PLEASE LOGIN TO KANNADANET.COM FOR REGULAR NEWS-UPDATES

ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ಶೇ. ೫೦ ರಷ್ಟು ಅನುದಾನ- ಸಿಎಂ. ಸಿದ್ದರಾಮಯ್ಯ (ಕೊಪ್ಪಳ ಜಿಲ್ಲೆಯಲ್ಲಿ ಸಿಎಂ) ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ಶೇ. ೫೦ ರಷ್ಟು ಅನುದಾನ- ಸಿಎಂ. ಸಿದ್ದರಾಮಯ್ಯ (ಕೊಪ್ಪಳ ಜಿಲ್ಲೆಯಲ್ಲಿ ಸಿಎಂ)

 ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ರೈಲ್ವೆ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ತಗಲುವ ವೆಚ್ಚದ ಪೈಕಿ ಶೇ. ೫೦ ರಷ್ಟು ಅನುದಾನವನ್ನು ರಾಜ್ಯ ಸರ್ಕಾರವೇ ಒದಗ...

Read more »

ಕೊಪ್ಪಳ ಜಿಲ್ಲಾಮಟ್ಟದ ಫೋಟೋಗ್ರಾಫಿಯ ಸ್ಪರ್ಧೆಯ ವಿಜೇತರು ಕೊಪ್ಪಳ ಜಿಲ್ಲಾಮಟ್ಟದ ಫೋಟೋಗ್ರಾಫಿಯ ಸ್ಪರ್ಧೆಯ ವಿಜೇತರು

ಗವಿಸಿದ್ದೇಶ್ವರ ಜಾತ್ರಾ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ  ಕೊಪ್ಪಳ ಜಿಲ್ಲಾಮಟ್ಟದ ಫೋಟೋಗ್ರಾಫಿಯ ಸ್ಪರ್ಧೆಯ ವಿಜೇತರು ಹಾಗೂ ಫೋಟೋಗಳು  ...

Read more »

೫೪ ನೇ ಬೆಳಕಿನೆಡೆಗೆ ೫೪ ನೇ ಬೆಳಕಿನೆಡೆಗೆ

 ನಗರದ ಶ್ರೀಗವಿಮಠದಲ್ಲಿ ದಿನಾಂಕ ೦೧-೦೩-೨೦೧೪ ಶನಿವಾರ ಸಂಜೆ ೬.೩೦ ಕ್ಕೆ ಶ್ರೀಮಠದ ಕೆರೆಯ ದಡದಲ್ಲಿ ೫೪ ನೇ ಬೆಳಕಿನೆಡೆಗೆ  ಮಾಸಿಕ ಕಾರ್ಯಕ್ರಮ ಜರುಗುವದು. ಮುಖ್ಯ ಅತಿಥ...

Read more »

ಅನ್ಯಾಯ ಸರಿಪಡಿಸುವುದಾಗಿ ಸಚಿವರ ಭರವಸೆ: ಧರಣಿ ಹಿಂದಕ್ಕೆ ಅನ್ಯಾಯ ಸರಿಪಡಿಸುವುದಾಗಿ ಸಚಿವರ ಭರವಸೆ: ಧರಣಿ ಹಿಂದಕ್ಕೆ

ಹೈದ್ರಾಬಾದ ಕರ್ನಾಟಕಕ್ಕೆ ಸಂವಿಧಾನದ ೩೭೧(ಜೆ) ಕಲಂ ಅನ್ವಯ ನಿಗದಿಗೊಳಿಸಲಾದ  ಮೀಸಲಾತಿ ಉಲ್ಲಂಘಿಸಿ ನಡೆಸುತ್ತಿರುವ ನೇಮಕಾತಿಗಳನ್ನು ನಿಲ್ಲಿಸಬೇಕು ಮತ್ತು ಹೀಗಾಗಲೆ ಆಗಿ...

Read more »

ಹೈಕ  ೩೭೧(ಜೆ) ಕಲಂ  :  ಮುಂದುವರೆದ ಅನ್ಯಾಯದ ವಿರುದ್ದ ಪ್ರತಿಭಟನೆ ಹೈಕ ೩೭೧(ಜೆ) ಕಲಂ : ಮುಂದುವರೆದ ಅನ್ಯಾಯದ ವಿರುದ್ದ ಪ್ರತಿಭಟನೆ

ಭಾರತ ಸರಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ನಮಗೆ ವಿಶೇಷ ಮೀಸಲಾತಿ ನೀಡಲು ಅವಕಾಶ ನೀಡಿದೆ ಹಾಗೂ ಕರ್ನಾಟಕ ರಾಜ್ಯ ಸರಕಾರ ಹೈದ್ರಾಬಾದ ಕರ್ನಾಟಕಕ್ಕೆ ಸಂವಿಧಾನದ ೩೭೧(ಜೆ...

Read more »

 ಶಿವಾಜಿನಗರ ಚಿತ್ರ ವಿಮರ್ಶೆ ಶಿವಾಜಿನಗರ ಚಿತ್ರ ವಿಮರ್ಶೆ

 ಶಹಬ್ಬಾಸ್... ಅಬ್ಬಾ... ಶವಾಗಾರ        ‘ನಾನು ಕೊಡೋ ಒದೆಗೂ, ನನ್ನ ಹೈಟ್‌ಗೂ ಸಂಬಂಧಾನೇ ಇಲ್ಲ’ ಎಂದು ಹೇಳುವ ಮೂಲಕ ಎದುರಾಳಿಗಳ ಮೇಲೆ ಮುಗಿ ಬೀಳುವ ದುನಿಯಾ ವ...

Read more »

ವೇದಿಕೆಯ ವ್ಯವಸ್ಥೆ ಕುರಿತು ಪರಿಶೀಲನೆ ವೇದಿಕೆಯ ವ್ಯವಸ್ಥೆ ಕುರಿತು ಪರಿಶೀಲನೆ

ಫೆ 28 ರಂದು ಜರುಗುವ ಮುಖ್ಯಮಂತ್ರಿ ಗಳ ಕಾರ್ಯಕ್ರಮ ಕುರಿತು ಕೊಪ್ಪಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹಾಗು ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ವೇದ...

Read more »

ಗುರುಪಾದಯ್ಯ ಪಿ.ಸಾಲಿಮಠ ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಗುರುಪಾದಯ್ಯ ಪಿ.ಸಾಲಿಮಠ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಕೊಪ್ಪಳ,ಫೆ.೨೭: ನಗರದ ಪ್ರತಿಷ್ಠಿತ ಶ್ರೀ ವೀರಮಹೇಶ್ವರ ಪತ್ತಿನ ಸಹಕಾರಿ ಸಂಘ ನಿ. ಕೊಪ್ಪಳ ಇದರ ಅಧ್ಯಕ್ಷರಾಗಿ ಗುರುಪಾದಯ್ಯ ಪಿ.ಸಾಲಿಮಠ ಹಾಗೂ ಉಪಾಧ್ಯಕ್ಷರಾಗಿ ಕೆ.ವಿ...

Read more »

ರಾಜಾ ಬಾಗವರ ವಾಣಿಜ್ಯ ಸಂಕೀರ್ಣಕ್ಕೆ ಶಾಸಕರಿಂದ ಚಾಲನೆ ರಾಜಾ ಬಾಗವರ ವಾಣಿಜ್ಯ ಸಂಕೀರ್ಣಕ್ಕೆ ಶಾಸಕರಿಂದ ಚಾಲನೆ

ಕೊಪ್ಪಳ : ದಿ ೨೭  ರಂದು ಬೆಳಗ್ಗೆ ೧೧:೦೦ ಗಂಟೆಗೆ ನಗರದ ಹಜರತ್ ರಾಜಾ ಬಾಗವರ ಧರ್ಗಾದ ೭೦ ಲಕ್ಷದ ವಾಣಿಜ್ಯ ಸಂಕೀರ್ಣಕ್ಕೆ ಕೊಪ್ಪಳದ ಜನಪ್ರೀಯ ಶಾಸಕರಾದ ಕೆ. ರಾಘವೇಂ...

Read more »

 ಮುಖ್ಯಮಂತ್ರಿಗಳ ಸ್ವಾಗತಕ್ಕೆ ಕೊಪ್ಪಳ-ಯಲಬುರ್ಗಾ ಸಜ್ಜು ಮುಖ್ಯಮಂತ್ರಿಗಳ ಸ್ವಾಗತಕ್ಕೆ ಕೊಪ್ಪಳ-ಯಲಬುರ್ಗಾ ಸಜ್ಜು

 ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖ ಗಣ್ಯರು ಫೆ. ...

Read more »
 
Top