PLEASE LOGIN TO KANNADANET.COM FOR REGULAR NEWS-UPDATES

ನಿತ್ಯ ಶಿಶು ಮರಣ!  ಜಿಲ್ಲೆಯಲ್ಲಿ ಮೂರೇ ತಿಂಗಳಲ್ಲಿ 173 ಶಿಶುಗಳು, 8 ತಾಯಂದಿರ ಮರಣ ನಿತ್ಯ ಶಿಶು ಮರಣ! ಜಿಲ್ಲೆಯಲ್ಲಿ ಮೂರೇ ತಿಂಗಳಲ್ಲಿ 173 ಶಿಶುಗಳು, 8 ತಾಯಂದಿರ ಮರಣ

ಕೃಪೆ : ಕನ್ನಡಪ್ರಭ ವಾರ್ತೆ ,  ವೈದ್ಯಕೀಯ ರಂಗದಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದೇವೆ ಎಂದು ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುತ್ತಿರುವಾಗಲೇ ಸೂಕ್ತ ಚಿಕಿತ್ಸ...

Read more »

 ಪಿ.ಎಸ್.ಐ ಸತೀಶಕುಮಾರ ಬಿಳ್ಕೊಡುಗೆ ಪಿ.ಎಸ್.ಐ ಸತೀಶಕುಮಾರ ಬಿಳ್ಕೊಡುಗೆ

ಸತೀಶಕುಮಾರ ಪಿ.ಎಸ್.ಐ. ರವರಿಗೆ ವಯೋ ನಿವೃತ್ತಿ ಹೊಂದಿದ ಪ್ರಯುಕ್ತ ಶ್ರೀಶೈಲ. ಬಿ.ಮಠಪತಿ ಪಿ.ಐ. ಹಾಗೂ ಸಿಬ್ಬಂದಿ ವರ್ಗದವರುವಿಶೇಷ ಪೊಲೀಸ್ ಠಾಣೆ, ಅಬಕಾರಿ ಜಾರಿ ಮತ್ತು ...

Read more »

ಕಳಪೆ ಬಿತ್ತನೆ ಬೀಜ, ಗೊಬ್ಬರ : ಕ್ರಮಕ್ಕೆ ಸಂಸದ ಶಿವರಾಮಗೌಡ ಸೂಚನೆ ಕಳಪೆ ಬಿತ್ತನೆ ಬೀಜ, ಗೊಬ್ಬರ : ಕ್ರಮಕ್ಕೆ ಸಂಸದ ಶಿವರಾಮಗೌಡ ಸೂಚನೆ

 ಜಿಲ್ಲೆಯಲ್ಲಿ ಪೂರೈಕೆಯಾಗಿರುವ ಕೆಲವು ಕಂಪನಿಗಳ ಬಿತ್ತನೆ ಬೀಜ ಮತ್ತು ಗೊಬ್ಬರ ಕಳಪೆ ಗುಣಮಟ್ಟದ್ದಾಗಿದೆ ಎಂದು ಕಂಡು ಬಂದಿದ್ದು, ಇಂತಹ ಕಂಪನಿಗಳ ವಿರುದ್ಧ ಕಠಿಣ ಕ್ರಮ ...

Read more »

  ಪತ್ರಕರ್ತರ ಮೇಲೆ ಹಲ್ಲೆ : ಕೊಪ್ಪಳ ಮೀಡಿಯಾ ಕ್ಲಬ್ ಖಂಡನೆ ಪತ್ರಕರ್ತರ ಮೇಲೆ ಹಲ್ಲೆ : ಕೊಪ್ಪಳ ಮೀಡಿಯಾ ಕ್ಲಬ್ ಖಂಡನೆ

       ಕೊಪ್ಪಳ : ಕಾರವಾರದ ಕನ್ನಡಪ್ರಭ ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರರ ಮೇಲೆ ಜುಲೈ ೨೯ ರಂದು ನಡೆದ ಹಲ್ಲೆಯನ್ನು ಕೊಪ್ಪಳ ಮೀಡಿಯಾ ಕ್ಲಬ್‌ನ ಸದಸ್ಯರು ಖ...

Read more »

ಸ್ವಾಮಿ ವಿವೇಕಾನಂದ ಶಾಲೆ : ಶಾಲಾ ಸಂಸತ್ತು ರಚನೆ ಮತ್ತು ಅಣಕು ಸಂಸತ್ತು ಪ್ರದರ್ಶನ ಸ್ವಾಮಿ ವಿವೇಕಾನಂದ ಶಾಲೆ : ಶಾಲಾ ಸಂಸತ್ತು ರಚನೆ ಮತ್ತು ಅಣಕು ಸಂಸತ್ತು ಪ್ರದರ್ಶನ

ಕೊಪ್ಪಳ,೩೧ : ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಸಂಸತ್ತನ್ನು ಇತ್ತೀಚಿಗೆ ರಚಿಸಲಾಯಿತು. ವಿದ್ಯಾರ್ಥಿಗಳಿಂದ ಚುನಾಯಿಸಲ್ಪಟ್ಟ...

Read more »

ಸಚಿವ ತಂಗಡಗಿ ಬೆಂಬಲಿಗರ ಗೂಂಡಾಗಿರಿ ಹೆಚ್ಚುತ್ತಿದೆ : ದಡೇಸೂಗೂರು ಸಚಿವ ತಂಗಡಗಿ ಬೆಂಬಲಿಗರ ಗೂಂಡಾಗಿರಿ ಹೆಚ್ಚುತ್ತಿದೆ : ದಡೇಸೂಗೂರು

        ಕೊಪ್ಪಳ : ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಯವರು ಅಽಕಾರ ಸ್ವೀಕರಿಸಿದಾಗಿನಿಂದ ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಕನಕಗಿರಿ ...

Read more »

ತೆಲಂಗಾಣ ರಾಜ್ಯ ಒಪ್ಪಿಗೆ :  ಸಿಪಿಐಎಂಎಲ್  ಸ್ವಾಗತ ತೆಲಂಗಾಣ ರಾಜ್ಯ ಒಪ್ಪಿಗೆ : ಸಿಪಿಐಎಂಎಲ್ ಸ್ವಾಗತ

೨೫೦ ವರ್ಷಗಳ ಕಾಲ ನಿಜಾಮರ ಹಾಗೂ ಜಾಗೀರುದಾರರ ಕೆಟ್ಟ ಆಡಳಿತದಿಂದ ಶೋಷಣೆಗೆ ಒಳಪಟ್ಟ ತೆಲಂಗಾಣ, ಸ್ವಾತಂತ್ರ್ಯ ನಂತರ ಆಂಧ್ರದ ಬಂಡವಾಳ ಶಾಹಿಗಳ ಕಪಿ ಮುಷ್ಟಿಯಿಂದ ಹೊರಬರಲು...

Read more »

ಸಿ.ಇ.ಟಿ ಸಮಸ್ಯೆಯನ್ನು ಬಗೆಹರಿಸಲು ಆಗ್ರಹಿಸಿ ಎಬಿವಿಪಿ  ಪ್ರತಿಭಟನೆ ಸಿ.ಇ.ಟಿ ಸಮಸ್ಯೆಯನ್ನು ಬಗೆಹರಿಸಲು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಎಬಿವಿಪಿಯ ಪ್ರಮುಖ ಬೇಡಿಕೆಗಳು ೧. ೩ನೇ ಸುತ್ತಿನ ಕೌನ್ಸಲಿಂಗ್ ನಡೆಸುವ ಮೂಲಕ ಪೂರ್ಣ ಪ್ರಕ್ರಿಯೆ ಮಾಡಬೇಕು. ೨. ವಿದ್ಯಾರ್ಥಿಗಳಿಂದ  ಹಲವಾರು ಕಾಲೇಜುಗಳು ಹೆಚ್ಚುವರ...

Read more »

ಪ್ರಭು ಹೆಬ್ಬಾಳರಿಗೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 'ವಾಣಿಜ್ಯ ರತ್ನ' ಪ್ರಶಸ್ತಿ ಪ್ರಭು ಹೆಬ್ಬಾಳರಿಗೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 'ವಾಣಿಜ್ಯ ರತ್ನ' ಪ್ರಶಸ್ತಿ

 ಕೊಪ್ಪಳದ ವರ್ತಕರಾದ ಪ್ರಭು ಹೆಬ್ಬಾಳ ಇವರಿಗೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಪ್ರತಿಷ್ಟಿತ 'ವಾಣಿಜ್ಯ ರತ್ನ' ಪ್ರಶಸ್ತಿ ದೊರಕಿದೆ. ೧೯೨೮ ರಲ್ಲಿ ಆರಂಭವಾಗ...

Read more »

 ಸ್ವಾತಂತ್ರ್ಯ ದಿನಾಚರಣೆ : ಜು. ೩೧ ರಂದು ಪೂರ್ವಭಾವಿ ಸಭೆ ಸ್ವಾತಂತ್ರ್ಯ ದಿನಾಚರಣೆ : ಜು. ೩೧ ರಂದು ಪೂರ್ವಭಾವಿ ಸಭೆ

 ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ ೧೫ ರಂದು ಜಿಲ್ಲಾ ಕೇಂದ್ರದಲ್ಲಿ ಆಚರಿಸುವ ಕುರಿತಂತೆ ಚರ್ಚಿಸಲು ಪೂರ್ವಭಾವಿ ಸಭೆ ಜು. ೩೧ ರಂದು ಸಂಜೆ ೪-೩೦ ಗಂಟೆಗೆ ಜಿಲ್ಲಾಧಿ...

Read more »

ಕೇವಲ ೧೦ ರೂ. ಪಾವತಿಸಿ ಯಶಸ್ವಿನಿ ಸದಸ್ಯತ್ವ ಪಡೆಯಿರಿ ಕೇವಲ ೧೦ ರೂ. ಪಾವತಿಸಿ ಯಶಸ್ವಿನಿ ಸದಸ್ಯತ್ವ ಪಡೆಯಿರಿ

  ಯಶಸ್ವಿನಿ ಸಹಕಾರಿ ರೈತರ ಆರೋಗ್ಯ ರಕ್ಷಣಾ ಯೋಜನೆಯಡಿ ಪ.ಜಾತಿ ಮತ್ತು ಪ.ಪಂಗಡದವರು ಕೇವಲ ೧೦ ರೂ. ಪಾವತಿಸಿ ಸದಸ್ಯತ್ವ ಪಡೆಯಬಹುದಾಗಿದೆ ಎಂದು ಸಹಕಾರ ಸಂಘಗಳ ಉಪನಿಬಂಧಕ...

Read more »

 ಜು. ೩೧ ರಂದು ನೌಕರರ ಸಂಘದ ನೂತನ ಸಮಿತಿ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆ ಜು. ೩೧ ರಂದು ನೌಕರರ ಸಂಘದ ನೂತನ ಸಮಿತಿ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆ

 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿಯ ನೂತನ ಸದಸ್ಯರಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಜು. ೩೧ ರಂದು ಸಂಜೆ ೫ ಗಂಟೆಗೆ ಕೊಪ್ಪಳದ ಸರ್...

Read more »

ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ಹಿಟ್ನಾಳ ಕರೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ಹಿಟ್ನಾಳ ಕರೆ

ಕೊಪ್ಪಳ ೩೦: ಕ್ಷೇತ್ರದ ಬಂಡಿಹರ್ಲಾಪುರ ಗ್ರಾಮದ ಸರ್ಕಾರಿ ಪ್ರೌಡ ಶಾಲೆಯಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಅಡಿಯಲ್ಲಿ ಕೊಠಡಿಗಳ ಕಾಮಗಾರಿ ನೇರೆವೆರಿಸಿ ಮ...

Read more »

ಉಚಿತ ಹೋಲಿಗೆ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಅರ್ಹತಾ ಪತ್ರ ವಿತರಣೆ   ಉಚಿತ ಹೋಲಿಗೆ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಅರ್ಹತಾ ಪತ್ರ ವಿತರಣೆ

          ಕೊಪ್ಪಳ ನಗರದ ಇಂದ್ರಕೀಲ ನಗರದಲ್ಲಿ ನಂದಾದೀಪ ಚಾರಿಟೇಬಲ್ ಟ್ರಸ್ಟ   ಉಚಿತ ಹೋಲಿಗೆ ತರಬೇತಿ ಕೇಂದ್ರದ ೫ನೇ ಬ್ಯಾಚ್ ವಿದ್ಯಾರ್ಥಿಗಳುಗೆ ಅರ್ಹತಾ ಪತ್ರ ನ...

Read more »

ಜು. ೩೧ಕ್ಕೆ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ಜು. ೩೧ಕ್ಕೆ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ

  ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ಜು. ೩೧ ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ.   ಸಭೆಯ ಅಧ್ಯಕ್ಷತೆಯನ್ನು ಸಂಸದ...

Read more »

 ನಗರಸಭೆಗೆ ಮುತ್ತಿಗೆ ಹಾಕಿ ಕರವೇ ಪ್ರತಿಭಟನೆ ನಗರಸಭೆಗೆ ಮುತ್ತಿಗೆ ಹಾಕಿ ಕರವೇ ಪ್ರತಿಭಟನೆ

 ಕೊಪ್ಪಳ ನಗರದ ೩೧ ನೇ ವಾರ್ಡನ ಸಾರ್ವಜನಿಕ ಮಹಿಳಾ ಶೌಚಾಲಯ, ತ್ಯಾಜ್ಯ ಶೇಖರಣಾ ಗುಂಡಿಯನ್ನು ಖಾಲಿ ಮಾಡಬೇಕು, ಹಾಗೂ ಎಲ್ಲಾ ವಾರ್ಡನಲ್ಲಿ ಮೂಲಭೂತ ಸೌಕರ್ಯ, ಕುಡಿಯುವ ನೀರ...

Read more »

 ಕೊಪ್ಪಳ ನೂತನ ಜಿಲ್ಲಾಧಿಕಾರಿಯಾಗಿ ಕೆ.ಪಿ. ಮೋಹನ್‌ರಾಜ್ ಅಧಿಕಾರ ಸ್ವೀಕಾರ ಕೊಪ್ಪಳ ನೂತನ ಜಿಲ್ಲಾಧಿಕಾರಿಯಾಗಿ ಕೆ.ಪಿ. ಮೋಹನ್‌ರಾಜ್ ಅಧಿಕಾರ ಸ್ವೀಕಾರ

 ಕೊಪ್ಪಳ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಕೆ.ಪಿ. ಮೋಹನ್‌ರಾಜ್ ಅವರು ಸೋಮವಾರ ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರಿಂದ ಅಧಿಕಾರ ವಹಿಸಿಕೊಂಡಿದರು.   ಜಿಲ್...

Read more »

ಪದಗ್ರಹಣ ಸಮಾರಂಭ ಪದಗ್ರಹಣ ಸಮಾರಂಭ

  ಇನ್ನರ್ ವ್ಹಿಲ್ ಕ್ಲಬ್ ೩೧೬ ಕೊಪ್ಪಳ ದಿನಾಂಕ.೨೬ ರಂದು ನಡೆದ ಹೊಸ ಅಧ್ಯಕ್ಷಿಣಿಯಾಗಿ ಶ್ರೀಮತಿ ಬಸವರಾಜ ಕುದರಿಮೋತಿ ಕಾರ್ಯದರ್ಶಿಯಾಗಿ ಶ್ರೀಮತಿ ಸ್ಮಜಾತ ಮಾಲಿಪಾಟೀಲ್,...

Read more »

ಈ ಮುಸ್ಲಿಂ ವಿರೋಧಿ ರೋಗಕ್ಕೆ ಮದ್ದು ಎಲ್ಲಿದೆ? ಈ ಮುಸ್ಲಿಂ ವಿರೋಧಿ ರೋಗಕ್ಕೆ ಮದ್ದು ಎಲ್ಲಿದೆ?

  - ಸನತ್‌ಕುಮಾರ ಬೆಳಗಲಿ ರಾಜಧಾನಿ ಬೆಂಗಳೂರಿನ ಜನಸಂಖ್ಯೆ ಈಗ ಒಂದು ಕೋಟಿಗೆ ತಲುಪಿದೆ. ಭಾರತದ ಎಲ್ಲ ರಾಜ್ಯಗಳ ಜನ ಇಲ್ಲಿ ಆಸರೆ ಪಡೆದಿದ್ದಾರೆ. ಎಲ್ಲ ಜಾತಿ, ...

Read more »

ತುಂಗಭದ್ರಾ ಜಲಾಶಯ ತುಂಬಿ ಹರಿಯುತ್ತಿದೆ ತುಂಗಭದ್ರಾ ಜಲಾಶಯ ತುಂಬಿ ಹರಿಯುತ್ತಿದೆ

Read more »

ಸಚಿವ,ಶಾಸಕರಿಂದ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ ಸಚಿವ,ಶಾಸಕರಿಂದ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ

ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಭರ್ತಿ ಸಂತಸ ತಂದಿದೆ- ಶಿವರಾಜ ತಂಗಡಗಿ : ಉತ್ತರ ಕರ್ನಾಟಕ ಭಾಗದ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ ಅವಧಿಗೂ ಮುನ್ನವೇ...

Read more »

ಬದುಕಿನ ವಾಸ್ತವ ಸತ್ಯವನ್ನು ಬೋಧಿಸುವುದೇ ಅರ್ಥಶಾಸ್ತ್ರ ಬದುಕಿನ ವಾಸ್ತವ ಸತ್ಯವನ್ನು ಬೋಧಿಸುವುದೇ ಅರ್ಥಶಾಸ್ತ್ರ

ಕೊಪ್ಪಳ: ಬದುಕಿನ ವಾಸ್ತವ ಸತ್ಯವನ್ನು ಬೋಧಿಸುವುದೇ ಅರ್ಥಶಾಸ್ತ್ರ. ಅರ್ಥಶಾಸ್ತ್ರ ಉಪನ್ಯಾಸಕರು ತರಗತಿಯಲ್ಲಿ ಮಕ್ಕಳಿಗೆ ಬದುಕಿನ ವಾಸ್ತವ ಸತ್ಯವನ್ನು ಬೋಧಿಸುತ್ತಾರೆ....

Read more »

ಕೊಪ್ಪಳ ಕೋಟೆಯ ಮೇಲಿಂದ  ಹಿನ್ನೋಟ ಕೊಪ್ಪಳ ಕೋಟೆಯ ಮೇಲಿಂದ ಹಿನ್ನೋಟ

ಸುಂದರ ಚಿತ್ರ -ಶರತ್ ಹೆಗ್ಡೆ

Read more »

ನೋಟ ಮತ್ತು ಒಳನೋಟಗಳ ನಡುವೆ...ಶೂದ್ರ ಶ್ರೀನಿವಾಸ್‌ ನೋಟ ಮತ್ತು ಒಳನೋಟಗಳ ನಡುವೆ...ಶೂದ್ರ ಶ್ರೀನಿವಾಸ್‌

ನೋಟ ಮತ್ತು ಒಳನೋಟಗಳ ನಡುವೆ... ನಾವು ದೃಷ್ಟಿ ಮತ್ತು ದೂರದೃಷ್ಟಿ ಕುರಿತು ಹಾಗೆಯೇ ನೋಟ ಮತ್ತು ಒಳನೋಟದ ಬಗ್ಗೆ ನಾನಾ ರೀತಿಯಲ್ಲಿ ವ್ಯಾಖ್ಯಾನಿಸುತ್ತೇವೆ. ಇದನ...

Read more »

jks caters jks family garden pure veg hotel koppal copy copy jks caters jks family garden pure veg hotel koppal copy copy

jks caters jks family garden pure veg hotel koppal copy copy

Read more »

೧೪ ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ೧೪ ನೇ ವರ್ಷದ ಕಾರ್ಗಿಲ್ ವಿಜಯೋತ್ಸವ

೧೯೯೯ ರಲ್ಲಿ ಇಂಡೋ ಪಾಕ್ ನಡುವೆ ನಡೆದ ಕಾಗಿರ್ಲ್ ಯುದ್ದದಲ್ಲಿ ಹುತಾತ್ಮರಾದ ಅಳವಂಡಿಗ್ರಾಮದ ವೀರ ಯೋಧ ಕಾರ್ಗಿಲ್ ಮಲ್ಲಯ್ಯ ಮೇಗಳಮಠ ಅವರು ವೀರ ಮರಣವನ್ನಪ್ಪಿ ಇವತ್ತ...

Read more »

ಜು. ೨೭ ರಂದು ತುಂಗಭದ್ರಾ ಜಲಾಶಯಕ್ಕೆ ಸಚಿವ  ಶಿವರಾಜ್ ಎಸ್ ತಂಗಡಗಿ ಬಾಗಿನ ಜು. ೨೭ ರಂದು ತುಂಗಭದ್ರಾ ಜಲಾಶಯಕ್ಕೆ ಸಚಿವ ಶಿವರಾಜ್ ಎಸ್ ತಂಗಡಗಿ ಬಾಗಿನ

 ತುಂಗಭದ್ರಾ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಜು. ೨೭ ರಂದ...

Read more »

ಡಿಇಡಿ ಮತ್ತು ಡಿಪಿಇಡಿ ಕೋರ್ಸ್ ದಾಖಲಾತಿ ಅವಧಿ ಜು. ೩೧ ರವರೆಗೆ ವಿಸ್ತರಣೆ ಡಿಇಡಿ ಮತ್ತು ಡಿಪಿಇಡಿ ಕೋರ್ಸ್ ದಾಖಲಾತಿ ಅವಧಿ ಜು. ೩೧ ರವರೆಗೆ ವಿಸ್ತರಣೆ

  ಪ್ರಸಕ್ತ ಸಾಲಿನ ಡಿ.ಇಡಿ ಮತ್ತು ಡಿ.ಪಿಇಡಿ ಕೋರ್ಸ್‌ಗಳಿಗೆ ದಾಖಲು ಮಾಡಿಕೊಳ್ಳುವ ಅವಧಿಯನ್ನು ಜು. ೩೧ ರವರೆಗೆ ವಿಸ್ತರಿಸಲಾಗಿದೆ.   ಪ್ರಥಮ ವರ್ಷದ ಡಿ.ಇಡಿ ಮತ್ತು...

Read more »

ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ- ವಿಜಯಕುಮಾರ ಬಿರಾದಾರ್ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ- ವಿಜಯಕುಮಾರ ಬಿರಾದಾರ್

 : ವಾಹನ ಚಾಲಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.  ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೊಪ್ಪಳ ನಗರ ಸಂಚಾರ ಪ...

Read more »

  ದೇಶ ಸೇವೆಗೆ ಯುವಕರು ಮುಂದಾಗಬೇಕು ದೇಶ ಸೇವೆಗೆ ಯುವಕರು ಮುಂದಾಗಬೇಕು

ಕೊಪ್ಪಳ: ದೇಶ ಸೇವೆ ಮಾಡಲು ಯುವಕರು ಮುಂಗಾಗಬೇಕೆಂದು ನಗರದ ಸಿ.ಪಿ.ಎಸ್.ಶಾಲೆಯ ಮುಖ್ಯೋಪಾಧ್ಯಾಯರಾದ ಭರಮಪ್ಪ ಕಟ್ಟಿಮನಿ ಕರೆ ನೀಡಿದರು.     ಅವರು ನಗರದ ಸಿ.ಪಿ.ಎಸ್.ಶ...

Read more »

ಹ್ಯಾಟಿ ವನಮಹೋತ್ಸವ ಕಾರ್ಯಕ್ರಮ ಹ್ಯಾಟಿ ವನಮಹೋತ್ಸವ ಕಾರ್ಯಕ್ರಮ

ಕೊಪ್ಪಳ ಜುಲೈ ೨೬, ತಾಲೂಕಿನ ಹ್ಯಾಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರಕಾರಿ ಪ್ರೌಢ ಶಾಲೆಯಲ್ಲಿ ಕೆನರಾ ಬ್ಯಾಂಕ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ವನಮ...

Read more »

ದೊಡ್ಡೇಶ ಯಲಿಗಾರಗೆ  ಹೈ.ಕ.ಪತ್ರಕರ್ತ ಪ್ರಶಸ್ತಿ ಪ್ರದಾನ ದೊಡ್ಡೇಶ ಯಲಿಗಾರಗೆ ಹೈ.ಕ.ಪತ್ರಕರ್ತ ಪ್ರಶಸ್ತಿ ಪ್ರದಾನ

ಕೊಪ್ಪಳ: ಜಿಲ್ಲಾ ಸುವರ್ಣ ನ್ಯೂಸ್ ವರದಿಗಾರ ದೊಡ್ಡೇಶ ಯಲಿಗಾರಗೆ ಬೊಮ್ಮಳ್ಳಿ ಪ್ರತಿಷ್ಠಾನ ವತಿಯಿಂದ ಹೈ ಪತ್ರಕರ್ತ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಗುಲಬುರ್ಗಾ...

Read more »

 ಆ.೦೨ ರಂದು ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ಆ.೦೨ ರಂದು ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ

 ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ಆ.೦೨ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ಕೊಪ್ಪಳ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಲಿದೆ. ಸಭೆಯ ಅಧ್ಯಕ್ಷತೆ...

Read more »

ಬನ್ನಿಕಟ್ಟಿ ಏರಿಯಾದ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಡಿ.ಎಂ.ಸಿ ರಚನೆ ಬನ್ನಿಕಟ್ಟಿ ಏರಿಯಾದ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಡಿ.ಎಂ.ಸಿ ರಚನೆ

 ಕೊಪ್ಪಳ ನಗರದ ಬನ್ನಿಕಟ್ಟಿ ಏರಿಯಾದ ಸರಕಾರಿ ಪ್ರೌಢಶಾಲೆಯಲ್ಲಿ ನೂತನವಾಗಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ       ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ  ಪರ...

Read more »

 ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಅತ್ಯಗತ್ಯ : ಶ್ರೀಕಾಂತ ಬಬಲಾದಿ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಅತ್ಯಗತ್ಯ : ಶ್ರೀಕಾಂತ ಬಬಲಾದಿ

  ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಅವಶ್ಯಕವಾಗಿದ್ದು, ಈ ಕಾನೂನು ಅರಿವು-ನೆರವು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡು ವಿದ್ಯಾ...

Read more »

ನಾಟಕ ಸಾಹಿತ್ಯದ ಒಂದು ರೂಪ -ಡಾ|| ಎಂ. ಬಿ. ರಾಂಪೂರ ನಾಟಕ ಸಾಹಿತ್ಯದ ಒಂದು ರೂಪ -ಡಾ|| ಎಂ. ಬಿ. ರಾಂಪೂರ

ಕೊಪ್ಪಳ, ಜು. ೨೪ : ನಾಟಕ ಸಾಹಿತ್ಯದ ಒಂದು ರೂಪ. ಮೊದಲು ಸಂಸ್ಕೃತ ನಾಟಕಗಳಿದ್ದವು. ಮಿತ್ರವೃಂದ ಗೋವಿಂದ ಅಳಸಿಂಗರಾರ್‍ಯನ ಕನ್ನಡದ ಮೊದಲ ನಾಟಕ. ಅದು ಕೂಡ ಸಂಸ್ಕೃತ ನಾ...

Read more »

 ಜಿಲ್ಲೆಯಲ್ಲಿ ಉತ್ತಮ ಮಳೆ : ಶೇ. ೬೩ ರಷ್ಟು ಬಿತ್ತನೆ ಜಿಲ್ಲೆಯಲ್ಲಿ ಉತ್ತಮ ಮಳೆ : ಶೇ. ೬೩ ರಷ್ಟು ಬಿತ್ತನೆ

 ಕೊಪ್ಪಳ ಜಿಲ್ಲೆಯಲ್ಲಿ ಸದ್ಯ ಉತ್ತಮ ಮಳೆಯಾಗುತ್ತಿದೆ. ಜೂನ್ ತಿಂಗಳ ಪ್ರಾರಂಭ ಉಂಟಾದ ಪರಿಸ್ಥಿತಿಯಿಂದ ರೈತರು ಆತಂಕಕ್ಕೊಳಗಾಗಿದ್ದರು.  ವರುಣನ ಕೃಪೆಯಿಂದ ಈಗ ಜಿಲ್ಲೆಯಲ...

Read more »

ಸಹಕಾರ ಸಂಘಗಳ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿಗಳಿಗೆ ತರಬೇತಿ ಸಹಕಾರ ಸಂಘಗಳ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿಗಳಿಗೆ ತರಬೇತಿ

  ಜಿಲ್ಲಾಡಳಿತ ಭವನದ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿಯಲ್ಲಿ ಸಹಕಾರ ಸಂಘಗಳ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ...

Read more »

ಸರ್ಕಾರಿ ನೌಕರರ ಸಂಘದ ಚುನಾವಣೆ : ಫಲಿತಾಂಶ ಪ್ರಕಟ ಸರ್ಕಾರಿ ನೌಕರರ ಸಂಘದ ಚುನಾವಣೆ : ಫಲಿತಾಂಶ ಪ್ರಕಟ

 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿಗೆ ಜು. ೨೨ ರಂದು ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ.   ಚುನಾವಣೆಯಲ್ಲಿ ವಿಜೇತರಾದವರ ಹೆ...

Read more »
 
Top