PLEASE LOGIN TO KANNADANET.COM FOR REGULAR NEWS-UPDATES

ಬಿಜೆಪಿಯ ನಾಟಕದ ಮುಂದುವರಿದ ಭಾಗ.... ಬಿಜೆಪಿಯ ನಾಟಕದ ಮುಂದುವರಿದ ಭಾಗ....

ಅಳಿದುಳಿದ ಒಂದು ವರ್ಷವನ್ನಾದರೂ ರಾಜ್ಯ ಬಿಜೆಪಿ ಸರಕಾರ ಜನರಿಗಾಗಿ ಮೀಸಲಿಡುತ್ತದೆಯೋ ಎಂದು ಯೋಚಿಸಿದರೆ, ಅಂತಹ ಯಾವ ಆಸೆಯನ್ನೂ ಇರಿಸಿಕೊಳ್ಳುವ ಅಗತ್ಯವಿಲ್ಲ ಎನ್ನುತ್ತಿ...

Read more »

ಸರಬ್ಜೀತ್ ಅಲ್ಲ... ಸುರ್ಜೀತ್,ಪಾಕಿಸ್ತಾನ ತಿಪ್ಪರಲಾಗ ಸರಬ್ಜೀತ್ ಅಲ್ಲ... ಸುರ್ಜೀತ್,ಪಾಕಿಸ್ತಾನ ತಿಪ್ಪರಲಾಗ

ಹೊಸದಿಲ್ಲಿ, ಜೂ.27:ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಭಾರತೀಯ ಕೈದಿ ಸರಬ್ಜೀತ್ ಸಿಂಗ್‌ಗೆ ಅಲ್ಲಿನ ಅಧ್ಯಕ್ಷರು ಕ್ಷಮಾದಾನ ನೀಡಿದ್ದು, ಆತ ಶೀಘ್ರವೇ ಬಿಡುಗ...

Read more »

ರಾಷ್ಟ್ರಪತಿ ಚುನಾವಣೆ:ಪ್ರಣವ್-ಸಂಗ್ಮಾರಿಂದ ಇಂದು ನಾಮಪತ್ರ ರಾಷ್ಟ್ರಪತಿ ಚುನಾವಣೆ:ಪ್ರಣವ್-ಸಂಗ್ಮಾರಿಂದ ಇಂದು ನಾಮಪತ್ರ

ಪ್ರಣವ್ ಮುಖರ್ಜಿ ಹಾಗೂ ಪಿ.ವಿ. ಸಂಗ್ಮಾ ನಾಳೆ ನಾಮ ಪತ್ರ ಸಲ್ಲಿಸಲಿದ್ದು, ಯುಪಿಎ ಹಾಗೂ ಬಿಜೆಪಿ ಬೆಂಬಲಿತ ವಿಪಕ್ಷ ಅಭ್ಯರ್ಥಿಗಳ ನಡುವೆ ರಾಷ್ಟ್ರಪತಿ ಚುನಾವಣಾ ಹೋರಾಟಕ...

Read more »

ಕೊಪ್ಪಳ ರೋಟರಿ ಕ್ಲಬ್ ಅಧ್ಯಕ್ಷರಾಗಿ ಡಾ.ಮಹಾಂತೇಶ ಮಲ್ಲನಗೌಡರ ಕೊಪ್ಪಳ ರೋಟರಿ ಕ್ಲಬ್ ಅಧ್ಯಕ್ಷರಾಗಿ ಡಾ.ಮಹಾಂತೇಶ ಮಲ್ಲನಗೌಡರ

ಕೊಪ್ಪಳ: ಹಿರಿಯ ಸಾಹಿತಿಗಳು ಹಾಗೂ ಯಲಬುರ್ಗಾ ತಾಲೂಕಿನ ಬೇವೊರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಚಾರ್ಯರಾದ ಡಾ.ಮಹಾಂತೇಶ ಮಲ್ಲನಗೌರು ಕೊಪ್ಪಳ ರೋಟರಿ ಕ್ಲಬ್ ಅಧ...

Read more »

ಮಹಾಂತೇಶ ಮಲ್ಲನಗೌಡರು ತಾತ್ವಿಕತೆಯ ಅನುಸಂಧಾನದ ಕವಿ- ಬಿ.ಪೀರ್‌ಬಾಷಾ ಮಹಾಂತೇಶ ಮಲ್ಲನಗೌಡರು ತಾತ್ವಿಕತೆಯ ಅನುಸಂಧಾನದ ಕವಿ- ಬಿ.ಪೀರ್‌ಬಾಷಾ

ಕೊಪ್ಪಳ : ಕಾವ್ಯ ಯಾವತ್ತೂ ಸಮಕಾಲೀನವಾಗಿರುತ್ತೆ,ವರ್ತಮಾನದ ಜೊತೆಗೆ  ಸಾವಯವ ಸಂಬಂಧ ಹೊಂದಿರುತ್ತದೆ. ಕಾವ್ಯ ದರ್ಶನವನ್ನೂ ಕಟ್ಟಿಕೊಡುತ್ತದೆ.ಹಾಗಾಗಿ ಕಾವ್ಯಕ್ಕೆ ...

Read more »

ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ

  ಕೊಪ್ಪಳ : ದಿ ೨೪ ರಂದು ನಗರದ ೨೬ ನೇ ವರ್ಡಿನಲ್ಲಿ ೨೦೧೧-೧೨ ರ ಸಾಲಿನಲ್ಲಿ ಮಂಜೂರಾದ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ಹಾಗೂ ನಗರ ನೈರಮಲ್ಯ ಯೋಜನೆಯಡಿಯ...

Read more »

೨೭ ರಂದು ಜಿಲ್ಲಾ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ೨೭ ರಂದು ಜಿಲ್ಲಾ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ

ಕೊಪ್ಪಳ ೨೫ : ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಕೊಪ್ಪಳ ಜಿಲ್ಲಾ ಮುಖಂಡರ ಹಾಗೂ ಕಾರ್ಯಕರ್ತ ಸಭೆಯನ್ನು ದಿ ೨೭-೬-೧೨ರಂದು ಬುಧುವಾರ ಮಧ್ಯಾಹ್ನ ೩:೦೦ ಗಂಟೆಗೆ ನಗರದ ಹೊಟ...

Read more »

ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

ಕೊಪ್ಪಳ : ನಗರದ  ೬ನೇ ವಾರ್ಡನಲ್ಲಿ ನಗರ ಸಭಾಸದಸ್ಯ ಕಾಟನ ಪಾಷಾ ಎಸ್.ಎಫ್.ಸಿ ಯ ೫ ಲಕ್ಷ,  ಅನುದಾನಲ್ಲಿ ಚರಂಡಿ ಹಾಗೂ ೪ ಲಕ್ಷದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡ...

Read more »

ಹಿಂದೂಸ್ತಾನ್ ಟೈಂಸ್ ಪತ್ರಿಕೆಯಲ್ಲಿ ಕವಿಸಮೂಹ ಹಿಂದೂಸ್ತಾನ್ ಟೈಂಸ್ ಪತ್ರಿಕೆಯಲ್ಲಿ ಕವಿಸಮೂಹ

http://books.hindustantimes.com/2012/06/young-poets-society/ Young Poets Society Creating a strong sense of community Kavi S...

Read more »

ನಾಡಿನ ಕಲೆ, ಸಂಸ್ಕೃತಿ ಉಳಿಸುವುದು ನಮ್ಮಲ್ಲೆರ ಹೊಣೆ -ಬಸಲಿಂಗಪ್ಪ ಲಾಡಿ ನಾಡಿನ ಕಲೆ, ಸಂಸ್ಕೃತಿ ಉಳಿಸುವುದು ನಮ್ಮಲ್ಲೆರ ಹೊಣೆ -ಬಸಲಿಂಗಪ್ಪ ಲಾಡಿ

  ಕೊಪ್ಪಳ, ಜೂ. ೨೩ : ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಪಂಚಮಸಾಲಿ ಟ್ರಸ್ಟ್‌ನ ಜಿಲ...

Read more »

ಸಬ್‌ಮಿಷನ್ ಯೋಜನೆಗಳ ಶೀಘ್ರ ಪೂರ್ಣಗೊಳಿಸಲು ಸಿಇಓ ರಾಜಾರಾಂ ಸೂಚನೆ ಸಬ್‌ಮಿಷನ್ ಯೋಜನೆಗಳ ಶೀಘ್ರ ಪೂರ್ಣಗೊಳಿಸಲು ಸಿಇಓ ರಾಜಾರಾಂ ಸೂಚನೆ

 ಜಿಲ್ಲೆಯಲ್ಲಿನ ಬಹಳಷ್ಟು ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ನಿವಾರಿಸಲು ಜಿಲ್ಲೆಯ ೧೪ ರಾಜೀವ್‌ಗಾಂಧಿ ಸಬ್‌ಮಿಷನ್ ಬಹುಗ್ರಾಮಗಳ ಯೋಜನೆಯನ್ನು ಶ...

Read more »

ಪ್ರಶಸ್ತಿಗಾಗಿ ಮಹಿಳಾ ಬರಹಗಾರರಿಂದ ಪುಸ್ತಕಗಳ ಆಹ್ವಾನ ಪ್ರಶಸ್ತಿಗಾಗಿ ಮಹಿಳಾ ಬರಹಗಾರರಿಂದ ಪುಸ್ತಕಗಳ ಆಹ್ವಾನ

ಕೊಪ್ಪಳ,: ಡಾ|| ಶಾಂತರಸ ಹೆಂಬೇರಾಳು ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ದತ್ತಿ ನಿಧಿಯಡಿ ಪ್ರಶಸ್ತಿ ನೀಡಲು ೨೦೧೦-೧೧ನೇ ಸಾಲಿಗಾಗಿ ಅರ್ಹ ಮಹಿಳಾ ಬರ...

Read more »

ಕೊಪ್ಪಳ ಜಿಲ್ಲಾ ಲೇಖಕಿಯರ ಪ್ರಥಮ ಸಮ್ಮೇಳನಾಧ್ಯಕ್ಷರಾಗಿ ಸ್ನೇಹಲತಾ ಜೋಶಿ ಆಯ್ಕೆ ಕೊಪ್ಪಳ ಜಿಲ್ಲಾ ಲೇಖಕಿಯರ ಪ್ರಥಮ ಸಮ್ಮೇಳನಾಧ್ಯಕ್ಷರಾಗಿ ಸ್ನೇಹಲತಾ ಜೋಶಿ ಆಯ್ಕೆ

ಕೊಪ್ಪಳ : ತಿರುಳ್ಗನ್ನಡ ಕಲೆ, ಸಾಹಿತ್ಯ, ಸಾಂಸ್ಕೃತಿಕ ಪ್ರತಿಷ್ಠಾನವು  ಆಗಷ್ಟ ೨೬ ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿರುವ ಕೊಪ್ಪಳ ಜಿಲ್ಲಾ ಲೇಖಕಿಯರ ಪ್...

Read more »

ಕೂಲಿಕಾರರಿಗೆ ಕೆಲಸ ಒದಗಿಸಲು ತಾ.ಪಂ. ಸಿಇಓ ಕೃಷ್ಣಮೂರ್ತಿ ಸೂಚನೆ ಕೂಲಿಕಾರರಿಗೆ ಕೆಲಸ ಒದಗಿಸಲು ತಾ.ಪಂ. ಸಿಇಓ ಕೃಷ್ಣಮೂರ್ತಿ ಸೂಚನೆ

 ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೂಲಿ ಕೆಲಸವನ್ನು ಒದಗಿಸಿ ಜನರು ಗುಳೆ ಹೋಗದಂತೆ ಸ್ಥಳೀಯವಾಗಿ ಕೆಲಸ ಒದಗಿಸಲು ತಾಲೂಕಿನ ಎಲ್ಲಾ...

Read more »

ಪ್ರಣವ್‌ಗೆ ಶಿವಸೇನೆಯ ಬೆಂಬಲ ಪ್ರಣವ್‌ಗೆ ಶಿವಸೇನೆಯ ಬೆಂಬಲ

ರಾಷ್ಟ್ರಪತಿ ಚುನಾವಣೆ:    ಹೊಸದಿಲ್ಲಿ,ಜೂ.19:ಎನ್‌ಡಿಎಯ ಪ್ರಧಾನ ಮಿತ್ರಪಕ್ಷ ಶಿವಸೇನೆ ಯುಪಿಎಯ ರಾಷ್ಟ್ರಪತಿ ಅಭ್ಯರ್ಥಿ ಪ್ರಣವ್ ಮುಖರ್ಜಿಯವರಿಗೆ ಬೆಂಬಲ ಸೂಚಿಸಿದ್...

Read more »

ವರಿಷ್ಠರ ಮೇಲೆ ಒತ್ತಡ ಹಾಕಲು ಯಡ್ಡಿ, ಶೆಟ್ಟರ್ ಇಂದು ದಿಲ್ಲಿಗೆ ವರಿಷ್ಠರ ಮೇಲೆ ಒತ್ತಡ ಹಾಕಲು ಯಡ್ಡಿ, ಶೆಟ್ಟರ್ ಇಂದು ದಿಲ್ಲಿಗೆ

ಶಾಸಕಾಂಗ ಸಭೆಗೆ ಮೂರು ದಿನಗಳ ಗಡುವು *ತೀವ್ರಗೊಂಡ ಬಿ.ಎಸ್. ಯಡಿಯೂರಪ್ಪ ಬಣದ ಚಟುವಟಿಕೆ *ಯಡ್ಡಿ, ಸಿ.ಎಂ. ಉದಾಸಿ ನಿವಾಸದಲ್ಲಿ ಬಿರುಸಿನ ಚರ್ಚೆ ಬೆಂಗಳೂರು, ಜ...

Read more »

ಅಧ್ಯಕ್ಷರಾಗಿ ಡಾ. ಬಾನಂದೂರು ಕೆಂಪಯ್ಯ ನೇಮಕ,   ಜಾನಪದ ಲೋಕ ಹರ್ಷ ಅಧ್ಯಕ್ಷರಾಗಿ ಡಾ. ಬಾನಂದೂರು ಕೆಂಪಯ್ಯ ನೇಮಕ, ಜಾನಪದ ಲೋಕ ಹರ್ಷ

ಕರ್ನಾಟಕ ಜಾನಪದ ಅಕಾಡೆಮಿ ಬಳ್ಳಾರಿ, ಜೂ. ೧೯: ಖ್ಯಾತ ಜಾನಪದ ಗಾಯಕ ಡಾ. ಬಾನಂದೂರು ಕೆಂಪಯ್ಯ ಅವರನ್ನು ರಾಜ್ಯ ಸರಕಾರ ಮೂರು ವರ್ಷದ ಅವಧಿಗೆ ಕರ್ನಾಟಕ ಜಾನಪದ ಅಕಾಡೆಮ...

Read more »

ಮಾಜಿ ಲೋಕಸಭಾ  ಸದಸ್ಯ ಎಚ್.ಜಿ. ರಾಮುಲು ಪುತ್ರಿ ಅಪಹರಣ ಮಾಜಿ ಲೋಕಸಭಾ ಸದಸ್ಯ ಎಚ್.ಜಿ. ರಾಮುಲು ಪುತ್ರಿ ಅಪಹರಣ

ಬೆಂಗಳೂರು: ಕೊಪ್ಪಳ ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ಎಚ್.ಜಿ. ರಾಮುಲು ಅವರ ನಾಲ್ಕನೇ ಪುತ್ರಿ ವಿಷ್ಣುವಂದನಾ (47) ಅವರನ್ನು ಬೆಂಗಳೂರಿನ ಜಯನಗರದಿಂದ ದುಷ್ಕರ್ಮಿಗಳು ಸ...

Read more »

ಕೃಷಿ ಇಲಾಖೆಯ ಸೌಲಭ್ಯಕ್ಕೆ ಕೃಷಿ ಪಾಸ್ ಪುಸ್ತಕ ಕಡ್ಡಾಯ- ಡಿ.ಸಿ. ತುಳಸಿ ಮದ್ದಿನೇನಿ ಕೃಷಿ ಇಲಾಖೆಯ ಸೌಲಭ್ಯಕ್ಕೆ ಕೃಷಿ ಪಾಸ್ ಪುಸ್ತಕ ಕಡ್ಡಾಯ- ಡಿ.ಸಿ. ತುಳಸಿ ಮದ್ದಿನೇನಿ

 ಕೃಷಿ ಇಲಾಖೆಯಿಂದ ಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಯಾವುದೇ ಸೌಲಭ್ಯ ಪಡೆಯಲು ರೈತರು ಕೃಷಿ ಪಾಸ್ ಪುಸ್ತಕ ಹೊಂದುವುದು ಕಡ್ಡಾಯವಾಗಿದ್ದು, ಇದುವರೆಗೂ ಕೃಷಿ ಪಾಸ್ ಪ...

Read more »

ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜಾಗಿ : ಎನ್. ಮಂಜುನಾಥ ಪ್ರಸಾದ್ ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜಾಗಿ : ಎನ್. ಮಂಜುನಾಥ ಪ್ರಸಾದ್

ಕೊಪ್ಪಳ  : ಜಿಲ್ಲೆಯಲ್ಲಿ ಮುಂಗಾರು ಮಳೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಬರಪರಿಸ್ಥಿತಿ ಅಥವಾ ಅತಿವೃಷ್ಠಿ ಪರಿಸ್ಥಿತಿ ಸೇರಿದಂತೆ ಯಾವುದೇ ಪರಿಸ್ಥಿತಿ ಎದುರಾದರೂ, ಸ...

Read more »

ಮಸೀಹಾ ಪಾಲಿ ನೂತನ ಆಸ್ಪತ್ರೆಗೆ ಡಾ|| ರಾಂಪೂರ ಚಾಲನೆ ಮಸೀಹಾ ಪಾಲಿ ನೂತನ ಆಸ್ಪತ್ರೆಗೆ ಡಾ|| ರಾಂಪೂರ ಚಾಲನೆ

ಕೊಪ್ಪಳ,ಜೂ.೧೮: ಕೊಪ್ಪಳದ ಹಿರಿಯ ಸಮಾಜ ಸೇವಕರಾದ ಖಲೀಲ್ ಅಹ್ಮದ್ ಡಾಕ್ಟರ್‌ರವರ ಮಗಳಾದ ಡಾ|| ಶಬಾನಾ ನೇತೃತ್ವದಲ್ಲಿ ನಗರದ ವಾಲ್ಮೀಕಿ ಭವನ ರಸ್ತೆ ಎಲ್‌ಐಸಿ ಕಛೇರಿ ಹಿಂ...

Read more »

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರತಿಭಟನೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರತಿಭಟನೆ

ಕೊಪ್ಪಳ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಬರಗಾಲಪೀಡಿತ ಪ್ರದೇಶದ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಿ ಪುನಃ ಹ...

Read more »

ಎಸ್.ಎಫ್.ಐ ನ ವಿದ್ಯಾರ್ಥಿ ಧ್ವನಿ ಪತ್ರಿಕೆ ಬಿಡುಗಡೆ ಎಸ್.ಎಫ್.ಐ ನ ವಿದ್ಯಾರ್ಥಿ ಧ್ವನಿ ಪತ್ರಿಕೆ ಬಿಡುಗಡೆ

ಎಸ್.ಎಫ್.ಐ ನ ರಾಜ್ಯ ಮಟ್ಟದ ಪತ್ರಿಕೆಯಾದ ವಿದ್ಯಾರ್ಥಿ ಧ್ವನಿ ಯನ್ನು ಕೊಪ್ಪಳ ನಗರದಲ್ಲಿ ನಾಲ್ಕು ದಿನಗಳ ಕಾಲ ನಡೆಯುತ್ತಿರುವ ಅಧ್ಯಯನ ಶಿಬಿರದ ಮೂರನೆ ದಿನವಾದ ಇಂದ...

Read more »

ಮಧ್ಯಾಂತರ ಚುನಾವಣೆ ! ಮಧ್ಯಾಂತರ ಚುನಾವಣೆ !

 ಸಿಎಂ ಒಲವು : ಚುನಾವಣಾ ಆಯೋಗ ಚುನಾವಣೆ ನಡೆಸಿದರೆ ಅಭ್ಯಂತರವಿಲ್ಲ’ ಬೆಂಗಳೂರು, ಜೂ.17:ಬೇರೆ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಕರ್ನಾಟಕದಲ್ಲಿ ಚುನಾವಣ...

Read more »

ಅಪ್ಪ - ಕವಿತೆ ಅಪ್ಪ - ಕವಿತೆ

ಸಾವಿರ ಕುದುರೆಗಳ ಏರುವಾಸೆಯಲಿ ಆಕಾಶ ಭೂಮಿಯಷ್ಟು ಪ್ರೀತಿ ಕೊಟ್ಟು ಸಾವಿರ ಸಲ ಸೋತರೂ ಫಿನಿಕ್ಸ್ ನ ಛಲದಿಂದ ಬದುಕಿ ಅವಸರ ಆಕರ್ಷಣೆಗೆ ಸಿಲುಕಿ ಪತಂಗವಾಗಿ ಸುಟ್ಟುಹೋದ...

Read more »

ಜಿ.ಪಂ. ಯೋಜನೆಗಳ ಕ್ರಿಯಾ ಯೋಜನೆ : ಸಭೆ ಮುಂದೂಡಿಕೆ ಜಿ.ಪಂ. ಯೋಜನೆಗಳ ಕ್ರಿಯಾ ಯೋಜನೆ : ಸಭೆ ಮುಂದೂಡಿಕೆ

  ಕೊಪ್ಪಳ ಜಿಲ್ಲಾ ಪಂಚಾಯತಿಯ ೨೦೧೨-೧೩ ನೇ ಸಾಲಿನ ವಿವಿಧ ಯೋಜನೆಗಳ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯುವ ಕುರಿತಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ...

Read more »

ಎಸ್.ಎಫ್.ಐ  ರಾಜ್ಯ ಮಟ್ಟದ ಅಧ್ಯಯನ ಶಿಬಿರ ಎಸ್.ಎಫ್.ಐ ರಾಜ್ಯ ಮಟ್ಟದ ಅಧ್ಯಯನ ಶಿಬಿರ

  4 ದಿನಗಳ  ಎಸ್.ಎಫ್.ಐ    ರಾಜ್ಯ ಮಟ್ಟದ ಅಧ್ಯಯನ ಶಿಬಿರ ಕೊಪ್ಪಳ ನಗರದಲ್ಲಿ ಎಸ್.ಎಫ್.ಐ ನ ರಾಜ್ಯ ಮಟ್ಟದ ಅಧ್ಯಯನ ಶಿಬಿರ ನಾಳೆಯಿಂದ (೧೬.೦೬.೧೨-೧೯.೦೬.೧೨) ನಾಲ್...

Read more »

ಗಜಲ್ ಸಾಮ್ರಾಟ್ ಮೆಹದಿ ಹಸನ್ ನಿಧನಕ್ಕೆ ಸಂತಾಪ ಗಜಲ್ ಸಾಮ್ರಾಟ್ ಮೆಹದಿ ಹಸನ್ ನಿಧನಕ್ಕೆ ಸಂತಾಪ

ಕೊಪ್ಪಳ : ಗಜಲ್ ಕಿಂಗ್ ಎಂದೇ ಖ್ಯಾತರಾಗಿದ್ದ ಗಜಲ್ ಗಾಯಕ ಮೆಹದಿ ಹಸನ್‌ರ ನಿಧನಕ್ಕೆ ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ಬಳಗ ತೀವ್ರ ಸಂತಾಪ ವ್ಯಕ್ತಪಡಿಸಿದೆ. ತಮ್ಮ ಅದ್ಭು...

Read more »

ಗಂಡುಗಲಿ ಕುಮಾರರಾಮ ನಾಟಕ ಗಂಡುಗಲಿ ಕುಮಾರರಾಮ ನಾಟಕ

ಕೊಪ್ಪಳ :- ಶಿಕ್ಷಕರ ಕಲಾವೃಂದ ಮತ್ತು ಶ್ರೀ ಪಂಚಲಿಂಗೇಶ್ವರ ನಾಟ್ಯ ಸಂಘ ಗಿಣಗೇರಾ ಇವರು ದಿನಾಂಕ ೧೬/೦೬/೨೦೧೨ರಂದು ಶನಿವಾರ ಸಂಜೆ ೦೬ :೦೦ ಕ್ಕೆ ನಗರದ ಸಾಹಿತ್ಯ ಭವನದಲ...

Read more »

ಜೈನಧರ್ಮ ಕುರಿತ ಪುಸ್ತಕಕ್ಕೆ ದತ್ತಿನಿಧಿ ಪ್ರಶಸ್ತಿ ಸ್ಪರ್ಧೆ ಜೈನಧರ್ಮ ಕುರಿತ ಪುಸ್ತಕಕ್ಕೆ ದತ್ತಿನಿಧಿ ಪ್ರಶಸ್ತಿ ಸ್ಪರ್ಧೆ

 : ಶಿವಮೊಗ್ಗ ಜಿಲ್ಲೆಯ ಹೊಂಬುಜ ಶ್ರೀ ಜೈನಮಠದ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಪೂಜ್ಯ ಸ್ವಸ್ತಿಶ್ರೀ ದೇವೇ...

Read more »

ದಲಿತ ಸಾಹಿತ್ಯ ಕೃತಿಗಳಿಗೆ ಅಮೃತಮಹೋತ್ಸವ ಸವಿ ನೆನಪು ದತ್ತಿನಿಧಿ ದಲಿತ ಸಾಹಿತ್ಯ ಕೃತಿಗಳಿಗೆ ಅಮೃತಮಹೋತ್ಸವ ಸವಿ ನೆನಪು ದತ್ತಿನಿಧಿ

ಸ್ಪರ್ಧೆ  ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಾ. ಎಲ್ ಬಸವರಾಜು ಅವರು ಸ್ಥಾಪಿಸಿರುವ ಅಮೃತ ಮಹೋತ್ಸವ ಸವಿ ನೆನಪು ದತ್ತಿ ನಿಧಿಯಲ್ಲಿ ಉತ್ತಮ ದಲಿತ ಸಾಹಿತ್ಯ ಕೃತಿಗೆ ...

Read more »

ಕನ್ನಡ ಕಥಾ ಸಂಕಲನ ಕೃತಿಗೆ ದತ್ತಿನಿಧಿ ಬಹುಮಾನ ಕನ್ನಡ ಕಥಾ ಸಂಕಲನ ಕೃತಿಗೆ ದತ್ತಿನಿಧಿ ಬಹುಮಾನ

  ಕೊಡಗಿನ ಎಸ್.ಎನ್. ವಿಜಯಶಂಕರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ /ಭಾರತೀಸುತ ಸ್ಮಾರಕ ದತ್ತಿ ಸ್ಥಾಪಿಸಿದ್ದು, ಕನ್ನಡ ಕಥಾ ಸಂಕಲನ ಕೃತಿಗೆ ರೂ. ೫೦೦೦ ಗಳ ನಗದು ...

Read more »

ಸಾಹಿತ್ಯ ಭವನವನ್ನು ಕಸಾಪಕ್ಕೆ ಬಿಟ್ಟುಕೊಡಲು ಜಿಲ್ಲಾಧಿಕಾರಿಗಳಿಗೆ ಮನವಿ ಸಾಹಿತ್ಯ ಭವನವನ್ನು ಕಸಾಪಕ್ಕೆ ಬಿಟ್ಟುಕೊಡಲು ಜಿಲ್ಲಾಧಿಕಾರಿಗಳಿಗೆ ಮನವಿ

ಕೊಪ್ಪಳ : ನೆಲ ಜಲ ಭಾಷೆಗೆ ಹೋರಾಟಮಾಡುವ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯಿಕ ಹಾಗೂ ಸಾಂಸ್ಕೃತಿಕವಾಗಿ ಜಿಲ್ಲೆಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಲುವಾಗಿ ಸಾ...

Read more »

ಸಂತೆಯೊಳಗೊಂದು ಮನೆಯ ಮಾಡಿ - ಕಥೆ ಸಂತೆಯೊಳಗೊಂದು ಮನೆಯ ಮಾಡಿ - ಕಥೆ

ಸಂತೆಯೊಳಗೊಂದು ಮನೆಯ ಮಾಡಿ ಪ್ರಜಾಸಮರ ಪತ್ರಿಕೆಯಲ್ಲಿ ಪ್ರಕಟಿತ ಕತೆ ಅಡ್ಡಾದಿಡ್ಡಿ ಬೆಳೆದು ನಿಂತಿರುವ ಗಿಡಗಳು, ರಸ್ತೆಯ ಎರಡೂ ಬದಿ ಬೆಳೆದು ನಿಂತಿರುವ...

Read more »

ದುಡಿಮೆಗೆ ಮಕ್ಕಳನ್ನು ಬಳಸುವವರಿಗೆ ಕಠಿಣ ಶಿಕ್ಷೆ -  ಡಿ.ಬಿ. ಸಿಂಧೆ ದುಡಿಮೆಗೆ ಮಕ್ಕಳನ್ನು ಬಳಸುವವರಿಗೆ ಕಠಿಣ ಶಿಕ್ಷೆ - ಡಿ.ಬಿ. ಸಿಂಧೆ

  ಪಾಲಕರು ಅಥವಾ ಪೋಷಕರು ತಮ್ಮ ಮಕ್ಕಳನ್ನು ಬಡತನ, ಇತ್ಯಾದಿ ಕುಂಟುನೆಪ ಹೇಳಿಕೊಂಡು ದುಡಿಮೆಗೆ ಹಚ್ಚುವುದು ಸರಿಯಲ್ಲ.  ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸರ್ಕಾರ ಸೂಕ್ತ ಕ...

Read more »

ಕ್ರೇಜಿಲೋಕ ಚಿತ್ರವಿಮರ್ಶೆ ಕ್ರೇಜಿಲೋಕ ಚಿತ್ರವಿಮರ್ಶೆ

ಮಧ್ಯವಯಸ್ಕ ವಿದ್ಯಾರ್ಥಿಯ ಜೀವನಪಾಠ     ಕ್ರೇಜಿಲೋಕ ಹೆಸರು ಕೇಳಿದಾಕ್ಷಣ ರವಿಚಂದ್ರನ್ ಅಭಿಮಾನಿಗಳಿಗೆ ಮತ್ತೊಂದು ಪ್ರೇಮಲೋಕ ನೋಡಬಹುದು ಎಂಬ ನಿರೀಕ್ಷೆ ಸಹಜ. ಆ...

Read more »

ಅಲ್ಲಾಗಿರಿರಾಜ್ ವರ್ತಮಾನದೊಂದಿಗೆ ಮುಖಾಮುಖಿಯಾಗುವ ಕವಿ - ಪ್ರಮೋದ್ ತುರ್ವಿಹಾಳ ಅಲ್ಲಾಗಿರಿರಾಜ್ ವರ್ತಮಾನದೊಂದಿಗೆ ಮುಖಾಮುಖಿಯಾಗುವ ಕವಿ - ಪ್ರಮೋದ್ ತುರ್ವಿಹಾಳ

ಕೊಪ್ಪಳ : ಕವಿಯಾದವನು ಸಿದ್ದ ಮಾದರಿಗಳನ್ನು ಮೀರಿ ಬರೆಯಬೇಕು. ವಿದ್ಯಮಾನಗಳನ್ನು ಗ್ರಹಿಸುವಂತಹ ಕೆಲಸವಾಗಬೇಕು ಆ ನಿಟ್ಟಿನಲ್ಲಿ ಅಲ್ಲಾಗಿರಿರಾಜ್ ಕವಿಯಾಗಿ, ಪತ್ರಕರ್ತರ...

Read more »
 
Top