PLEASE LOGIN TO KANNADANET.COM FOR REGULAR NEWS-UPDATES

ನಲ್ವತ್ತು ವರ್ಷಗಳ ಬಿಜೆಪಿ ಒಡನಾಟದಿಂದ ಹಿಂದೆ ಸರಿದ ಯಡಿಯೂರಪ್ಪ ನಲ್ವತ್ತು ವರ್ಷಗಳ ಬಿಜೆಪಿ ಒಡನಾಟದಿಂದ ಹಿಂದೆ ಸರಿದ ಯಡಿಯೂರಪ್ಪ

ಬೆಂಗಳೂರು, ನ.30: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ. ಫ್ಯಾಕ್ಸ್ ಮೂಲಕ ಬಿಜೆಪಿ ರಾ...

Read more »

ಮಾಜಿ ಪ್ರಧಾನಿ ಐ.ಕೆ.ಗುಜ್ರಾಲ್ ನಿಧನ ಮಾಜಿ ಪ್ರಧಾನಿ ಐ.ಕೆ.ಗುಜ್ರಾಲ್ ನಿಧನ

ಹೊಸದಿಲ್ಲಿ, ನ.30: ಮಾಜಿ ಪ್ರಧಾನಿ ಇಂದ್ರಕುಮಾರ್ ಗುಜ್ರಾಲ್ (ಐ.ಕೆ.ಗುಜ್ರಾಲ್) ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು...

Read more »

ದದೇಗಲ್‌ನಲ್ಲಿ ಸಿದ್ಧಾರೂಢರ ಜಾತ್ರೆ, ಸಾಮೂಹಿಕ ವಿವಾಹ ದದೇಗಲ್‌ನಲ್ಲಿ ಸಿದ್ಧಾರೂಢರ ಜಾತ್ರೆ, ಸಾಮೂಹಿಕ ವಿವಾಹ

      ಕೊಪ್ಪಳ: ತಾಲೂಕಿನ ದದೇಗಲ್ ಗ್ರಾಮದಲ್ಲಿ ಡಿ.೭ರಿಂದ ೯ರವರೆಗೆ ಶ್ರೀ ಜಗದ್ಗುರು ಸದ್ಧಾರೂಢ ಮಹಾಸ್ವಮಿಗಳ ೨೩ನೇ ಜಾತ್ರಾ ಮಹೋತ್ಸವ, ಶ್ರೀ ಸದ್ಗುರು ಸೋಮಲಿಂಗ ಮಹಾಸ್...

Read more »

ಕನ್ನಡ ಭಾಷಾಭಿವೃದ್ಧಿಯ ಹೆಚ್ಚಿನ ಹೊಣೆ ಯುವಕರ ಮೇಲಿದೆ- ಎಸ್. ರಾಜಾರಾಂ ಕನ್ನಡ ಭಾಷಾಭಿವೃದ್ಧಿಯ ಹೆಚ್ಚಿನ ಹೊಣೆ ಯುವಕರ ಮೇಲಿದೆ- ಎಸ್. ರಾಜಾರಾಂ

 ನಗರೀಕರಣದ ಭರಾಟೆಯಲ್ಲಿ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಆತಂಕ ಎದುರಾಗಿದ್ದು, ನಮ್ಮ ಮಾತೃ ಭಾಷೆಯಾಗಿರುವ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಹೆಚ...

Read more »

’ಶಿಕ್ಷಣದಲ್ಲಿ ರಂಗಭೂಮಿ’ ಕುರಿತು ನಾಟಕ ಪ್ರದರ್ಶನ ಮತ್ತು ಸಂವಾದ ಶಿಬಿರ ’ಶಿಕ್ಷಣದಲ್ಲಿ ರಂಗಭೂಮಿ’ ಕುರಿತು ನಾಟಕ ಪ್ರದರ್ಶನ ಮತ್ತು ಸಂವಾದ ಶಿಬಿರ

ಕೊಪ್ಪಳ :- ಕೊಪ್ಪಳ ತಾಲೂಕಿನ ಹನುಮನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಕೊಪ್ಪಳ ಇವ...

Read more »

ಇಬ್ಬರು ಲೇಖಕಿಯರ ಕೃತಿಗೆ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ಇಬ್ಬರು ಲೇಖಕಿಯರ ಕೃತಿಗೆ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ

ಕೊಪ್ಪಳ. ನ. ೩೦. ಬೆಂಗಳೂರಿನ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಪ್ರತಿಷ್ಠಾನ ಕೊಡಮಾಡುವ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿಗೆ ಕೊಪ್ಪಳ ಜಿಲ್ಲೆಯ ಇಬ್ಬರು ಲೇಖಕಿಯ...

Read more »

ಡೋಲಿ ಆತ್ಮಹತ್ಯೆಗೆ ಕಾರಣರಾದ  ಅತ್ಯಾಚಾರಿಗಳ  ಬಂಧನಕ್ಕೆ ಆಗ್ರಹ ಡೋಲಿ ಆತ್ಮಹತ್ಯೆಗೆ ಕಾರಣರಾದ ಅತ್ಯಾಚಾರಿಗಳ ಬಂಧನಕ್ಕೆ ಆಗ್ರಹ

ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದ ಹನುಮವ್ವ ಡೋಲಿ ಆತ್ಮಹತ್ಯೆಗೆ ಕಾರಣರಾದ ೪ ಜನ ಅತ್ಯಾಚಾರಿಗಳನ್ನು           ಬಂಧಿಸಿ, ಮಹಿಳೆಯರ ಮಾನ ಪ್ರಾಣಕ್ಕೆ ರಕ್ಷಣೆ ನೀಡಲು ...

Read more »

ಅವೈಜ್ಞಾನಿಕವಾಗಿ ಟ್ರಾನ್ಸಫಾರಮರ್ ಜೋಡಣೆ ಅವೈಜ್ಞಾನಿಕವಾಗಿ ಟ್ರಾನ್ಸಫಾರಮರ್ ಜೋಡಣೆ

 ಕೊಪ್ಪಳ ನಗರದ ವಾಲ್ಮೀಕಿ ವೃತ್ತ ಎಲ್.ಐ.ಸಿ ಬಿಲ್ಡಿಂಗ ಮುಂದೆ ರಸ್ತೆ ಅಗಲಿಕರಣದಿಂದ ಟ್ರಾನ್ಸಫಾರಮರ್ ಸ್ಥಳಾಂತರಿಸಲಾಗಿದೆ. ಈ ಒಂದು  ಟ್ರಾನ್ಸಫಾರಮರ್ ನೆಲದಿಂದ ಕೇವಲ...

Read more »

ಜಂಗಮ ಮಹಾಸಭಾ ಗೌ.ಅಧ್ಯಕ್ಷರಾಗಿ ಹೇರೂರ ಆಯ್ಕೆ ಜಂಗಮ ಮಹಾಸಭಾ ಗೌ.ಅಧ್ಯಕ್ಷರಾಗಿ ಹೇರೂರ ಆಯ್ಕೆ

ಗಂಗಾವತಿ: ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾ(ರಿ), ಬೆಂಗಳೂರು ಈ ಸಂಸ್ಥೆಯ ಗಂಗಾವತಿ ತಾಲೂಕ ಘಟಕದ ಗೌರವ ಅಧ್ಯಕ್ಷರಾಗಿ ಮಹಾಸಭಾದ ಕಾನೂನು ಸಲಹಾ ಸಮಿತಿಯ ...

Read more »

ಜಂಗಮರು "ಬೇಡ ಜಂಗಮರು ಅಲ್ಲ"ವೆಂದು ಹೇಳಿಲ್ಲ ಜಂಗಮರು "ಬೇಡ ಜಂಗಮರು ಅಲ್ಲ"ವೆಂದು ಹೇಳಿಲ್ಲ

ಗಂಗಾವತಿ: ಇತ್ತೀಚೆಗೆ ಗಂಗಾವತಿಯಲ್ಲಿ ನಡೆದ ತಾಲೂಕು ಪದಾಧಿಕಾರಿಗಳ ಆಯ್ಕೆ ಸಂಬಂಧವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ...

Read more »

ಡಿಸೆಂಬರ್ 1  ವಿಶ್ವ ಏಡ್ಸ್ ದಿನ-೨೦೧೨ ಡಿಸೆಂಬರ್ 1 ವಿಶ್ವ ಏಡ್ಸ್ ದಿನ-೨೦೧೨

 ಕೆಲವು ಮಾಹಿತಿಗಳು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಹಾಗೂ ಆರೋಗ್ಯ ಇಲಾಖೆಯ ಸಹಕಾರದೊಡನೆ ಕೊಪ್ಪಳ ಜಿಲ್ಲೆಯಲ್ಲಿ ಹೆಚ್.ಐ.ವಿ/ಏಡ್ಸ್ ನಿಯಂತ್ರಣ ಕಾ...

Read more »
 
Top