PLEASE LOGIN TO KANNADANET.COM FOR REGULAR NEWS-UPDATES

ಶೀಘ್ರವೇ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಬೇಕು - ವೈಜನಾಥ ಪಾಟೀಲ ಶೀಘ್ರವೇ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಬೇಕು - ವೈಜನಾಥ ಪಾಟೀಲ

 ಉದ್ಯೋಗ ಮತ್ತು ಶಿಕ್ಷಣದಲ್ಲ್ಲಿ ಮೀಸಲಾತಿ ಅನ್ವಯವಾಗುವ ಕಲಮ್ ೩೭೧ ಜಾರಿಗೆ ಬಂದಿದ್ದರೂ ಸರ್ಕಾರದ ನಿರ್ಲಕ್ಷದಿಂದ ನೇಮಕಾತಿ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲವೆಂದು ಹ...

Read more »

 ಹೆಚ್ಚು ರೈಲುಗಳನ್ನು ಓಡಿಸಲು ಪಿ.ಕೆ.ಸಕ್ಸೇನಾಗೆ ಮನವಿ. ಹೆಚ್ಚು ರೈಲುಗಳನ್ನು ಓಡಿಸಲು ಪಿ.ಕೆ.ಸಕ್ಸೇನಾಗೆ ಮನವಿ.

 ನಗರದ ರೈಲ್ವೆ ನಿಲ್ದಾಣದಲ್ಲಿ ನವೀಕರಣಗೊಂಡ ವಿಶ್ರಾಂತಿ ಗೃಹ ಪಾರ್ಕಿಂಗ್ ಮುಂತಾದ ಉದ್ಘಾಟನೆಗೆ ಆಗಮಿಸಿದ್ದ, ಹುಬ್ಬಳ್ಳಿಯ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಪ್ರದ...

Read more »

ಡಾರ್ಲಿಂಗ್ ಚಿತ್ರ ವಿಮರ್ಶೆ ಡಾರ್ಲಿಂಗ್ ಚಿತ್ರ ವಿಮರ್ಶೆ

"ಧೂಳ್" ಮಗಾ!       ಲೂಸ್ ಮಾದ ಯೋಗೀಶ್ ಈಚೆಗೆ ಯಾಕೋ ಕಾಮಿಡಿ ಟ್ರ್ಯಾಕ್ ಇರುವ ಕಥೆಗಳನ್ನ ಒಪ್ಪಿಕೊಳ್ಳುತ್ತಿದ್ದಾರೆ ಎನ್ನುವ ಮಾತಿಗೆ ಸಾಕ್ಷಿ ಎಂಬಂ...

Read more »

ಫೆ.೦೪ ರಂದು ಕೊಪ್ಪಳದಲ್ಲಿ ಬುಡಕಟ್ಟು ಕಲಾವಿದರ ಜಾನಪದ ಸಂಭ್ರಮ ಫೆ.೦೪ ರಂದು ಕೊಪ್ಪಳದಲ್ಲಿ ಬುಡಕಟ್ಟು ಕಲಾವಿದರ ಜಾನಪದ ಸಂಭ್ರಮ

 ಆಧುನೀಕರಣ ಭರಾಟೆಯಲ್ಲಿ ದೇಶಿಯ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ಕಣ್ಮರೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಇವುಗಳನ್ನು ಘೋಷಿಸಲು ಅನುಕೂಲವಾಗುವಂತೆ ವಾರ್ತಾ ಇಲಾಖೆಯು ...

Read more »

ಫೆ. ೧ ರಿಂದ ಜಿಲ್ಲೆಯಲ್ಲಿ ’ನಮ್ಮ ನಾಡು - ಪ್ರಗತಿ ದರ್ಶನ’ : ವಿಶೇಷ ಪ್ರಚಾರಾಂದೋಲನ ಫೆ. ೧ ರಿಂದ ಜಿಲ್ಲೆಯಲ್ಲಿ ’ನಮ್ಮ ನಾಡು - ಪ್ರಗತಿ ದರ್ಶನ’ : ವಿಶೇಷ ಪ್ರಚಾರಾಂದೋಲನ

 ಸರ್ಕಾರ ರಾಜ್ಯದ ಜನತೆಯ ಶ್ರ್ಯೇಯೋಭಿವೃದ್ಧಿಗಾಗಿ ಜಾರಿಗೊಳಿಸಿರುವ ಹಲವು ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಾರ್ತಾ ಇಲಾಖೆಯು ’ನಮ್ಮ ನಾಡು-ಪ್ರಗ...

Read more »

ಅನಧಿಕೃತ ಕಟ್ಟಡ ತೆರವಿಗೆ ೭ ದಿನಗಳ ಗಡುವು ಅನಧಿಕೃತ ಕಟ್ಟಡ ತೆರವಿಗೆ ೭ ದಿನಗಳ ಗಡುವು

  ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿನ ವಾರ್ಡ್ ನಂ.೧೨ ರಲ್ಲಿ ರಸ್ತೆಯ ಎರಡು ಬದಿಯಲ್ಲಿರುವ ಅನಧಿಕೃತ ಕಟ್ಟಡಗಳನ್ನು ಏಳು ದಿನಗಳ ಒಳಗಾಗಿ ತೆರವುಗೊಳಿಸಬೇಕು ಎಂದು ನಗರಸಭೆಯ...

Read more »

ಅಂಗನವಾಡಿ ಕೇಂದ್ರಗಳ ದುರಸ್ತಿ ಹಣ ಎತ್ತುವಳಿ  : ಸಿಡಿಪಿಓ ಅಮಾನತ್ತು ಅಂಗನವಾಡಿ ಕೇಂದ್ರಗಳ ದುರಸ್ತಿ ಹಣ ಎತ್ತುವಳಿ : ಸಿಡಿಪಿಓ ಅಮಾನತ್ತು

 ಜಿಲ್ಲೆಯ ಕುಷ್ಟಗಿ ತಾಲೂಕಿನ ಅಂಗನವಾಡಿ ಕೇಂದ್ರಗಳ ದುರಸ್ತಿ ಕಾಮಗಾರಿ ಪೂರ್ಣಗೊಳಿಸದೆ, ಹಣ ಎತ್ತುವಳಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಭಾರಿ ಶಿಶು ಅಭಿವೃದ್ದ...

Read more »

ವಾಜಪೇಯಿ ನಗರ ವಸತಿ ಯೋಜನೆ : ಫಲಾನುಭವಿಗಳಿಗೆ ಸೂಚನೆ ವಾಜಪೇಯಿ ನಗರ ವಸತಿ ಯೋಜನೆ : ಫಲಾನುಭವಿಗಳಿಗೆ ಸೂಚನೆ

   ಕೊಪ್ಪಳ ನಗರಸಭೆಯಿಂದ ೨೦೧೦-೧೧ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಲ್ಲಿ ೩೦೦ ಫಲಾನುಭವಿಗಳ ಗುರಿಯನ್ನು ನಿಗದಿಪಡಿಸಿ, ಈಗಾಗಲೆ ಫಲಾನುಭವಿಗಳ ಆಯ್ಕೆಯಾಗಿದ್ದು, ಇದು...

Read more »

ಅತ್ಯಂತ ಕಡಿಮೆ ದರದಲ್ಲಿ ಒಂದು ದಿನದ ಬಸ್ ಪಾಸ್ ಅತ್ಯಂತ ಕಡಿಮೆ ದರದಲ್ಲಿ ಒಂದು ದಿನದ ಬಸ್ ಪಾಸ್

 ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಪ್ರಯಾಣಿಕರಿಗೆ ಮಿತವ್ಯಯಕರ ದರದಲ್ಲಿ ಪ್ರಯಾಣ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಕಲಬುರ್ಗಿ, ಬೀದರ, ಯಾದಗಿರಿ, ಬಳ...

Read more »

ಕೆ‌ಎಸ್‌ಎಸ್‌ಎಂ ಟ್ರೋಫಿಯೊಂದಿಗೆ ಗೆಲುವಿನ ನಗೆ ಬೀರಿದ ಬಂಟ್ಸ್ ದುಬೈ ಕೆ‌ಎಸ್‌ಎಸ್‌ಎಂ ಟ್ರೋಫಿಯೊಂದಿಗೆ ಗೆಲುವಿನ ನಗೆ ಬೀರಿದ ಬಂಟ್ಸ್ ದುಬೈ

ದಿವಂಗತ ಕೂಸಮ್ಮ ಶಂಭು ಶೆಟ್ಟಿ ಸ್ಮರಣಾರ್ಥ ಅಬುಧಾಬಿ ಕರ್ನಾಟಕ ಸಂಘ ಇದರ ಮುಂದಾಳತ್ವದಲ್ಲಿ ನಡೆದ ಪುರುಷರ ಹಾಗೂ ಮಹಿಳೆಯರ ತ್ರೋಬಾಲ್ ಪಂದ್ಯಾವಳಿಯಲ್ಲಿ ಬಂಟ್ಸ್ ದುಬ...

Read more »

ನಾನೀಗ ಗುರಿ ಮುಟ್ಟಿದೀನಿ, ಆದ್ರೆ...  love letter -2 ನಾನೀಗ ಗುರಿ ಮುಟ್ಟಿದೀನಿ, ಆದ್ರೆ... love letter -2

  ಹಾಯ್ ಮಂಜು,           ಚೆನ್ನಾಗಿದಿಯಾ ಅಂತ ಕೇಳಲ್ಲ. ಖಂಡಿತ ನೀನು ಚೆನಾಗಿರ‍್ತಿಯಾ ಅನ್ನೋದು ನಂಗೊತ್ತು. ಮೂರು ವರ್ಷ ಆಯ್ತು ನಿನ್ನ ನೋಡಿ. ನೀನು ಹೇಳಿದಂತೆ ಹಾಗ...

Read more »

ಅಮವಾಸ್ಯೆಯಂದು ಮತ್ತೊಂದು ಜಾತ್ರೆ ನೆನಪಿಸುವಷ್ಟು ಭಕ್ತಜನ ಅಮವಾಸ್ಯೆಯಂದು ಮತ್ತೊಂದು ಜಾತ್ರೆ ನೆನಪಿಸುವಷ್ಟು ಭಕ್ತಜನ

 ಸಂಸ್ಥಾನ ಶ್ರೀಗವಿಮಠದ ಜಾತ್ರೆ ಆರಂಭಗೊಂಡು  ೧೨ ದಿವಸಗಳು ಮುಗಿದರು ಭಕ್ತರಲ್ಲಿ ಹುರುಪು, ಹುಮ್ಮಸ್ಸು, ಉತ್ಸಾಹ ಕುಗ್ಗಿಲ್ಲ. ೧೩ ನೆಯ ದಿನದ ವಿಶೇಷತೆ ಅವರಾತ್ರಿ ಅಮವಾಸ...

Read more »

ಸರ್ವರಿಗೂ ಶಿಕ್ಷಣದ ಹಕ್ಕು - ಜಿ. ಎಚ್. ವೀರಣ್ಣ ಸರ್ವರಿಗೂ ಶಿಕ್ಷಣದ ಹಕ್ಕು - ಜಿ. ಎಚ್. ವೀರಣ್ಣ

 ನ್ಯೂ ಆಕ್ಸಫರ್ಡ ಶಾಲೆಯ ೧೧ ನೆಯ ವಾರ್ಷಿಕೋತ್ಸವಕ್ಕೆ ಉದ್ಘಾಟಕರಾಗಿ ಆಗಮಿಸಿದ   ಜಿ. ಎಚ್. ವೀರಣ್ಣ ಉಪನಿರ್ದೆಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಇವರು ಆರ್.ಟಿ.ಇ ಬಗ್ಗ...

Read more »

ಬಿಜೆಪಿ ಜಿಲ್ಲಾ ರೈತ ಮೋರ್ಚಾ ಧರಣಿ ಸತ್ಯಾಗ್ರಹ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಧರಣಿ ಸತ್ಯಾಗ್ರಹ

 ಕೊಪ್ಪಳ ಬಿ ಜೆ ಪಿ ಜಿಲ್ಲಾ ಘಟಕ ದಿಂದ  ಜಿಲ್ಲಾ ಅಧಿಕಾರಿಗಳ ಕಾರ್ಯಲಯದ ಮುಂದೆ   ಸತ್ಯಾಗ್ರಹವನ್ನು ರೈತರ ದಿವಸದ ದಿನದಂದು ವಿವಿಧ ಬೇಡಿಕೆಗಳನ್ನು ಹೀಡೆರಿಸಲು ಕೇಂದ್ರ...

Read more »

 ಲೋಹ ಸಂಗ್ರಹ ಅಭಿಯಾನ-ಚಾಲನೆ ಲೋಹ ಸಂಗ್ರಹ ಅಭಿಯಾನ-ಚಾಲನೆ

 ಭಾಗ್ಯನಗರ  ಗ್ರಾಮದಲ್ಲಿ ಶ್ರೀಗ್ರಾಮದೇವತೆಯ ಪ್ರಾಂಗಣದಲ್ಲಿ ಲೋಹಸಂಗ್ರಹ ಅಭಿಯನವನ್ನು ಹೋನ್ನುರ್ ಸಭ್ ಭೈರಪುರ್ ಗ್ರಾಮ ಪಂಚಯತ್ ಅಧ್ಯಕ್ಷರು ಇವರು ಚಾಲನೆ ನೀಡಿದರು. ಮತ...

Read more »

ಕೊಪ್ಪಳ ಜಿಲ್ಲಾಧಿಕಾರಿ ಕಛೇರಿ ಎದುರು  ಜಿಲ್ಲಾ ಬಿಜೆಪಿ ಘಟಕದಿಂದ ರೈತ ಅಧಿಕಾರ ದಿವಸ ಧರಣಿ ಕೊಪ್ಪಳ ಜಿಲ್ಲಾಧಿಕಾರಿ ಕಛೇರಿ ಎದುರು ಜಿಲ್ಲಾ ಬಿಜೆಪಿ ಘಟಕದಿಂದ ರೈತ ಅಧಿಕಾರ ದಿವಸ ಧರಣಿ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡದೆ ರೈತ ಆತ್ಮಹತ್ಯೆಗೆ ಯತ್ನಿಸುತ್ತಿದ್ದರೂ ಸರ್ಕಾರಗಳು, ರೈತರ ಬಗ್ಗೆ ಕಿಂಚಿತ್ತು...

Read more »

ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕಾರಣಿ ಸಭೆ  ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕಾರಣಿ ಸಭೆ

ಕೊಪ್ಪಳ : ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾದ ಶ್ರೀಮತಿ ಇಂದಿರಾ ಭಾವಿಕಟ್ಟಿಯವರ ನೇತೃತ್ವದಲ್ಲಿ ಸಭೆಯು ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ನಡೆಯಿತು....

Read more »

೨೫ ನೇ ವಾರ್ಡ : ೧ ಕೋಟಿ ರೂಗಳ ಕಾಮಗಾರಿಗಳಿಗೆ ಪ್ರಸ್ತಾವಣೆ ಸಲ್ಲಿಕೆ-ವಿಜಯಾ ಹಿರೇಮಠ ೨೫ ನೇ ವಾರ್ಡ : ೧ ಕೋಟಿ ರೂಗಳ ಕಾಮಗಾರಿಗಳಿಗೆ ಪ್ರಸ್ತಾವಣೆ ಸಲ್ಲಿಕೆ-ವಿಜಯಾ ಹಿರೇಮಠ

ಕೊಪ್ಪಳ,ಜ.೨೯ ನಗರದ ೨೫ ನೇ ವಾರ್ಡಿನಲ್ಲಿ ಸುಮಾರು ೧೦-೧೨ ಸಿ.ಸಿ.ರಸ್ತೆಗಳು ಎರಡು ರಸ್ತೆಗಳ ಅಗಲಿಕರಣ ಹೊಸದಾಗಿ ಬೊರೆವೆಲ್ ಕೊರೆಯಿಸಿ ಪೈಪ್‌ಲೈನ್ ಅಳವಡಿಕೆ ಮತ್ತು ...

Read more »

 ಕಾಯಕನಗರ ಅನುಷ್ಠಾನಕ್ಕಾಗಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಕಾಯಕನಗರ ಅನುಷ್ಠಾನಕ್ಕಾಗಿ ಹೋರಾಟ ಸಮಿತಿ ಅಸ್ತಿತ್ವಕ್ಕೆ

ಗಂಗಾವತಿ ತಾಲೂಕ ವಿರುಪಾಪುರ ಗ್ರಾಮ ಸರ್ವೆ ನಂ. ೫೩ ರಲ್ಲಿ ಕೆ.ಎಸ್.ಎಸ್.ಐ.ಡಿ.ಸಿ.ಗೆ ಮಂಜೂರಾದ ೩೦ ಎಕರೆಯಲ್ಲಿ ಸರಕಾರಿ ಯೋಜನೆಯಾದ ಕಾಯಕನಗರ ಅನುಷ್ಠಾನಕ್ಕಾಗಿ ಹೋರಾಟ ಸ...

Read more »

ಫೆ.೯ ರಂದು ಜಿಲ್ಲಾ ಯುವ ಸಮ್ಮೇಳನ  - ಸರ್ವಾಧ್ಯಕ್ಷರಾಗಿ ಮಡಿವಾಳರ ಆಯ್ಕೆ ಫೆ.೯ ರಂದು ಜಿಲ್ಲಾ ಯುವ ಸಮ್ಮೇಳನ - ಸರ್ವಾಧ್ಯಕ್ಷರಾಗಿ ಮಡಿವಾಳರ ಆಯ್ಕೆ

ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಪ್ರಥಮ ಜಿಲ್ಲಾ ಯುವ ಸಮ್ಮೇಳನ ಅಧ್ಯಕ್ಷರಾಗಿ ಕೇಂದ್...

Read more »

ಸಮ್ಮೇಳನ ಪುಸ್ತಕ ಮಾರಾಟ ಮಳಿಗೆಗಾಗಿ ಅಹ್ವಾನ ಸಮ್ಮೇಳನ ಪುಸ್ತಕ ಮಾರಾಟ ಮಳಿಗೆಗಾಗಿ ಅಹ್ವಾನ

೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಗಂಗಾವತಿ  ತಾಲೂಕಿನ ಶ್ರೀರಾಮನಗರದ ಎ.ಎಪಿ.ಎಂ.ಸಿ ಮೈದಾನದಲ್ಲಿ ಬರುವ ಫೆಬ್ರುವರಿ ೧೦ ಮತ್ತು ೧೧,೨೦೧೪ ರಂದು ಜರುಗಲಿದ್ದು ಪುಸ...

Read more »

ಯುವ ಕಾಂಗ್ರೆಸ್ ವತಿಯಿಂದ ವಿದ್ಯಾ ಸಹಾಯ ಹಸ್ತ ಕಾರ್ಯಕ್ರಮ ಯುವ ಕಾಂಗ್ರೆಸ್ ವತಿಯಿಂದ ವಿದ್ಯಾ ಸಹಾಯ ಹಸ್ತ ಕಾರ್ಯಕ್ರಮ

ರಾಜ್ಯ ಯುವ ಕಾಂಗ್ರೆಸ್  ರಾಜ್ಯಾದ್ಯಂತ   ವಿದ್ಯಾ ಸಹಾಯ ಹಸ್ತ  ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಅಧ್ಯಕ್ಷ ಬಸವನಗೌಡ ಬಾದರ್ಲಿ ಹಾಗು ಜಿ...

Read more »

೪ ನೇ ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಶಾಂತಾದೇವಿ ಹಿರೇಮಠ ೪ ನೇ ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಶಾಂತಾದೇವಿ ಹಿರೇಮಠ

ಹಿಟ್ನಾಳ ಹೋಬಳಿಯ ಮುನಿರಾಬಾದ್ ಡ್ಯಾಂ ನಲ್ಲಿ ೪ ನೇ ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆಯಾದ ಕೊಪ್ಪಳದ ಹಿರಿಯ ಸಾಹಿತಿಗಳಾದ ಶ್ರೀಮತಿ ಶಾಂತಾದೇವಿ ...

Read more »

 ಸ್ವಾಮಿ ವಿವೇಕಾನಂದರ ೧೫೧ನೇ ಜಯಂತಿ ಸ್ವಾಮಿ ವಿವೇಕಾನಂದರ ೧೫೧ನೇ ಜಯಂತಿ

       ಕೊಪ್ಪಳ.ಜ.೨೮:- ಸ್ವಾಮಿ ವಿವೇಕಾನಂದರ ೧೫೧ನೇ ಜಯಂತಿ ಕೊಪ್ಪಳ ತಾಲೂಕಿನ ಬಿಸರಹಳ್ಳಿ ಗ್ರಾಮದ ಶ್ರೀಗವಿಸಿದ್ಧೇಶ್ವರ ದೇವಾಸ್ಥಾನದ ಆವರಣದಲ್ಲಿ ಆಯೋಜಿಸಲಾಗಿತ್ತು. ...

Read more »

ಪಥ ಸಂಚಲನದಲ್ಲಿ ಪ್ರಥಮ ಸ್ಥಾನ ಪಥ ಸಂಚಲನದಲ್ಲಿ ಪ್ರಥಮ ಸ್ಥಾನ

  ನಗರದ ಸಾರ್ವಜನಿಕ ಮೈದಾನದಲ್ಲಿ ಗಣರಾಜೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪಥ ಸಂಚಲನದಲ್ಲಿ ನಗರದ ಸಿ.ಪಿ.ಎಸ್.ಶಾಲೆಯ ಸೇವಾದಳ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆ...

Read more »

ಗ್ರಾಮೀಣ ಕಟ್ಟಡ ಕಾರ್ಮಿಕರ ಸಂಘ (ರಿ) ಬಹದ್ದೂರಬಂಡಿಯಲ್ಲಿ ದ್ವಜಾರೋಹಣ ಕಾರ್ಯಕ್ರಮ ಗ್ರಾಮೀಣ ಕಟ್ಟಡ ಕಾರ್ಮಿಕರ ಸಂಘ (ರಿ) ಬಹದ್ದೂರಬಂಡಿಯಲ್ಲಿ ದ್ವಜಾರೋಹಣ ಕಾರ್ಯಕ್ರಮ

 ಕೊಪ್ಪಳ ತಾಲೂಕಿನ ಬಹದ್ದೂರಬಂಡಿಯ ಗ್ರಾಮೀಣ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ೬೫ ನೇ ದ್ವಜರೋಹಣವನ್ನು ವಿಜೃಂಬಣೆಯಿಂದ ಆಚರಿಸಲಾಯಿತು. ದ್ವಜಾರೋಹಣ ಕಾರ್ಯಕ್ರಮವು ಅದ್...

Read more »

ಕೊಪ್ಪಳದಲ್ಲಿಂದು ಪ್ರತಿಭಟನೆಯ ದಿನ.... ಕೊಪ್ಪಳದಲ್ಲಿಂದು ಪ್ರತಿಭಟನೆಯ ದಿನ....

ಕೊಪ್ಪಳದಲ್ಲಿಂದು ಪ್ರತಿಭಟನೆಯ ದಿನ.... ಕರವೇಯ ಎರಡು ಬಣಗಳು...ಎಸ್ ಎಫ್ಐ... ಹಾಗೂ  ನೀರಿಗಾಗಿ ಜನತೆಯ ಪ್ರತಿಭಟನೆ

Read more »

೨೫ನೇ ರಸ್ತೆ ಸುರಕ್ಷತಾ ಸಾಪ್ತಾಹ ೨೦೧೪ ಅಂಗವಾಗಿ ಬೀದಿ ನಾಟಕ ಪ್ರದರ್ಶನ ೨೫ನೇ ರಸ್ತೆ ಸುರಕ್ಷತಾ ಸಾಪ್ತಾಹ ೨೦೧೪ ಅಂಗವಾಗಿ ಬೀದಿ ನಾಟಕ ಪ್ರದರ್ಶನ

 ೨೬ ರಂದು ಸಂಚಾರಿ ಪೊಲೀಸ್ ಠಾಣೆ ಹೊಸಪೇಟೆ, ಜಿ.ಎಂ.ಆರ್. ವರಲಕ್ಷ್ಮೀ ಫೌಂಡೇಶನ್ ಹೊಸಪೇಟೆ ಮತ್ತು ಶ್ರೀ ಕಾರ್ಗಿಲ್ ಮಲ್ಲಯ್ಯ ಅಂಗವಿಕಲರ ಸಂಘ ಅಳವಂಡಿ ಸಹಯೋಗದಲ್ಲಿ ೨೫ನೇ...

Read more »

ಸಚಿವ ತಂಗಡಗಿಯಿಂದ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಚಾರಕ್ಕೆ ಚಾಲನೆ ಸಚಿವ ತಂಗಡಗಿಯಿಂದ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಚಾರಕ್ಕೆ ಚಾಲನೆ

  ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಕಲ್ಯಾಣ ಕರ್ನಾಟಕ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳ...

Read more »

ಪ್ರೌಢಶಾಲಾ ಸಹ ಶಿಕ್ಷಕರ ಯಶಸ್ವಿ ಸಿ.ಸಿ.ಇ ತರಬೆತಿ ಕಾರ್ಯಗಾರ ಪ್ರೌಢಶಾಲಾ ಸಹ ಶಿಕ್ಷಕರ ಯಶಸ್ವಿ ಸಿ.ಸಿ.ಇ ತರಬೆತಿ ಕಾರ್ಯಗಾರ

 ಸ.ಪ.ಪೂ ಕಾಲೇಜು (ಪ್ರೌಢಶಾಲಾ ವಿಭಾಗ, ಇರಕಲ್‌ಗಡಾದಲ್ಲಿ ಕೊಪ್ಪಳ ತಾಲೂಕಿನ ಎಲ್ಲಾ ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಓರ್ವಭಾಷಾ ಶಿಕ್ಷಕರು ಹಾಗೂ ಓರ್ವ ಐಚ್ಛಿಕ ವ...

Read more »

ಸಮ್ಮೇಳನಾಧ್ಯಕ್ಷತೆ  ಜವಾಬ್ದಾರಿ ಹೆಚ್ಚಿಸಿದೆ - ಶಾಂತಾದೇವಿ ಹಿರೇಮಠ ಸಮ್ಮೇಳನಾಧ್ಯಕ್ಷತೆ ಜವಾಬ್ದಾರಿ ಹೆಚ್ಚಿಸಿದೆ - ಶಾಂತಾದೇವಿ ಹಿರೇಮಠ

ಕೊಪ್ಪಳ : ಕೊಪ್ಪಳಕ್ಕೂ ನನಗೂ ಅವಿನಾಭಾವ ಸಂಬಂಧವಿದೆ. ಇಂದು ಕೊಪ್ಪಳ ನನ್ನ ಸ್ವಂತ ಊರೆ ಎನಿಸಿದೆ. ನನ್ನ ಹುಟ್ಟಿದ ಊರ ಬಿಜಾಪೂರ ಜಿಲ್ಲೆಯ ಬಬಲೇಶ್ವರ. ಕುಷ್ಟಗಿಯ ಜಿ.ಆ...

Read more »

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ನೂತನ ಕಟ್ಟಡದ ಶಂಕುಸ್ಥಾಪನೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ನೂತನ ಕಟ್ಟಡದ ಶಂಕುಸ್ಥಾಪನೆ

 ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯದ ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿಯವರು ರವಿವಾರ ನೇರವೇರಿಸಿದರು.   ...

Read more »

೫೩  ನೇ ಬೆಳಕಿನೆಡೆಗೆ ೫೩ ನೇ ಬೆಳಕಿನೆಡೆಗೆ

  ನಗರದ ಶ್ರೀಗವಿಮಠದಲ್ಲಿ ದಿನಾಂಕ ೩೦-೦೧-೨೦೧೪ ರಂದು ಅಮವಾಸ್ಯೆ ದಿನ  ಗುರುವಾರ ಸಂಜೆ ೬.೩೦ ಕ್ಕೆ ಶ್ರೀಮಠದ ಕೆರೆಯ ದಡದಲ್ಲಿ ೫೩ ನೇ ಬೆಳಕಿನೆಡೆಗೆ  ಮಾಸಿಕ ಕಾರ್ಯಕ್ರಮ...

Read more »

ಜಾತ್ರೆಗೆ ರವಿವಾರದ ರಂಗು ಜಾತ್ರೆಗೆ ರವಿವಾರದ ರಂಗು

 : ಶ್ರೀಗವಿಸಿದ್ಧೇಶ್ವರ ಮಹಾರಥೋತ್ಸವ ಜರುಗಿ ಅಮವಾಸ್ಯೆ ಹತ್ತಿರವಾಗುತ್ತಿದ್ದರೂ ಜಾತ್ರೆಯಲ್ಲಿ  ಭಕ್ತರ ಪಾಲ್ಗೊಳ್ಳುವಿಕೆ ಕಡಿಮೆಯಾಗಿಲ್ಲ. ಜಾತ್ರೆಯ ೧೦ ನೇ ದಿನ ರವಿವಾ...

Read more »

ಅಬಕಾರಿ ಇಲಾಖೆಯ ದ್ವಂದ್ವನೀತಿಗೆ ಖಂಡನೆ : ಸಿಪಿಐಎಂಎಲ್ ಅಬಕಾರಿ ಇಲಾಖೆಯ ದ್ವಂದ್ವನೀತಿಗೆ ಖಂಡನೆ : ಸಿಪಿಐಎಂಎಲ್

 ಕನಕಗಿರಿ ನಗರಕ್ಕೆ ಮಂಜೂರು ಮಾಡಬೇಕಾದ ದ್ರಾಕ್ಷಿರಸ(ವೈನ್‌ಶಾಪ್) ಪರವಾನಿಗೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದ್ವಂದ್ವನೀತಿ ಅನುಸರಿಸುತ್ತಿರುವುದನ್ನು ಸಿಪಿಐಎಂಎಲ್ ಲಿ...

Read more »

ಜ್ಞಾನ ಬಂಧು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೬೫ನೇ ಗಣರಾಜ್ಯೋತ್ಸವ ಜ್ಞಾನ ಬಂಧು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೬೫ನೇ ಗಣರಾಜ್ಯೋತ್ಸವ

ಕೊಪ್ಪಳ ೨೬ : ಕೊಪ್ಪಳ ಸಮೀಪದ ಭಾಗ್ಯನಗರದ ಜ್ಞಾನ ಬಂಧು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೬೫ನೇ ಗಣರಾಜ್ಯೋತ್ಸವನ್ನು ಸಂಸ್ಥೆಯ ಅಧ್ಯಕ್ಷರಾದ ದಾನಪ್ಪ ಜಿ. ಕವಲೂರ ಹಾಗೂ ಮುಖ್...

Read more »

೪ ನೇ ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಶಾಂತಾದೇವಿ ಹಿರೇಮಠ ೪ ನೇ ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಶಾಂತಾದೇವಿ ಹಿರೇಮಠ

 ಹಿಟ್ನಾಳ ಹೋಬಳಿಯ ಮುನಿರಾಬಾದ್ ಡ್ಯಾಂ ನಲ್ಲಿ ೪ ನೇ ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೊಪ್ಪಳದ ಹಿರಿಯ ಸಾಹಿತಿಗಳಾದ ಶ್ರೀಮತಿ ಶಾಂತಾದೇವಿ ಹಿರೇಮಠ ಇವರ...

Read more »

ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ

ನಗರದ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ೬೫ ನೇ ಗಣರಾಜ್ಯೋತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಮಾ...

Read more »

ಅಂಜುಮನ್ ಕಮೀಟಿ ವತಿಯಿಂದ ದ್ವಜಾರೋಹಣ ಅಂಜುಮನ್ ಕಮೀಟಿ ವತಿಯಿಂದ ದ್ವಜಾರೋಹಣ

  ನಗರದ ಅಂಜುಮನ್ ಕಮೀಟಿ ವತಿಯಿಂದ ಇಂದು ಗಣರಾಜ್ಯೋತ್ಸವದ ನಿಮಿತ್ಯ ಕಾರ್ಯಾಲಯದಲ್ಲಿ ಕಮೀಟಿಯ ಅದ್ಯಕ್ಷರಾದ ಕಾಟನ್ ಪಾಷಾ ರವರು ದ್ವಜಾರೋಹಣ ಕಾರ್ಯಕ್ರವನ್ನು ನೆರವೇರಿಸಿದ...

Read more »
 
Top