PLEASE LOGIN TO KANNADANET.COM FOR REGULAR NEWS-UPDATES

ನಮ್ಮೂರ ಗಣೇಶಂಗೆ ಮಸೀದಿ ಎಂದರೆ ಪ್ರೀತಿ  ( ಕವಿತೆ) peom ನಮ್ಮೂರ ಗಣೇಶಂಗೆ ಮಸೀದಿ ಎಂದರೆ ಪ್ರೀತಿ ( ಕವಿತೆ) peom

ನಮ್ಮೂರ ಗಣೇಶಂಗೆ  ಮಸೀದಿ ಎಂದರೆ ಪ್ರೀತಿ ಮುಸ್ಸಂಜೆ ಹೊತ್ತಲ್ಲಿ ಸಿಂಗರಿಸಿಕೊಂಡು ಹೊರಡ್ತಾನೆ ಡೊಳ್ಳು ಬಾಜಾ ಭಜಂತ್ರಿಯವನ ಜೊತೆ ಡಿಜೆಯವನೂ ...

Read more »

 ಜನಮನ ಸೂರೆಗೊಂಡ ಅಪೂರ್ಣ ನಾಟಕ ಜನಮನ ಸೂರೆಗೊಂಡ ಅಪೂರ್ಣ ನಾಟಕ

ಕೊಪ್ಪಳದ ಅಭಿನೇತ್ರಿ ಕಲಾಬಳಗ ಇವರಿಂದ  ನಗರದ ಸಾಹಿತ್ಯಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ದಿನಾಚರಣೆ ಅಂಗವಾಗಿ ಮಹಿಲೇಯರೇ ಅಭಿನಯಿಸಲ್ಪಟ್ಟ ಅಪೂ...

Read more »

ಮೈತ್ರಿ ಸಿನಿಮಾ ವಿಮರ್ಶೆ  "ಪುನೀತ"ಭಾವ : ಪಕ್ಕಾ ಸ್ಲಂನ ಹೈ ಕ್ಲಾಸ್ ಸಿನಿಮಾ ಮೈತ್ರಿ ಸಿನಿಮಾ ವಿಮರ್ಶೆ "ಪುನೀತ"ಭಾವ : ಪಕ್ಕಾ ಸ್ಲಂನ ಹೈ ಕ್ಲಾಸ್ ಸಿನಿಮಾ

       ಜೈಲರ್ : ರಿಮ್ಯಾಂಡ್ ಹೋಮ್ ಸೇರಿರೋ ಮಕ್ಕಳು ಮುಂದೆ ಬಿಡುಗಡೆಯಾದರೂ ಮತ್ತೆ ಯಾವುದಾದರೂ ಕ್ರೈಂ ಮಾಡಿ ಜೈಲಿಗೆ ಬರ‍್ತಾರೆ ಹೊರತು ಸಮಾಜಮುಖಿಯಾಗಲ್ಲ, ಯಾಕಂದ್ರೆ...

Read more »

’ಎಡವಿ ಬಿದ್ದ ದೇವರು’ ಪರಿಪೂರ್ಣ ಕೃತಿ - ಕುಂ.ವೀ. ’ಎಡವಿ ಬಿದ್ದ ದೇವರು’ ಪರಿಪೂರ್ಣ ಕೃತಿ - ಕುಂ.ವೀ.

ಕೊಪ್ಪಳ, ೨೬ : ಲೇಖಕರಾದವರಿಗೆ ಜವಾಬ್ದಾರಿಗಳು ಬಹಳಷ್ಟಿರುತ್ತವೆ. ನಡೆ-ನುಡಿ ಏಕತೆ ಅವಶ್ಯವಾದದ್ದು. ಪ್ರಸ್ತುತ ರಾಜಕಾರಣಿಗಳಿಗೆ ಲೇಖಕರ ಪರಿಚಯವಿರಬೇಕು. ಸಾಂಸ್ಕೃತ...

Read more »

 ನೆರಳು ನೆಪಮಾತ್ರ   - ಕವಿತೆ ನೆರಳು ನೆಪಮಾತ್ರ - ಕವಿತೆ

ನೆರಳು ನೆಪಮಾತ್ರ ನೂರು ಸಾರಿ ಹೇಳಬೇಕಿದೆ ನನ್ನ ನೆರಳು ನಾನು ನೆಪಮಾತ್ರ ಕೂತ ಕುರ್ಚಿಯ ಕೈಕಾಲುಗಳು  ಕೂತಂತೆ ಇವೆ ತೆಪ್ಪದಡಿಗೆ  ನೀರೋ, ಮೀ...

Read more »

ಈಶ್ವರ ಹತ್ತಿ ಪ್ರಬುದ್ಧ ಚಿಂತನೆಯ ಬರಹಗಾರ- ಪ್ರಮೋದ ತುರ್ವಿಹಾಳ ಈಶ್ವರ ಹತ್ತಿ ಪ್ರಬುದ್ಧ ಚಿಂತನೆಯ ಬರಹಗಾರ- ಪ್ರಮೋದ ತುರ್ವಿಹಾಳ

ಕೊಪ್ಪಳ : ಇತ್ತೀಚಿಗೆ ಮೂರು ಪುಸ್ತಕಗಳನ್ನು ಹೊರ ತಂದಿರುವ ಈಶ್ವರ ಹತ್ತಿ ತಮ್ಮ ಗಟ್ಟಿ ಬರಹದಿಂದ ಓದುಗರನ್ನು ಸೆಳೆಯುತ್ತಾರೆ. ಅವರ ಚಿಂತನೆ ಅವರ ಆಲೋಚನೆಗಳು ಅವರೊಬ್...

Read more »

ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿರುವ ಕೀರ್ತಿ ಮಾನ್ವಿಗೆ ಸಲ್ಲುತ್ತದೆ : ಕುಂ.ವೀರಭದ್ರಪ್ಪ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿರುವ ಕೀರ್ತಿ ಮಾನ್ವಿಗೆ ಸಲ್ಲುತ್ತದೆ : ಕುಂ.ವೀರಭದ್ರಪ್ಪ

ಕೊಪ್ಪಳ: ಕನ್ನಡ ನಾಡಿನ ಸಾರಸ್ವತ ಲೋಕಕ್ಕೆ ತನ್ನದೇಯಾದ ಸಾಹಿತ್ಯಿಕ ಕೊಡುಗೆಯನ್ನು ನೀಡಿರುವ ಕೀರ್ತಿ ಮಾನವಿಗೆ ಸಲ್ಲುತ್ತದೆ ಎಂದು ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್...

Read more »

ಎರಡು ’ದಾಸ’ನ ಗಜಲ್‌ಗಳು ಎರಡು ’ದಾಸ’ನ ಗಜಲ್‌ಗಳು

೦೧ ಜೋಳಿಗೆ ಕಂಕುಳಲಿಟ್ಟು ಜಗವ ನೀ ಸುತ್ತೆಂದು ಗುರು ಮಾಡಿದನೆನ್ನ ಫಕೀರನ ಬೋಧನ ಬಂಗಿಯ ಹೊಡೆಯುತ ಗುಂಗಲಿ ನೀನಿರುಎನುತ ಗುರು ಮಾಡಿದನೆನ್ನ ಫಕೀರನ ಪಂಚ ತತ್ವದ ವಿಷಯ...

Read more »

ನಿರಂತರ ಅಧ್ಯಯನವೊಂದೇ ಕಾವ್ಯದ ಗಟ್ಟಿ ಸೆಲೆ ನಿರಂತರ ಅಧ್ಯಯನವೊಂದೇ ಕಾವ್ಯದ ಗಟ್ಟಿ ಸೆಲೆ

ಕೊಪ್ಪಳ: ಸೆ,೩೦, ಕಾವ್ಯ ಸೃಷ್ಠಿಗೆ ನಿರಂತರ ಅಧ್ಯಯನಶೀಲತೆ ಪ್ರಮುಖ ಪಾತ್ರವಹಿಸುತ್ತದೆ. ಯಾರು ಶ್ರಮದ ಅಧ್ಯಯನಕ್ಕೆ ತೊಡೆ ತಟ್ಟಿ ನಿಲ್ಲುತ್ತಾರೋ ಅಂಥವರು ಮಾತ್ರ ಗಟ...

Read more »

ಯುವ ಬರಹಗಾರರ ಚೊಚ್ಚಲ ಕೃತಿಗೆ ಪ್ರೋತ್ಸಾಹಧನ : ಅರ್ಜಿ ಆಹ್ವಾನ ಯುವ ಬರಹಗಾರರ ಚೊಚ್ಚಲ ಕೃತಿಗೆ ಪ್ರೋತ್ಸಾಹಧನ : ಅರ್ಜಿ ಆಹ್ವಾನ

 ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2013ನೇ ಸಾಲಿಗೆ ಯುವ ಬರಹಗಾರರು ಕನ್ನಡ ಸಾಹಿತ್ಯದಲ್ಲಿ ರಚಿಸಿರುವ ಚೊಚ್ಚಲ ಕೃತಿಗಳಿಗೆ ಅನುವಾದ, ಪಠ್ಯಪುಸ್ತಕ ಹಾಗೂ ಬೇರಾವುದೇ ...

Read more »

ಕನ್ನಡ ಪುಸ್ತಕ ಪ್ರಾಧಿಕಾರದಲ್ಲಿ ಪ್ರಕಾಶಕರ ನೋಂದಣಿಗಾಗಿ ಅರ್ಜಿ ಆಹ್ವಾನ ಕನ್ನಡ ಪುಸ್ತಕ ಪ್ರಾಧಿಕಾರದಲ್ಲಿ ಪ್ರಕಾಶಕರ ನೋಂದಣಿಗಾಗಿ ಅರ್ಜಿ ಆಹ್ವಾನ

 ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪುಸ್ತಕಗಳ ಬಗ್ಗೆ ಸಾರ್ವಜನಿಕರಲ್ಲಿ ಆಸಕ್ತಿಯನ್ನು, ಓದುವ ಮನೋಭಾವವನ್ನು ಮೂಡಿಸುವ ಸಂಬಂಧವಾಗಿ ಹಲವಾರು ...

Read more »

  ಆದರ್ಶ ಶಿಕ್ಷಕ, ಕವಿ, ನಾಟಕಕಾರ ಬಹುಮುಖ ಪ್ರತಿಭೆಯ ನೀಲಪ್ಪ ವಕ್ರ ಆದರ್ಶ ಶಿಕ್ಷಕ, ಕವಿ, ನಾಟಕಕಾರ ಬಹುಮುಖ ಪ್ರತಿಭೆಯ ನೀಲಪ್ಪ ವಕ್ರ

ಕೊಪ್ಪಳಜಿಲ್ಲೆ ಕಲೆ, ಸಾಹಿತ್ಯ, ಕವಿಗಳ ಬೀಡಾಗಿದೆ, ಹಾಗೆಯೇ ರಂಗಭೂಮಿಯಲ್ಲಿ ಅನೇಕ ತಾರೆಗಳು ಇಲ್ಲಿ  ಮಿನುಗಿವೆ ಈಗಲೂ ಮಿನುಗುತ್ತಿವೆ. ಅನೇಕ ನಾಟಕ ರಚನೆಯಲ್ಲಿ ಕವಿ...

Read more »

ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ ಅತ್ಯಗತ್ಯ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ ಅತ್ಯಗತ್ಯ

ಬಳ್ಳಾರಿ, ಸೆ. ೧೨: ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸರಕಾರ ಮತ್ತು ಸಂಘ ಸಂಸ್ಥೆಗಳ ನಿರಂತರ ಪ್ರೋತ್ಸಾಹ ಅತ್ಯಗತ್ಯ ಎಂದು ನಗರದ ಹಿರಿಯ ವೈದ್ಯೆ ಡಾ. ನಾಗರತ್ನ ...

Read more »

ಸೆ. 18 ರಿಂದ ಪುಸ್ತಕ ಸಂಸ್ಕೃತಿ  ಯಾತ್ರೆ : ಮಾರಾಟ ಮೇಳ ಸೆ. 18 ರಿಂದ ಪುಸ್ತಕ ಸಂಸ್ಕೃತಿ ಯಾತ್ರೆ : ಮಾರಾಟ ಮೇಳ

 ಕನ್ನಡ ವಿಶ್ವವಿದ್ಯಾಲಯ ಹಂಪಿ ಪ್ರಸಾರಾಂಗವು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಘಟಕಗಳ ಸಹಯೋಗದಲ್ಲಿ ಕೊಪ್ಪಳ ಜಿಲ್ಲಾ ಪುಸ್ತಕ  ಸಂಸ್ಕೃತಿ ಯಾತ್ರೆಯನ್ನ...

Read more »

ಅರಳು ಪ್ರಶಸ್ತಿ : ಯುವ ಬರಹಗಾರರಿಂದ ಪುಸ್ತಕಗಳ ಆಹ್ವಾನ ಅರಳು ಪ್ರಶಸ್ತಿ : ಯುವ ಬರಹಗಾರರಿಂದ ಪುಸ್ತಕಗಳ ಆಹ್ವಾನ

 ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅರಳು ಪ್ರಶಸ್ತಿಯನ್ನು ನೀಡಲು ಕನ್ನಡದ ಯುವ ಬರಹಗಾರರಿಂದ ವಿವಿಧ ಸಾಹಿತ್ಯ ಪ್ರಕಾರಗಳ ಪುಸ್ತಕಗಳ...

Read more »

ಜಿಲ್ಲಾ ಲೇಖಕರ ಮಾಹಿತಿ ಕೋಶ ಹೊರ ತರಲು ಕ.ಸಾ.ಪ. ನಿರ್ಧಾರ ಜಿಲ್ಲಾ ಲೇಖಕರ ಮಾಹಿತಿ ಕೋಶ ಹೊರ ತರಲು ಕ.ಸಾ.ಪ. ನಿರ್ಧಾರ

  ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಅದರ ಸವಿ ನೆನಪಿಗಾಗಿ ಕೊಪ್ಪಳ ಜಿಲ್ಲಾ ಲೆಖಕರ ಮಾಹಿತಿ ಕೋಶವನ್ನು ಹೊರ ತರಲು ಜಿಲ್ಲಾ...

Read more »

ಸೆ. ೧೪ ಮತ್ತು ೧೫ ರಂದು ಮೈಸೂರಿನಲ್ಲಿ ೫ನೆಯ  ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಸೆ. ೧೪ ಮತ್ತು ೧೫ ರಂದು ಮೈಸೂರಿನಲ್ಲಿ ೫ನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ

 ಐದನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಐತಿಹಾಸಿಕ ನಗರಿ ಮೈಸೂರಿನಲ್ಲಿ ಇದೇ ೧೪ ಮತ್ತು ೧೫ ರಂದು ಎರಡು ದಿನಗಳ ಕಾಲ ನಡೆಯಲಿದೆ ಎಂದು ದಸಾಪ ಜಿಲ್ಲಾ ಘಟಕದ ನಿಕಟಪೂರ...

Read more »

ಸಂಸ್ಕೃತಿ ಪ್ರಕಾಶನ ಕೃತಿಗೆ ದಸಾಪ ಪ್ರಶಸ್ತಿ ಗರಿ ಸಂಸ್ಕೃತಿ ಪ್ರಕಾಶನ ಕೃತಿಗೆ ದಸಾಪ ಪ್ರಶಸ್ತಿ ಗರಿ

 ನಗರದ ಸಂಸ್ಕೃತಿ ಪ್ರಕಾಶನ ೨೦೧೩ ರಲ್ಲಿ ಪ್ರಕಟಿಸಿರುವ ಪ್ರಸಿದ್ಧ ಕವಿ ಸುಬ್ಬು ಹೊಲೆಯಾರ್ ಅವರ ’ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ..’ ಪದ್ಯಗಳ ಸಂಕಲನಕ್ಕೆ ದಲಿತ ಸಾ...

Read more »

ರಂಗಭೂಮಿ ನೈಜ ಕಲೆ: ಶೇಖ ಮಾಸ್ತರ್ ರಂಗಭೂಮಿ ನೈಜ ಕಲೆ: ಶೇಖ ಮಾಸ್ತರ್

ರಂಗಭೂಮಿ ನೈಜ ಕಲೆ. ಪ್ರೇಕ್ಷಕ ಮತ್ತು ನೇರಾ ನೇರ ಸಂಬಂಧಕಲ್ಪಿಸುತ್ತದೆ. ಸಮಾಜದ ಓರೆ-ಕೋರೆಗಳನ್ನು ನೇರವಾಗಿ ತಿಳಿಸುತ್ತದೆ ಎಂದು ಕರ್ನಾಟಕ ನಾಟಕ ಅಕಾಡಮಿ ಅಧ್ಯಕ್ಷರಾದ...

Read more »

ಜಿಲ್ಲಾ ಮಟ್ಟದ ಜನಪದ ಗೀತಗಾಯನ ಸ್ಪರ್ಧೆ - ತಂಡಗಳಿಂದ ಆಹ್ವಾನ ಜಿಲ್ಲಾ ಮಟ್ಟದ ಜನಪದ ಗೀತಗಾಯನ ಸ್ಪರ್ಧೆ - ತಂಡಗಳಿಂದ ಆಹ್ವಾನ

 ಜಾನಪದ ವಿದ್ವಾಂಸ, ನಾಡೋಜ ಎಚ್.ಎಲ್. ನಾಗೇಗೌಡರ ಜನ್ಮ ಶತಮಾನೋತ್ಸವ ಅಂಗವಾಗಿ ಜಿಲ್ಲಾ ಮಟ್ಟದ ಜನಪದ ಗೀತಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಆಸಕ್ತರು ಭಾಗವಹಿಸಲು...

Read more »
 
Top