PLEASE LOGIN TO KANNADANET.COM FOR REGULAR NEWS-UPDATES

ಜಗಜೀವನರಾಂ, ಅಂಬೇಡ್ಕರ ಜಯಂತಿ ಆಚರಣೆ : ಪಾಲ್ಗೊಳ್ಳಲು ಸೂಚನೆ ಜಗಜೀವನರಾಂ, ಅಂಬೇಡ್ಕರ ಜಯಂತಿ ಆಚರಣೆ : ಪಾಲ್ಗೊಳ್ಳಲು ಸೂಚನೆ

ಜಿಲ್ಲಾಡಳಿತದ ವತಿಯಿಂದ ಏ.೫ ರಂದು ಡಾ. ಬಾಬು ಜಗಜೀವನರಾಂ ಅವರ ೧೦೯ ನೇ ಜಯಂತಿ ಹಾಗೂ ಏ.೧೪ ರಂದು ಡಾ. ಬಿ.ಆರ್. ಅಂಬೇಡ್ಕರ ಅವರ ೧೨೫ ನೇ ಜಯಂತಿಯನ್ನು ಕೊಪ್ಪಳ ಜಿಲ್ಲಾ...

Read more »

ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಘಟಕಕ್ಕೆ ತುಂಗಭದ್ರಾ ನೀರು: ನಿಷೇದಾಜ್ಞೆ ಜಾರಿ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಘಟಕಕ್ಕೆ ತುಂಗಭದ್ರಾ ನೀರು: ನಿಷೇದಾಜ್ಞೆ ಜಾರಿ

ಬಳ್ಳಾರಿ ಜಿಲ್ಲೆ ಕುಡತಿನಿ ಬಳಿಯ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕಕ್ಕೆ ತುಂಗಭದ್ರಾ ಎಡದಂಡೆ ಕಾಲುವೆಯಿಂದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಢಣಾಪುರ ಗ್ರಾಮದ...

Read more »

ಹಳೆಯ ಪಿಂಚಣಿ ಯೋಜನೆ ಜಾರಿಗೆ:ಬೀರಪ್ಪ್ಪ ಅಂಡಗಿ ಚಿಲವಾಡಗಿ ಒತ್ತಾಯ ಹಳೆಯ ಪಿಂಚಣಿ ಯೋಜನೆ ಜಾರಿಗೆ:ಬೀರಪ್ಪ್ಪ ಅಂಡಗಿ ಚಿಲವಾಡಗಿ ಒತ್ತಾಯ

ಕೊಪ್ಪಳ:ರಾಜ್ಯ ಸರ್ಕಾರವುಎಪ್ರೀಲ್ ೧,೨೦೦೬ರ ನಂತರ ನೇಮಕಗೊಂಡರಾಜ್ಯ ಸರ್ಕಾರಿ ನೌಕರರಿಗೆಜಾರಿಗೆ ಮಾಡಿರುವನೂತನ ಪಿಂಚಣಿಯೋಜನೆಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿಯೋಜನೆ...

Read more »

ಮೇಲ್ದರ್ಜೆಗೇರಿಸಲಾದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ : ವೇಳಾ ಪಟ್ಟಿ ಪ್ರಕಟ ಮೇಲ್ದರ್ಜೆಗೇರಿಸಲಾದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ : ವೇಳಾ ಪಟ್ಟಿ ಪ್ರಕಟ

 ಗ್ರಾಮ ಪಂಚಾಯತಿಗಳಿಂದ ಪುರಸಭೆ, ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೇರಿಸಲಾಗಿರುವ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿ...

Read more »

ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಆರ್ ರಾಮಚಂದ್ರನ್ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಆರ್ ರಾಮಚಂದ್ರನ್

ಜಿಲ್ಲೆಯಲ್ಲಿ ಈಗಾಗಲೇ ಬೇಸಿಗೆ ಆರಂಭವಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಕಲುಷಿತ ನೀರು ಹಾಗೂ ಆಹಾರದಿಂದ ವಿವಿಧ ರೋಗಗಳು ಬರುವ ಸಂಭವವಿದ್ದು, ಅಗತ್ಯ ಮುಂಜಾಗ್ರತಾ ಕ್...

Read more »

ಎಸ್ ಎಸ್ ಎಲ್ ಸಿ ಪರೀಕ್ಷೇ All the Best ಎಸ್ ಎಸ್ ಎಲ್ ಸಿ ಪರೀಕ್ಷೇ All the Best

ಇಂದಿನಿಂದ ರಾಜ್ಯಾದ್ಯಾದಂತ ಎಸ್ ಎಸ್ ಎಲ್ ಸಿ ಪರೀಕ್ಷೇ ನಡೆಯಲಿದೆ , ಕೊಪ್ಪಳ ಜಿಲ್ಲೆಯಲ್ಲಿಯೂ ಕೂಡ ಪರೀಕ್ಷೇಗಾಗಿ ಸಕಲ ಸಿದ್ದತೆ ಮಾಡಿಕೊಂಡಿದೆ . ಜಿಲ...

Read more »

ಗುರುಸ್ಮರಣೋತ್ಸವದ ನಿಮಿತ್ಯ ಪಾದಯಾತ್ರೆ : ಉದ್ಘಾಟನೆಗಳು ಗುರುಸ್ಮರಣೋತ್ಸವದ ನಿಮಿತ್ಯ ಪಾದಯಾತ್ರೆ : ಉದ್ಘಾಟನೆಗಳು

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದಲ್ಲಿ ದಿನಾಂಕ ೦೨-೦೪-೨೦೧೬  ರಂದು ಶನಿವಾರ  ಶ್ರೀ ಮ.ನಿ.ಪ್ರ.ಜ.ಲಿಂ. ಶ್ರೀಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಕಾರ್ಯ...

Read more »

ಶಿವಾಜಿ ಮಹಾರಾಜರ ಘನತೆ ಗೌರವಕ್ಕೆ ಕುಂದು ತರುತ್ತಿರುವ ಮನುವಾದಿಗಳು ಶಿವಾಜಿ ಮಹಾರಾಜರ ಘನತೆ ಗೌರವಕ್ಕೆ ಕುಂದು ತರುತ್ತಿರುವ ಮನುವಾದಿಗಳು

ಗಂಗಾವತಿಯಲ್ಲಿ ದಿನಾಂಕ ೨೬ ರಂದು ನಡೆದ ಶಿವಾಜಿ ಮಹಾರಾಜರ ಜಯಂತೋತ್ಸವದಲ್ಲಿ ಕೆಲ ಮನುವಾದಿ ಸಂಘಟನೆಗಳು ಶಿವಾಜಿ ಮಹಾರಾಜರ ಘನತೆ ಗೌರವಕ್ಕೆ ಕುಂದು ತರುವಂತೆ ವರ್ತಿಸಿರ...

Read more »

ಫ್ಯಾಸಿಸಂ ಧಿಕ್ಕರಿಸಿ - ಪ್ರಜಾಪ್ರಭುತ್ವ ಉಳಿಸಿ- ವಿಚಾರಗೋಷ್ಟಿ ಫ್ಯಾಸಿಸಂ ಧಿಕ್ಕರಿಸಿ - ಪ್ರಜಾಪ್ರಭುತ್ವ ಉಳಿಸಿ- ವಿಚಾರಗೋಷ್ಟಿ

ಕೊಪ್ಪಳ ಮಾ.೩೦/೦೩/೨೦೧೬ ರಂದು  ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ಜಿಲ್ಲಾ ಘಟಕ ಹಾಗೂ ಧಾರವಾಡ,ಗದಗ,ಬಳ್ಳಾರಿ,ಬಾಗಲಕೊಟೆ ಜಿಲ್ಲೆಗಳ ವಲಯ ಮಟ್ಟದ ವಿಚಾರಗೋಷ್ಟಿಯನ್...

Read more »

ಸ್ವಾಮಿಜಿಗಳಿಗೆ ಲೈಂಗಿಕ ಶಿಕ್ಷಣದ ಅವಶ್ಯಕತೆ ಇದೆ -ಡಾ.ಕೆ.ಎ.ಅಶೋಕ ಪೈ Swamiji needs sex education ಸ್ವಾಮಿಜಿಗಳಿಗೆ ಲೈಂಗಿಕ ಶಿಕ್ಷಣದ ಅವಶ್ಯಕತೆ ಇದೆ -ಡಾ.ಕೆ.ಎ.ಅಶೋಕ ಪೈ Swamiji needs sex education

ಲೈಂಗಿಕ ಶಿಕ್ಷಣ ಕಡ್ಡಾಯ ಮಾಡಿದರೆ ಅತ್ಯಾಚಾರ ಅನಾಚಾರಗಳು ಕಡಿಮೆಯಾಗುತ್ತವೆ . ಕೆಲವು ಯಥಾಸ್ಥಿತಿವಾದಿಗಳು ಸಂಪ್ರದಾಯವಾದಿಗಳು ಹೆಚ್ಚಾಗಿ ಹೇಗಿದ್ದರೂ ನಡೆಯುತ್ತೆ ಯ...

Read more »

ಶಿಕ್ಷಕನಲ್ಲಿ ಎಲ್ಲಾ ಕಲೆಗಳು ಅಡಗಿರಬೇಕು ಆಗ ಮಾತ್ರ ಶಿಕ್ಷಕರು ಸಮಾಜದಲ್ಲಿ ಗೌರವಿಸಲ್ಪಡುತ್ತಾರೆ Teachers ಶಿಕ್ಷಕನಲ್ಲಿ ಎಲ್ಲಾ ಕಲೆಗಳು ಅಡಗಿರಬೇಕು ಆಗ ಮಾತ್ರ ಶಿಕ್ಷಕರು ಸಮಾಜದಲ್ಲಿ ಗೌರವಿಸಲ್ಪಡುತ್ತಾರೆ Teachers

ಸೋಮವಾರ ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ೨೦೧೫-೧೬ ನೇ ಸಾಲಿನ ಬಿ.ಇಡಿ. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಹಮ್...

Read more »

ಕೊಪ್ಪಳ ನಗರಸಭೆ ಕಾಂಗ್ರೆಸ್ ಪಾಲು photos ಕೊಪ್ಪಳ ನಗರಸಭೆ ಕಾಂಗ್ರೆಸ್ ಪಾಲು photos

ಕಾಂಗ್ರೆಸ್ ಬೆಂಬಲಿತ ಮಹೇಂದ್ರ ಚೋಪ್ರಾ ಅಧ್ಯಕ್ಷರಾಗಿ ಹಾಗೂ ಜೆಡಿಎಸ್ ನ ಮೀನಾಕ್ಷಮ್ಮ ಬನ್ನಿಕೊಪ್ಪ ಉಪಾಧ್ಯಕ್ಷೆಯಾಗಿ ಆಯ್ಕೆ. ಕಾಂಗ್ರೆಸ್ ಪರ 17 ಮ...

Read more »

ಸರಸ್ವತಿ ವಿದ್ಯಾಮಂದಿರ  ಮತ್ತು ಆದರ್ಶ ವಿದ್ಯಾಲಯ ಶಾಲೆಗಳಿಗೆ ರಾಜ್ಯ ಪುರಸ್ಕಾರ- State Award Scouts & Guides ಸರಸ್ವತಿ ವಿದ್ಯಾಮಂದಿರ ಮತ್ತು ಆದರ್ಶ ವಿದ್ಯಾಲಯ ಶಾಲೆಗಳಿಗೆ ರಾಜ್ಯ ಪುರಸ್ಕಾರ- State Award Scouts & Guides

ಕೊಪ್ಪಳ :  ನಗರದ ಸರಸ್ವತಿ ವಿದ್ಯಾಮಂದಿರ  ಮತ್ತು ಆದರ್ಶ ವಿದ್ಯಾಲಯ ಶಾಲೆಯ ವಿದ್ಯಾರ್ಥಿಗಳಿಗೆ ೨೦೧೫-೧೬ನೇ ಸಾಲಿನ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪುರಸ್ಕಾರ  ದೊರ...

Read more »

 ಪಲ್ಸ್ ಪೋಲಿಯೋ: ಮೊದಲ ದಿನ ಶೇ. ೮೯. ೦೮ ಸಾಧನೆ ಪಲ್ಸ್ ಪೋಲಿಯೋ: ಮೊದಲ ದಿನ ಶೇ. ೮೯. ೦೮ ಸಾಧನೆ

 ಕೊಪ್ಪಳ ಜಿಲ್ಲೆಯಾದ್ಯಂತ ಫೆ. ೨೧ ರಿಂದ ಕೈಗೊಳ್ಳಲಾಗಿರುವ ಎರಡನೆ ಹಂತದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಮೊದಲ ದಿನ ೧,೭೩,೮೧೨ ಮಕ್ಕಳಿಗೆ ಪಲ್ಸ್ ಪ...

Read more »

ಮತ ಎಣಿಕಾ ಕೇಂದ್ರದಲ್ಲಿ ಅನಗತ್ಯ ವ್ಯಕ್ತಿಗಳ ಪ್ರವೇಶಕ್ಕೆ ನಿಷೇಧ- ಎಂ. ಕನಗವಲ್ಲಿ ಸೂಚನೆ ಮತ ಎಣಿಕಾ ಕೇಂದ್ರದಲ್ಲಿ ಅನಗತ್ಯ ವ್ಯಕ್ತಿಗಳ ಪ್ರವೇಶಕ್ಕೆ ನಿಷೇಧ- ಎಂ. ಕನಗವಲ್ಲಿ ಸೂಚನೆ

  ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮತಗಳ ಎಣಿಕಾ ಕಾರ್ಯ ಫೆ. ೨೩ ರಂದು ಬೆಳಿಗ್ಗೆ ೦೮ ಗಂಟೆಗೆ ಆಯಾ ತಾಲೂಕು ಕೇಂದ್ರದಲ್ಲಿ ಪ್ರ...

Read more »

ಫೆ. ೨೩ ರಂದು ಮತ ಎಣಿಕಾ ಕಾರ್ಯಕ್ಕೆ ಜಿಲ್ಲಾಡಳಿತ ಸಜ್ಜು ಫೆ. ೨೩ ರಂದು ಮತ ಎಣಿಕಾ ಕಾರ್ಯಕ್ಕೆ ಜಿಲ್ಲಾಡಳಿತ ಸಜ್ಜು

 ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ಮತಗಳ ಎಣಿಕೆ ಕಾರ್ಯ ಫೆ. ೨೩ ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಮತ ಎಣಿಕೆ ಕಾರ್ಯ ಸುಗಮ...

Read more »

ನಿಧಿಗಾಗಿ ಭೂಮಿ ಅಗೆದು ಸಿಕ್ಕಿಬಿದ್ದರು.... ನಿಧಿಗಾಗಿ ಭೂಮಿ ಅಗೆದು ಸಿಕ್ಕಿಬಿದ್ದರು....

೧೩ ರಂದು ಬೆಳಗ್ಗೆ ೦೭-೩೦ ಗಂಟೆಗೆ ಫಿರ್ಯಾದಿದಾರರಾದ ಫಕೀರಪ್ಪ ತಂದೆ ಬನ್ನೆಪ್ಪ ಮನ್ನಾಪೂರ, ವಯ: ೩೦ ವರ್ಷ ಜಾತಿ: ಕುರುಬರ ಉ: ಒಕ್ಕಲುತನ ಸಾ: ಹಂದ್ರಾಳ ಹಾ: ವ: ಕಾಳಿ...

Read more »

ಡಿಸೆಂಬರ್ ೧೯-೨೦ರಂದು ಮಂಗಳೂರಿನಲ್ಲಿ ಜನನುಡಿ ಕಾರ್ಯಕ್ರಮ ಡಿಸೆಂಬರ್ ೧೯-೨೦ರಂದು ಮಂಗಳೂರಿನಲ್ಲಿ ಜನನುಡಿ ಕಾರ್ಯಕ್ರಮ

ಕೊಪ್ಪಳ : ಸಾಹಿತ್ಯ ಮತ್ತು ಸಂಸ್ಕೃತಿಯನ್ನು ದೇಶ-ಕಾಲದೊಂದಿಗೆ ಮುಖಾಮುಖಿಯಾಗಿಸಿ ಎದುರಾಗುವ ಸವಾಲುಗಳಿಗೆ ಪರಿಹಾರದ ಪರ್ಯಾಯವನ್ನು ಕಂಡುಕೊಳ್ಳುವ ಉದ್ದೇ...

Read more »

ಈ ಕಾರ್ಗತ್ತಲಲ್ಲಿ ಅಂಬೇಡ್ಕರ್ ಎಂಬ ಬೆಳಕು - Sanathkumar Belagali ಈ ಕಾರ್ಗತ್ತಲಲ್ಲಿ ಅಂಬೇಡ್ಕರ್ ಎಂಬ ಬೆಳಕು - Sanathkumar Belagali

ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹೂಡಿ ಅಂಬಾನಿ, ಅದಾನಿಗಳು ತನ್ನನ್ನು ಪ್ರಧಾನಿಯನ್ನಾಗಿ ಮಾಡಿದ ಋಣ ತೀರಿಸಲು ರೈತರ ಭೂಮಿಯನ್ನು ಬಲವಂತವಾಗಿ ಕಿತ್ತುಕೊಂಡು ದೊಡ್ಡ ಕಾ...

Read more »

ಆದರ್ಶ ವಿದ್ಯಾಲಯ ನೂತನ ಕಟ್ಟಡದ ಉದ್ಘಾಟನೆ ಆದರ್ಶ ವಿದ್ಯಾಲಯ ನೂತನ ಕಟ್ಟಡದ ಉದ್ಘಾಟನೆ

ಕೊಪ್ಪಳ ತಾಲೂಕು ಟಣಕನಕಲ್‍ನಲ್ಲಿ ನಿರ್ಮಿಸಲಾಗಿರುವ ಆದರ್ಶ ವಿದ್ಯಾಲಯ ನೂತನ ಕಟ್ಟಡದ ಉದ್ಘಾಟನೆಯನ್ನು  ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ...

Read more »
 
Top