PLEASE LOGIN TO KANNADANET.COM FOR REGULAR NEWS-UPDATES

ಅಂತರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ಪುರಸ್ಕಾರ ಕಾರ್ಯಕ್ರಮ ಅಂತರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ಪುರಸ್ಕಾರ ಕಾರ್ಯಕ್ರಮ

ಕೊಪ್ಪಳ ಜಿಲ್ಲಾ ಕಾನ್ಫೆಡರೇಶನ್ ಆಫ್ ಇಂಡಸ್ಟ್ರೀ ಅಂಡ್ ಕಾಮರ್ಸ್ (ಕೆ.ಡಿ.ಸಿ.ಆಯ್.ಸಿ) ವತಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅತ್ಯುತ...

Read more »

ಜಿ.ಪಂ.ಎರಡನೇ ಅವಧಿಗೆ ವಿವಿಧ ಸ್ಥಾಯಿ ಸಮಿತಿಗೆ ಅಧ್ಯಕ್ಷರ ಆಯ್ಕೆ ಜಿ.ಪಂ.ಎರಡನೇ ಅವಧಿಗೆ ವಿವಿಧ ಸ್ಥಾಯಿ ಸಮಿತಿಗೆ ಅಧ್ಯಕ್ಷರ ಆಯ್ಕೆ

  ಕೊಪ್ಪಳ ಜಿಲ್ಲಾ ಪಂಚಾಯತಿಯ ವಿವಿಧ ಸ್ಥಾಯಿ ಸಮಿತಿಗಳಿಗೆ ಎರಡನೇ ಅವಧಿಗೆ ಅಧ್ಯಕ್ಷರ ಆಯ್ಕೆ ಜರುಗಿದೆ.   ಜಿಲ್ಲಾ ಪಂಚಾಯತಿಯ ವಿವಿಧ ಸ್ಥಾಯಿ ಸಮಿತಿಗಳ ಚುನಾವಣೆಯ ...

Read more »

 ಕೊಪ್ಪಳ ಎನ್.ಹೆಚ್-೬೩ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಕೊಪ್ಪಳ ಎನ್.ಹೆಚ್-೬೩ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ

- ಶಾಸಕ ಸಂಗಣ್ಣ ಕರಡಿ   ಕೊಪ್ಪಳ ನಗರದಲ್ಲಿ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-೬೩ ರ ರಸ್ತೆ ಅಭಿವೃದ್ಧಿ ಹಾಗೂ ಈ ರಸ್ತೆಯಲ್ಲಿನ ಪ್ರಮುಖ ೦೫ ವೃತ್ತಗಳ ಅಭಿವೃದ...

Read more »

ವರದಿಗಾರರ ಮೇಲೆ ಹಲ್ಲೆ : ಖಂಡನೆ ವರದಿಗಾರರ ಮೇಲೆ ಹಲ್ಲೆ : ಖಂಡನೆ

  ಕೊಪ್ಪಳ : ಬೆಳಗಾವಿಯ ವಿಜಯ ಕರ್ನಾಟಕ ವರದಿಗಾರ ರಾಜು ಉಸ್ತಾದ ಹಾಗೂ ಚಿಕ್ಕೋಡಿಯ ವರದಿಗಾರ ಮೃತ್ಯುಂಜಯ ಯಲ್ಲಾಪುರಮಠ ಮೇಲೆ ಬುಧವಾರ ಕೆಲ ದುಷ್ಕರ್ಮಿಗಳು ಹಲ್ಲೆ ನಡೆ...

Read more »

ಜನಮನ ಸೂರೆಗೊಂಡ ಮುಂಗೈಕುಸ್ತಿ ಜನಮನ ಸೂರೆಗೊಂಡ ಮುಂಗೈಕುಸ್ತಿ

 ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ಮೂರನೇ ದಿನದಲ್ಲಿ ಶ್ರೀಮಠದ ಆವರಣದಲ್ಲಿ ಮುಂಗೈ ಕುಸ್ತಿ ಸ್ಪರ್ಧೆಗಳು ಯಶಸ್ವಿಯಾಗಿ ಜರುಗಿದವು. ಈ ಸ್ಪರ್ಧೆಯಲ್ಲಿ ನಾಡಿನ ಹಲ...

Read more »

ಜಾತ್ರಾ ಮರುದಿನವೇ ೮೫ ಕ್ವಿಂಟಾಲ್ ಅಕ್ಕಿ ಬಳಕೆ ಜಾತ್ರಾ ಮರುದಿನವೇ ೮೫ ಕ್ವಿಂಟಾಲ್ ಅಕ್ಕಿ ಬಳಕೆ

ಕೊಪ್ಪಳ:  ಉತ್ತರ ಕರ್ನಾಟಕದ ಸಿದ್ದಗಂಗೆ ಎಂದು ಕರೆಯಲಾಗುತ್ತಿರುವ ಶ್ರೀಗವಿಮಠದ ಜಾತ್ರೆಯ ವೈಶಿಷ್ಟ್ಯವೆಂದರೆ ಮಹಾದಾಸೋಹ. ದಾಸೋಹದಲ್ಲಿ ಪ್ರತಿನಿತ್ಯ ಸಹಸ್ರಾರು ಭಕ್ತರು...

Read more »

ಫೆ.೦೨ ರಂದು ಮುಖ್ಯಮಂತ್ರಿಗಳಿಂದ ಕನಕಗಿರಿ ಉತ್ಸವ ಉದ್ಘಾಟನೆ ಫೆ.೦೨ ರಂದು ಮುಖ್ಯಮಂತ್ರಿಗಳಿಂದ ಕನಕಗಿರಿ ಉತ್ಸವ ಉದ್ಘಾಟನೆ

ಕೊಪ್ಪಳ ಜ. : ಜಿಲ್ಲಾಡಳಿತ, ಜಿ.ಪಂ. ಕೊಪ್ಪಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಪ್...

Read more »

ಬಳಗಾನೂರಿನ  ಶರಣರ ಧೀರ್ಘದಂಡ ನಮಸ್ಕಾರ ಬಳಗಾನೂರಿನ ಶರಣರ ಧೀರ್ಘದಂಡ ನಮಸ್ಕಾರ

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದಲ್ಲಿ  ಜಾತ್ರೆಯ ಅಂಗವಾಗಿ ಎರಡನೆಯ ದಿನ ಶ್ರೀಶಿವಶಾಂತವೀರ ಶರಣರ ಧೀರ್ಘದಂಡ ನಮಸ್ಕಾರದ ಕಾರ್ಯಕ್ರಮ ವಿಶೇಷವಾದುದ...

Read more »

ರೈನಬೋ -೨೦೧೩ ಮಿಡೀಯಾ ಫೆಸ್ಟ್‌ನಲ್ಲಿ  ಸಾಧನೆ ರೈನಬೋ -೨೦೧೩ ಮಿಡೀಯಾ ಫೆಸ್ಟ್‌ನಲ್ಲಿ ಸಾಧನೆ

ಧಾರವಾಡ ವಿಶ್ವವಿದ್ಯಾಲಯದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಹಾಗೂ ಮಾಧ್ಯಮ ಅಕಾಡೆಮಿ ಸಹಯೋಗದಲ್ಲಿ ಜನವೆರಿ ೨೮ ಹಾಗೂ ೨೯ ರಂದು ಎರಡು ದಿನಗಳ ಕಾಲ ನಡೆದ ಮಾಧ್ಯ...

Read more »

ಕಣ್ಣಿದ್ದವರಿಗೆ ಕನಕಗಿರಿ ಗತ ವೈಭವ ಮರುಕಳಿಸಲಿದೆ ಕನಕಗಿರಿ ಉತ್ಸವ ಕಣ್ಣಿದ್ದವರಿಗೆ ಕನಕಗಿರಿ ಗತ ವೈಭವ ಮರುಕಳಿಸಲಿದೆ ಕನಕಗಿರಿ ಉತ್ಸವ

 ಕನಕಗಿರಿ ಇದು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಒಂದು ಗ್ರಾಮ 'ಕಣ್ಣಿದ್ದವರಿಗೆ ಕನಕಗಿರಿ-ಕಾಲಿದ್ದವರಿಗೆ ಹಂಪಿ' ಇದು ಈ ಭಾಗದ ಅತ್ಯಂತ ಜನಜನಿತ ನಾಣ್ನು...

Read more »

ಆನೆಗುಂದಿ ಉತ್ಸವ : ಫೆ.೦೧ ರಂದು ಪೂರ್ವಭಾವಿ ಸಭೆ ಆನೆಗುಂದಿ ಉತ್ಸವ : ಫೆ.೦೧ ರಂದು ಪೂರ್ವಭಾವಿ ಸಭೆ

  ಆನೆಗುಂದಿ ಉತ್ಸವ ಆಚರಿಸುವ ಕುರಿತು ಪೂರ್ವಭಾವಿ ಸಭೆಯನ್ನು ಫೆ.೦೧ ರಂದು ಮಧ್ಯಾಹ್ನ ೩.೦೦ ಗಂಟೆಗೆ ಆನೆಗುಂದಿಯ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲ...

Read more »

ಕನಕಗಿರಿ ಉತ್ಸವ : ವಿಶೇಷ ಬಸ್ ವ್ಯವಸ್ಥೆ ಕನಕಗಿರಿ ಉತ್ಸವ : ವಿಶೇಷ ಬಸ್ ವ್ಯವಸ್ಥೆ

  ಇದೇ ಫೆ. ೦೨ ಮತ್ತು ೦೩ ರಂದು ಎರಡು ದಿನಗಳ ಕಾಲ ಅದ್ಧೂರಿ ಕನಕಗಿರಿ ಉತ್ಸವ ಗಂಗಾವತಿ ತಾಲೂಕು ಕನಕಗಿರಿಯಲ್ಲಿ ವಿಜೃಂಭಣೆಯಿಂದ ನೆರವೇರಲಿದ್ದು, ಉತ್ಸವಕ್ಕೆ ಹೆಚ್ಚಿನ ...

Read more »

ಧರ್ಮ ಜಾಗೃತಿಯ ಸಂಕೇತ ಅಜ್ಜನಜಾತ್ರೆ : ರವಿಶಂಕರ ಗುರೂಜಿ. ಧರ್ಮ ಜಾಗೃತಿಯ ಸಂಕೇತ ಅಜ್ಜನಜಾತ್ರೆ : ರವಿಶಂಕರ ಗುರೂಜಿ.

        ಕೊಪ್ಪಳ : ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆಯ ಬಗ್ಗೆ ಕೇಳಿದ್ದೆ. ಇದು ಧರ್ಮ ಜಾಗೃತಿಯ ಸಂಕೇತದಂತೆ ನನಗೆ ಭಾಸವಾಗುತ್ತಿದೆ. ಕೊಪ್ಪಳದ ಜನರ ಮನಮನದಲ್ಲಿ ಅವರ...

Read more »

೭೯ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ ಪತ್ರಿಕೆ ೭೯ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ ಪತ್ರಿಕೆ

79ne sahitya sammelana invitation card Bijapurakke banni

Read more »

 ಶ್ರೀ ಗವಿಸಿದ್ದೇಶ್ವರ ಮಠದ ಜಾತ್ರಾ ಪ್ರಯುಕ್ತ  ಸಂಚಾರಿ ಹಾಗೂ ಪಾರ್ಕಿಂಗ್ ವ್ಯವಸ್ಥೆ ಶ್ರೀ ಗವಿಸಿದ್ದೇಶ್ವರ ಮಠದ ಜಾತ್ರಾ ಪ್ರಯುಕ್ತ ಸಂಚಾರಿ ಹಾಗೂ ಪಾರ್ಕಿಂಗ್ ವ್ಯವಸ್ಥೆ

  ದಿನಾಂಕ ೨೯-೦೧-೨೦೧೩ ಹಾಗೂ ೩೦-೦೧-೨೦೧೩ ರಂದು ಜರುಗಲಿರುವ ಶ್ರೀ ಗವಿಸಿದ್ದೇಶ್ವರ ಮಠದ ಜಾತ್ರಾ ಪ್ರಯುಕ್ತ ಈ ಕೆಳಕಂಡಂತೆ ಸಂಚಾರಿ ಹಾಗೂ ಪಾರ್ಕಿಂಗ್ ವ್ಯವಸ್ಥೆಯನ್ನು...

Read more »

ಕನಕಗಿರಿ ಉತ್ಸವ ಅಂಗವಾಗಿ ವಿವಿಧ ಮುಕ್ತ ಸ್ಪರ್ಧೆಗಳಿಗೆ ಆಹ್ವಾನ ಕನಕಗಿರಿ ಉತ್ಸವ ಅಂಗವಾಗಿ ವಿವಿಧ ಮುಕ್ತ ಸ್ಪರ್ಧೆಗಳಿಗೆ ಆಹ್ವಾನ

  ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಕನಕಗಿರಿ ಉತ್ಸವವನ್ನು ಫೆ. ೨ ಮತ್ತು ೩ ರಂದು ಎರಡು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಕುಸ್ತಿ, ವಾಲ...

Read more »

ದೆಹಲಿಯಲ್ಲಿ ಕಿನ್ನಾಳ ಕಲೆ ಸ್ತಬ್ಧ ಚಿತ್ರ ಸಾಗಿ ಬಂದಿದ್ದು ಹೀಗೆ ದೆಹಲಿಯಲ್ಲಿ ಕಿನ್ನಾಳ ಕಲೆ ಸ್ತಬ್ಧ ಚಿತ್ರ ಸಾಗಿ ಬಂದಿದ್ದು ಹೀಗೆ

Read more »

ಶಾಂತಿ ನಿಕೇತನ ಪಬ್ಲಿಕ್ ಸ್ಕೂಲ್ ನಲ್ಲಿ ೬೪ ನೇ ಗಣರಾಜ್ಯೋತ್ಸವ ಶಾಂತಿ ನಿಕೇತನ ಪಬ್ಲಿಕ್ ಸ್ಕೂಲ್ ನಲ್ಲಿ ೬೪ ನೇ ಗಣರಾಜ್ಯೋತ್ಸವ

ಕೊಪ್ಪಳ : ನಗರದ ಬಿ.ಎಸ್.ಜಿ.ಎಸ್. ಟ್ರಸ್ಟನ ಶಾಂತಿ ನಿಕೇತನ ಪಬ್ಲಿಕ್ ಸ್ಕೂಲ್ ನಲ್ಲಿ ೬೪ ನೇ ಗಣರಾಜ್ಯೋತ್ಸವವನ್ನು ಸಂಬ್ರಮ ದಿಂದ ಆಚರಿಸಲಾಯಿತು. ಗಣರಾಜ್ಯೋತ್ಸವದ...

Read more »

ಹಜರತ್ ಸೈಯದ್ ಷಾ ಪೀರ ಪಾಷಾ ಖಾದರಿ ಉರುಸ ಹಜರತ್ ಸೈಯದ್ ಷಾ ಪೀರ ಪಾಷಾ ಖಾದರಿ ಉರುಸ

ಕೊಪ್ಪಳ : ಪಂಜುಮ್ ಪಲ್ಟನ್ ಓಣಿಯಲ್ಲಿರುವ ಹಜರತ್ ಸೈಯದ್ ಷಾ ಪೀರ ಪಾಷಾ ಖಾದರಿ ಇವರ ಉರುಸ ಶರೀಪ್ ಅನ್ನು ದಿನಾಂಕ ೨೭-೦೧-೨೦೧೩ ರಂದು ಸಾಯಂಕಾಲ ೭ ಗಂಟೆಗೆ ಗಂದ ೨೮-...

Read more »

ಜಿಲ್ಲಾ ಕಾಂಗ್ರೆಸ ಕಾರ್ಯಾಲಯದಲ್ಲಿ ೬೪ ನೆ ಗಣರಾಜ್ಯೋತ್ಸವ ಆಚರಣೆ ಜಿಲ್ಲಾ ಕಾಂಗ್ರೆಸ ಕಾರ್ಯಾಲಯದಲ್ಲಿ ೬೪ ನೆ ಗಣರಾಜ್ಯೋತ್ಸವ ಆಚರಣೆ

ಕೊಪ್ಪಳ : ದಿ  ೨೬-೦೧-೨೦೧೩ ರಂದು ಬೆಳಗ್ಗೆ ೮:೪೫ ಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹಾಗೂ ಮಾಜಿ ಶಾಸಕರಾದ ಕೆ. ಬಸವರಾಜ ಹಿಟ್ನಾಳರವರು ದ್ವಜಾರೋಹಣ ನೆgವೇರಿ...

Read more »

ಅಂಜುಮನ್ ಸಂಸ್ಥೆಯಲ್ಲಿ  ೬೪ ನೇ ಗಣರಾಜ್ಯೋತ್ಸವ ಆಚರಣೆ ಅಂಜುಮನ್ ಸಂಸ್ಥೆಯಲ್ಲಿ ೬೪ ನೇ ಗಣರಾಜ್ಯೋತ್ಸವ ಆಚರಣೆ

ಕೊಪ್ಪಳ: ದಿನಾಂಕ ೨೬-೦೧-೨೦೧೩ ರಂದು ಬಳಗ್ಗೆ ೮:೦೦ ಗಂಟೆಗೆ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಸಂಸ್ಥೇಯ ಅಧ್ಯಕ್ಷರಾದ ಎಂ. ಪಾಷಾ ಕಾಟನ ಇವರು ದ್ವಜಾರೋಹಣ ನೆರವೇರ...

Read more »

ಸರಸ್ವತಿ ವಿದ್ಯಾಮಂದಿರ  ೬೪ ನೆ ಗಣರಾಜ್ಯ ದಿನಾಚರಣೆ  ಸರಸ್ವತಿ ವಿದ್ಯಾಮಂದಿರ ೬೪ ನೆ ಗಣರಾಜ್ಯ ದಿನಾಚರಣೆ

ಕೊಪ್ಪಳ : ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ೬೪ ನೇ ಗಣರಾಜ್ಯ ದಿನಾಚರಣೆ ಆಚಚರಿಸಲಾಯಿತು. ಕಾರ್ಯಕ್ರಮದಲ್ಲಿ ೬೪ ನೆ ಗಣರಾಜ್ಯ ದಿನಾಚರ...

Read more »

ಶರಣ ಹುಣ್ಣಿಮೆ ಕಾರ್ಯಕ್ರಮ ಶರಣ ಹುಣ್ಣಿಮೆ ಕಾರ್ಯಕ್ರಮ

ಕೊಪ್ಪಳ: ವಿಶ್ವಗುರು ಬಸವೇಶರ ಚಾರಿಟೇಬಲ್ ಟ್ರಸ್ಟ್ (ರಿ) ಕೊಪ್ಪಳ ಇವರ ವತಿಯಿಂದ ದಿನಾಂಕ ೨೭-೦೧-೨೦೧೩ ರಂದು ಹುಡ್ಕೋ ಕಾಲೋನಿ ಕೊಪ್ಪಳದಲ್ಲಿ ಶರಣ ಹುಣ್ಣಿಮೆ ಕಾರ್ಯಕ್ರ...

Read more »

ಪೈಗಂಬರರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ ವಿಶ್ವದಲ್ಲಿ ಶಾಂತಿ ಪೈಗಂಬರರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ ವಿಶ್ವದಲ್ಲಿ ಶಾಂತಿ

ಪ್ರವಾದಿ ಮಹಮದ್ ಪೈಗಂಬರರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ ವಿಶ್ವದಲ್ಲಿ ಶಾಂತಿ ನೆಲೆಸುತ್ತದೆ.  ಪ್ರವಾದಿ ಅವರ ಆಶಯದಂತೆ ಸಾಗಿದರೆ ಪ್ರತಿ ಮಾನವನು ಪರಿಪೂರ್ಣತೆ...

Read more »

 ವಿದ್ಯಾರ್ಥಿ ಎಂಬ ಮಠಕ್ಕೆ ಅಕ್ಷರವೆಂಬ ನೀರು ಹಾಕಿದಾಗ ಜ್ಞಾನವೆಂಬ ಹೂವು ಅರಳುತ್ತದೆ. ವಿದ್ಯಾರ್ಥಿ ಎಂಬ ಮಠಕ್ಕೆ ಅಕ್ಷರವೆಂಬ ನೀರು ಹಾಕಿದಾಗ ಜ್ಞಾನವೆಂಬ ಹೂವು ಅರಳುತ್ತದೆ.

- ಶ್ರೀ ಗವಿಮಠದ ಶ್ರೀಗಳು ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನೇತಾಜಿ ಸುಭಾಷಚಂದ್ರ ಬೋಸರವರ ೧೧೬ ನೆ ಜನ್ಮ ದಿನಾಚರಣೆ ಹಾಗೂ ...

Read more »

Kinnal kale dehaliyalli jan 26 Kinnal kale dehaliyalli jan 26

Karnatakavannu pratinidisaliruva kinnal kale

Read more »

ಸಂಗೊಳ್ಳಿ ರಾಯಣ್ಣ ನಾಟಕ ಪ್ರದರ್ಶನ ಸಂಗೊಳ್ಳಿ ರಾಯಣ್ಣ ನಾಟಕ ಪ್ರದರ್ಶನ

ಕೊಪ್ಪಳ : ನಗರದ ಸಾರ್ವಜನಿಕ ಮೈದಾನದಲ್ಲಿ ೬೪ ನೇ ಗಣರಾಜ್ಯೋತ್ಸವದ ಪ್ರಯುಕ್ತ ಸಂಜೆ ನೆಡೆಯುವ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯ...

Read more »

ಕೊಪ್ಪಳ: ಬ್ಯಾನರ್‌ಗಳ ಅಳವಡಿಕೆಗೆ ಪರವಾನಿಗೆ ಪಡೆಯಲು ಸೂಚನೆ ಕೊಪ್ಪಳ: ಬ್ಯಾನರ್‌ಗಳ ಅಳವಡಿಕೆಗೆ ಪರವಾನಿಗೆ ಪಡೆಯಲು ಸೂಚನೆ

: ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ಉದ್ದೇಶಕ್ಕಾಗಿ ಫ್ಲೆಕ್ಸ್ ಬ್ಯಾನರ್ ಅಳವಡಿಸುವವರು ನಗರಸಭೆಯ ಆರೋಗ್ಯ ವಿಭಾಗದಲ್ಲಿ ಪರವಾನಿಗೆ ಪಡೆದುಕೊಳ್ಳಬೇಕು.  ತಪ್ಪಿದ...

Read more »

ಶ್ರೀಗವಿಮಠಕ್ಕೆ ಮುಕುಟವಾದ ಕಲ್ಲಿನ ಮಂಟಪ ಶ್ರೀಗವಿಮಠಕ್ಕೆ ಮುಕುಟವಾದ ಕಲ್ಲಿನ ಮಂಟಪ

ಕೊಪ್ಪಳ : ಸಂಸ್ಥಾನ ಶ್ರೀಗವಿಮಠದ ಜಾತ್ರೆಯು ಹತ್ತಿರಕ್ಕೆ ಬರುತ್ತಿರಲು ಶ್ರೀಗವಿಮಠವು ಅತ್ಯಾಕರ್ಷಕವಾಗಿ ಕಂಗೊಳಿಸುತ್ತಲಿದೆ. ಶ್ರೀಗವಿಸಿದ್ಧೇಶ್ವರರ ಕರ್ತ...

Read more »

೩೭೧ ನೇ ಕಲಂ ತಿದ್ದುಪಡಿ ಜನೇವರಿ ೨೪ರಂದು ಸನ್ಮಾನ ೩೭೧ ನೇ ಕಲಂ ತಿದ್ದುಪಡಿ ಜನೇವರಿ ೨೪ರಂದು ಸನ್ಮಾನ

  ಕೊಪ್ಪಳ : ಹೈದ್ರಾಬಾದ್ ಕರ್ನಾಟಕದ ೬ ಜಿಲ್ಲೆಗಳಿಗೆ ೩೭೧ ನೇ ಕಲಂ ತಿದ್ದುಪಡಿ ಜಾರಿಗೆ ಹೋರಾಟ ನಡೆಸಿದ ಪ್ರಮುಖ ಹೋರಾಟಗಾರ ವೈಜನಾಥ ಪಾಟೀಲ್ ಹಾಗೂ ಇನ್ನಿತರ ಕ್ರಿಯಾಶೀ...

Read more »

ಇದೂವರೆಗೂ ಶ್ರೀಗವಿಮಠದ ಮಹಾದಾಸೋಹಕ್ಕೆ ಹರಿದುಬಂದ ರೊಟ್ಟಿ ಹಾಗೂ ದವಸ ಧಾನ್ಯ ಇದೂವರೆಗೂ ಶ್ರೀಗವಿಮಠದ ಮಹಾದಾಸೋಹಕ್ಕೆ ಹರಿದುಬಂದ ರೊಟ್ಟಿ ಹಾಗೂ ದವಸ ಧಾನ್ಯ

ಕೊಪ್ಪಳ : ಸಂಸ್ಥಾನ ಶ್ರೀಗವಿಮಠದ ಜಾತ್ರೆಗಾಗಿ ನಡೆಯುತ್ತಿರುವ ಮಹಾದಾಸೋಹಕ್ಕಾಗಿ  ಶ್ರೀಮಠದಕ್ಕೆ ರೊಟ್ಟಿ ಹಾಗೂ ದವಸಧಾನ್ಯಗಳು  ಹರಿದು ಬರುತ್ತಲಿವೆ. ಮಹಾದಾಸೋ...

Read more »

ಅಮೀರ್ ಬಾಯಿ  ಕರ್ನಾಟಕಿ  ರಹಮತ್ ತರಿಕೇರೆ ಪುಸ್ತಕ ಬಿಡುಗಡೆ ಅಮೀರ್ ಬಾಯಿ ಕರ್ನಾಟಕಿ ರಹಮತ್ ತರಿಕೇರೆ ಪುಸ್ತಕ ಬಿಡುಗಡೆ

Read more »

ಹಿಂದೂ ಧರ್ಮ ರಕ್ಷಕ-ಟಿಪ್ಪು ಸುಲ್ತಾನ್ :ಭಾಗ-3 ಹಿಂದೂ ಧರ್ಮ ರಕ್ಷಕ-ಟಿಪ್ಪು ಸುಲ್ತಾನ್ :ಭಾಗ-3

ಟಿಪ್ಪು ಸುಲ್ತಾನನ ಪಾಲಿಗೆ ಅಂದು “ಅನುಕೂಲದೈವ”ವೇ ಇದ್ದಿದ್ದರೆ, ನೆಪೊಲಿಯನ್‌ಗೆ ಸುಯೇಜ್ ಕಾಲುವೆ ಬಳಿ ಸಾಕಾದಷ್ಟು ಜಹಜು ಗಳು ಸಿಗುತ್ತಿದ್ದವು. ‘ಅನುಕೂಲ ಪವನ’ನು ಹ...

Read more »

ದೇಶಾದ್ಯಂತ ಮಹಿಳೆಯರಿಗಾಗಿ ತುರ್ತು ಸಂಖ್ಯೆ ‘181’ ದೇಶಾದ್ಯಂತ ಮಹಿಳೆಯರಿಗಾಗಿ ತುರ್ತು ಸಂಖ್ಯೆ ‘181’

ಹೊಸದಿಲ್ಲಿ, ಜ. 21: ದಿಲ್ಲಿಯಲ್ಲಿ ಒಂದು ತಿಂಗಳ ಹಿಂದೆ ಜಾರಿಗೆ ತರಲಾದ ಮೂರು ಅಂಕೆಗಳ ಮಹಿಳಾ ತುರ್ತು ಸಹಾಯವಾಣಿ ಸೇವೆಯನ್ನು ದೇಶದ ಎಲ್ಲ ರಾಜ್ಯಗಳಲ್ಲಿ ಜಾರಿಗೆ ತರಲಾ...

Read more »

ಟಿಪ್ಪು ವಿವಿ ವಿರೋಧಿಸುವವರು ಭೂತ-ಪಿಶಾಚಿಗಳು: ದೇವನೂರು ಟಿಪ್ಪು ವಿವಿ ವಿರೋಧಿಸುವವರು ಭೂತ-ಪಿಶಾಚಿಗಳು: ದೇವನೂರು

  *‘ಟಿಪ್ಪು ಓರ್ವ ಮೇಧಾವಿ, ತಂತ್ರಜ್ಞಾನಿ, ರಾಷ್ಟ್ರಪ್ರೇಮಿ’ ಮೈಸೂರು, ಜ.21: ಟಿಪ್ಪು ಓರ್ವ ಮೇಧಾವಿ, ತಂತ್ರಜ್ಞಾನಿ ಮತ್ತು ರಾಷ್ಟ್ರ ಪ್ರೇಮಿ. ಭೂತಕಾಲದಲ್ಲಿ...

Read more »

ಟಿಪ್ಪು ವಿವಿಗೆ ವಿರೋಧ ಯಾರಿಂದ? ಟಿಪ್ಪು ವಿವಿಗೆ ವಿರೋಧ ಯಾರಿಂದ?

  - ಸನತ್‌ಕುಮಾರ ಬೆಳಗಲಿ ಇಂಥ ಒಂದು ವಿವಾದಕ್ಕಾಗಿ ಸಂಘ ಪರಿವಾರ ತುದಿಗಾಲಲ್ಲಿ ನಿಂತು ಕಾಯುತ್ತಿತ್ತು.ಶ್ರೀರಂಗಪಟ್ಟಣದಲ್ಲಿ ಅಲ್ಪಸಂಖ್ಯಾತರಿಗಾಗಿ ಟಿಪ್ಪು ಕೇಂದ್...

Read more »
 
Top