ಮಕ್ಕಳಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಿ ಪರಿಸರ ಕಾಳಜಿ ಬೆಳೆಸಿ
ಹೊಸಪೇಟೆ-ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ ಆಶಯದಂತೆ ಸುತ್ತಮುತ್ತಲಿನ ಪರಿಸರ ಸ್ವಚ್ಚತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಈ ಬಗ್ಗೆ ಅರಿವು ಮೂಡಿಸುವುದು ...
ಮಕ್ಕಳಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಿ ಪರಿಸರ ಕಾಳಜಿ ಬೆಳೆಸಿ
ಹೊಸಪೇಟೆ-ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ ಆಶಯದಂತೆ ಸುತ್ತಮುತ್ತಲಿನ ಪರಿಸರ ಸ್ವಚ್ಚತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಈ ಬಗ್ಗೆ ಅರಿವು ಮೂಡಿಸುವುದು ...
ರಜನಿ ಎಸ್. ಆಚಾರ್ಯ ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ಎರಡನೇ ರ್ಯಾಂಕ್
ದೀಪಾಯನ ಶಾಲೆಯ ವಿದ್ಯಾರ್ಥಿನಿ ರಜನಿ ಎಸ್. ಆಚಾರ್ಯ ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ಎರಡನೇ ರ್ಯಾಂಕ್ ಅಭಿನಂದಿಸಿದ ಶಾಲಾ ಆಡಳಿತ ಮಂಡಳಿ ಹೊಸಪೇಟೆ: ನಗರದ ದೀಪಾ...
ಮುಖ್ಯಮಂತ್ರಿಗಳು ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಗ್ರಾ.ಪಂ.ಚುನಾವಣೆ ಎದುರಿಸಬೇಕು : ಸಚಿವ ಪಿ.ಟಿ.ಪರಮೇಶ್ವರ
ಹೊಸಪೇಟೆ: ಸಿದ್ಧರಾಮಯ್ಯ ಅವರ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಗ್ರಾಮ ಪಂಚಾಯ್ತಿ ಚುನಾವಣೆ ಎದುರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವ...
ರಸ್ತೆ ಅಗಲೀಕರಣದಲ್ಲಿ ತಾರತಮ್ಯವಿಲ್ಲ : ಪೌರಾಯುಕ್ತ ಮನೀರ್ ಮಹಮದ್
ಹೊಸಪೇಟೆ: ರಸ್ತೆ ಅಗಲೀಕರಣ ನಡೆಸುವಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ. ಹಂತ ಹಂತವಾಗಿ ಎಲ್ಲಾ ಕಡೆ ರಸ್ತೆ ಅಗಲೀಕರಣ ನಡೆಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಮುನೀರ...
ಜೂಜು ಬದುಕಿನ ನೆಮ್ಮದಿಗೆ ಸಂಚಕಾರ : ಇನ್ಸ್ಪೆಕ್ಟರ್ ಶ್ರೀಧರ ದೊಡ್ಡಿ
ಹೊಸಪೇಟೆ: ಮಟ್ಕಾ ಜೂಜಾಟಗಳು ಬದುಕಿನಲ್ಲಿ ನೆಮ್ಮದಿ ಕಸಿದುಕೊಳ್ಳುತ್ತವೆ ಎಂದು ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀಧರ ದೊಡ್ಡಿ ಹೇಳಿದರು. ನಗರದಲ್ಲಿ ಗುರುವಾರ ಸಂ...
ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ನಗರಸಭೆಯ ಮುಂದೆ ಪ್ರತಿಭಟನೆ
ಹೊಸಪೇಟೆ: ಪಾದಗಟ್ಟಿ ಆಂಜನೇಯ ದೇವಸ್ಥಾನದಿಂದ ದೊಡ್ಡಮಸೀದಿ, ಉದ್ಯೋಗ ಪೆಟ್ರೂಲ್ ಬಂಕ್ವರೆಗೆ ರಸ್ತೆ ಅಗಲೀಕರಣ ಮೊದಲು ನಡೆಸಬೇಕು ಎಂದು ಆಗ್ರಹಿಸಿ ವಿಜಯನಗರ ರಕ್ಷಣಾ ವ...
ಸಂಭ್ರಮದಿಂದ ಜರುಗಿದ ವಡಕರಾಯ ಹಾಗೂ ರಂಗನಾಥಸ್ವಾಮಿಯ ಜಾತ್ರಾ ಮಹೋತ್ಸವ
ಹೊಸಪೇಟೆ: ಭಕ್ತರ ಸಂಭ್ರಮ, ಸಡಗರದೊಂದಿಗೆ ವಡಕರಾಯ ಹಾಗೂ ರಂಗನಾಥಸ್ವಾಮಿ ಸ್ವಾಮಿಯ ಜಾತ್ರಾ ಮಹೋತ್ಸವದ ರಥೋತ್ಸವ ನಗರದ ಮೇನ್ ಬಜಾರಿನಲ್ಲಿ ಈಚೆಗೆ ನಡೆಯಿತು. ಅಂದ...
ವ್ಯ ಉ ಮಾ.ಸಹಕಾರ ಸಂಘಕ್ಕೆ ನಿರ್ದೇಶಕರ ಆಯ್ಕೆ
ಹೊಸಪೇಟೆ: ನಗರದ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ನಿರ್ದೇಶಕರ ಆಯ್ಕೆ ನಡೆದಿದೆ. ಎ ತರಗತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮತ ಕ್ಷೇತ್ರದಿಂ...
ಬಾಕಿ ಹಣ ಪಾವತಿಗೆ ಆಗ್ರಹಿಸಿ ಐಎಸ್.ಆರ್ ಕಾರ್ಖಾನೆಗೆ ರೈತರ ಮುತ್ತಿಗೆ
ಹೊಸಪೇಟೆ: ಚಿತ್ತವಾಡ್ಗಿ ಐಎಸ್ಆರ್ ಕಾರ್ಖಾನೆಗೆ ರೈತರು ಪ್ರಸಕ್ತ ಸಾಲಿನಲ್ಲಿ ೧,೬೯೩೫೫ ಮೆಟ್ರಿಕ್ ಟನ್ ಕಬ್ಬು ಸಾಗಾಣಿಕೆ ನಡೆಸಿದ್ದು ಈ ಬಾಕಿ ಹಣವನ್ನು ಕೂಡಲೇ ಪಾ...
ಜೆ.ಎಸ್.ಡಬ್ಲ್ಯೂಉತ್ಕೃಷ್ಟ ಉಕ್ಕು ಉತ್ಪಾದನೆಯಲ್ಲಿ ದಾಖಲೆ ಬೆಸ್ಟ್ ಇಂಟಿಗ್ರೆಟಡ್ ಸ್ಟೀಲ್ ಪ್ಲ್ಯಾಂಟ್ ಪ್ರಶಸ್ತಿ
ಹೊಸಪೇಟೆ:ಜಾಗತಿಕ ಮಟ್ಟದ ಉತ್ಕೃಷ್ಠ ಉಕ್ಕು ಉತ್ಪಾದನೆಯಲ್ಲಿ ದಾಖಲಾತಿ ಪ್ರಮಾಣದಲ್ಲಿ ಸಾಧನೆಗೈದಿರುವ ತೋರಣಗಲ್ ಜೆಎಸ್ಡಬ್ಲ್ಯೂ ಜಿಂದಾಲ್ ಉಕ್ಕು ಕಾರ್ಖಾನೆಗೆ ೨೦೧೨...
ಕಚ್ಚಾ ವಸ್ತುಗಳ ಸದುಪಯೋಗ ಮಾಡಿ ಸಬಲರಾಗಿ - ದೀಪಕ್ ಕುಮಾರ್ ಸಿಂಗ್.
ಹೊಸಪೇಟೆ: ಗ್ರಾಮದಲ್ಲಿ ಸಿಗುವ ಕಚ್ಚಾ ವಸ್ತುಗಳಿಂದ ವಿವಿಧ ಸಾಮಾನು ತಯಾರಿಸಿ ಆರ್ಥಿಕವಾಗಿ ಸಬಲರಾಗಬೇಕೆಂದು ಸಮಾಜ ಸೇವಕ ದೀಪಕ್ ಕುಮಾರ್ ಸಿಂಗ್ ಹೇಳಿದರು. ಹೊಸೂರು ...
ಕಸ್ತೂರಿ ಬಾ ಶಾಲೆಯ ಮಕ್ಕಳು ಲಕ್ಸಂಬರ್ಗ್ ಸಮ್ಮೇಳನಕ್ಕೆ ಆಯ್ಕೆ
ಹೊಸಪೇಟೆ:ಕಮಲಾಪುರದ ಕಸ್ತೂರಿಬಾ ಬಾಲಕಿ ವಸತಿ ಶಾಲೆಯ ನಾಲ್ಕು ವಿದ್ಯಾರ್ಥಿಗಳು ಸಖಿ ಸಂಸ್ಥೆಯಿಂದ ಸಾಮಾಜಿಕ ಮತ್ತು ಸಾಂಸ್ಕೃತಿಕ ಜಾಗೃತಿಗಾಗಿ ನಡೆಯುವ ಲಕ್ಸಂಬರ್ಗ್ ಸಮ...
ವಿಕಾಸ ಬ್ಯಾಂಕ್ನ ಶಾಖೆಗಳು ಶೀಘ್ರದಲ್ಲಿಯೇ ಬಳ್ಳಾರಿ, ತೋರಣಗಲ್ಲು ಹಾಗೂ ಕೊಟ್ಟೂರಿನಲಿ ಆರಂಭ-ವಿಶ್ವನಾಥ ಚ.ಹಿರೇಮಠ
ಹೊಸಪೇಟೆ: ಭಾರತೀಯ ರಿಜರ್ವ ಬ್ಯಾಂಕಿನಿಂದ ಶಾಖೆಗಳನ್ನು ಆರಂಭಿಸಲು ಅನುಮತಿ ದೊರಕಿದೆ ಎಂದು ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ. ಹಿರೇಮ...
ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಿ - ನ್ಯಾಯಾಧೀಶ ಕೆ.ನಾರಾಯಣ ಪ್ರಸಾದ್
ಹೊಸಪೇಟೆ: ಕಾರ್ಮಿಕರನ್ನು ಗುತ್ತಿಗೆದಾರರು ಮತ್ತು ಮಾಲೀಕರು ಕಾನೂನು ಚೌಕಟ್ಟಿನಲ್ಲಿ ದುಡಿಸಿಕೊಂಡು ಅವರಿಗೆ ಕಾನೂನು ಬದ್ದವಾಗಿ ನೀಡಬೇಕಾದ ಮೂಲಭೂತ ಸೌಲಭ್ಯಗಳನ್ನು ನ...
ಹಂಪಿ ಹೆರಿಟೇಜ್ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಪಡಿಸುವುದು ಹೇಗೆ?
ಕೇಂದ್ರ ಸರ್ಕಾರವು ಹಂಪಿಯನ್ನು ಹೆರಿಟೇಜ್ ಸ್ಮಾರ್ಟ್ ಸಿಟಿ ಮಾಡಲು ಸರಿಯಾಗಿ ಯೋಜಿಸಿಲ್ಲ ಎಂದರು. ಈ ಭಾಗದ ಸಂಸದ ಸದಸ್ಯರು, ವಿಧಾನಸಭೆ ಸದಸ್ಯರು ಹೋರಾಟ ನಡೆಸಿ ಹಂಪಿ ಹ...
ರಾಷ್ಟ್ರಾದ್ಯಾಂತ ಮುಷ್ಕರ ಪ್ರತಿಭಟನೆ
ಹೊಸಪೇಟೆ: ಕೇಂದ್ರ ಸರ್ಕಾರವು ಸರ್ಕಾರಿ ಸಾಮ್ಯದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡುವ ಮೂಲಕ ಕಾರ್ಪೋರೇಟ್ ಕಂಪನಿಗೆ ಒಳಿತು ಮಾಡಲು ಹೊರಟಿದೆ. ಅದರ ಭಾಗವಾಗಿಯೇ ...
ರಸ್ತೆ ಅಗಲೀಕರಣದ ಪ್ರದೇಶವನ್ನು ಶಾಸಕ ಆನಂದ್ ಸಿಂಗ್ ವೀಕ್ಷಣೆ
ಹೊಸಪೇಟೆ: ನಗರದಲ್ಲಿ ರಸ್ತೆ ಆಗಲೀಕರಣದ ಕಾಮಗಾರಿ ನಡೆಸಲು ಗುರುವಾರ ಶಾಸಕ ಆನಂದ್ ಸಿಂಗ್ ನಗರಸಭೆ ಅಧ್ಯಕ್ಷೆ ಹಾಗೂ ಸದಸ್ಯರು, ಪೌರಾಯುಕ್ತರ ಜೊತೆ ರಸ್ತೆ ಅಗಲೀಕರಣವಾಗು...
ಸಿ. ಮಂಜುನಾಥ್ಗೆ ’ಪ್ರಜ್ಞಾ ಪುರಸ್ಕಾರ’ ಗೌರವ
ಬಳ್ಳಾರಿ, ಏ. ೨೯: ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ, ಪತ್ರಕರ್ತ, ಪ್ರಕಾಶಕ ಸಿ. ಮಂಜುನಾಥ್ ಅವರು ಪ್ರಸಕ್ತ ಸಾಲಿನ ಪ್ರಜ್ಞಾ ಪುರಸ್ಕಾರ ಗೌರವಕ್...
ಶಿಕ್ಷಣ ಕ್ಷೇತ್ರ ಬೃಹತ್ ಉದ್ಯಮವಾಗಿದೆ-ಪ್ರೊ.ಜಮುನ
ಹೊಸಪೇಟೆ: ಇತ್ತೀಚಿನ ದಶಕಗಳಲ್ಲಿ ಶಿಕ್ಷಣ ಕ್ಷೇತ್ರ ಉದ್ಯಮವಾಗಿ ಬೆಳದಿದ್ದು, ಈಗ ಇದು ಭಾರತದ ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ ಎಂದು ಹಿರಿಯ ಇತಿಹಾಸ ವಿದ್ವಾಂಸ ಪ...
ಯಶಸ್ವಿಯಾಗಿ ಜರುಗಿದ ಉಚಿತ ಖತ್ನಾ ಕಾರ್ಯಕ್ರಮ
ಹೊಸಪೇಟೆ: ಮಿಲಾದ್ ಕಮಿಟಿಯಿಂದ ನಗರದ ಚಿತ್ತವಾಡ್ಗಿಯ ಶಾದಿಮಹಲ್ನಲ್ಲಿ ಶನಿವಾರ ೧೫ ನೇ ವರ್ಷದ ಉಚಿತ ಖತ್ನಾ ಕಾರ್ಯಕ್ರಮ ನಡೆಯಿತು. ನಗರದ ಚಿತ್ತವಾಡ್ಗಿಯ ಶಾದಿ...