PLEASE LOGIN TO KANNADANET.COM FOR REGULAR NEWS-UPDATES

  ಇಂದು ಕೊಪ್ಪಳದಲ್ಲಿ ಸಚಿವೆ ಉಮಾಶ್ರೀ ಅವರ ನಿರ್ಲಕ್ಷವನ್ನು ಖಂಡಿಸಿ ಸಭೆ. ಇಂದು ಕೊಪ್ಪಳದಲ್ಲಿ ಸಚಿವೆ ಉಮಾಶ್ರೀ ಅವರ ನಿರ್ಲಕ್ಷವನ್ನು ಖಂಡಿಸಿ ಸಭೆ.

ಕೊಪ್ಪಳ, ಜ. 31 ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮಾರ್ಗಸೂಚಿಯನ್ವಯ ಹೈದರಾಬಾದ ಕರ್ನಾಟಕ ಪ್ರದೇಶಕ್ಕೆ ಅನ್ಯಾಯ ಮಾಡುತ್ತಿದ್ದು, ಇಲಾಖೆಯ ನಿರ್ದೇಶಕರ ಸರ್ವಾಧಿಕಾರಿ ಧೋ...

Read more »

ಸಾಹಿತಿ ಗೋನಾಳರಿಂದ ಮತಯಾಚನೆ. ಸಾಹಿತಿ ಗೋನಾಳರಿಂದ ಮತಯಾಚನೆ.

ಕೊಪ್ಪಳ, ಜ. ೩೧  ಕನ್ನಡ ಸಾಹಿತ್ಯ ಪರಿಷತ್ತಿನ ನಿಯೋಜಿತ ಅಭ್ಯರ್ಥಿ ಸಾಹಿತಿ ಜಿ. ಎಸ್.  ಗೋನಾಳ ಅವರು ಕಿನ್ನಾಳ ರಸ್ತೆಯಲ್ಲಿನ ಆಜೀವ ಸದಸ್ಯರ ಮನೆಗಳಿಗೆ ತೆರಳಿ ಕಸಾಪ ಜಿ...

Read more »

ಉದ್ಯೋಗ ಆಕಾಂಕ್ಷಿಗಳಿಗೆ ಕೌಶಲ್ಯ ತರಬೇತಿ. ಉದ್ಯೋಗ ಆಕಾಂಕ್ಷಿಗಳಿಗೆ ಕೌಶಲ್ಯ ತರಬೇತಿ.

ಕೊಪ್ಪಳ-31- ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಒಳ ಕ್ರೀಡಾಂಗಣದಲ್ಲಿಂದು ಬೆಳಿಗ್ಗೆ ೧೦ ಗಂಟೆಗೆ ಉದ್ಯೋಗ ಮೇಳದಲ್ಲಿ ಹೆಸರನ್ನು ನೊಂದಣಿ ಮಾಡಿಸಿದಂತಹ ಅಭ್ಯರ್ಥಿ...

Read more »

 ಜೀವನದ ಭರವಸೆಯನ್ನು ಕಳೆದುಕೊಳ್ಳದಿರಿ- ಟಿ. ಕೊಟ್ರಪ್ಪ. ಜೀವನದ ಭರವಸೆಯನ್ನು ಕಳೆದುಕೊಳ್ಳದಿರಿ- ಟಿ. ಕೊಟ್ರಪ್ಪ.

ಕೊಪ್ಪಳ ಜ. ೩೧ (ಕ ವಾ) ಹಿಂದಿನ ಪೂರ್ವಾಶ್ರಮದ ನೆನಪುಗಳನ್ನು, ಅಹಿತಕರ ಘಟನೆಗಳನ್ನು ಮೆಲುಕು ಹಾಕಿ ಖಿನ್ನತೆಗೆ ಒಳಗಾಗದೆ, ಧ್ಯಾನ, ಒಳ್ಳೆಯ ಚಿಂತನೆಗಳನ್ನು ಮಾಡುತ್ತ ನೆ...

Read more »

 ಎಲ್ಲ ಶಾಲೆಗಳು ಶೇ. ೧೦೦ ಫಲಿತಾಂಶದ ಗುರಿ ಇಟ್ಟುಕೊಂಡು ಶ್ರಮಿಸಿ- ಎಂ. ಕನಗವಲ್ಲಿ. ಎಲ್ಲ ಶಾಲೆಗಳು ಶೇ. ೧೦೦ ಫಲಿತಾಂಶದ ಗುರಿ ಇಟ್ಟುಕೊಂಡು ಶ್ರಮಿಸಿ- ಎಂ. ಕನಗವಲ್ಲಿ.

ಕೊಪ್ಪಳ ಜ. ೩೧ (ಕರ್ನಾಟಕ ವಾ) ಕೊಪ್ಪಳ ಜಿಲ್ಲೆಯ ಎಲ್ಲ ಪ್ರೌಢಶಾಲೆಗಳು ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. ೧೦೦ ರಷ್ಟು ಫಲಿತಾಂಶ ಪಡೆಯುವ ಗುರಿಯನ್ನಿಟ್ಟುಕ...

Read more »

ಕಾಂಗ್ರೆಸ್ಸಿಗೆ ಅಂಕುಶ ಹಾಕೋಣ ಕರಡಿ ಸಂಗಣ್ಣ. ಕಾಂಗ್ರೆಸ್ಸಿಗೆ ಅಂಕುಶ ಹಾಕೋಣ ಕರಡಿ ಸಂಗಣ್ಣ.

ಬಿಜೆಪಿ ಸರಕಾರದ ಅವಧಿಯಲ್ಲಿ ಜಿಲ್ಲೆಗೆ ಮಂಜೂರಾದ ಮಹತ್ತರ ಯೋಜನೆಗಳಾದ ಸಿಂಗಟಾಲೂರ ಏತನೀರಾವರಿ, ಕೃಷ್ಣಾ ಬಿ ಸ್ಕೀಮ್ ಯೋಜನೆ ಮಂಜೂರು ಮಾಡಿದರೂ ಕಾರ್ಯಗತಗೊಳಿಸಲು ನಿಗದಿತ...

Read more »

ಸಂಶೋಧನಾ ಅಧ್ಯಯನಕ್ಕಾಗಿ ಫೆಲೋಷಿಪ್ ಅರ್ಜಿ ಆಹ್ವಾನ. ಸಂಶೋಧನಾ ಅಧ್ಯಯನಕ್ಕಾಗಿ ಫೆಲೋಷಿಪ್ ಅರ್ಜಿ ಆಹ್ವಾನ.

ಕೊಪ್ಪಳ, ಜ.೩೦ (ಕರ್ನಾಟಕ ವಾರ್ತೆ): ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ವತಿಯಿಂದ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಸಂಶೋಧನಾ ಅಧ್ಯಯನಕ್ಕಾಗಿ ಫೆಲೋಷಿಪ್ ನೀಡಲಾ...

Read more »

ರಾಜಶೇಖರ ಅಂಗಡಿ ಗೆಲುವು ನಿಶ್ಚಿತ- ಶೇಖರಗೌಡ. ರಾಜಶೇಖರ ಅಂಗಡಿ ಗೆಲುವು ನಿಶ್ಚಿತ- ಶೇಖರಗೌಡ.

ಕೊಪ್ಪಳ ಜ ೩೦ ಕಳೆದ ಬಾರಿ ಅತ್ಯಲ್ಪ ಮತದಿಂದ ಸೋಲು ಅನುಭವಿಸಿದ ರಾಜಶೇಖರ ಅಂಗಡಿ ಈ ಬಾರಿ ಗೆಲ್ಲುವುದು ಸೂರ್‍ಯ ನಿತ್ಯ ಉದಯಿಸಿದಷ್ಟೆ ನಿಶ್ಚಿತ ಎಂದು ಸಹಕಾರ ಮಹಾ ಮಂಡಳದ ...

Read more »

ವಿಶ್ವ ಮಹಾಪುರುಷ, ಮಹಾತ್ಮ ಗಾಂಧೀಜಿ ಹುತಾತ್ಮ ದಿನಸರ್ವೋದಯ ದಿನಾಚರಣೆ. ವಿಶ್ವ ಮಹಾಪುರುಷ, ಮಹಾತ್ಮ ಗಾಂಧೀಜಿ ಹುತಾತ್ಮ ದಿನಸರ್ವೋದಯ ದಿನಾಚರಣೆ.

ಜನವರಿ -೩೦ಇಡೀ ವಿಶ್ವವೇ ಈ ಯುಗದ ಮಹಾಪುರುಷನೆಂದು ಕೊಂಡಾಡುತ್ತಿರುವ ಮಹಾತ್ಮ ಗಾಂಧೀಜಿಯು ಕೊಲೆಯಾದ ಕರಾಳ ದಿನವಾದ ೩೦ ಅನ್ನು ಸರ್ವೋದಯ ದಿನವೆಂದು ಆಚರಣೆ ಮಾಡಲಾಗುತ್ತಿದ...

Read more »

ಗವಿಶ್ರೀ ಶಾಲೆಯಲ್ಲಿ ಹುತಾತ್ಮರ ದಿನಾಚರಣೆ ಯಶಸ್ವಿ. ಗವಿಶ್ರೀ ಶಾಲೆಯಲ್ಲಿ ಹುತಾತ್ಮರ ದಿನಾಚರಣೆ ಯಶಸ್ವಿ.

ಕೊಪ್ಪಳ-30- ತಾಲೂಕಿನ ಕುಣಿಕೇರಿ ಗ್ರಾಮದ ಅಭಿನವ ಗವಿಶ್ರೀ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮಗಾಂಧೀಜಿಯವರ ಪುಣ್ಯತಿಥಿ ಪ್ರಯುಕ್ತ ಹುತಾತ್ಮರ ದಿನಾಚರಣೆಯನ್ನಾಗಿ ಆಚರ...

Read more »

 ಕೊಪ್ಪಳ ಜಿಲ್ಲೆಯ ವಾಹನ ಸವಾರರುಗೆ ಫೆ.೦೧ ರಿಂದ ಹೆಲ್ಮೆಟ್ ಕಡ್ಡಾಯವಾಗಿ ಧರಿಸಲು ಸಾರಿಗೆ ಇಲಾಖೆ ಸೂಚನೆ. ಕೊಪ್ಪಳ ಜಿಲ್ಲೆಯ ವಾಹನ ಸವಾರರುಗೆ ಫೆ.೦೧ ರಿಂದ ಹೆಲ್ಮೆಟ್ ಕಡ್ಡಾಯವಾಗಿ ಧರಿಸಲು ಸಾರಿಗೆ ಇಲಾಖೆ ಸೂಚನೆ.

ಕೊಪ್ಪಳ, ಜ.೨೯ (ಕ ವಾ) ಕೊಪ್ಪಳ ಜಿಲ್ಲೆಯ ಎಲ್ಲಾ ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರು ಫೆ.೦೧ ರಿಂದ ಅನ್ವಯವಾಗುವಂತೆ ಕಡ್ಡಾಯವಾಗಿ ಶಿರಸ್ತ್ರಾಣ (ಹೆಲ್ಮೆಟ್)...

Read more »

ಮರಳು ಸಾಗಾಣಿಕೆ ವಾಹನಗಳಿಗೆ ಜಿ.ಪಿ.ಎಸ್ ಉಪಕರಣ ಅಳವಡಿಕೆ ಅವಧಿ ವಿಸ್ತರಣೆ. ಮರಳು ಸಾಗಾಣಿಕೆ ವಾಹನಗಳಿಗೆ ಜಿ.ಪಿ.ಎಸ್ ಉಪಕರಣ ಅಳವಡಿಕೆ ಅವಧಿ ವಿಸ್ತರಣೆ.

ಕೊಪ್ಪಳ, ಜ.೨೯ (ಕ ವಾ) ಕೊಪ್ಪಳ ಜಿಲ್ಲೆಯ ಮರಳು ಸಾಗಾಣಿಕೆ ವಾಹನಗಳಿಗೆ ಜಿ.ಪಿ.ಎಸ್ ಉಪಕರಣವನ್ನು ಅಳವಡಿಸಿಕೊಳ್ಳಲು ನೀಡಲಾಗಿದ್ದ ಕಾವಕಾಶವನ್ನು ಫೆ.೧೫ ರವರೆಗೆ ವಿಸ್ತರಿ...

Read more »

ಹುತಾತ್ಮರ ಸ್ಮರಣಾರ್ಥ ಕೊಪ್ಪಳ ಜಿಲ್ಲಾಡಳಿತದಿಂದ ಮೌನಾಚರಣೆ. ಹುತಾತ್ಮರ ಸ್ಮರಣಾರ್ಥ ಕೊಪ್ಪಳ ಜಿಲ್ಲಾಡಳಿತದಿಂದ ಮೌನಾಚರಣೆ.

ಕೊಪ್ಪಳ ಜ. ೩೦ (ಕ ವಾ) ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತ್ಯಾಗ ಬಲಿದಾನಗಳ ಮೂಲಕ ಪ್ರಾಣತೆತ್ತು ಹುತಾತ್ಮರಾದವರ ಸ್ಮರಣಾರ್ಥವಾಗಿ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ೦...

Read more »

ಗಿಣಿಗೇರಿ ಬೇಂದ್ರೆ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳ ಸಂತೆ - ತರಕಾರಿ ಮಾರಾಟ ಬಲು ಜೋರು. ಗಿಣಿಗೇರಿ ಬೇಂದ್ರೆ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳ ಸಂತೆ - ತರಕಾರಿ ಮಾರಾಟ ಬಲು ಜೋರು.

ಕೊಪ್ಪಳ-29 - ಗಿಣಿಗೇರಿ ಗ್ರಾಮದ ಬೇಂದ್ರೆ ಪಬ್ಲಿಕ್ ಸ್ಕೂಲ್ ನಲ್ಲಿ ಇಂದು ಜರುಗಿದ ಮಕ್ಕಳ ಸಂತೆ ಶಾಲೆಯ ಆವರಣದಲ್ಲಿ ಬೆಳಗ್ಗೆಯೇ ಸಂತೆ ವಾತಾವರಣ ನಿರ್ಮಾಣವಾಗಿತ್ತು. ...

Read more »

ಸ್ಟಾಫ್ ನರ್ಸಸ್ ಸ್ಪರ್ಧಾತ್ಮಕ ಪರೀಕ್ಷೆ ನಿಷೇಧಾಜ್ಞೆ ಜಾರಿ. ಸ್ಟಾಫ್ ನರ್ಸಸ್ ಸ್ಪರ್ಧಾತ್ಮಕ ಪರೀಕ್ಷೆ ನಿಷೇಧಾಜ್ಞೆ ಜಾರಿ.

ಕೊಪ್ಪಳ, ಜ.೨೯ (ಕ ವಾ) ಕೊಪ್ಪಳ ಜಿಲ್ಲೆಯಲ್ಲಿ ಜ.೩೦ ಹಾಗೂ ೩೧ ರಂದು ೦೬ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ಸ್ಟಾಫ್ ನರ್ಸಸ್ ಸ್ಪರ್ಧಾತ್ಮಕ ಪರೀಕ್ಷೆ ಸುಗಮ ಹಾಗೂ ...

Read more »

ಕೊಪ್ಪಳ ಅಡುಗೆ ಅನಿಲ ಸಂಪರ್ಕಕ್ಕೆ ಅರ್ಜಿ ಆಹ್ವಾನ. ಕೊಪ್ಪಳ ಅಡುಗೆ ಅನಿಲ ಸಂಪರ್ಕಕ್ಕೆ ಅರ್ಜಿ ಆಹ್ವಾನ.

ಕೊಪ್ಪಳ, ಜ.೨೯ (ಕ ವಾ)ಕೊಪ್ಪಳ ನಗರಸಭೆ ವತಿಯಿಂದ ಪ್ರಸಕ್ತ ಸಾಲಿನ ಎಸ್.ಎಫ್.ಸಿ ಅನುದಾನದಡಿಯ ಶೇಕಡಾ ೨೪.೧೦ ಯೋಜನೆಯಡಿ ನಗರ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ...

Read more »

ಕುಕನೂರು ವೃದ್ಧಾಶ್ರಮದಲ್ಲಿ ಜ. ೩೦ ರಂದು ಸಾಂಸ್ಕೃತಿಕ ಕಾರ್ಯಕ್ರಮ. ಕುಕನೂರು ವೃದ್ಧಾಶ್ರಮದಲ್ಲಿ ಜ. ೩೦ ರಂದು ಸಾಂಸ್ಕೃತಿಕ ಕಾರ್ಯಕ್ರಮ.

ಕೊಪ್ಪಳ ಜ. ೨೯ (ಕ ವಾ) ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ, ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಜ. ೩೦ ರಂದ...

Read more »

ಪ್ರೋತ್ಸಾಹಧನ ಮಂಜೂರು ಫೆ.೦೫ ರಿಂದ ದಾಖಲಾತಿ ಪರಿಶೀಲನೆ. ಪ್ರೋತ್ಸಾಹಧನ ಮಂಜೂರು ಫೆ.೦೫ ರಿಂದ ದಾಖಲಾತಿ ಪರಿಶೀಲನೆ.

ಕೊಪ್ಪಳ, ಜ.೨೯ (ಕ ವಾ) ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಥಮ ಪ್ರಯತ್ನದಲ್ಲಿಯೇ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ನೀಡಲಾ...

Read more »

 ಹುತಾತ್ಮರ ಸ್ಮರಣಾರ್ಥ ಜ. ೩೦ ರಂದು ಮೌನಾಚರಣೆ. ಹುತಾತ್ಮರ ಸ್ಮರಣಾರ್ಥ ಜ. ೩೦ ರಂದು ಮೌನಾಚರಣೆ.

ಕೊಪ್ಪಳ ಜ. ೨೯ (ಕ ವಾ) ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತು ಹುತಾತ್ಮರಾದವರ ಸ್ಮರಣಾರ್ಥವಾಗಿ ಜ. ೩೦ ರಂದು ಬೆಳಿಗ್ಗೆ ೧೦-೧೫ ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರ...

Read more »

ಕೊಪ್ಪಳ ಜೆ.ಡಿ.ಎಸ್. ಜಿಲ್ಲಾ ವಕ್ತಾರನಾಗಿ ಎಸ್.ವಿ.ಮೌನೇಶ ನೇಮಕ. ಕೊಪ್ಪಳ ಜೆ.ಡಿ.ಎಸ್. ಜಿಲ್ಲಾ ವಕ್ತಾರನಾಗಿ ಎಸ್.ವಿ.ಮೌನೇಶ ನೇಮಕ.

Read more »

ಸಾಧನೈಗೈದ ವಿದ್ಯಾರ್ಥಿಗಳಿಗೆ ಸನ್ಮಾನ. ಸಾಧನೈಗೈದ ವಿದ್ಯಾರ್ಥಿಗಳಿಗೆ ಸನ್ಮಾನ.

ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದಾಲಿ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣದ ನಂತರ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನ...

Read more »

ಕೊಪ್ಪಳದಲ್ಲಿ ಭೀಕರ ಅಪಘಾತ ಮದುವೆ ಹೊರಟಿದ್ದವರು ಮಸಣ ಸೇರಿದ್ರು. ಕೊಪ್ಪಳದಲ್ಲಿ ಭೀಕರ ಅಪಘಾತ ಮದುವೆ ಹೊರಟಿದ್ದವರು ಮಸಣ ಸೇರಿದ್ರು.

ಕೊಪ್ಪಳ-28- ಕೆಟ್ಟು ನಿಂತಿದ್ದ ಲಾರಿಗೆ ಟಿಟಿ ಡಿಕ್ಕಿ ಹೊಡೆದ ಪರಿಣಾಮ 5 ಮಂದಿ ಮೃತಪಟ್ಟಿರುವ ಧಾರುಣ ಘಟನೆ ಕೊಪ್ಪಳ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. ನಿನ್ನೆ...

Read more »

ಕು.ಗಾಯತ್ರಿಗೆ ಎನ್‌ವಿಎಸ್ ಇನ್ಸೆಂಟಿವ್ ಆವಾರ್ಡ ಪ್ರದಾನ. ಕು.ಗಾಯತ್ರಿಗೆ ಎನ್‌ವಿಎಸ್ ಇನ್ಸೆಂಟಿವ್ ಆವಾರ್ಡ ಪ್ರದಾನ.

ಕೊಪ್ಪಳ-28- ಇತ್ತೀಚಿಗೆ ಹೈದ್ರಾಬಾದನ ಸಾಂಪ್ರದಾಯಿಕ ವೇದಿಕೆ ಶಿಲ್ಪಾರಾಮಮ್ ನಲ್ಲಿ    ನಡೆದ ಸಮಾರಂಭದಲ್ಲಿ ಕು.ಗಾಯತ್ರಿ ಕುಲಕರ್ಣಿಯವರಿಗೆ ೨೦೧೫ನೇ ಸಾಲಿನ ಎನ್‌ವಿಎಸ್ ...

Read more »

ಸಂತ ಫ್ರಾನ್ಸಿಸ ಡಿ ಸಾಲಿಸ್ ಚರ್ಚ್ ಉಧ್ಘಾಟನೆ. ಸಂತ ಫ್ರಾನ್ಸಿಸ ಡಿ ಸಾಲಿಸ್ ಚರ್ಚ್ ಉಧ್ಘಾಟನೆ.

ಕೊಪ್ಪಳ-28- ನಗರದಲ್ಲಿ ನೂತನ ಸಂತ ಫ್ರಾನ್ಸಿಸ ಡಿ ಸಾಲಿಸ್ ಚರ್ಚ್ ಉಧ್ಘಾಟನೆ ಮತ್ತು ಪವಿತ್ರೀಕರಣ ನೇರವೇರಿಸಲಾಯಿತು. ಬಳ್ಳಾರಿ ಕ್ಷೇತ್ರದ ಧರ್ಮಾದ್ಯಷರಾದ ಪರಮಪೂಜ್ಯ ...

Read more »

 ಜಿಲ್ಲಾ ಪಂಚಾಯತಿ ಚುನಾವಣೆ ಚುನಾವಣಾಧಿಕಾರಿಗಳ ನೇಮಕ. ಜಿಲ್ಲಾ ಪಂಚಾಯತಿ ಚುನಾವಣೆ ಚುನಾವಣಾಧಿಕಾರಿಗಳ ನೇಮಕ.

ಕೊಪ್ಪಳ, ಜ.೨೮ (ಕ ವಾ) ಕೊಪ್ಪಳ ಜಿಲ್ಲಾ ಪಂಚಾಯತ್ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯ ೨೯ ಜಿಲ್ಲಾ ಪಂಚಾಯತಿ ಕ್ಷೇತ್ರಗಳಿಗೆ ಚುನಾವಣಾಧಿಕಾರಿ ಮತ...

Read more »

ಹಕೀಂಸಾಹೇಬರಿಗೆ-ಶಿವರಾಜ್ ವಿ.ಪಾಟೀಲ್ ಇವರಿಂದ ಸನ್ಮಾನ. ಹಕೀಂಸಾಹೇಬರಿಗೆ-ಶಿವರಾಜ್ ವಿ.ಪಾಟೀಲ್ ಇವರಿಂದ ಸನ್ಮಾನ.

ಕೊಪ್ಪಳ-238- ದಕ್ಷಿಣ ಭಾರತ ಪ್ರಚಾರ ಸಭೆಯ ಕೊಪ್ಪಳದ ಕಾನೂನು ಮಹಾವಿದ್ಯಾಲಯದಲ್ಲಿ ದಶಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಂಡಿಯನ್ ಲಾಂಗ್ವೇಜಸ್ ನ್ಯೂಸ...

Read more »

ಅಶೋಕ ಸರ್ಕಲ್ ನಾಟಕದ ದೃಶ್ಯ- ಇಂದು ಅಶೋಕ ಸರ್ಕಲ್ ಪ್ರದರ್ಶನ. ಅಶೋಕ ಸರ್ಕಲ್ ನಾಟಕದ ದೃಶ್ಯ- ಇಂದು ಅಶೋಕ ಸರ್ಕಲ್ ಪ್ರದರ್ಶನ.

ಕೊಪ್ಪಳ-28-  ಹಾಲ್ಕುರಿಕೆ ಥಿಯೇಟರ್ ವತಿಯಿಂದ ನಗರದ ಗವಿಮಠ ಜಾತ್ರೆಯ ಅಂಗವಾಗಿ ಜ. ೨೯ರಂದು ಸಂಜೆ ೭ಕ್ಕೆ ಗವಿಮಠದ ಕೈಲಾಸ ಮಂಟಪದಲ್ಲಿ ಅಶೋಕ ಸರ್ಕಲ್ ಹಾಸ್ಯ ನಾಟಕ ಪ್ರ...

Read more »

ಸಾಧನಗೆ ಶ್ರಮ ಮುಖ್ಯ -ಶಿವರಾಜ ಪಾಟೀಲ. ಸಾಧನಗೆ ಶ್ರಮ ಮುಖ್ಯ -ಶಿವರಾಜ ಪಾಟೀಲ.

ಕೊಪ್ಪಳ -28- ಪ್ರತಿಯೊಬ್ಬ ಮನುಷ್ಯನನು ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಛಲ ಇರಬೇಕು ಅದರ ಜೋತಗೆ ಪರಿಶ್ರಮ, ಸಮಯ ಪ್ರಜ್ಞೆ ಮುಖ್ಯ ಎಂದು ವಿಶ್ರಾಂತ ಸುಪ್ರೀಂ ಕೊರ್ಟ ನ್...

Read more »

 ಗವಿಮಠ ಜಾತ್ರೆಯಲ್ಲಿ ಕಾನೂನು ಅರಿವು ಲೋಕ ಅದಾಲತ್ ಬಗ್ಗೆ ಜಾಗೃತಿ. ಗವಿಮಠ ಜಾತ್ರೆಯಲ್ಲಿ ಕಾನೂನು ಅರಿವು ಲೋಕ ಅದಾಲತ್ ಬಗ್ಗೆ ಜಾಗೃತಿ.

ಕೊಪ್ಪಳ ಜ. ೨೮ (ಕ ವಾ) ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಕೊಪ್ಪಳದ ಗವಿಸಿದ್ದೇಶ್...

Read more »
 
Top