PLEASE LOGIN TO KANNADANET.COM FOR REGULAR NEWS-UPDATES

ಹೊಸ ವರ್ಷಕ್ಕಾಗಿ ಯುವಕನ ಹೊಸ ಕೇಶವಿನ್ಯಾಸ. ಹೊಸ ವರ್ಷಕ್ಕಾಗಿ ಯುವಕನ ಹೊಸ ಕೇಶವಿನ್ಯಾಸ.

ಯಲಬುರ್ಗಾ-31-  ೨೧ ನೇ ಶತಮಾನದ ಆರಂಭದಲ್ಲಿ ಅಂಚೆ ಕಾಗದದ ಮೂಲಕ ಸಂದೇಶ ರವಾನಿಸಲಾಗುತ್ತಿತ್ತು ಆದರೆ ಕಾಲ ಬದಲಾದಂತೆ ಮೊಬೈಲ್ ಬಳಕೆಯಿಂದ ಎಸ್.ಎಮ್.ಎಸ್ , ವಾಟ್ಸಅಪ್ ಮ...

Read more »

ಕಾಂಗ್ರೆಸ್ ಮುಖಂಡ ಮರ್ದಾನಪ್ಪ ಬಿಸರಳ್ಳಿ ವಿಧಿವಶ. ಕಾಂಗ್ರೆಸ್ ಮುಖಂಡ ಮರ್ದಾನಪ್ಪ ಬಿಸರಳ್ಳಿ ವಿಧಿವಶ.

ಕೊಪ್ಪಳ-31- ಕಾಂಗ್ರೆಸ್ ಮುಖಂಡ ಹಾಗೂ ಕೊಪ್ಪಳ ಜಿಲ್ಲಾ ಉಪ್ಪಾರ ಸಮಾಜದ ಕಾರ್ಯಾಧ್ಯಕ್ಷ ಮರ್ದಾನಪ್ಪ ಬಿಸರಳ್ಳಿ (೬೩) ಇವರು ಗುರುವಾರ ಸಂಜೆ ೬.೨೦ಕ್ಕೆ ಬಳ್ಳಾರಿಯ ಬಿ.ಕೆ....

Read more »

ಜಿಲ್ಲಾ ಉಸ್ತುವಾರಿ ಸಚಿವರಿಂದ ಹೊಸ ವರುಷದ ಶುಭಾಷಯ. ಜಿಲ್ಲಾ ಉಸ್ತುವಾರಿ ಸಚಿವರಿಂದ ಹೊಸ ವರುಷದ ಶುಭಾಷಯ.

ಕೊಪ್ಪಳ ಡಿ. ೩೧ (ಕರ್ನಾಟಕ ವಾರ್ತೆ) ನೂತನ ವರ್ಷ ೨೦೧೬ ನಾಡಿನ ಜನತೆಗೆ ಶುಭವನ್ನು ತಂದು, ಉತ್ತಮ ಮಳೆ-ಬೆಳೆಯೊಂದಿಗೆ ಸಮೃದ್ಧಿಯನ್ನು ತರಲಿ ಎಂದು ಕೊಪ್ಪಳ ಜಿಲ್ಲಾ ಉಸ್...

Read more »

ಬಿಜೆಪಿ ಜಿ.ಪಂ. ಮತ್ತು ತಾ.ಪಂ. ಆಕಾಂಕ್ಷಿಗಳ ಸಭೆ. ಬಿಜೆಪಿ ಜಿ.ಪಂ. ಮತ್ತು ತಾ.ಪಂ. ಆಕಾಂಕ್ಷಿಗಳ ಸಭೆ.

೦೨ ರಂದು ಅಳವಂಡಿ, ಗೊಂಡಬಾಳ ಹಾಗೂ ಹಿಟ್ನಾಳ, ೦೩ರಂದು ಗಿಣಿಗೇರಾ, ಬಂಡಿಹರ್ಲಾಪೂರ, ಲೇಬಗೇರಾ, ಇರಕಲಗಡಾ ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕ್ ಪಂಚಾಯತಗಳಿಗೆ ಸ್ಪರ್...

Read more »

ಮಹಿಳೆ ಕಾಣೆ ಪತ್ತೆಗೆ ಸಹಕರಿಸಲು ಮನವಿ. ಮಹಿಳೆ ಕಾಣೆ ಪತ್ತೆಗೆ ಸಹಕರಿಸಲು ಮನವಿ.

ಕೊಪ್ಪಳ, ಡಿ.೩೦ (ಕ ವಾ) ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೆ.ಬೋದೂರು ಗ್ರಾಮದ ಜಯಶ್ರೀ ಗಂಡ ಸಂಗಯ್ಯ ಹಿರೇಮಠ (೨೮) ಎಂಬ ಮಹಿಳೆ ಮನೆಯಿಂದ ಹೊರಗಡೆ ಹೋದವಳು ವಾಪಸ್...

Read more »

ಜ.೫ ರಂದು ಜಿಲ್ಲಾ ಪಂಚಾಯತ್ ಕೆ.ಡಿ.ಪಿ ತ್ರೈಮಾಸಿಕ ಸಭೆ. ಜ.೫ ರಂದು ಜಿಲ್ಲಾ ಪಂಚಾಯತ್ ಕೆ.ಡಿ.ಪಿ ತ್ರೈಮಾಸಿಕ ಸಭೆ.

ಕೊಪ್ಪಳ, ಡಿ.೩೦ (ಕ ವಾ)  ಕೊಪ್ಪಳ ಜಿಲ್ಲಾ ಪಂಚಾಯತ್‌ನ  ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆ ಜ.೦೫ ರಂದು ಬೆಳಿಗ್ಗೆ ೧೧.೩೦ ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗ...

Read more »

ತುಂಗಭದ್ರಾ ಹಿಂಗಾರು ಹಂಗಾಮಿನ ಬೆಳೆಗಳಿಗೆ ನೀರಿಲ್ಲ. ತುಂಗಭದ್ರಾ ಹಿಂಗಾರು ಹಂಗಾಮಿನ ಬೆಳೆಗಳಿಗೆ ನೀರಿಲ್ಲ.

ಕೊಪ್ಪಳ, ಡಿ.೩೦ (ಕ ವಾ) ತುಂಗಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣವು ಕಡಿಮೆಯಾಗಿರುವುದರಿಂದ ಹಿಂಗಾರು ಹಂಗಾಮಿನಲ್ಲಿ ಬೆಳೆಗಳಿಗೆ ನೀರು ಹರಿಸಲಾಗುವುದಿಲ್ಲ ಎಂದು ಕರ್ನಾಟ...

Read more »

ಹಕೀಂಸಾಹೇಬರಿಗೆ ಅನ್ಮೋಲ್ ಪರಿವಾರದಿಂದ ಸನ್ಮಾನ. ಹಕೀಂಸಾಹೇಬರಿಗೆ ಅನ್ಮೋಲ್ ಪರಿವಾರದಿಂದ ಸನ್ಮಾನ.

ಹೊಸಪೇಟೆ-31-  ನಗರದ ಜಂಬುನಾಥ್ ರಸ್ತೆಯಲ್ಲಿರುವ ಅನ್ಮೋಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಅನ್ಮೋಲ್ ಪಂಚ್ ಕ್ಯಾಲೆಂಡರ್‌ನ್ನು ಅನ್ಮೋಲ್ ಸಂಸ್ಥೆಯ ಸಂಸ್ಥಾಪಕರು ಮತ್ತು ಅನ್ಮೋಲ...

Read more »

ಎ.ಕೆ.ರುದ್ರಗೌಡ ಆರ್‍ಹಾಳ ನಿಧನ. ಎ.ಕೆ.ರುದ್ರಗೌಡ ಆರ್‍ಹಾಳ ನಿಧನ.

ಇಂದು ಬೆಳಿಗ್ಗೆ ೮.೩೦ ಕ್ಕೆ ಗಂಗಾವತಿ ತಾಲೂಕಿನ ಆರ್‍ಹಾಳ ಗ್ರಾಮದಲ್ಲಿ ಎ.ಕೆ. ವೀರನಗೌಡ ಇವರ ತಂದೆ ಎ.ಕೆ.ರುದ್ರಗೌಡ ಆರ್‍ಹಾಳ ನಿಧನರಾಗಿದ್ದು, ಇಂದು ಸಂಜೆ ೪.೦೦ ಗಂಟೆಗ...

Read more »

ಪರಿಷತ್ ಚುನಾವಣೆ: ಬಸವರಾಜ ಪಾಟೀಲ್ ಇಟಗಿ ಗೆಲುವು. ಪರಿಷತ್ ಚುನಾವಣೆ: ಬಸವರಾಜ ಪಾಟೀಲ್ ಇಟಗಿ ಗೆಲುವು.

ರಾಯಚೂರು,ಡಿ.೩೦ (ಕ.ವಾ.) ರಾಯಚೂರು ಸ್ಥಳೀಯ ಸಂಸ್ಥೆಗಳಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿಯ ಅಭ್ಯರ್ಥಿ ಬಸ...

Read more »

ಮಹಿಳೆ ಕಾಣೆ ಪತ್ತೆಗೆ ಸಹಕರಿಸಲು ಮನವಿ. ಮಹಿಳೆ ಕಾಣೆ ಪತ್ತೆಗೆ ಸಹಕರಿಸಲು ಮನವಿ.

ಕೊಪ್ಪಳ, ಡಿ.೩೦ (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೆ.ಬೋದೂರು ಗ್ರಾಮದ ಜಯಶ್ರೀ ಗಂಡ ಸಂಗಯ್ಯ ಹಿರೇಮಠ (೨೮) ಎಂಬ ಮಹಿಳೆ ಮನೆಯಿಂದ ಹೊರಗಡೆ ಹ...

Read more »

ಜ.೫ ರಂದು ಜಿಲ್ಲಾ ಪಂಚಾಯತ್ ಕೆ.ಡಿ.ಪಿ ತ್ರೈಮಾಸಿಕ ಸಭೆ. ಜ.೫ ರಂದು ಜಿಲ್ಲಾ ಪಂಚಾಯತ್ ಕೆ.ಡಿ.ಪಿ ತ್ರೈಮಾಸಿಕ ಸಭೆ.

ಕೊಪ್ಪಳ, ಡಿ.೩೦ (ಕ ವಾ) ಕೊಪ್ಪಳ ಜಿಲ್ಲಾ ಪಂಚಾಯತ್‌ನ  ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆ ಜ.೦೫ ರಂದು ಬೆಳಿಗ್ಗೆ ೧೧.೩೦ ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗ...

Read more »

ತುಂಗಭದ್ರಾ ಹಿಂಗಾರು ಹಂಗಾಮಿನ ಬೆಳೆಗಳಿಗೆ ನೀರಿಲ್ಲ. ತುಂಗಭದ್ರಾ ಹಿಂಗಾರು ಹಂಗಾಮಿನ ಬೆಳೆಗಳಿಗೆ ನೀರಿಲ್ಲ.

ಕೊಪ್ಪಳ, ಡಿ.೩೦ (ಕ ವಾ)  ತುಂಗಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣವು ಕಡಿಮೆಯಾಗಿರುವುದರಿಂದ ಹಿಂಗಾರು ಹಂಗಾಮಿನಲ್ಲಿ ಬೆಳೆಗಳಿಗೆ ನೀರು ಹರಿಸಲಾಗುವುದಿಲ್ಲ ಎಂದು ಕರ್ನಾ...

Read more »

ವಿದ್ಯಾಭ್ಯಾಸದ ಬಗ್ಗೆ ವಿದ್ಯಾರ್ಥಿಗಳೋಂದಿಗೆ ಸಂವಾದ - ಗವಿಸಿದ್ದೇಶ್ವರ ಮಹಾಸ್ವಾಮಿಗಳು. ವಿದ್ಯಾಭ್ಯಾಸದ ಬಗ್ಗೆ ವಿದ್ಯಾರ್ಥಿಗಳೋಂದಿಗೆ ಸಂವಾದ - ಗವಿಸಿದ್ದೇಶ್ವರ ಮಹಾಸ್ವಾಮಿಗಳು.

ಕೊಪ್ಪಳ-30- ತಾಲೂಕಿನ ಕುಣಿಕರಿ ಗ್ರಾಮದ  ಅಭಿನವ ಗವಿಶ್ರೀ ಕಿರಿಯ ಪ್ರಾಥಮಿಕ ಶಾಲೆಗೆ ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ದಯಮಾಡಿಸಿ ಶಾಲೆಯವರು ಕೈಗೊಂಡ ಪ...

Read more »

ಧಕ್ಷಿಣ ಭಾರತದ ಕರಾಟೆ ಸ್ಪರ್ಧೆಯಲ್ಲಿ ತಾಲೂಕಿನ ಹಿರೇಸಿಂದೋಗಿ ಗ್ರಾಮದ ಮಂಜುನಾಥ ಕಲ್ಲನವರ ದ್ವೀತಿಯ ಸ್ಥಾನ. ಧಕ್ಷಿಣ ಭಾರತದ ಕರಾಟೆ ಸ್ಪರ್ಧೆಯಲ್ಲಿ ತಾಲೂಕಿನ ಹಿರೇಸಿಂದೋಗಿ ಗ್ರಾಮದ ಮಂಜುನಾಥ ಕಲ್ಲನವರ ದ್ವೀತಿಯ ಸ್ಥಾನ.

ಕೊಪ್ಪಳ-30- ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ  ಧಕ್ಷಿಣ ಭಾರತದ ಕರಾಟೆ ಸ್ಪರ್ಧೆಯಲ್ಲಿ ತಾಲೂಕಿನ ಹಿರೇಸಿಂದೋಗಿ ಗ್ರಾಮದ ಮಂಜುನಾಥ ಕಲ್ಲನವರ,  ಕುಮಟೆ (ಫೈಟ್) ೨೧ ರಿಂದ ...

Read more »

ಜೀವಿಗಳು ಬದುಕುಳಿಯಲು ನೀರು ಅತ್ಯವಶ್ಯಕ -  ಪಿ.ಡಿ.ಓ ಕು. ಮಂಜುಳಾದೇವಿ ಹೂಗಾರ. ಜೀವಿಗಳು ಬದುಕುಳಿಯಲು ನೀರು ಅತ್ಯವಶ್ಯಕ - ಪಿ.ಡಿ.ಓ ಕು. ಮಂಜುಳಾದೇವಿ ಹೂಗಾರ.

ನೀರಿನ ಮೂಲಗಳಾದ ಕೆರೆ, ಕಾಲುವೆ, ಹಳ್ಳ ಮುಂತಾದವುಗಳನ್ನು ಸ್ವಚ್ಛವಾಗಿರಿಸಿದರೆ ಮಳೆಗಾಲದಲ್ಲಿ ನೀರು ಇಂಗುವಂತೆ ಮಾಡಲು ಸಹಕಾರಿಯಾಗುತ್ತದೆ. ಅಲ್ಲದೇ ಅಂತರ್ಜಲವು ಹೆಚ್ಚು...

Read more »

ಪರಿಷತ್ ಚುನಾವಣೆ ಕಾಂಗ್ರೆಸ್ ವಿಜಯೋತ್ಸವ. ಪರಿಷತ್ ಚುನಾವಣೆ ಕಾಂಗ್ರೆಸ್ ವಿಜಯೋತ್ಸವ.

ಕೊಪ್ಪಳ- ೩೦, ಕೊಪ್ಪಳ-ರಾಯಚೂರು ವಿದಾನಪರಿಷತ್ ಚುನಾವಣೆಯಲ್ಲಿ ಜಯಬೇರಿ ಬಾರಿಸಿದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜಪಾಟೀಲ ಇಟಗಿಯವರ ವಿಜಯೋತ್ಸವದಲ್ಲಿ ಪಾಲ್ಗೂಂಡ ಕಾಂಗ್ರೆಸ...

Read more »

 ಶಾಲಾ ಮಟ್ಟದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಅರಿವು ಮೂಡಿಸುವುದಗತ್ಯ- ಶ್ಯಾಮಸುಂದ. ಶಾಲಾ ಮಟ್ಟದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಅರಿವು ಮೂಡಿಸುವುದಗತ್ಯ- ಶ್ಯಾಮಸುಂದ.

ರ್ಕೊಪ್ಪಳ ಡಿ. ೨೯ (ಕರ್ನಾಟಕ ವಾರ್ತೆ) ದೇಶದ ಭವಿಷ್ಯದ ಜನನಾಯಕರು ರೂಪುಗೊಳ್ಳುವುದು ಶಾಲೆಗಳಲ್ಲಿಯೇ ಆಗಿರುವುದರಿಂದ, ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಶಾಲಾ ಹಂತದಲ್...

Read more »

  ಕುವೆಂಪು ಅವರ ಕೃತಿಗಳಲ್ಲಿ ಮಾನವೀಯತೆಯ ಸಂದೇಶವಿದೆ- ಡಾ. ತ್ಯಾಗರಾಜನ್. ಕುವೆಂಪು ಅವರ ಕೃತಿಗಳಲ್ಲಿ ಮಾನವೀಯತೆಯ ಸಂದೇಶವಿದೆ- ಡಾ. ತ್ಯಾಗರಾಜನ್.

ಕೊಪ್ಪಳ ಡಿ. ೨೯ (ಕ ವಾ) ರಾಷ್ಟ್ರಕವಿ ಕುವೆಂಪು ಅವರ ಬಹುತೇಕ ಕೃತಿಗಳಲ್ಲಿ ಮಾನವೀಯತೆಯ ಸಂದೇಶ ಅಡಗಿದೆ.  ಕುವೆಂಪು ಅವರ ಜನ್ಮ ದಿನಾಚರಣೆಯನ್ನು ವಿಶ್ವ ಮಾನವ ದಿನವನ್ನಾಗ...

Read more »

 ಜ. ೦೧ ರಿಂದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ - ಡಿ.ಸಿ. ಕನಗವಲ್ಲಿ. ಜ. ೦೧ ರಿಂದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ - ಡಿ.ಸಿ. ಕನಗವಲ್ಲಿ.

ಕೊಪ್ಪಳ ಡಿ. ೨೯ (ಕ.ವಾ) ಕೊಪ್ಪಳ ಜಿಲ್ಲೆಯಲ್ಲಿ ಜನವರಿ ೦೧ ರಿಂದ ಗಂಗಾವತಿ ಮತ್ತು ಕಾರಟಗಿಯ ಎಪಿಎಂಸಿ ಆವರಣ ಸೇರಿದಂತೆ ಒಟ್ಟು ಎರಡು ಕಡೆ ಬೆಂಬಲ ಬೆಲೆಯಲ್ಲಿ ಭತ್ತ ಖರೀದ...

Read more »

Koppal MLC Election - Congress Celeberation Koppal MLC Election - Congress Celeberation

Read more »

ತಳಕಲ್ ರಾಜಶೇಖರ ಅಂಗಡಿ ಮತಯಾಚನೆ. ತಳಕಲ್ ರಾಜಶೇಖರ ಅಂಗಡಿ ಮತಯಾಚನೆ.

ಕೊಪ್ಪಳ ಡಿ.೨೮ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ನಿಯೋಜಿತ ಆಭ್ಯರ್ಥಿ ರಾಜಶೇಖರ ಅಂಗಡಿ(ಹಲಗೇರಿ) ತಮ್ಮ ಬೆಂಬಲಿಗರೊಂದಿಗೆ,  ರವಿವಾರ ಯಲಬು...

Read more »

 ಜ. ೦೫ ರಿಂದ ಬೀದರ್‌ನಲ್ಲಿ ಸೇನಾ ಭರ್ತಿ ರ್‍ಯಾಲಿ. ಜ. ೦೫ ರಿಂದ ಬೀದರ್‌ನಲ್ಲಿ ಸೇನಾ ಭರ್ತಿ ರ್‍ಯಾಲಿ.

ಕೊಪ್ಪಳ ಡಿ. 28 (ಕ ವಾ) ಬೆಳಗಾವಿಯ ಸೇನಾ ನೇಮಕಾತಿ ವಲಯದಿಂದ ಭಾರತೀಯ ಸೇನೆಯ ವಿವಿಧ ಹುದ್ದೆಗಳ ಭರ್ತಿಗಾಗಿ ಜ. ೦೫ ರಿಂದ ಬೀದರ್‌ನ ನೆಹರೂ ಕ್ರೀಡಾಂಗಣದಲ್ಲಿ ನೇಮಕಾತಿ...

Read more »

ವಿಧಾನಪರಿಷತ್ ಚುನಾವಣೆ ಕೊಪ್ಪಳ ಜಿಲ್ಲೆಯಲ್ಲಿ ಶೇ. ೯೯. ೯೩ ಮತದಾನ. ವಿಧಾನಪರಿಷತ್ ಚುನಾವಣೆ ಕೊಪ್ಪಳ ಜಿಲ್ಲೆಯಲ್ಲಿ ಶೇ. ೯೯. ೯೩ ಮತದಾನ.

ಕೊಪ್ಪಳ ಡಿ. ೨೭ (ಕ ವಾ) ರಾಯಚೂರು-ಕೊಪ್ಪಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುವ ವಿಧಾನಪರಿಷತ್ ಚುನಾವಣೆ ನಿಮಿತ್ಯ  ಭಾನುವಾರದಂದು ಕೊಪ್ಪಳ ಜಿಲ್ಲೆಯಾದ್ಯಂತ ಸುಗ...

Read more »

ವಿಧಾನ ಪರಿಷತ್ ಚುನಾವಣೆ ಕೊಪ್ಪಳದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ಕರಡಿ ಸಂಗಣ್ಣ, ಮತದಾನ. ವಿಧಾನ ಪರಿಷತ್ ಚುನಾವಣೆ ಕೊಪ್ಪಳದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ಕರಡಿ ಸಂಗಣ್ಣ, ಮತದಾನ.

Read more »

ವಿಧಾನ ಪರಿಷತ್ ಚುನಾವಣೆ ಆರಂಭ. ವಿಧಾನ ಪರಿಷತ್ ಚುನಾವಣೆ ಆರಂಭ.

Read more »

ವಿಧಾನ ಪರಿಷತ್ ಚುನಾವಣೆ ಆರಂಭ. ವಿಧಾನ ಪರಿಷತ್ ಚುನಾವಣೆ ಆರಂಭ.

20 ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ನಡೆಯುವ ಈ ಚುನಾವಣೆಗಾಗಿ ಒಟ್ಟು 6,314 ಮತಗಟ್ಟೆಗಳನ್ನು ತೆರೆಯಲಾಗಿದೆ. ಒಟ್ಟು 1 ಲಕ್ಷದ 7 ಸಾವಿರ ಮತದಾರರು ತಮ್ಮ ...

Read more »

ಮಲ್ಟಿಜಿಮ್ ನಿರ್ವಹಣೆ ತರಬೇತಿ ಅರ್ಜಿ ಆಹ್ವಾನ. ಮಲ್ಟಿಜಿಮ್ ನಿರ್ವಹಣೆ ತರಬೇತಿ ಅರ್ಜಿ ಆಹ್ವಾನ.

ಕೊಪ್ಪಳ ಡಿ. ೨೬ (ಕ ವಾ) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಮಲ್ಟಿಜಿಮ್‌ಗಳ ನಿರ್ವಹಣೆಯ ಬಗ್ಗೆ ಯುವ ಜನರಿಗೆ ತರಬೇತಿ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ...

Read more »

 ಕುವೆಂಪು ಜನ್ಮ ದಿನ ಡಿ. ೨೯ ರಂದು ವಿಶ್ವ ಮಾನವ ದಿನ ಆಚರಣೆ. ಕುವೆಂಪು ಜನ್ಮ ದಿನ ಡಿ. ೨೯ ರಂದು ವಿಶ್ವ ಮಾನವ ದಿನ ಆಚರಣೆ.

ಕೊಪ್ಪಳ ಡಿ. ೨೬ (ಕ ವಾ) ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಪ್ರಥಮ ಬಾರಿಗೆ ಕುವೆಂಪು ಜನ್ಮ ದಿನಾಚರಣೆಯನ್ನು...

Read more »

೨೭ ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ. ೨೭ ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ.

ಕೊಪ್ಪಳ-26- ನಗರದ ಶ್ರೀ ನಂದಿ ಆಯುರ್ವೇದಾಲಯ ಕ್ಲಿನಕ್ ವತಿಯಿಂದ  ಜವಾಹರ್ ರಸ್ತೆಯ ದುರುಗಮ್ಮ ಗುಡಿ ಹತ್ತಿರ ದಲ್ಲಿರುವ ಶ್ರೀ ನಂದಿ ಆಯುರ್ವೇದಾಲಯ ಕ್ಲಿನಿಕ್‌ನಲ್ಲಿ ೨೭...

Read more »

ಜಶ್ನೆ ಈದ್ ಮೀಲಾದ್ ಸೂಕ್ತ ಪೊಲೀಸ್ ಬಂದೋಬಸ್ತ ನೀಡಿದ ಪೊಲೀಸ್ ಇಲಾಖೆಗೆ ಸನ್ಮಾನ. ಜಶ್ನೆ ಈದ್ ಮೀಲಾದ್ ಸೂಕ್ತ ಪೊಲೀಸ್ ಬಂದೋಬಸ್ತ ನೀಡಿದ ಪೊಲೀಸ್ ಇಲಾಖೆಗೆ ಸನ್ಮಾನ.

ಕೊಪ್ಪಳ,ಡಿ,೨೬  ಪ್ರವಾದಿ ಮೊಹಮ್ಮದ್(ಸ) ಪೈಗಂಬರ್ ರವರ ಜಯಂತಿ ಅಂಗವಾಗಿ  ಜಶ್ನೆ ಈದ್ ಮೀಲಾದ ಕಾರ್ಯಕ್ರಮದ  ಪ್ರಯುಕ್ತ ನಗರದಲ್ಲಿ ಮುಸ್ಲಿಂ ಯುವ ಕಾರ್ಯಕರ್ತರು ಸೇರಿ ಎರ...

Read more »

ವಿಧಾನಪರಿಷತ್ ಚುನಾವಣೆ ೪೧ ಸೂಕ್ಷ್ಮ, ೩೯ ಅತಿ ಸೂಕ್ಷ್ಮ ಮತಗಟ್ಟೆಗಳು. ವಿಧಾನಪರಿಷತ್ ಚುನಾವಣೆ ೪೧ ಸೂಕ್ಷ್ಮ, ೩೯ ಅತಿ ಸೂಕ್ಷ್ಮ ಮತಗಟ್ಟೆಗಳು.

 ಕೊಪ್ಪಳ ಡಿ. ೨೬ (ಕ ವಾ) ರಾಯಚೂರು-ಕೊಪ್ಪಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುವ ವಿಧಾನಪರಿಷತ್ ಚುನಾವಣೆ ನಿಮಿತ್ಯ ಡಿ. ೨೭ ರಂದು ಮತದಾನ ನಡೆಯಲಿದ್ದು, ಸುಗಮ ಮತದ...

Read more »

ವಿಧಾನಪರಿಷತ್ ಚುನಾವಣೆ ಮತದಾರರಿಗೆ ಸೂಚನೆಗಳು. ವಿಧಾನಪರಿಷತ್ ಚುನಾವಣೆ ಮತದಾರರಿಗೆ ಸೂಚನೆಗಳು.

ಕೊಪ್ಪಳ ಡಿ. ೨೬ (ಕ ವಾ) ರಾಯಚೂರು-ಕೊಪ್ಪಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುವ ವಿಧಾನಪರಿಷತ್ ಚುನಾವಣೆ ನಿಮಿತ್ಯ ಡಿ. ೨೭ ರಂದು ಮತದಾನ ನಡೆಯಲಿದ್ದು, ಮತ ಚಲಾವಣೆ...

Read more »

ಭಾರತ ರತ್ನ ಪುರಸ್ಕೃತ ಶ್ರೀ ಅಟಲ್ ಬಿಹಾರಿ ವಾಜಪೇಯಿರವರ  ೯೧ನೇ ಜನ್ಮದಿನಾಚರಣೆಯ. ಭಾರತ ರತ್ನ ಪುರಸ್ಕೃತ ಶ್ರೀ ಅಟಲ್ ಬಿಹಾರಿ ವಾಜಪೇಯಿರವರ ೯೧ನೇ ಜನ್ಮದಿನಾಚರಣೆಯ.

ಕೊಪ್ಪಳ-25- ದೇಶಕಂಡ ರಾಷ್ಟ್ರೀಯ ನಾಯಕ ಅಜಾತಶತ್ರು ಭಾರತ ರತ್ನ ಪುರಸ್ಕೃತ ಶ್ರೀ ಅಟಲ್ ಬಿಹಾರಿ ವಾಜಪೇಯಿ ರವರ ೯೧ನೇ ಜನ್ಮದಿನಾಚರಣೆಯ ನಿಮಿತ್ಯ ಅಟಲ್ ಬಿಹಾರ ವಾಜಪೇಯಿ...

Read more »

ನಗರದ  ಬಾಲಕೀಯರ ಬಾಲ ಮಂದಿರ ದಲ್ಲಿ ಹಾಲು ಮತ್ತು ಹಣ್ಣು ವಿತರಿಸಿ ಅಟಲ ಬಿಹಾರಿ ವಾಜಪೇಯಯವರ ಜನ್ಮದಿನೋತ್ಸವ ಆಚರಿಸಲಾಯಿತು. ನಗರದ ಬಾಲಕೀಯರ ಬಾಲ ಮಂದಿರ ದಲ್ಲಿ ಹಾಲು ಮತ್ತು ಹಣ್ಣು ವಿತರಿಸಿ ಅಟಲ ಬಿಹಾರಿ ವಾಜಪೇಯಯವರ ಜನ್ಮದಿನೋತ್ಸವ ಆಚರಿಸಲಾಯಿತು.

ಜಿಲ್ಲಾ ಯುವಮೋರ್ಚಾದ ವತಿಯಿಂದ ನಗರದಲ್ಲಿ ಜನ್ಮ ದಿನೋತ್ಸವ ಬಾಲಕೀಯರ ಬಾಲ ಮಂದಿರ ದಲ್ಲಿ ಹಾಲು ಮತ್ತು ಹಣ್ಣು ವಿತರಿಸಿ  ಆಚರಿಸಲಾಯಿತು. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಟರ...

Read more »

ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಲು ರೈತರಿಗೆ ಕರೆ. ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಲು ರೈತರಿಗೆ ಕರೆ.

ಕೊಪ್ಪಳ ಡಿ. ೨೫ (ಕ ವಾ) ಕೃಷಿಯಲ್ಲಿನ ಆಧುನಿಕ ಅವಿಷ್ಕಾರಗಳು ಹಾಗೂ ಹೊಸ ಪದ್ಧತಿಗಳ ಬಗ್ಗೆ ರೈತರು ಮಾಹಿತಿ ಪಡೆದುಕೊಂಡು, ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಲು ಮು...

Read more »

 ನಗರ, ಪಟ್ಟಣಗಳಲ್ಲಿ ಡಿ. ೩೧ ರೊಳಗೆ ಸೆಟ್‌ಟಾಪ್ ಬಾಕ್ಸ್ ಅಳವಡಿಕೆ ಕಡ್ಡಾಯ. ನಗರ, ಪಟ್ಟಣಗಳಲ್ಲಿ ಡಿ. ೩೧ ರೊಳಗೆ ಸೆಟ್‌ಟಾಪ್ ಬಾಕ್ಸ್ ಅಳವಡಿಕೆ ಕಡ್ಡಾಯ.

ಕೊಪ್ಪಳ ಡಿ. ೨೫ (ಕವಾ) ಕೊಪ್ಪಳ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸದ್ಯ ಅನಲಾಗ್ ಮೋಡ್‌ನಲ್ಲಿರುವ ಕೇಬಲ್ ಟಿ.ವಿ. ಸಂಪರ್ಕ ಜಾಲವನ್ನು ೨೦೧೫ ರ ಡಿಸೆಂಬರ್ ೩೧ ...

Read more »

ಕೊಪ್ಪಳದಲ್ಲಿ ಕ್ರಿಸ್ ಮಸ್ ಕಲರ್ ಫುಲ್. ಕೊಪ್ಪಳದಲ್ಲಿ ಕ್ರಿಸ್ ಮಸ್ ಕಲರ್ ಫುಲ್.

ಕ್ರಿಸ್ ಮಸ್ ಸಂಭ್ರಮಕ್ಕೆ ಈಗಾಗಲೇ ದೇಶಾದ್ಯಂತ ಕ್ರಿಶ್ಚಿಯನ್ನರು ಸಜ್ಜಾಗಿದ್ದಾರೆ. ಅದಕ್ಕಾಗಿ ಚರ್ಚ್ ಗಳು ಮದುವಣಗಿತ್ತಿಯಂತೆ ಸಜ್ಜಾಗಿವೆ. ಅಲ್ಲದೆ ವಿವಿಧ ಬಗೆಯ ಕೇಕ...

Read more »

ಇಂದು ನಗರದ ಅಶೋಕ ಸರ್ಕಲ್ ನಲ್ಲಿ ಸಿ ಸಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಇಂದು ನಗರದ ಅಶೋಕ ಸರ್ಕಲ್ ನಲ್ಲಿ ಸಿ ಸಿ ಕ್ಯಾಮರಾ ಅಳವಡಿಸಲಾಗುತ್ತಿದೆ.

Read more »

ಹಜರತ್ ಮಹಮ್ಮದ ಪೈಗಂಬರ್ ಜಯಂತೋತ್ಸವ. ಹಜರತ್ ಮಹಮ್ಮದ ಪೈಗಂಬರ್ ಜಯಂತೋತ್ಸವ.

ಕೊಪ್ಪಳ-24- ಇಂದು ತಾಲೂಕಿನ ಹೊಸಕನಕಾಪೂರದಲ್ಲಿ ಹಜರತ್ ಮಹಮ್ಮದ ಪೈಗಂಬರ್ ಜಯಂತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಂದು ಬೆಳಗ್ಗೆ ಗ್ರಾಮದಲ್ಲಿ ಮಹಮ್ಮದ ಪೈಂಗಬರರ ...

Read more »

ಮಾಸ್ಟರ್ ಪೀಸ್ ಚಿತ್ರ ವಿಮರ್ಶೆ. ಮಾಸ್ಟರ್ ಪೀಸ್ ಚಿತ್ರ ವಿಮರ್ಶೆ.

ಯಶ್ ಅಭಿಮಾನಿಗಳಿಗಾಗಿ ಸಿದ್ಧಪಡಿಸಿದಂಥ ಫುಲ್ ಮೀಲ್ಸ್ ಮಾಸ್ಟರ್ ಪೀಸ್. ಕಾಮಿಡಿ ಇದೆ, ಜಬರ್ ದಸ್ತ್ ಫೈಟ್ಸ್ ಇವೆ, ಸಾನ್ವಿಯ ಗ್ಲಾಮರ್ ಇದೆ. ಶಿಳ್ಳೆ ಗಿಟ್ಟಿಸುವ ಡೈಲಾ...

Read more »

ಮಿಲಾದ್ ಸಂಭ್ರಮಾಚಾರಣೆಯಲ್ಲಿ ಪಾಲ್ಗೊಂಡು ಕೆ.ಬಸವರಾಜ ಹಿಟ್ನಾಳ. ಮಿಲಾದ್ ಸಂಭ್ರಮಾಚಾರಣೆಯಲ್ಲಿ ಪಾಲ್ಗೊಂಡು ಕೆ.ಬಸವರಾಜ ಹಿಟ್ನಾಳ.

ಮಿಲಾದ್ ಸಂಭ್ರಮಾಚಾರಣೆಯಲ್ಲಿ ಪಾಲ್ಗೊಂಡು ಕೆ.ಬಸವರಾಜ ಹಿಟ್ನಾಳರವರು ಮುಸ್ಲಿಂ ಬಾಂದವರಿಗೆ ಶುಭಾಷಯ ವಿನಿಮಯ ಮಾಡಿಕೊಂಡು ಮಿಲಾದ್ ಹಬ್ಬದ ಪ್ರಯುಕ್ತ ನಡೆಯುವ ಮೇರವಣೆಗೆಯಲ್...

Read more »
 
Top