PLEASE LOGIN TO KANNADANET.COM FOR REGULAR NEWS-UPDATES

ಮೂರು ಬಿಟ್ಟವರು ಊರಿಗೆ ದೊಡ್ಡವರು ಸಿನಿಮಾ ಬಿಡುಗಡೆ ಮೂರು ಬಿಟ್ಟವರು ಊರಿಗೆ ದೊಡ್ಡವರು ಸಿನಿಮಾ ಬಿಡುಗಡೆ

ಬಹು ನಿರೀಕ್ಷಿತ ಮೂರು ಬಿಟ್ಟವರು ಊರಿಗೆ ದೊಡ್ಡವರು ಸಿನಿಮಾ ಬಿಡುಗಡೆ ನಾಳೆ ರಾಜ್ಯಾದಂತ ಬಿಡುಗಡೆಗೆ ಸಿದ್ದವಿದೆ ಈ ಹಿಂದೆ  ಕರ್ನಾಟಕ ಸೆನ್ಸಾರ್ ಮಂಡಳಿಯಿಂದ ರಿಜೆ...

Read more »

ಹುಸಿ ದೇಶಭಕ್ತರ ಹುನ್ನಾರ ವಿಫಲಗೊಳಿಸಬೇಕಿದೆ- ರಾಜಾಬಕ್ಷಿ ಹುಸಿ ದೇಶಭಕ್ತರ ಹುನ್ನಾರ ವಿಫಲಗೊಳಿಸಬೇಕಿದೆ- ರಾಜಾಬಕ್ಷಿ

ಕೊಪ್ಪಳ : ದೇಶಭಕ್ತಿಯ ಹೆಸರಿನಲ್ಲಿ ಮುಗ್ದ ಜನರನ್ನು ದಾರಿತಪ್ಪಿಸುತ್ತಿರುವವರ ಹುನ್ನಾರವನ್ನು ವಿಫಲಗೊಳಿಸಬೇಕು. ಆ ಮೂಲಕ ನಿಜವಾದ ಸ್ವಾತಂತ್ರ್ಯ ಹೋ...

Read more »

ಗಲ್ಲು ಶಿಕ್ಷೆಯ ಕುಣಿಕೆಯಿಂದ ಅಮಾಯಕನೋರ್ವ ಪಾರಾಗಿ ಬಂದ !!! ಗಲ್ಲು ಶಿಕ್ಷೆಯ ಕುಣಿಕೆಯಿಂದ ಅಮಾಯಕನೋರ್ವ ಪಾರಾಗಿ ಬಂದ !!!

ಗಲ್ಲು ಶಿಕ್ಷೆಯ ಕುಣಿಕೆಯಿಂದ ಅಮಾಯಕನೋರ್ವ ಪಾರಾಗಿಬಂದ ಘಟನೆ ಕೊಪ್ಪಳದಲ್ಲಿ ನಡೆದಿದೆ . ಕೊಪ್ಪಳ ಜಿಲ್ಲೆಯ ಗಂಗಾವತಿಯ ಶ್ಯಾಮರಾವ್ ನೇ ಆ ಅದೃಷ್ಟವಂತ . ಹೆಸರು , ಮು...

Read more »

ಸ್ವಾಮಿಜಿಗಳಿಗೆ ಲೈಂಗಿಕ ಶಿಕ್ಷಣದ ಅವಶ್ಯಕತೆ ಇದೆ -ಡಾ.ಕೆ.ಎ.ಅಶೋಕ ಪೈ Swamiji needs sex education ಸ್ವಾಮಿಜಿಗಳಿಗೆ ಲೈಂಗಿಕ ಶಿಕ್ಷಣದ ಅವಶ್ಯಕತೆ ಇದೆ -ಡಾ.ಕೆ.ಎ.ಅಶೋಕ ಪೈ Swamiji needs sex education

ಲೈಂಗಿಕ ಶಿಕ್ಷಣ ಕಡ್ಡಾಯ ಮಾಡಿದರೆ ಅತ್ಯಾಚಾರ ಅನಾಚಾರಗಳು ಕಡಿಮೆಯಾಗುತ್ತವೆ . ಕೆಲವು ಯಥಾಸ್ಥಿತಿವಾದಿಗಳು ಸಂಪ್ರದಾಯವಾದಿಗಳು ಹೆಚ್ಚಾಗಿ ಹೇಗಿದ್ದರೂ ನಡೆಯುತ್ತೆ ಯ...

Read more »

ನಗರ, ಪಟ್ಟಣಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ವಹಿಸಿ- ವಿನಯಕುಮಾರ್ ಸೊರಕೆ ನಗರ, ಪಟ್ಟಣಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ವಹಿಸಿ- ವಿನಯಕುಮಾರ್ ಸೊರಕೆ

  ಕೊಪ್ಪಳ ನಗರವೂ ಸೇರಿದಂತೆ ಜಿಲ್ಲೆಯ ಯಾವುದೇ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗ...

Read more »

ಕೆರೆ ತುಂಬಿಸುವ ಕಾಮಗಾರಿ ಮೇ ಅಂತ್ಯದೊಳಗೆ ಪೂರ್ಣ- ಶಿವರಾಜ ಎಸ್ ತಂಗಡಗಿ ಕೆರೆ ತುಂಬಿಸುವ ಕಾಮಗಾರಿ ಮೇ ಅಂತ್ಯದೊಳಗೆ ಪೂರ್ಣ- ಶಿವರಾಜ ಎಸ್ ತಂಗಡಗಿ

  ಕೊಪ್ಪಳ ಜಿಲ್ಲೆಯ ೦೮ ಕೆರೆಗಳಿಗೆ ತುಂಗಭದ್ರಾ ನೀರನ್ನು ತುಂಬಿಸುವ ೧೪೧ ಕೋಟಿ ರೂ. ಯೋಜನೆಯಡಿ ಬರುವ ಮೇ ತಿಂಗಳಾಂತ್ಯದ ವೇಳೆಗೆ ಲಕ್ಷ್ಮೀದೇವಿ ಕೆರೆ ಮತ್ತು ಕಾಟಾಪುರ ಕ...

Read more »

ಮಕ್ಕಳ ಪ್ರತಿಭೆ ಹೊರಹೊಮ್ಮಲು ಅವಕಾಶ ನೀಡಬೇಕು- ಯೋಗಿಶ್ ಮಾಸ್ಟರ್ ಮಕ್ಕಳ ಪ್ರತಿಭೆ ಹೊರಹೊಮ್ಮಲು ಅವಕಾಶ ನೀಡಬೇಕು- ಯೋಗಿಶ್ ಮಾಸ್ಟರ್

ಕೊಪ್ಪಳ :  ಮಕ್ಕಳಲ್ಲಿ ಪ್ರತಿಭೆ ಎನ್ನುವುದು ಸುಪ್ತವಾಗಿರುತ್ತದೆ. ಅದನ್ನು ಹೊರತೆಗೆಯುವ ಕೆಲಸ ಶಿಕ್ಷಕರು ಮಾಡಬೇಕು. ಅವರಿಗೆ ಅವಕಾಶ ಸಿಕ್ಕರೆ ಅತ್ಯುತ್ತಮವಾದದ್...

Read more »

ಮರ್ದಾನ ಅಲಿ ದರ್ಗಾ ಉರುಸ್ 3-4-5 ಮರ್ದಾನ ಅಲಿ ದರ್ಗಾ ಉರುಸ್ 3-4-5

ಕೊಪ್ಪಳದ ಭಾವೈಕ್ಯ ಕೇಂದ್ರ ಹಜರತ್ ಮರ್ದಾನೆ ಗೈಬ್ ದರ್ಗಾದ  ಉರುಸೆ ಷರೀಪ್ ಕಾರ್ಯಕ್ರಮ  ಇದೇ ತಿಂಗಳ 3,4 ಮತ್ತು 5 ರಂದು ನಡೆಯಲಿದೆ.  ಗಂಧ 3-3-2016 ಗುರುವಾರ,  ಉರುಸು...

Read more »

 ಶೋಷಿತ ಗ್ರಾಹಕರು ಪರಿಹಾರ ಪಡೆಯಲು ಮುಂದಾಗಿ- ರವಿರಾಜ ಕುಲಕರ್ಣಿ. ಶೋಷಿತ ಗ್ರಾಹಕರು ಪರಿಹಾರ ಪಡೆಯಲು ಮುಂದಾಗಿ- ರವಿರಾಜ ಕುಲಕರ್ಣಿ.

ಕೊಪ್ಪಳ ಡಿ. ೨೩ (ಕ.ವಾ) ದಿನನಿತ್ಯದ ವ್ಯವಹಾರಗಳಲ್ಲಿ ವಂಚನೆಗೆ ಹಾಗೂ ಶೋಷಣೆಗೆ ಒಳಗಾಗುವ ಗ್ರಾಹಕರು, ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ನೀಡಿ, ಪರಿಹಾರ ಪಡೆ...

Read more »

ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಕ್ಕೆ ಚಾಲನೆ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಕ್ಕೆ ಚಾಲನೆ

  ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು. ಅಪರಾಧಗಳನ್ನ ತಡೆಗಟ್ಟುವುದು ಹೇಗೆ  ಇದರಲ್ಲಿ ಸಾರ್ವಜನಿಕರ ಕರ್ತವ್ಯವೇ...

Read more »

ಜೆಡಿಎಸ್ ಪಕ್ಷವನ್ನು ಜಿಲ್ಲೆಯಲ್ಲಿ ಬಲಿಷ್ಠಗೊಳಿಸುವೆ-ಪ್ರದೀಪ್‌ಗೌಡ ಮಾಲೀಪಾಟೀಲ್. ಜೆಡಿಎಸ್ ಪಕ್ಷವನ್ನು ಜಿಲ್ಲೆಯಲ್ಲಿ ಬಲಿಷ್ಠಗೊಳಿಸುವೆ-ಪ್ರದೀಪ್‌ಗೌಡ ಮಾಲೀಪಾಟೀಲ್.

ಕೊಪ್ಪಳ-24- ಜೆಡಿಎಸ್ ಪಕ್ಷವನ್ನು ಜಿಲ್ಲೆಯಲ್ಲಿ ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರ ಜೊತೆಗೂಡಿ ಬಲಿಷ್ಠಗೊಳಿಸುವೆ ಎಂದು ನೂತನ ಜೆಡಿಎಸ್ ಜಿಲ್ಲಾಧ್ಯಕ್ಷ ಪ್ರದೀಪ...

Read more »

ಕೊಪ್ಪಳ ಜಿಲ್ಲೆಯ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಪುನರ್ ವಿಂಗಡನೆ ಸರಕಾರದ ಅಧಿಸೂಚನೆ ಕೊಪ್ಪಳ ಜಿಲ್ಲೆಯ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಪುನರ್ ವಿಂಗಡನೆ ಸರಕಾರದ ಅಧಿಸೂಚನೆ

ಕೊಪ್ಪಳ ಜಿಲ್ಲೆಯ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಪುನರ್ ವಿಂಗಡನೆ ಸರಕಾರದ ಅಧಿಸೂಚನೆ total 29 Zp 

Read more »

ಆದರ್ಶ ವಿದ್ಯಾಲಯ ನೂತನ ಕಟ್ಟಡದ ಉದ್ಘಾಟನೆ ಆದರ್ಶ ವಿದ್ಯಾಲಯ ನೂತನ ಕಟ್ಟಡದ ಉದ್ಘಾಟನೆ

ಕೊಪ್ಪಳ ತಾಲೂಕು ಟಣಕನಕಲ್‍ನಲ್ಲಿ ನಿರ್ಮಿಸಲಾಗಿರುವ ಆದರ್ಶ ವಿದ್ಯಾಲಯ ನೂತನ ಕಟ್ಟಡದ ಉದ್ಘಾಟನೆಯನ್ನು  ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ...

Read more »

ಸ್ವಚ್ಛ ಭಾರತ ಕಾರ್ಯಕ್ರಮ. ಸ್ವಚ್ಛ ಭಾರತ ಕಾರ್ಯಕ್ರಮ.

ಕೊಪ್ಪಳ-07- ಕೊಪ್ಪಳ ತಾಲೂಕಿನ ಕಲ್ಲ್ ಅಬ್ಬಿಗೇರಿ ಗ್ರಾಮದಲ್ಲಿ ಸ್ವಚ್ಛ ಭಾರತ ಯೋಜನಾ ಕಾರ್ಯಕ್ರಮವನ್ನು ಗ್ರಾ.ಪಂ ಸದಸ್ಯರು, ಅಂಗನವಾಡಿ ಕಾರ್ಯಕರ್ತರು ಆಯಾ, ಆಶಾ ಕಾರ...

Read more »

ಕೊಪ್ಪಳದ ಖಾದರ್‌ಲಿಂಗಾ ದರ್ಗಾದ ಉರುಸೆ ಶರೀಫ್ ಆಚರಣೆ. ಕೊಪ್ಪಳದ ಖಾದರ್‌ಲಿಂಗಾ ದರ್ಗಾದ ಉರುಸೆ ಶರೀಫ್ ಆಚರಣೆ.

ಕೊಪ್ಪಳ,ಅ.೦೫ ನಗರದ ಕೋಟೆ ರಸ್ತೆ ಸೈಲಾನ್ ಪುರ ಮತ್ತು ಗೌರಿ ಅಂಗಳ ಓಣಿ ಬಳಿ ಇರುವ ಹಜರತ್ ಖಾಜಾ ;ಸೈಯದ್ ಶಾಹ ಸಾನಿ ದರ್ವೇಶ ಅಲಿ ಅಲಾ ಮಹ್ಮದ ಮಹ್ಮದುಲ್ ಹುಸೇನಿ ಚಿಷ್ತಿ...

Read more »

ತವರು ಸನ್ಮಾನ ಸಂತಸ ತಂದಿದೆ ಶೇಖರಗೌಡ ಮಾಲಿಪಾಟೀಲ್. ತವರು ಸನ್ಮಾನ ಸಂತಸ ತಂದಿದೆ ಶೇಖರಗೌಡ ಮಾಲಿಪಾಟೀಲ್.

ಕೊಪ್ಪಳ,ಅ,೦೫ ಕೊಪ್ಪಳ ನಗರದ ಶಿವಶೆರಣೆ ಹೇಮರಡ್ಡಿ ಮಲ್ಲಮ್ಮ ಪತ್ತಿನ ಸೌಹಾರ್ಧ ಬ್ಯಾಂಕಿನ ಸನ್ಮಾನವನ್ನು ಸ್ವೀಕರಿಸಿದ ರಾಜ್ಯ ಸಹಕಾರಿ ಮಹಾ ಮಂಡಳದ ರಾಜ್ಯಾಧ್ಯಕ್ಷರಾದ ಶೇ...

Read more »

ಗರ್ಭಿಣಿ ಮಹಿಳೆಯರಿಗೆ uಡಿ ತುಂಬುವ ಕಾರ್ಯಕ್ರಮ ಪಾಲ್ಗೊಳ್ಳಲು ಮನವಿ ಗರ್ಭಿಣಿ ಮಹಿಳೆಯರಿಗೆ uಡಿ ತುಂಬುವ ಕಾರ್ಯಕ್ರಮ ಪಾಲ್ಗೊಳ್ಳಲು ಮನವಿ

 ವಿವೇಕ ಜಾಗೃತ ಬಳಗ ಕೊಪ್ಪಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಗರ್ಭಿಣಿ ಮಹಿಳೆಯರಿಗೆ ಹುಡಿ ತುಂಬುವ ಕಾರ್ಯಕ್ರಮವನ್ನು ದಿ: ೦೬/೧...

Read more »

ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ವ್ಹಿ.ಎಮ್.ಭೂಸನೂರಮಠ. ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ವ್ಹಿ.ಎಮ್.ಭೂಸನೂರಮಠ.

ಕೊಪ್ಪಳ, ಅ.೦೧ (ಕ ವಾ) ಪ್ರಸ್ತುತ ದಿನಮಾನಗಳಲ್ಲಿ ಹಿರಿಯ ನಾಗರೀಕರನ್ನು ಕಡೆಗಣಿಸಲಾಗುತ್ತಿದೆ. ಹಿರಿಯರು ತಮ್ಮ ಶಾರೀರಿಕ ಹಾಗೂ ಮಾನಸಿಕ ಮೌಲ್ಯಗಳ ರಕ್ಷಣೆಗಾಗಿ ವೃದ್...

Read more »

"ಐರಾವತ" ಪಕ್ಕಾ ಮಾಸ್ ಪೋಲೀಸ್!  ಅಭಿಮಾನಿಗಳು ಫುಲ್ ಖುಷ್. "ಐರಾವತ" ಪಕ್ಕಾ ಮಾಸ್ ಪೋಲೀಸ್! ಅಭಿಮಾನಿಗಳು ಫುಲ್ ಖುಷ್.

ಜನಗಳಿಗೆ ತೊಂದರೆ ಆದ್ರೆ ಮತ್ತೊಂದು ಅವತಾರದಲ್ಲಿ ಬರ್‍ತಿನಿ, ಇದು ಕ್ಲೈಮ್ಯಾಕ್ಸ್‌ನಲ್ಲಿ ದರ್ಶನ್ ಹೇಳುವ ಡೈಲಾಗ್. ಅಂದ್ರೆ ಮುಂದೆಯೂ ಸಹ ಇಂಥ ಮಾಸ್ ಸಿನಿಮಾಗಳನ್ನೇ ಮಾಡ...

Read more »

ಕನ್ನಡದಲ್ಲಿ ಔಷಧಗಳ ಕಾಯ್ದೆ, ನಿಯಮ ಪುಸ್ತಕ ಬಿಡುಗಡೆ. ಕನ್ನಡದಲ್ಲಿ ಔಷಧಗಳ ಕಾಯ್ದೆ, ನಿಯಮ ಪುಸ್ತಕ ಬಿಡುಗಡೆ.

  ಗಂಗಾವತಿ-30- ನಗರದ ಔಷಧೀಯ ಭವನದಲ್ಲಿ ಔಷಧಗಳು ಮತ್ತು ಕಾಂತಿವರ್ಧಕ ಕಾಯಿದೆ-೧೯೪೦ ಮತ್ತು ಔಷಧಗಳು ಮತ್ತು ಕಾಂತಿವರ್ಧಕಗಳ ನಿಯಮಾವಳಿ-೧೯೪೫ ಈ ನಿಯಮದ ಪುಸ್ತಕವನ್ನು ...

Read more »
 
Top