನೇಕಾರಿಕೆಯಲ್ಲಿ ನಿರತರಾಗಿರುವವರು ಇದರ ಸೌಲಭ್ಯವನ್ನು ಪಡೆದುಕೊಂ...

Read more »

ಭಾವೋಪಯೋಗಿ ಭಾಷೆಯಲ್ಲಿ ಕವನಗಳು ಬರಬೇಕು - ಮುನಿಯಪ್ಪ ಹುಬ್ಬಳ್ಳಿ ಭಾವೋಪಯೋಗಿ ಭಾಷೆಯಲ್ಲಿ ಕವನಗಳು ಬರಬೇಕು - ಮುನಿಯಪ್ಪ ಹುಬ್ಬಳ್ಳಿ

ಕೊಪ್ಪಳ : ಕವಿತೆ ಬುದ್ದಿ , ಭಾವ, ಭಾಷೆಯಲ್ಲಿ ಮಿಂದು ಬರಬೇಕು, ಆಗ ಕವನಗಳಿಗೆ ಮೆರಗು ಬರುತ್ತದೆ. ಸಶಕ್ತ ಶಬ್ದಗಳನ್ನು ಉಪಯೋಗಿಸಿಕೊಂಡು ಕಾವ್ಯ ರಚನೆ ಮಾಡಬೇಕು. ಶಬ್ದಗಳು ...

Read more »

ಎಲ್ಲೆಡೆ ಹರಡಿದೆ ಶೋಕಸಾಗರ ಪಂ. ಪುಟ್ಟರಾಜ ಗವಾಯಿಗಳಿಗೆ ಶ್ರದ್ಧಾಂಜಲಿ ಎಲ್ಲೆಡೆ ಹರಡಿದೆ ಶೋಕಸಾಗರ ಪಂ. ಪುಟ್ಟರಾಜ ಗವಾಯಿಗಳಿಗೆ ಶ್ರದ್ಧಾಂಜಲಿ

ಕೊಪ್ಪಳ : ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಪಂಡಿತ ಪುಟ್ಟರಾಜ ಗವಾಗಳ ನಿಧನಕ್ಕೆ ಕೊಪ್ಪಳ ಜಿಲ್ಲಾಡಳಿತದ ವತಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೌನಾಚರಣೆ ನೆರವೇರಿ...

Read more »

ನಮ್ಮೂರ ನಾನ್ ವೆಜ್ ಗಣೇಶ ನಮ್ಮೂರ ನಾನ್ ವೆಜ್ ಗಣೇಶ

ಭಾಗ್ಯನಗರದ ಸಾವಜಿ ಜನಾಂಗದವರು ಅರ್ಪಿಸುವ ನೇವ್ಯೆದ್ಯ ? ಮಟನ್ , ಚಿಕನ್, ಕೀಮಾ, ತತ್ತಿಗಳು ಸ್ವಲ್ಪವೇ ಸ್ವಲ್ಪ ಹಾಟ್ ಡ್ರಿಂಕ್ಸ್ !

Read more »

ಕವಿಸ್ವವಿಮರ್ಶೆಗೆ ಒಳಗಾಗಗಬೇಕು- ಸಿದ್ದು ಯಾಪಲಪರವಿ ಕವಿಸ್ವವಿಮರ್ಶೆಗೆ ಒಳಗಾಗಗಬೇಕು- ಸಿದ್ದು ಯಾಪಲಪರವಿ

ಕೊಪ್ಪಳ : ಕವಿತೆಯನ್ನು ಬರೆದು ನಂತರ ಇದು ಪ್ರಕಟವಾಗಲೇಬೇಕು, ಇದೇ ಶ್ರೇಷ್ಠ ಎನ್ನುವ ಮನಸ್ಥಿತಿಯನ್ನು ಬಿಟ್ಟು ಕವಿಯಾದವನು ವಿಮರ್ಶೆಗೆ, ಅದರಲ್ಲೂ ಸ್ವ ವಿಮರ್ಶೆಗೆ ಒಳಗಾಗಬ...

Read more »

ಪತ್ರಕರ್ತನ ಮೇಲೆ ಹಲ್ಲೆ :   ಖಂಡನೆ ಪತ್ರಕರ್ತನ ಮೇಲೆ ಹಲ್ಲೆ : ಖಂಡನೆ

ಕೊಪ್ಪಳ.೧೩-ಯಲಬುರ್ಗಾದಲ್ಲಿ ಸ್ಥಳೀಯ ಪಾಕ್ಷಿಕ ಪತ್ರಿಕೆಯ ವರದಿಗಾರ ಕಳಕಪ್ಪ ಅಂಗಡಿ ಅವರ ಮೇಲೆ ಯಲಬುರ್ಗಾ ಶಾಸಕ ಈಶಣ್ಣ ಗುಳಗಣ್ಣವರ್ ಪುತ್ರ ಮತ್ತು ಇತರ ಬೆಂಬಲಿಗರು ಸೇರಿ ...

Read more »

ವಿಷದ ಬೇರಿನ 'ಕವಲು' :ಕವಲು ಕಾದಂಬರಿ ವಿಮರ್ಶೆ ವಿಷದ ಬೇರಿನ 'ಕವಲು' :ಕವಲು ಕಾದಂಬರಿ ವಿಮರ್ಶೆ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಾರಕ್ಕೆ ,ವಿವಾದಕ್ಕೆ ಒಳಗಾದ ಕೃತಿ"ಕವಲು'. ಎಸ್.ಎಲ್.ಭೈರಪ್ಪನವರು ಕನ್ನಡದ ಅಗ್ರಗಣ್ಯ ಲೇಖಕರು. ಅತೀ ಹೆಚ್ಚು ಕನ್ನ...

Read more »

ದೇಸಿಯ ಬೀಜ ಸಂಸ್ಕೃತಿ ಉಳಿಸಿ ಬೆಳೆಸುವ ಹಸಿರು ಹಬ್ಬ -ತೀಜ್ ದೇಸಿಯ ಬೀಜ ಸಂಸ್ಕೃತಿ ಉಳಿಸಿ ಬೆಳೆಸುವ ಹಸಿರು ಹಬ್ಬ -ತೀಜ್

ನಮ್ಮ ದೇಸಿಯ ಬೀಜ ಸಂಸ್ಕೃತಿ ಮರೆಯಾಗುತ್ತಿರುವ, ಹಸಿರೇ ಇಲ್ಲವಾಗುತ್ತಿರುವ ಈ ದಿನಗಳಲ್ಲಿ ಕೊಪ್ಪಳ ಜಿಲ್ಲೆಯ ಕುಣಿಕೇರಿ ತಾಂಡಾದಲ್ಲೊಂದು ಹಸಿರು ಹಬ್ಬ ಎಲ್ಲೆಡೆ ಹೆಸರು ಮಾ...

Read more »
 
Top