PLEASE LOGIN TO KANNADANET.COM FOR REGULAR NEWS-UPDATES

 ಸಮಾಜದ ಹಾದಿತಪ್ಪಿಸುವ ಸಂಘಟನೆಗಳಿಂದ ಯುವಕರು ದೂರವಿರಿ- ಶಿವರಾಜ ತಂಗಡಗಿ ಸಮಾಜದ ಹಾದಿತಪ್ಪಿಸುವ ಸಂಘಟನೆಗಳಿಂದ ಯುವಕರು ದೂರವಿರಿ- ಶಿವರಾಜ ತಂಗಡಗಿ

: ಸಾರ್ವಜನಿಕ ಹಿತಾಸಕ್ತಿಯ ಉದ್ದೇಶವನ್ನಿಟ್ಟುಕೊಂಡು ಯುವ ಜನತೆ ಸೃಜನಾತ್ಮಕ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು.  ಆದರೆ ಸಮಾಜದ ಹಾದಿ ತಪ್ಪಿಸುವ ಸಂಘಟನೆಗಳಿಂದ ಯುವಕರ...

Read more »

ಶಿಶಿಕ್ಷು ತರಬೇತಿಗಾಗಿ ಕ್ಯಾಂಪಸ್ ಸಂದರ್ಶನ. ಶಿಶಿಕ್ಷು ತರಬೇತಿಗಾಗಿ ಕ್ಯಾಂಪಸ್ ಸಂದರ್ಶನ.

ಕೊಪ್ಪಳ, ಆ.೧೩ (ಕ ವಾ): ಕುಕನೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎಲೆಕ್ಟ್ರಿಷಿಯನ್, ಫಿಟ್ಟರ್, ವೆಲ್ಡರ್, ಟರ್ನರ್ ಹಾಗೂ ಡೀಸೆಲ್ ಮೆಕ್ಯಾನಿಕಲ್ ವೃತ್ತಿ...

Read more »

ಕೊಪ್ಪಳದಲ್ಲಿ ದನ ಕಾಯೋನು ಶೂಟಿಂಗ್... ಕೊಪ್ಪಳದಲ್ಲಿ ದನ ಕಾಯೋನು ಶೂಟಿಂಗ್...

ಕೊಪ್ಪಳ ತಾಲೂಕು ಇಂದರಗಿಯಲ್ಲಿ ನಡೆದಿರುವ ದುನಿಯಾ ವಿಜಿ ನಟನೆಯ ದನ ಕಾಯೋನು ಚಿತ್ರದ ಶೂ ಟಿಂಗ್...

Read more »

ಶಾಲಾ ಸಂಸತ್ತನ್ನು ಚುನಾವಣೆ ಮೂಲಕ ರಚನೆ. ಶಾಲಾ ಸಂಸತ್ತನ್ನು ಚುನಾವಣೆ ಮೂಲಕ ರಚನೆ.

ಕೊಪ್ಪಳ : ನಗರದ ಪ್ರತಿಷ್ಟಿತ ಶಾರದಾ ಪ್ರಾಥಮಿಕ ಮತ್ತು ಪ್ರೌಢ ಶಾಲೇಯಲ್ಲಿ ಚುನಾವಣೆಯ ಮೂಲಕ ಶಾಲಾ ಸಂಸತ್ತು ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಮತದಾನಕ್ಕೆ ಚಾಲನೆ ಮ...

Read more »

ಅಬ್ದುಲ್ ಕಲಾಮ್ ಇನ್ನಿಲ್ಲ. ಅಬ್ದುಲ್ ಕಲಾಮ್ ಇನ್ನಿಲ್ಲ.

ಭಾರತ ರತ್ನ ಅಬ್ದುಲ್ ಕಲಾಕೃತಿಯ ಹೃದಯಾಘಾತ ದಿಂದ ಶಿಲ್ಲಾಂಗ್ ನ ಬೆತನಿ ಆಸ್ಪತ್ರೆಯಲ್ಲಿ ದೈವಾಧೀನರಾಗಿದ್ದಾರೆ.ಆ ಪವಿತ್ರ ಆತ್ಮಕ್ಕೆ ಇದೋ ನನ್ನ ನಮನ.

Read more »

 ಕಳಪೆ ಗುಣಮಟ್ಟದ ಔಷಧ ಪತ್ತೆ ಎಚ್ಚರಿಕೆಯ ಸೂಚನೆ ಕಳಪೆ ಗುಣಮಟ್ಟದ ಔಷಧ ಪತ್ತೆ ಎಚ್ಚರಿಕೆಯ ಸೂಚನೆ

ಕೊಪ್ಪಳ, ಜು. ೨೭ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಔಷಧ ಮಾರಾಟ ಸಂಸ್ಥೆಗಳ ತಪಾಸಣೆ ಮಾಡಿ ಮಾದರಿ ಪಡೆದ ಔಷಧಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ವಿವಿಧ ಔಷ...

Read more »

ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ. ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ.

ಕೊಪ್ಪಳ, ಜು.೨೪ ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ಕೊಪ್ಪಳದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಲ್ಲಿ ಖಾಲಿ ಉಳಿದಿರುವ ಎಸ್.ಎಸ್.ಎಲ್.ಸಿ ವಿದ್ಯಾ...

Read more »

೮ನೇ ತರಗತಿ ಪ್ರವೇಶ ಪರೀಕ್ಷೆ ಅರ್ಜಿ ಆಹ್ವಾನ. ೮ನೇ ತರಗತಿ ಪ್ರವೇಶ ಪರೀಕ್ಷೆ ಅರ್ಜಿ ಆಹ್ವಾನ.

ಕೊಪ್ಪಳ, ಜು.೨೪ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಡೆಹರಾಡೂನ್‌ನ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‌ನ ೮ನೇ ತರಗತಿ ಪ್ರವೇಶ ಪರೀಕ್ಷೆಗೆ ಕರ್ನಾಟಕದ...

Read more »

ಕೊಪ್ಪಳದಲ್ಲಿ ಸಾಮಾಜಿಕ ಸುರಕ್ಷತಾ ಯೋಜನೆಗಳ ಮಾಹಿತಿ ಕಾರ್ಯಗಾರ. ಕೊಪ್ಪಳದಲ್ಲಿ ಸಾಮಾಜಿಕ ಸುರಕ್ಷತಾ ಯೋಜನೆಗಳ ಮಾಹಿತಿ ಕಾರ್ಯಗಾರ.

ಕೊಪ್ಪಳ ಜು. 14 ಕೊಪ್ಪಳ ಜಿಲ್ಲಾ ಬ್ಯಾಂಕರ್‌ಗಳ ಸಮೂಹ ಹಾಗೂ ಭಾರತೀಯ ಜೀವ ವಿಮಾ ನಿಗಮದ ಸಂಯುಕ್ತ ಆಶ್ರಯದಲ್ಲಿ ಪ್ರಧಾನ ಮಂತ್ರಿ ಸಾಮಾಜಿಕ ಸುರಕ್ಷತಾ ಯೋಜನೆಗಳ ಕುರಿತ ಮಾಹ...

Read more »

ಗವಿಸಿದ್ಧೇಶ್ವರ ಸಂಗೀತ ವಿದ್ಯಾಪಿಠ ಗವಿಮಠ ಕೊಪ್ಪಳ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪಿಠ ಗವಿಮಠ ಕೊಪ್ಪಳ

ಕೊಪ್ಪಳ: ನಗರದ ಗವಿಸಿದ್ದೇಶ್ವರ ಸಂಗೀತ ವಿದ್ಯಾಪೀಠವು ದಿನಾಂಕ: ೦೫-೦೫-೨೦೧೫ ರಂದು ಗುರುಪೌರ್ಣಮಿಯ ನಿಮಿತ್ಯ ಗೌರವಾರ್ಪಣೆ ಹಾಗೂ ಸಂಗೀತ ಕಾರ್ಯಕ್ರಮವನ್ನು ಭಾಗ್ಯನಗ...

Read more »

  ಬಡವರಿಗೆ ಅನ್ನ ಸಿಗುವುದು ಈ ಯೋಜನೆ ಉದ್ದೇಶ-ಹೊನ್ನೂರುಸಾಬ ಭೈರಾಪೂರು ಬಡವರಿಗೆ ಅನ್ನ ಸಿಗುವುದು ಈ ಯೋಜನೆ ಉದ್ದೇಶ-ಹೊನ್ನೂರುಸಾಬ ಭೈರಾಪೂರು

ಕೊಪ್ಪಳ  : ರಾಜ್ಯದಲ್ಲಿ ಬಡವರಿಗೆ ಹಸಿವುನಿಂದ ಮುಕ್ತಗೊಳಿಸಲು ಬಿಪಿಎಲ್ ಕಾರ್ಡ್‌ದಾರ ಎಲ್ಲಾ ಬಡವರಿಗೆ ಮೇ ೦೧ ರಿಂದ ೫ಕೆ.ಜಿ ಉಚಿತ ಅಕ್ಕಿ, ರಿಯಾಯತಿ ದರದಲ್ಲಿ ೨೫ ...

Read more »

ಸೈಕಲ ಬಳಸಿ ಪರಿಸರ ಹಾಗೂ ಆರೋಗ್ಯ ರಕ್ಷಣೆ ಮಾಡಿಕೊಳ್ಳಿ ಸೈಕಲ ಬಳಸಿ ಪರಿಸರ ಹಾಗೂ ಆರೋಗ್ಯ ರಕ್ಷಣೆ ಮಾಡಿಕೊಳ್ಳಿ

ಕೊಪ್ಪಳ, ೧೯- ಪ್ರತಿದಿನ ಪರಿಸರ ವೈಪರಿತ್ಯ ಹೆಚ್ಚಾಗುತ್ತಿದ್ದು ಪ್ರತಿಯೋಬ್ಬರು ಸೈಕಲ ಬಳಸಿ ಪರಿಸರ ಸಂರಕ್ಷಿಸುವ ಹಾಗೂ ಆರೋಗ್ಯ ರಕ್ಷಣೆ ಮಾಡಿ ಕೊಳ್ಳಬೇಕೆಂದು ...

Read more »

ಡಾ|| ಬಿ.ಆರ್.ಅಂಬೇಡ್ಕರವರು ಜಗತ್ತಿಗೆ ಮಾದರಿ: ಡಾ. ಬಿ.ಎಸ್. ಹನಸಿ ಡಾ|| ಬಿ.ಆರ್.ಅಂಬೇಡ್ಕರವರು ಜಗತ್ತಿಗೆ ಮಾದರಿ: ಡಾ. ಬಿ.ಎಸ್. ಹನಸಿ

ಏ:೧೪ ದಕ್ಷಿಣ ಭಾರತ ಹಿಂದಿ ಪ್ರಚಾರಸಭಾ ಕಾನೂನು ಮಹಾವಿದ್ಯಾಲಯ ಹಾಗು ರಾಷ್ಟೀಯ ಸೇವಾ ಯೋಜನಾ ಘಟಕ ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲ್ಲಿ ಡಾ|| ಬಿ.ಆರ್.ಅಂಬೇಡ್ಕ...

Read more »

ಅಂಬೇಡ್ಕರ್ ಪುಸ್ತಕಗಳ ಪ್ರದರ್ಶನ ಅಂಬೇಡ್ಕರ್ ಪುಸ್ತಕಗಳ ಪ್ರದರ್ಶನ

ಕೊಪ್ಪಳ ಏಪ್ರೀಲ್ ೧೪ :ಸಂವಿಧಾನ ಶಿಲ್ಪಿ, ಭಾರತ ರತ್ನ  ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರ ೧೨೪ ನೇ ಜಯಂತಿ ಅಂಗವಾಗಿ ಕೊಪ್ಪಳದ ಸಾರ್ವಜನಿಕ ಗ್ರಂಥಾಲಯದಲ್ಲಿ ಅಂಬೇಡ್ಕರ ಅ...

Read more »

ಉದ್ಯೋಗ ಖಾತ್ರಿ ಯೋಜನೆ : ಕೂಲಿ ದರ   ೨೦೪/- ಉದ್ಯೋಗ ಖಾತ್ರಿ ಯೋಜನೆ : ಕೂಲಿ ದರ ೨೦೪/-

ಕೊಪ್ಪಳ, ಏ.೦೯ (ಕರ್ನಾಟಕ ವಾರ್ತೆ) : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ೨೦೧೫-೧೬ನೇ ಸಾಲಿನ ಕೂಲಿ ದರವನ್ನು ಕೇಂದ್ರ ಸರಕಾರ ಪರಿಷ್ಕರಿಸ...

Read more »

ಆನೆಗೊಂದಿ ಉತ್ಸವ : ಮೆರವಣಿಗೆಗೆ ಆನೆ ಅಂಬಾರಿಯೇ  ಬೇಕು- ಶಿವರಾಜ್ ತಂಗಡಗಿ ಆನೆಗೊಂದಿ ಉತ್ಸವ : ಮೆರವಣಿಗೆಗೆ ಆನೆ ಅಂಬಾರಿಯೇ ಬೇಕು- ಶಿವರಾಜ್ ತಂಗಡಗಿ

  ಕೊಪ್ಪಳ ಏ.: ಆನೆಗೊಂದಿ ಉತ್ಸವದ ಅಂಗವಾಗಿ ಇದೇ ಏ. ೧೧ ರಂದು ಆನೆಗೊಂದಿಯಲ್ಲಿ ಏರ್ಪಡಿಸಲಾಗುವ ವೈಭವದ ಮೆರವಣಿಗೆಗೆ ಆನೆ ಅಂಬಾರಿಯನ್ನೇ ವ್ಯವಸ್ಥೆಗೊಳಿಸಬೇಕು ಎಂದು ಜಿಲ್...

Read more »

೦೬೦೩ ಕ್ಷತ್ರಿಯ ಮರಾಠ  ದಾಖಲಿಸುವಂತೆ  ವಿನಂತಿ ೦೬೦೩ ಕ್ಷತ್ರಿಯ ಮರಾಠ ದಾಖಲಿಸುವಂತೆ ವಿನಂತಿ

    ಇದೇ ಏಪ್ರಿಲ್ ೧೧ ರಿಂದ ೩೦ರ ವರೆಗೆ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮಿಕ್ಷೆ ಜಾತಿ ಗಣತಿ ಸಂದರ್ಭದಲ್ಲಿ ಜಿಲ್ಲೆಯ ಕ್ಷತ್ರೀಯ ಮರಾಠ  ಬಾಂಧವರು ಗಣತಿದಾರರಿಗ...

Read more »

ಅನುದಾನದ ಸದ್ಬಳಕೆ ಮಾಡಿಕೊಳ್ಳಿ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅನುದಾನದ ಸದ್ಬಳಕೆ ಮಾಡಿಕೊಳ್ಳಿ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ: ಎ, ೦೭ ಕ್ಷೇತ್ರದ ನೀರಲಗಿ, ತಿಗರಿ, ನೇಲೋಗಿಪೂರ, ಗ್ರಾಮಗಳಲ್ಲಿ ಎಸ್.ಟಿ.ಪಿ. ಯೋಜನೆಯಡಿಯಲ್ಲಿ ಅಂದಾಜು ಮೊತ್ತ ರೂ.೭೫ ಲಕ್ಷದ ಸಿಸಿ ರಸ್ತೆ ಹಾಗೂ ಸಮಾಜ ಕಲ್...

Read more »

ಮಹಿಳೆಯರ ಮೇಲಿನ ದೌರ್ಜನ್ಯ ತಡೆ: ಸಮಸ್ಯೆ ಹಾಗೂ ಸವಾಲುಗಳು ಮಹಿಳೆಯರ ಮೇಲಿನ ದೌರ್ಜನ್ಯ ತಡೆ: ಸಮಸ್ಯೆ ಹಾಗೂ ಸವಾಲುಗಳು

ಹೊಸಪೇಟೆ: ಕಾನೂನುಗಳಿಂದ ತಡೆಯಲಾಗದ ದೌರ್ಜನ್ಯವನ್ನು ಶಿಕ್ಷಣ ಕೊಡುವ ಧೈರ್ಯ, ಸ್ವಾಭಿಮಾನ, ಆತ್ಮಗೌರವದಂತಹ ಮೌಲ್ಯಗಳಿಂದ, ಕೌಶಲ್ಯಗಳ ಅಭಿವೃದ್ಧಿಯಿಂದ ತಡೆಯಬಹುದಾಗಿದೆ ಎ...

Read more »

ಆನೆಗೊಂದಿ ಉತ್ಸವಕ್ಕೆ ಸಿದ್ಧತೆಗಳನ್ನು ಪ್ರಾರಂಭಿಸಲು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಸೂಚನೆ ಆನೆಗೊಂದಿ ಉತ್ಸವಕ್ಕೆ ಸಿದ್ಧತೆಗಳನ್ನು ಪ್ರಾರಂಭಿಸಲು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಸೂಚನೆ

ಕೊಪ್ಪಳ ಮಾ. ೨೦  : ಆನೆಗೊಂದಿ ಉತ್ಸವವನ್ನು ಏ. ೧೧ ಮತ್ತು ೧೨ ರಂದು ಎರಡು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲು ಈಗಾಗಲೆ ನಿರ್ಧರಿಸಲಾಗಿದ್ದು, ಉತ್ಸವ ಆಚರಣೆಗೆ ಕೂಡಲ...

Read more »
 
Top