
ಮೇ ಒಂದು ಅದು ಇಂದು ನನ್ನೆನಾ ಅರಿವ ದಿನವಿಂದು ಅರೇ ಮರೆತಿದ್ದೆ ಕಾರ್ಮಿಕನು ನಾನೆಂದು, ನೀ ಮಾಡು ಕರ್ಮ ಫಲ ನೀಡುವೆ ನಾನೆಂದು ಸಾಯಲು ಬಿಡದೇ ಬದುಕಲು ಸಾಕಾಗದಂತೆ ಎಂದೂ ತುಂ...
ಕೊಪ್ಪಳ ಏ. : ಜಗಜ್ಯೋತಿ ಬಸವೇಶ್ವರರ ಜಯಂತಿ ಉತ್ಸವವನ್ನು ಮೇ. ೦೬ ರಂದು ಸಡಗರ, ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ...
ಕೊಪ್ಪಳ : ಕೊಪ್ಪಳ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ನಡೆದ ಚುನಾವಣೆಯಲ್ಲಿ ಕೃಷಿಕರ ಕ್ಷೇತ್ರ, ವರ್ತಕರ ಕ್ಷೇತ್ರ ಹಾಗೂ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂ...
ಮುಸ್ಲಿಂ ಸಮಾಜದಲ್ಲಿ ಬಡವರ ಸಂಖ್ಯೆ ಹೆಚ್ಚಾಗಿದೆ. ಇತೀಚಿನ ದಿನಗಳಲ್ಲಿ ಖತ್ನಾ ಕಾರ್ಯಕ್ರಮಗಳಿಗೆ ಖರ್ಚು ಹೆಚ್ಚು. ಹೀಗಿರುವಾಗ ಇಂತಹ ಉಚಿತ ಖತ್ನಾ ಶಿಬಿರಗಳು ಉಪಯೋಗಕಾರಿಯ...
ಕೊಪ್ಪಳದಿಂದ ಗುಲ್ಬರ್ಗಾದವರೆಗೆ ನಡೆದಿರುವ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಗವಿಮಠದಿಂದ ಆರಂಭಗೊಂಡ ಮೆರವಣಿಗೆಯ ಉದ್ದಕ್ಕೂ ಕೊಪ್ಪಳದ ವಿವಿದ ಸಂಘಟನೆಗಳು ಭಾಗವಹಿಸ...
ಕೊಪ್ಪಳ: : ಸಹಾಸದಂತಹ ಕ್ರೀಡೆಗಳಲ್ಲಿ ತರಬೇತಿ ಹೊಂದಿದರೆ ಆತ್ಮಸ್ಥೈರ್ಯ ಬರಲು ಸಾಧ್ಯ, ಕ್ರೀಡಾ ಮನೋಭಾವನೆ ಬೆಳೆಸಿಕೊಂಡು ಆರೋಗ್ಯವಂತರಾದರೆ ಯುವಕರು ಎಲ್ಲಾ ರಂಗದಲ್ಲೂ ಪ್ರ...
ಹೈದ್ರಾಬಾದ್ ಕರ್ನಾಟಕದ ಜನರ ಬಹುದಿನದ ಬೇಡಿಕೆಯಾಧ 371 ಕಲಂ ತಿದ್ದುಪಡಿಗೆ ಆಗ್ರಹಿಸಿ 21ರಂದು ಜನಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಈ ಜಾಥಾವು ಕೊಪ್ಪಳದಿಂದ ಆರಂಭಗ...
-ಹೈದ್ರಾಬಾದ ಕರ್ನಾಟಕ ಮತ್ತು ಪ್ರಾದೇಶಿಕ ಅಸಮತೋಲನ ಹೈದ್ರಾಬಾದ ಕರ್ನಾಟಕ ಭಾಗವೂ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಾಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಪ...
ಕೊಪ್ಪಳ : ಕಾವ್ಯದಲ್ಲಿ ಭಾಷೆ ಮತ್ತು ಶಬ್ದಗಳನ್ನು ತಂತ್ರಗಾರಿಕೆಯಿಂದ ಬಳಸುವ ಅವಶ್ಯಕತೆಯಿದೆ.ಹೊಸ ಹೊಸ ತಂತ್ರದಿಂದ ಭಾಷೆ, ಶಬ್ದ ನಾವಿನ್ಯತೆ ಪಡೆಯುತ್ತವೆ. ಭಾವನೆಗಳಿಗೆ ಕ...
ಕೊಪ್ಪಳ ಏ. : ಕನಕಗಿರಿ ಉತ್ಸವವನ್ನು ಮೇ. ೦೨ ಮತ್ತು ೦೩ ರಂದು ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಹೇಳಿ...
ಕೊಪ್ಪಳ : ಹೈದ್ರಾಬಾದ್ ಕರ್ನಾಟಕಕ್ಕೆ ೩೭೧ನೇ ಕಲಂ ಅನ್ವಯ ವಿಶೇಷ ಸ್ಥಾನಮಾನ ನೀಡಲು ಕೇಂದ್ರ ಗೃಹಸಚಿವರು ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ಅವರು ಇಂದು ವಿಶೇಷ ಸ್ಥಾನಮಾನ...
ಕೂಲಿ ಕೇಳಿದ ರೈತರ ಮೇಲೆ ಲಾಠಿ ಬೀಸಿದ ಪೊಲೀಸರ ವಿರುದ್ಧ ರಾಜ್ಯ ರೈತ ಸಂಘ ಇಂದು ಬಾರ್ಕೋಲು ಚಳುವಳಿ ಹಮ್ಮಿಕೊಂಡಿತ್ತು. ಕೊಪ್ಪಳ ನಗರದಲ್ಲಿ ಇಂದು ಎಲ್ಲಿ ನೋಡಿದರಲ್ಲಿ ಹಸಿರ...
ಕೊಪ್ಪಳ : ಮಾರಕ ರೋಗಗಳನ್ನು ಹರಡುವ ರೋಗಾಣುಗಳು, ಈಗಿನ ಔಷಧಿಗಳಿಗೆ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ರೋಗಿಗಳು ಸಮರ್ಪಕ ಚಿಕಿತ್ಸೆ ಪಡೆದುಕೊಂಡಲ್ಲಿ ಇದ...
ರೈತರ ಮೇಲೆ ಲಾಠಿ ಬೀಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯ ರೈತ ಸಂಘ, ಹಸೀರು ಸೇನೆ ಬಾರ್ಕೋಲು ಚಳುವಳಿಯನ್ನು ಹಮ್ಮಿಕೊಂಡಿದೆ. ಇದಕ್ಕಾಗಿ ಸೂಕ್ತ ಬಂದೋಬಸ್ತ ಮಾಡಲ...
ದಿ .10- ೪ -2011ರಂದು ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡನೆಟ್.ಕಾಂ ಕವಿಸಮೂಹದಿಂದ 49ನೇ ಕವಿಸಮಯ ಹಮ್ಮಿಕೊಳ್ಳಲಾಗಿದೆ. ಇಂದು ಕ್ರಾಂತಿ ಸೂರ್ಯನ ಕಂದೀಲು ವಿಮರ್ಶೆ ಮತ್ತ...
ಕೊಪ್ಪಳ: .ನಗರದಲ್ಲಿ ರಾಜ್ಯ ವಕೀಲರ ಸಾಹಿತ್ಯ ಪರಿಷತ್ ಉದ್ಘಾಟನಾ ಸಮಾರಂಭವು ದಿನಾಂಕ ೮/೪//೨೦೧೧ ರಂದು ಜಿಲ್ಲಾ ವಕೀಲರ ಸಂಘದ ಸಭಾ ಭವನದಲ್ಲಿ ಸಂಜೆ ೪:೦೦ ಕ್ಕೆ ಜರಗಿತು. ...
ಕೊಪ್ಪಳ, ಏ. ೯. ನಗರದ ಜೆಡಿಎಸ್ ರಾಜ್ಯ ಮೈನಾರಿಟಿ ಪ್ರಧಾನ ಕಾರ್ಯದರ್ಶಿ ಕೆ. ಎಂ. ಸೈಯದ್ ತಮ್ಮ ಸೈಯ್ಯದ್ ಫೌಂಡೇಷನ್ ಛಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಪ್ಪಳ ಜನರಿಗೆ ಉಚಿತ...
ಕೊಪ್ಪಳ ಃ- ಪ್ರತಿಯೊಬ್ಬರು ತಾವು ಪಡೆದುಕೊಳ್ಳುವ ಶಿಕ್ಷಣದಿಂದ ಸಮಾಜ ಸರ್ವತೋಮುಖ ಅಭಿವೃದ್ದಿಗಾಗಿ ಅಥವಾ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸಿ ಅವರ ಬಾಳು ಬೆಳಗುವ ದಾರಿದ...
ಇಂದು ನಾವು ಬಹುತೇಕರು ಭ್ರಮಾಲೋಕ ಮತ್ತು ವಾಸ್ತವ ಜಗತ್ತನ್ನು ಪ್ರತ್ಯೇಕಿಸಿಕೊಂಡು ನೋಡಲಾರದಷ್ಟು ಕುರುಡರಾಗುತ್ತಿದ್ದೇವೆ . ಅದರಲ್ಲೂ ವಿಶೇಷವಾಗಿ ಆಧುನಿಕ ...
ಕೊಪ್ಪಳ : ಪ್ರಸ್ತುತ ದಿನಮಾನಗಳ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಎಚ್ಚರಿಸುವ ಕಾವ್ಯ ರಚನೆಯಾಗಬೇಕು. ಹತ್ತಾರು ಸಮಸ್ಯೆಗಳಲ್ಲಿ ಜನ ಇಂದು ತೊಳಲಾಡುತ್ತಿದ್ದಾರೆ. ಅವರಿಗೆ ದ...