PLEASE LOGIN TO KANNADANET.COM FOR REGULAR NEWS-UPDATES

The shameful news of Mangalore and police The shameful news of Mangalore and police

Mangalore: Following the assault on youths on 28 July 2012 eight assailants have been arrested by the police. Along with the eight assail...

Read more »

ಶ್ರೀ ಗವಿಸಿದ್ಧೇಶ್ವರ ಜಿಲ್ಲಾ ಪ್ರಶಸ್ತಿ ಮತ್ತು ಕನ್ನಡ ಸೇವಾ ರತ್ನ ಪ್ರಶಸ್ತಿ ಶ್ರೀ ಗವಿಸಿದ್ಧೇಶ್ವರ ಜಿಲ್ಲಾ ಪ್ರಶಸ್ತಿ ಮತ್ತು ಕನ್ನಡ ಸೇವಾ ರತ್ನ ಪ್ರಶಸ್ತಿ

ಕೊಪ್ಪಳ, ಜು. ೩೧. ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಆಗಸ್ಟ್ ೪ ಮತ್ತು ೫ ರಂದು ನಡೆಯುವ ಪ್ರಥಮ ಅಖಿಲ ಕರ್ನಾಟಕ ಬಹುಭಾಷಾ ಕವಿ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ...

Read more »

ಆ. ೩ ರಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಆ. ೩ ರಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ

ಕೊಪ್ಪಳ ಜು.೩೧ (ಕ.ವಾ): ತುಂಗಭದ್ರಾ ಯೋಜನೆಯ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ ೯೫ನೇ ಸಭೆ ಆಗಸ್ಟ್ ೦೩ ರಂದು ಬೆಳಿಗ್ಗೆ ೧೧-೩೦ ಗಂಟೆಗೆ ಮುನಿರಾಬಾ...

Read more »

ಆಧುನಿಕತೆ ಅಬ್ಬರದಿಂದ ಜಾನಪದ ಕ್ಷೀಣಿಸುತ್ತಿದೆ - ಬಸವರಾಜ ಆಕಳವಾಡಿ ಆಧುನಿಕತೆ ಅಬ್ಬರದಿಂದ ಜಾನಪದ ಕ್ಷೀಣಿಸುತ್ತಿದೆ - ಬಸವರಾಜ ಆಕಳವಾಡಿ

 ಕೊಪ್ಪಳ : ಆಧುನಿಕತೆ ಅಬ್ಬರದಿಂದ ಜಾನಪದ ಕ್ಷೀಣಿಸುತ್ತಿರುವ ಜನಪದ ಕಲೆಗಳನ್ನು ಮೂಲ ಸ್ವರೂಪದಲ್ಲಿ ರಕ್ಷಿಸಿಡುವಂತಾಗಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲ...

Read more »

ಮುಂಗಾರು ಮಳೆ ಕೊರತೆ : ಶೇ. ೩೭ ರಷ್ಟು ಮಾತ್ರ ಬಿತ್ತನೆ ಮುಂಗಾರು ಮಳೆ ಕೊರತೆ : ಶೇ. ೩೭ ರಷ್ಟು ಮಾತ್ರ ಬಿತ್ತನೆ

 ಕೊಪ್ಪಳ ಜಿಲ್ಲೆಯಲ್ಲಿ ಜುಲೈ ತಿಂಗಳಿನಲ್ಲಿಯೂ ಮುಂಗಾರು ಮಳೆಯ ಕೊರತೆ ಕಂಡುಬಂದಿದ್ದು, ಆದರೆ ಅಲ್ಪ-ಸ್ವಲ್ಪ ಮಳೆಯಿಂದಾಗಿ ರೈತರು ಉತ್ತಮ ಮಳೆಯ ಭರವಸೆಯಿಂದ ಬಿತ್ತನೆ ಕಾ...

Read more »

ಹಿಂದೂ ಜಾಗರಣವೇಧಿಕೆಯ ಕಾರ್ಯಕರ್ತರ ದಾಳಿ ಖಂಡಿಸಿ ಪ್ರತಿಭಟನೆ ಹಿಂದೂ ಜಾಗರಣವೇಧಿಕೆಯ ಕಾರ್ಯಕರ್ತರ ದಾಳಿ ಖಂಡಿಸಿ ಪ್ರತಿಭಟನೆ

ರೈತರ ಹೆಸರಿನ ಮೇಲೆ ಅಧಿಕಾರಕ್ಕೆ ಬಂದ ಬಿ.ಜೆ.ಪಿ. ಸರಕಾರ ಚುನಾವಣೆ ಪೂರ್ವ ನೀಡಿರುವ ಭರವಸೆಗಳನ್ನು ಈಡೇರಿಸದೆ ಜನರಿಗೆ ವಂಚನೆ ಮಾಡಿರುವದರ ಜೊತೆಗೆ, ರಾಜ್ಯದಲ್ಲಿರುವ ಕ...

Read more »

ಸಯ್ಯದ್ ರವರಿಂದ ಉಚಿತ ನೋಟ್‌ಬುಕ್ ವಿತರಣೆ ಸಯ್ಯದ್ ರವರಿಂದ ಉಚಿತ ನೋಟ್‌ಬುಕ್ ವಿತರಣೆ

ಕೊಪ್ಪಳ ೩೦ :  ತಾಲೂಕಿನ ಹೈದರ್ ಗ್ರಾಮದಲ್ಲಿ ಸ.ಹಿ.ಪ್ರಾ. ಶಾಲೆಯಲ್ಲಿ ಸೋಮವಾರದಂದು ಸಯ್ಯದ್ ಫೌಂಡೇಶನ್‌ನ ಅಧ್ಯಕ್ಷ ಹಾಗೂ ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಮುಖಂಡ ...

Read more »

ಲಯನ್ಸ್ ನೂತನ ಅಧ್ಯಕ್ಷರಾಗಿ ಪ್ರಭು ಹೆಬ್ಬಾಳ ಅಧಿಕಾರ ಸ್ವೀಕಾರ ಲಯನ್ಸ್ ನೂತನ ಅಧ್ಯಕ್ಷರಾಗಿ ಪ್ರಭು ಹೆಬ್ಬಾಳ ಅಧಿಕಾರ ಸ್ವೀಕಾರ

ಕೊಪ್ಪಳ-೨೮ : ಲಯನ್ಸ್ ಕ್ಲಬ್ ಕೊಪ್ಪಳದ ನೂತನ ಅಧ್ಯಕ್ಷರಾಗಿ ನಗರದ ಗಣ್ಯ ವರ್ತಕರಾದ ಪ್ರಭು ಹೆಬ್ಬಾಳ ಅಧಿಕಾರ ಸ್ವೀಕರಿಸಿದರು. ಸ್ವಾಮಿ ವಿವೇಕಾನಂದ ಶಾಲೆಯ ಸಭಾಂಗಣದಲ್ಲ...

Read more »

ಲಯನ್ಸ್ ನೂತನ ಅಧ್ಯಕ್ಷರಾಗಿ ಪ್ರಭು ಹೆಬ್ಬಾಳ ಅಧಿಕಾರ ಸ್ವೀಕಾರ ಲಯನ್ಸ್ ನೂತನ ಅಧ್ಯಕ್ಷರಾಗಿ ಪ್ರಭು ಹೆಬ್ಬಾಳ ಅಧಿಕಾರ ಸ್ವೀಕಾರ

ಕೊಪ್ಪಳ-೨೮ : ಲಯನ್ಸ್ ಕ್ಲಬ್ ಕೊಪ್ಪಳದ ನೂತನ ಅಧ್ಯಕ್ಷರಾಗಿ ನಗರದ ಗಣ್ಯ ವರ್ತಕರಾದ ಪ್ರಭು ಹೆಬ್ಬಾಳ ಅಧಿಕಾರ ಸ್ವೀಕರಿಸಿದರು. ಸ್ವಾಮಿ ವಿವೇಕಾನಂದ ಶಾಲೆಯ ಸಭಾಂಗಣದಲ್ಲ...

Read more »

ಯುವತಿಯರ ಮೇಲೆ ದೌರ್ಜನ್ಯ ಎಂಟು ಮಂದಿ ಸೆರೆ ಯುವತಿಯರ ಮೇಲೆ ದೌರ್ಜನ್ಯ ಎಂಟು ಮಂದಿ ಸೆರೆ

ಮಂಗಳೂರಿನಲ್ಲಿ   *ಟಿವಿ ವಾಹಿನಿಗಳ ಮೇಲೆ ಕೇಸು ದಾಖಲು      *ರೇವ್ ಪಾರ್ಟಿಯಲ್ಲ ಬರ್ತ್ ಡೇ ಪಾರ್ಟಿ: ಎಡಿಜಿಪಿ  *ಹಿಂಜಾವೇ ಕೃತ್ಯ ವಿರೋಧಿಸಿ ರಾಜ್ಯಾದ್ಯಂತ ಪ್ರ...

Read more »

೧೫ನೇ ಜಾನಪದ ಸಂಜೆ ೧೫ನೇ ಜಾನಪದ ಸಂಜೆ

ಹಟ್ಟಿಯಲ್ಲಿ ಬೀರಲಿಂಗೇಶ್ವರ ನವ ಯುವಕ ಸಂಘ ಉದ್ಘಾಟನೆ ಹಾಗೂ  ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನಿಂದ  ಕೊಪ್ಪಳ : ದಿನಾಂಕ ೩೦- ಸೋಮವಾರ  ಕೊಪ್ಪಳ ತಾಲೂ...

Read more »

ಸಧ್ಯಕ್ಕೆ  ಕೊಪ್ಪಳಕ್ಕೆ ಮೆಡಿಕಲ್ ಕಾಲೇಜ್  ಇಲ್ಲ ! ಸಧ್ಯಕ್ಕೆ ಕೊಪ್ಪಳಕ್ಕೆ ಮೆಡಿಕಲ್ ಕಾಲೇಜ್ ಇಲ್ಲ !

  ಆರ್ಥಿಕ ಇತಿ-ಮಿತಿ ಪರಿಶೀಲಿಸಿ ಕ್ರಮ - ಜಗದೀಶ್ ಶೆಟ್ಟರ್ ಕೊಪ್ಪಳದಲ್ಲಿ ಮೆಡಿಕಲ್ ಕಾಲೇಜು ಮಂಜೂರು ಮಾಡಲು, ಆರ್ಥಿಕ ಸ್ಥಿತಿ-ಗತಿ ಪರಿಶೀಲಿಸಿಕೊಂಡು, ಸರ್ಕಾರ ಸಕಾ...

Read more »

ಕೊಪ್ಪಳದಲ್ಲಿ ಸಿಎಂ ....  ಗುಳೇ ಹೋಗುವುದನ್ನು ತಡೆಗಟ್ಟಿ, ಸ್ಥಳೀಯವಾಗಿ ಉದ್ಯೋಗ ನೀಡಿ- ಜಗದೀಶ್ ಶೆಟ್ಟರ್ ಕೊಪ್ಪಳದಲ್ಲಿ ಸಿಎಂ .... ಗುಳೇ ಹೋಗುವುದನ್ನು ತಡೆಗಟ್ಟಿ, ಸ್ಥಳೀಯವಾಗಿ ಉದ್ಯೋಗ ನೀಡಿ- ಜಗದೀಶ್ ಶೆಟ್ಟರ್

 ಉದ್ಯೋಗವನ್ನರಸಿ ಕೂಲಿಕಾರರು ಗುಳೇ ಹೋಗುವುದನ್ನು ತಡೆಗಟ್ಟಿ, ಅವರಿಗೆ ಉದ್ಯೋಗಖಾತ್ರಿ ಯೋಜನೆಯಡಿ ಸ್ಥಳೀಯವಾಗಿ ಉದ್ಯೋಗ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂ...

Read more »

ಬಸವಣ್ಣನವರ ೮೩೭ನೇ ಲಿಂಗೈಕ್ಯ ಶರಣೋತ್ಸವ ಬಸವಣ್ಣನವರ ೮೩೭ನೇ ಲಿಂಗೈಕ್ಯ ಶರಣೋತ್ಸವ

 :ಇಷ್ಠಲಿಂಗ ಮಹಾಪೂಜಾ, ಚನ್ನಮ್ಮನ ಬಳಗ ಮತ್ತು ಪುರವಂತರ ಸಮಾವೇಶ ಕೊಪ್ಪಳ, ಜು.೨೬: ಶ್ರೀ ಕೂಡಲ ಸಂಗಮದಲ್ಲಿ ಲಿಂಗಾಯತ ಪಂಚಮಸಾಲಿ ಗುರು ಮಹಾ ಪೀಠದ ಆಶ್ರಯದಲ್ಲಿ ಬಸವಣ...

Read more »

ಲಿಂಗಣ್ಣ ಸತ್ಯಂಪೇಟೆ ಇವರ ಕೊಲೆಯ ಹಿಂದಿನ ಕೈಗಳನ್ನು ಬಂಧಿಸಿ ಲಿಂಗಣ್ಣ ಸತ್ಯಂಪೇಟೆ ಇವರ ಕೊಲೆಯ ಹಿಂದಿನ ಕೈಗಳನ್ನು ಬಂಧಿಸಿ

ಜಿಲ್ಲಾಧಿಕಾರಿಗಳಿಗೆ ಬಸವ ಸಮಿತಿಯಿಂದ ಮನವಿ ಕೊಪ್ಪಳ : ದಿನಾಂಕ ೨೫ ರಂದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಹೀನಕೃತ್ಯವೊಂದು ಗುಲಬುರ್ಗಾ ಸಮೀಪ ಜರುಗಿದೆ., ಸಮಾಜದ ...

Read more »

ಸರ್ಕಾರದ ಸೇವೆಯಲ್ಲಿ ವಿಲೀನ ಮಾಡಿಕೊಳ್ಳಲು ಮನವಿ ಸರ್ಕಾರದ ಸೇವೆಯಲ್ಲಿ ವಿಲೀನ ಮಾಡಿಕೊಳ್ಳಲು ಮನವಿ

ನೆಮ್ಮದಿ ಕೇಂದ್ರಗಳ ನೌಕರರ ಮನವಿಪತ್ರ.   ಕರ್ನಾಟಕ ರಾಜ್ಯ ಸರ್ಕಾರವು ಆಗಸ್ಟ್ ೨೦೦೬ ರಿಂದ ನೆಮ್ಮದಿ ಕೇಂದ್ರಗಳನ್ನು ಪ್ರಾರಂಭಿಸಿ ಗ್ರಾಮೀಣ ಜನತೆಗೆ ಅತಿ ಕಡಿಮೆ ವೆ...

Read more »

ಜು.೨೮ ರಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್   ಕೊಪ್ಪಳಕ್ಕೆ ಜು.೨೮ ರಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೊಪ್ಪಳಕ್ಕೆ

ರಾಜ್ಯದ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಅವರು ಜು. ೨೮ ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.   ಮುಖ್ಯಮಂತ್ರಿಗಳು  ...

Read more »

ಸಡಗರ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆ- ತುಳಸಿ ಮದ್ದಿನೇನಿ ಸಡಗರ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆ- ತುಳಸಿ ಮದ್ದಿನೇನಿ

  ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುವುದು  ಎಂದು  ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೇಳಿದರು. ...

Read more »

ವಿದ್ಯಾರ್ಥಿದೆಸೆಯಲ್ಲಿಯೇ ಕಾನೂನಿನ ಜ್ಞಾನ ಹೊಂದುವುದು ಸೂಕ್ತ  ಶಿವರಾಮ್ ಕೆ. ವಿದ್ಯಾರ್ಥಿದೆಸೆಯಲ್ಲಿಯೇ ಕಾನೂನಿನ ಜ್ಞಾನ ಹೊಂದುವುದು ಸೂಕ್ತ ಶಿವರಾಮ್ ಕೆ.

 ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಅವಧಿಯಲ್ಲಿಯೇ ಕಾನೂನಿನ ಜ್ಞಾನ ಹೊಂದುವುದು, ಇಂದಿನ ದಿನಮಾನಕ್ಕೆ ಸೂಕ್ತ ಎಂದು ಕೊಪ್ಪಳದ ಸಿವಿಲ್ ಜಡ್ಜ್ (ಹಿರಿಯ ವಿಭಾಗ) ಶಿವರಾಮ್ ...

Read more »

ಗಾಡ್‌ಫಾದರ್ ಚಿತ್ರ ವಿಮರ್ಶೆ ಗಾಡ್‌ಫಾದರ್ ಚಿತ್ರ ವಿಮರ್ಶೆ

    ಮೂರು ಪಾತ್ರ, ನಾಲ್ಕು ಆಯಾಮ ಮತ್ತು ಒಂದೇ ಮಾತು "ಸೂಪರ್"     ದಿನೇಶಬಾಬು ನಿರ್ದೇಶನದ ಹಾಲಿವುಡ್ ಚಿತ್ರದ ನಂತರ ಉಪೇಂದ್ರ ಮೂರು ಪಾತ್ರಗಳಲ್ಲಿ ಕಾ...

Read more »

ದಿಟ್ಟ ಬರಹಗಾರ ಲಿಂಗಣ್ಣ ಸತ್ಯಂಪೇಟೆ ನಿಧನಕ್ಕೆ ಸಂತಾಪ ದಿಟ್ಟ ಬರಹಗಾರ ಲಿಂಗಣ್ಣ ಸತ್ಯಂಪೇಟೆ ನಿಧನಕ್ಕೆ ಸಂತಾಪ

ಕೊಪ್ಪಳ : ದಿಟ್ಟ ಬರಹಗಾರ,ನಿಷ್ಠುರ ಹೋರಾಟಗಾರ ಲಿಂಗಣ್ಣ ಸತ್ಯಂಪೇಟೆಯವರ ನಿಧನಕ್ಕೆ ಕೊಪ್ಪಳದ ತಿರುಳ್ಗನ್ನಡ ಕ್ರಿಯಾಸಮಿತಿ ಹಾಗೂ ಕವಿಸಮೂಹ ತೀವ್ರ ಸಂತಾಪ ವ್ಯಕ್ತಪಡಿ...

Read more »

ದಿಟ್ಟ ಬರಹಗಾರ ಲಿಂಗಣ್ಣ ಸತ್ಯಂಪೇಟೆ ನಿಧನಕ್ಕೆ ಸಂತಾಪ ದಿಟ್ಟ ಬರಹಗಾರ ಲಿಂಗಣ್ಣ ಸತ್ಯಂಪೇಟೆ ನಿಧನಕ್ಕೆ ಸಂತಾಪ

ಕೊಪ್ಪಳ : ದಿಟ್ಟ ಬರಹಗಾರ,ನಿಷ್ಠುರ ಹೋರಾಟಗಾರ ಲಿಂಗಣ್ಣ ಸತ್ಯಂಪೇಟೆಯವರ ನಿಧನಕ್ಕೆ ಕೊಪ್ಪಳದ ತಿರುಳ್ಗನ್ನಡ ಕ್ರಿಯಾಸಮಿತಿ ಹಾಗೂ ಕವಿಸಮೂಹ ತೀವ್ರ ಸಂತಾಪ ವ್ಯಕ್ತಪಡಿ...

Read more »

ಮರೆಯಾಗುತ್ತಿರುವ ಬಯಲಾಟ ಕಲೆ ಉಳಿಸಿ ಬೆಳೆಸುವದರಲ್ಲಿ ಯುವಕರ ಪಾತ್ರ ಮುಖ್ಯ ಮರೆಯಾಗುತ್ತಿರುವ ಬಯಲಾಟ ಕಲೆ ಉಳಿಸಿ ಬೆಳೆಸುವದರಲ್ಲಿ ಯುವಕರ ಪಾತ್ರ ಮುಖ್ಯ

-ಹಿರೇಗೌಡರ,  ಕೊಪ್ಪಳ : ಯುವಕರು ಟಿ.ವಿ ಚಾನಲ್ ಗಳ್ಲಿ ಬರುವಂತ ಪಾಶ್ಚಿಮಾತ್ಯ ಸಂಗೀತಕ್ಕೆ ಮಾರು ಹೋಗಿ ನಮ್ಮ ಮುಗ್ದ ಹಳ್ಳಿ ಕಲೆಗಳಾದ ಬಯಲಾಟ, ಜಾನಪದಗಳು, ಮುಗ್ಗರಿಸ...

Read more »

ಶಾಂತಾದೇವಿ ಹಿರೇಮಠರಿಗೆ ದತ್ತಿನಿಧಿ ಪ್ರಶಸ್ತಿ ಪ್ರದಾನ ಶಾಂತಾದೇವಿ ಹಿರೇಮಠರಿಗೆ ದತ್ತಿನಿಧಿ ಪ್ರಶಸ್ತಿ ಪ್ರದಾನ

ಕೊಪ್ಪಳ : ಇತ್ತೀಚಿಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣ ಪರಿಷನ್ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲೆಯ ಹೆಮ್ಮೆಯ ಹಿರಿಯ ಲೇಖಕಿ ಶಾಂತಾದೇವ...

Read more »

ಸಚಿವರ ಹೇಳಿಕೆಗೆ ಕಾಂಗ್ರೆಸ್ ಪಕ್ಷದಿಂದ ಖಂಡನೆ ಸಚಿವರ ಹೇಳಿಕೆಗೆ ಕಾಂಗ್ರೆಸ್ ಪಕ್ಷದಿಂದ ಖಂಡನೆ

ಕೊಪ್ಪಳದ ಉಸ್ತುವಾರಿ ಸಚಿವರಾದ ಮುರುಗೇಶ ನಿರಾಣಿಯವರು ಕೊಪ್ಪಳ ಜಿಲ್ಲೆಯ ಕೃಷಿ ಕಾರ್ಮಿಕರ ಬಗ್ಗೆ ಮಾತಾನಾಡುತ್ತಾ ಗೂಳೆ ಹೋಗುವುದು ಕೊಪ್ಪಳ ಜನತೆಯ ಚಟ ಎಂದು ಕುಲ್ಲಕ ಹೇ...

Read more »

ಗುಳೇ ಹೋಗುವುದು ಚಟ ಎಂಬ ಹೇಳಿಕೆ ನೀಡಿಲ್ಲ : ಗುಳೇ ಹೋಗುವುದು ಚಟ ಎಂಬ ಹೇಳಿಕೆ ನೀಡಿಲ್ಲ :

ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ  ಕೊಪ್ಪಳ ಜಿಲ್ಲೆಯೂ ಸೇರಿದಂತೆ ರಾಜ್ಯದ ಬರಗಾಲದ ಬವಣೆ ಹಾಗೂ ಗ್ರಾಮೀಣ ಪ್ರದೇಶಗಳ ಸ್ಥಿತಿಗತಿ ಕುರಿತು ಸಂಪೂರ್ಣ ಅರಿವಿದೆ. ನಾನೂ...

Read more »

ಮಾಧ್ಯಮ ಮತ್ತು ಸಾಮಾಜಿಕ ಹೊಣೆಗಾರಿಕೆ : ವಿಚಾರಸಂಕಿರಣ ಮಾಧ್ಯಮ ಮತ್ತು ಸಾಮಾಜಿಕ ಹೊಣೆಗಾರಿಕೆ : ವಿಚಾರಸಂಕಿರಣ

ಕೊಪ್ಪಳ ವಾರ್ತಾ ಇಲಾಖೆಯು ತಾಲೂಕಿನ ಅಳವಂಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ ಅಂಗವಾಗಿ ಮಾಧ್ಯಮ ಮತ್ತು ಸಾಮಾಜಿಕ ಹೊಣೆಗಾ...

Read more »

ವಾರ್ತಾ ಫೆಲೋಶಿಫ್ : ಅವಧಿ ವಿಸ್ತರಣೆ ವಾರ್ತಾ ಫೆಲೋಶಿಫ್ : ಅವಧಿ ವಿಸ್ತರಣೆ

 ವಾರ್ತಾ ಇಲಾಖೆಯು ೨೦೧೨-೧೩ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆಯಡಿಯಲ್ಲಿ ವಾರ್ತಾ ಫೆಲೋಶಿಫ್ಗಾಗಿ ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಅಥವಾ ತತ್ಸಮಾನ ವಿದ...

Read more »

ಉದ್ಯೋಗಖಾತ್ರಿ : ಜಿಲ್ಲೆಯ ೯೧ ಗ್ರಾ.ಪಂ. ಗಳಿಗೆ ೯.೧೦ ಕೋಟಿ ರೂ. ಅನುದಾನ ಬಿಡುಗಡೆ ಉದ್ಯೋಗಖಾತ್ರಿ : ಜಿಲ್ಲೆಯ ೯೧ ಗ್ರಾ.ಪಂ. ಗಳಿಗೆ ೯.೧೦ ಕೋಟಿ ರೂ. ಅನುದಾನ ಬಿಡುಗಡೆ

 ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಕೂಲಿಕಾರರಿಗೆ ತಕ್ಷಣ ಉದ್ಯೋಗ ನೀಡಿ, ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ಪ್ರತಿ ಗ್ರಾ.ಪಂ....

Read more »

ಪತ್ನಿ ಕೊಲೆ : ಆರೋಪಿಗೆ ಜೀವಾವಧಿ ಶಿಕ್ಷೆ ಪತ್ನಿ ಕೊಲೆ : ಆರೋಪಿಗೆ ಜೀವಾವಧಿ ಶಿಕ್ಷೆ

  ತನ್ನ ಎರಡನೆ ಹೆಂಡತಿಯ ಶೀಲದ ಬಗ್ಗೆ ಸಂಶಯಪಟ್ಟು ಆಕೆಯನ್ನು ಕೊಲೆ ಮಾಡಿದ ಆರೋಪಿ ಪತಿ ಜಿಲ್ಲೆಯ ಗಂಗಾವತಿ ತಾಲೂಕಿನ ಶಾಲಿಗನೂರು ಗ್ರಾಮದ ಮಹಿಬೂಬ್ ಬಾಷಾ  ತಂದೆ ಮಾಬುಸಾ...

Read more »

ಸಾಮೂಹಿಕ ವಿವಾಹಗಳನ್ನು ಆಯೋಜಿಸುವವರ ನೊಂದಣಿ ಕಡ್ಡಾಯ ಸಾಮೂಹಿಕ ವಿವಾಹಗಳನ್ನು ಆಯೋಜಿಸುವವರ ನೊಂದಣಿ ಕಡ್ಡಾಯ

  ಜಿಲ್ಲೆಯಲ್ಲಿ ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಎಲ್ಲಾ ಆಯೋಜಕರು ಅಂದರೆ ವ್ಯಕ್ತಿ/ಟ್ರಸ್ಟ್/ದಾನಿಗಳು ಅಥವಾ ಸಂಘ-ಸಂಸ್ಥೆಗಳು ಅಥವಾ ದೇವಸ್ಥಾನ ಸಮಿತಿಗಳು ಜಿಲ್ಲಾ ನ...

Read more »

ಹಿರೇವಂಕಲಕುಂಟಾ ಕ್ಷೇತ್ರ ಉಪಚುನಾವಣೆ : ೮ ಅಭ್ಯರ್ಥಿಗಳಿಂದ ೨೩ ನಾಮಪತ್ರ ಸಲ್ಲಿಕೆ ಹಿರೇವಂಕಲಕುಂಟಾ ಕ್ಷೇತ್ರ ಉಪಚುನಾವಣೆ : ೮ ಅಭ್ಯರ್ಥಿಗಳಿಂದ ೨೩ ನಾಮಪತ್ರ ಸಲ್ಲಿಕೆ

 ಜಿಲ್ಲಾ ಪಂಚಾಯತಿ ಹಿರೇವಂಕಲಕುಂಟಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದ ಜು. ೨೩ ರಂದು ೦೮ ಅಭ್ಯರ್ಥಿಗಳಿಂದ ಒಟ್ಟು ...

Read more »

ಅಗತ್ಯವಿರುವೆಡೆ ಗೋಶಾಲೆ ತೆರೆಯಲು ಸಚಿವ ಮುರುಗೇಶ್ ನಿರಾಣಿ ಸೂಚನೆ ಅಗತ್ಯವಿರುವೆಡೆ ಗೋಶಾಲೆ ತೆರೆಯಲು ಸಚಿವ ಮುರುಗೇಶ್ ನಿರಾಣಿ ಸೂಚನೆ

ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವು ಪೂರೈಕೆ ಮಾಡಲು ಜಿಲ್ಲೆಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಗೋಶಾಲೆ ಪ್ರಾರಂಭಿಸಲು ಅಗತ್ಯ ಕ್ರಮ ಜರುಗಿಸಬೇಕು...

Read more »

ಸಚಿವ ಮುರುಗೇಶ್ ನಿರಾಣಿ  ಹುಲಿಗೆಮ್ಮ ದೇವಿಯ ದರ್ಶನ ಸಚಿವ ಮುರುಗೇಶ್ ನಿರಾಣಿ ಹುಲಿಗೆಮ್ಮ ದೇವಿಯ ದರ್ಶನ

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಅವರು ಹುಲಿಗಿಯ ದೇವಸ್ಥಾನಕ್ಕೆ ಭೇಟಿ ನೀಡಿ,  ಶ್ರೀ ಹುಲಿ...

Read more »
 
Top