
ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ- 2016. ಮಾರ್ಚ್ 11 ರಿಂದ ಮಾರ್ಚ್ 28 ರವೆರಗೆ ದ್ವಿತೀಯ ಪಿಯು ಪರೀಕ್ಷೆ ಮಾರ್ಚ್ 11 – ಜೀವಶಾಸ್ತ್ರ, ಎಲೆಕ್ಟ...
ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ- 2016. ಮಾರ್ಚ್ 11 ರಿಂದ ಮಾರ್ಚ್ 28 ರವೆರಗೆ ದ್ವಿತೀಯ ಪಿಯು ಪರೀಕ್ಷೆ ಮಾರ್ಚ್ 11 – ಜೀವಶಾಸ್ತ್ರ, ಎಲೆಕ್ಟ...
ಕೊಪ್ಪಳ-೩೦- ತಾಲೂಕಿನ ಗೊಂಡಬಾಳ ಗ್ರಾಮದಲ್ಲಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹೈನುಗಾರಿಕೆ ವಿಚಾರ ಸಂಕಿರಣ ಹಾಗೂ ಶೌಚಾಲಯ ಅನುದಾನ ವಿತರಣಾ ಕಾರ್ಯಕ್ರ...
ಕೊಪ್ಪಳ,೩೦- ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಖಾಜಾವಲಿ ಬನ್ನಿಕೊಪ್ಪ ಅವಿರೋಧವಾಗಿ ಆಯ್ಕೆಯಾದರು. ಇಂದು ಬೆಳಿಗ್ಗೆ ನಗರ ಸಭೆಯಲ್ಲಿ ಸ್ಥಾಯಿ ಸಮಿತಿ ಸ್ಥಾನಕ್ಕೆ...
ಕೊಪ್ಪಳ ನ. ೩೦ (ಕ ವಾ) ಕೊಪ್ಪಳ ಜಿಲ್ಲೆಯಲ್ಲಿ ಶೇಂಗಾ ಬೆಳೆಗೆ ಸರಿಗೆ ಹುಳು (ವೈರ್ ವರ್ಮ್) ಕೀಟ ಬಾಧೆ ಕಂಡುಬಂದಿದ್ದು, ಇದರ ನಿರ್ವಹಣೆಗೆ ಕೊಪ್ಪಳದ ಕೃಷಿ ವಿಸ್ತರಣಾ ಶಿ...
ಕೊಪ್ಪಳ-30- ನಗರದ ಸಾಯಿ ಬುಡೋಕನ್ ಕರಾಟೆ ಕ್ಲಬ್ನಲ್ಲಿ ಕರಾಟೆಯ ಪಿತಾಮಹ ಬ್ರೂ ಸ್ಲಿಯವರ ಜನ್ಮ ದಿನಾಚರಣೆಯನ್ನು ಬ್ರೂ ಸ್ಲಿಯವರ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಮ...
ಕೊಪ್ಪಳ ನ. ೩೦ (ಕ ವಾ) ಕೊಪ್ಪಳ ಜಿಲ್ಲೆಯಲ್ಲಿ ಶೇಂಗಾ ಬೆಳೆಗೆ ಸರಿಗೆ ಹುಳು (ವೈರ್ ವರ್ಮ್) ಕೀಟ ಬಾಧೆ ಕಂಡುಬಂದಿದ್ದು, ಇದರ ನಿರ್ವಹಣೆಗೆ ಕೊಪ್ಪಳದ ಕೃಷಿ ವಿಸ್ತರಣಾ ಶಿ...
ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದಲ್ಲಿ ೨೬ರಂದು ಕನ್ನಡ ರಾಜ್ಯೋತ್ಸವದ ನಿಮಿತ್ತ ಗ್ರಾಮದ ಕರುನಾಡ ಕಲಿಗಳ ಕ್ರಿಯಾ ವೇದಿಕೆ ಬಳಗದವರು ಕನ್ನಡ ಜಾತ್ರೆಯನ್ನು ಹಮ್ಮಿಕೊಂಡಿದ...
ಬಳ್ಳಾರಿ ನ. ೩೦- ಉತ್ತಮ ಸಮಾಜ ನಿರ್ಮಾಣಕ್ಕೆ ನೈತಿಕ ಶಿಕ್ಷಣ ಅತ್ಯಗತ್ಯ ಎಂದು ಪತ್ರಕರ್ತ ಶಶಿಧರ ಮೇಟಿ ಅವರು ಹೇಳಿದರು. ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್...
ಭಾಗ್ಯನಗರ-30- ಇಲ್ಲಿನ ಪಯೋನಿಯರ್ ಪಬ್ಲಿಕ್ ಸ್ಕೂಲ್ನಲ್ಲಿ ಕನಕದಾಸರ ಜಯಂತಿ ಹಾಗೂ ದೀಪೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಭಕ್ತ ಕನಕದಾಸರ ಜಯಂತಿ ಪ್ರಯುಕ...
ಕೊಪ್ಪಳ-30- ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಶಂಕರಗೌಡ ಮಾಲಿಪಾಟೀಲ ಇವರ ಹೊಲದಲ್ಲಿ ಜೆ.ಕೆ.ಎಂ.ಹೆಚ್-೫೦೨ ತಳಿಯ ಮೆಕ್ಕಜೊಳ ಬೆಳೆಯ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲ...
ಕೊಪ್ಪಳ, ನ.೩೦ (ಕ ವಾ) ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಸುರಕ್ಷತಾ ನೀತಿ-೨೦೧೫ ರ ...
ಕೊಪ್ಪಳ-30- ಮಂಗಳವಾರದಂದು ಗಿಣಗೇರಿ ಬಳಿ ಇರುವ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆ ಇವರ ಸಹಯೋಗದಲ್ಲಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಕೊಪ್ಪಳದ ವ...
ಕೊಪ್ಪಳ-30- ಇತ್ತೀಚಿಗೆ ನಗರದ ವಿದ್ಯಾವಿಕಾಸ ಶಾಲೆಯಲ್ಲಿ ಭಕ್ತ ಕನಕದಾಸರ ಜಯಂತಿ ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ...
‘ಅಣ್ಣನಿಗೆ ಲವ್ವಾಗಿದೆ’ ಹಾಡು ನಾಳೆ ಎಫ್. ಎಂ ಮೂಲಕ ಲೋಕಾರ್ಪಣೆಯಾಗಲಿದೆ. ‘ಮಾಸ್ಟರ್ ಪೀಸ್’ ಚಿತ್ರದ ಆಡಿಯೋ ಒಂದಲ್ಲ ಎರಡಲ್ಲ ಐದು ದಿನ ರಿಲೀಸಾಗುತ್ತಿದೆ. 4, 7, 8, ...
ಮೂಲಗಳ ಪ್ರಕಾರ ಬಾಹುಬಲಿ 2 ಚಿತ್ರ ಈ ವರ್ಷದ ಡಿಸೆಂಬರ್ನಿಂದ ಚಿತ್ರೀಕರಣ ಆರಂಭಿಸಲಿದ್ದು ಮುಂದಿನ ವರ್ಷದ (2016) ಕ್ರಿಸ್ಮಸ್ಗೆ ಬಿಡುಗಡೆಗೊಳ್ಳುವುದಕ್ಕೆ ತಯಾರಿ ನಡೆ...
ವಿಠ್ಠಪ್ಪ ಗೋರಂಟ್ಲಿಯವರ ಸಾಧನೆ, ಸಿಂಹಾವಲೋಕನ ಸಮಾರಂಭದ ಕುರಿತು ಡಿಸೆಂಬರ್ ೧೧ ರಂದು ಸಂಜೆ ೪ ಗಂಟೆಗೆ ಮತ್ತೊಂದು ಪೂರ್ವಭಾವಿ ಸಭೆ ನಿಗಿದಪಡಿಸಲಾಗಿದೆ.
ಕೊಪ್ಪಳ-29- ನಗರದ ಹಿರಿಯ ಸಾಹಿತಿ, ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿ ಕೃಷಿ ಮಾಡದ ಕ್ಷೇತ್ರಗಳೇ ಇಲ್ಲ. ಒಂದರ್ಥದಲ್ಲಿ ಅವರು ಆಲ್ರೌಂಡರ್ ಎಂದು ರಾಜಶೇಖರ ಅಂಗಡಿ ಹೇಳಿದರು...
ಕೊಪ್ಪಳ-28- ತಾಲೂಕಿನ ಕುಣಿಕೇರಿ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದ ಉಗ್ರಾಣ ಕೋಣೆಗೆ ಧಾನ ನೀಡಿದ ಜನಾದ್ರಿ ಬಂಧುಗಳಿಗೆ ಕುಣಿಕೇರಿ ಗ್ರಾಮದ ಸಮಸ್ತ ಸದ್ಭಕ್ತರಿಂದ ಸ...
ಕೊಪ್ಪಳ. ನ. ೨೮. ಶಿರಡಿ ಸಾಯಿ ಭಿಕ್ಷಾ ಕೇಂದ್ರ ಹಮ್ಮಿಕೊಂಡಿರುವ ಮಲ್ಟಿಸ್ಪೆಷಾಲಿಟಿ ಉಚಿತ ಆರೋಗ್ಯ ಶಿಬಿರ ಉತ್ತಮ ಸಮಾಜ ಸೇವೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇ...
ಕೊಪ್ಪಳ-28-ತಾಲೂಕಿನ ಹಲಗೇರಿ ಗ್ರಾಮದಲ್ಲಿ ಶ್ರೀ ರಾಜರಾಜೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೫೨೮ನೇ ಕನಕದಾಸ ಜಯಂತಿ ಆಚರಣೆ ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲೆಯ ಕಾ...
ಕೊಪ್ಪಳ -28- ದಾಸಶ್ರೆಷ್ಠ ಭಕ್ತ ಕನಕದಾಸರ ೫೨೮ನೇ ಜಯಂತ್ಸೋವನ್ನು ಅಖಿಲ ಕರ್ನಾಟಕ ಜನಶಕ್ತಿ ವೇದಿಕೆ ಕಾರ್ಯಲಾಯದಲ್ಲಿ ಇಂದು ಪುಷ್ಟಪಾರ್ಚನೆ ಮಾಡುವ ಮೂಲಕ ನೆರವೆರಿಸಲಾಯ...
ಕೊಪ್ಪಳ, ನ. ೨೮ (ಕ ವಾ) ಸಂತ ಕವಿ ಭಕ್ತ ಕನಕದಾಸರ ಜಯಂತಿ ಆಚರಣೆಯನ್ನು ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯ...
ಕೊಪ್ಪಳ, ನ. ೨೮ (ಕ ವಾ) ಯುವ ಜನತೆಯನ್ನು ಆಕರ್ಷಿಸುವ ವಾಲಿಬಾಲ್ ಕ್ರೀಡೆಯಲ್ಲಿ ಕ್ರೀಡಾಪಟುಗಲು ಉತ್ತಮ ಸಾಧನೆ ತೋರಿ, ಕರ್ನಾಟಕ ರಾಜ್ಯಕ್ಕೆ ಕೀರ್ತಿ ತರುವಂತಾಗಬೇಕು ಎಂದ...
ಕೊಪ್ಪಳ-28- ತಾಲೂಕಿನ ಅಗಳಕೇರಾ ಗ್ರಾಮದಲ್ಲಿ ಭೊರಕಾ ಪವರ್ ಕಾರ್ಪೊರೇಶನ್ ಲಿಮಿಟೆಡ್, ಬೆಂಗಳೂರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಕೊಪ್ಪಳ ಇವರ ನೇತೃತ್ವದಲ್ಲಿ '...
ಕೊಪ್ಪಳ- 28- ನಗರದ ಬಾಲಕೀಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ೫೨೮ನೇ ಕನಕದಾಸ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಯಿತು. ಕಾಲೆಜಿನ ಪ್ರಾಚಾರ್ಯರಾದ ಡಾ. ವಿ.ಬಿ.ರಡ್...
ಕೊಪ್ಪಳ-28- ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ೫೨೮ ನೇ ಕನಕದಾಸ ಜಂಯತಿ ಕಾರ್ಯಕ್ರಮದ ಮುಖ್ಯ ಅತಿಥಿಸ್ಥಾನವಹಿಸಿ ಉಪನ್ಯಾಸ ನೀಡಿದ ಸಂಸ್ಥೆಯ ಉಪನ್ಯಾಸಕರ...
ಕೊಪ್ಪಳ ನ. ೨೭ (ಕ ವಾ)ಕೊಪ್ಪಳ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಮಕ್ಕಳ ಸಂರಕ್ಷಣಾ ಚಟುವಟಿಕೆ ಮತ್ತು ಕಾರ್ಯಕ್ರಮಗಳು ಮಕ್ಕಳ ರಕ್ಷಣಾ ವ್ಯವಸ್ಥೆಯ ಕ್ರಮಕ್ಕೆ ಉತ್...
ಕೊಪ್ಪಳ, ನ.೨೭ (ಕರ್ನಾಟಕ ವಾರ್ತೆ) ಕೊಪ್ಪಳ ಜಿಲ್ಲೆಯ ಭಾಗ್ಯನಗರ ಪಟ್ಟಣ ಪಂಚಾಯಿತಿಯ ಎಲ್ಲಾ ೧೯ ವಾರ್ಡುಗಳ ಪ್ರಸ್ತಾವಿತ ಕ್ಷೇತ್ರ ವಿಂಗಡಣೆ ಮಾಡಿ ಕರಡು ಅಧಿಸೂಚನೆ ಹ...
ಕೊಪ್ಪಳ, ನ.೨೭ (ಕರ್ನಾಟಕ ವಾರ್ತೆ) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ನ.೩೦ ರಿಂದ ಡಿ.೦೨ ...
ಕೊಪ್ಪಳ, ನ.೨೭ (ಕ ವಾ) ಗದಗ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ವರ್ಗಾವಣೆಯಾಗಿ ಬಾಲಮಂದಿರದ ಸ್ವಾಗತ ಘಟಕಕ್ಕೆ ಬಂದಿರುವ ಕೊಪ್ಪಳ ಜಿಲ್ಲೆಯ ಬಾಲಕ ಆಲಂಪಾಷಾನ ಪೋಷಕರ ಪ...
ಕೊಪ್ಪಳ, ನ. ೨೭ (ಕ ವಾ) ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನ. ೩೦ ರಂದು ನಡೆಯಬೇಕಿದ್ದ ಜಿಲ್ಲಾ ಪಂಚಾಯತಿ ತ್ರೈಮಾಸಿಕ ಕೆಡಿಪಿ ಪರಿಶೀಲನಾ ಸಭೆಯನ್ನ...
ಕೊಪ್ಪಳ-27- ಇತ್ತೀಚೆಗೆ ನಡೆದ ತಾಲೂಕು ಮತ್ತು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅ...
ಕೊಪ್ಪಳ ನ. ೨೬ (ಕ ವಾ) ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟದಲ್ಲಿ ತೋಟಗಾರಿಕೆ ಮಹಾವಿದ್ಯಾಲಯಗಳ ೭ ನೇ ಕ್ರೀಡಾಕೂಟವು ನವೆಂಬರ್ ೨೮ ಹಾಗೂ ೨೯ ರಂದು ಎರಡ...
ಕೊಪ್ಪಳ ನ. ೨೬ (ಕ ವಾ) ಯುನಿಸೆಫ್ನ ದೆಹಲಿ ಮತ್ತು ಹೈದ್ರಾಬಾದಿನ ಅಧಿಕಾರಿಗಳ ತಂಡ ಕೊಪ್ಪಳ ತಾಲೂಕಿನ ಕಲ್ತಾವರಗೇರಾ ಗ್ರಾಮಕ್ಕೆ ಭೇಟಿ ನೀಡಿ, ಇಲ್ಲಿ ಕಲ್ಲು ಬಂಡೆಯ ಮೇ...
ಕೊಪ್ಪಳ. ನ. ೨೬. ನಗರದಲ್ಲಿ ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರದ ವಾರ್ಷಿಕೋತ್ಸವ ನಿಮಿತ್ಯ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಹೃದಯ, ಮಧುಮೇಹ, ಸ್ತ್ರೀ ರೋಗ, ಮೂಳೆ ರೋಗ ಕ...
ಕೊಪ್ಪಳ-26- ಯುನೆಸೆಪ್ ನ ಸರ್ವೇ ಅಧಿಕಾರಿಗಳು ಹಾಗೂ ಮಕ್ಕಳ ರಕ್ಷಣಾ ತಜ್ಞರ ಪ್ರತಿನಿಧಿಗಳ ಬೇಟಿ ದಿ: ೨೬/೧೧/೨೦೧೫ ಗುರುವಾರ ಯತ್ನಟ್ಟಿಯ ಶ್ರೀ ಬಸವರಾಜೇಂದ್ರ ಮಠದ ಆವರಣ...
ಕೊಪ್ಪಳ-26- ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತ...
ಕೊಪ್ಪಳ-26- ನಗರದ ಅಂಬೇಡ್ಕರ ವೃತ್ತದಲ್ಲಿ ಸಂವಿಧಾನದ ದಿನಾಚರಣೆಯ ಅಂಗವಾಗಿ ಅಂಜುಮನ ಕಮೀಟಿ ಮತ್ತು ಮುಸ್ಲಿಂ ಸಮಾಜದ ಯುವಕರು ಅಂಬೇಡ್ಕರವರ ಭಾವ ಚಿತ್ರಕ್ಕೆ ಮಾರ್ಲಾಪಣೆ ...
ಭಾರತ ಸರಕಾರ ನೆಹರು ಯುವ ಕೇಂದ್ರದಿಂದ ಭಾರತ ಸಂವಿಧಾನದ ದಿನವನ್ನು ನೆಹರು ಯುವ ಕೇಂದ್ರದಲ್ಲಿ ಆಚರಿಸಲಾಯಿತು ಕಾರ್ಯಕ್ರಮದಲ್ಲಿ ಪ್ರಜ್ವಲ್ ಯುವ ಕರಾಟೆ ಸಂಘದ ರಾಘವೇಂದ್ರ ...
ಕೊಪ್ಪಳ ನ. ೨೬ (ಕ ವಾ) ಮಕ್ಕಳಿಗೆ ಬದುಕುವ, ಅಭಿವೃದ್ಧಿ ಹೊಂದುವ, ರಕ್ಷಣೆಯ ಹಾಗೂ ಭಾಗವಹಿಸುವ ಹಕ್ಕುಗಳ ಜಾರಿ ಸಂಬಂಧ ಹಿರೇಸಿಂದೋಗಿ ಗ್ರಾಮ ಪಂಚಾಯತಿ ವತಿಯಿಂದ ಮಕ್ಕ...
ಕೊಪ್ಪಳ ನ. ೨೬ (ಕ ವಾ) ಕೊಪ್ಪಳದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲಕ/ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯನ್ನು ನ. ೨೮ ಮತ್ತು...
ಕೊಪ್ಪಳ ನ. ೨೬ (ಕ ವಾ) ಸರ್ಕಾರದ ಸೂಚನೆ ಮೇರೆಗೆ ನ. ೨೬ ರ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಎಂ....
ಕೊಪ್ಪಳ ನ. ೨೬ (ಕ ವಾ) ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿಯನ್ನು ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನ. ೨೮ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ನಗರದ ಸಾ...
ಗದಗ-26- ಸಂವಿಧಾನ ಭಾರತ ದೇಶದ ಆಡಳಿತದ ಬೀಗದ ಕೈವಾಗಿದೆ ಎಂದು ಅಖಿಲ ಕರ್ನಾಟಕ ಜನಶಕ್ತಿ ವೇದಿಕೆಯ ರಾಜ್ಯದ್ಯಕ್ಷ ಸಯ್ಯದಖಾಲೀದ ಕೊಪ್ಪಳ ಹೇಳಿದರು. ನಗರದ ಮಹಾಲಕ್ಷ್ಮೀ ಸಂ...
ವಿಶ್ವಕ್ಕೆ ಅಕ್ಕಮಹಾದೇವಿಯವರ ವ್ಯಕ್ತಿತ್ವ ಪರಿಚಯಿಸಿದ್ದು ಅಲ್ಲಮ ಪ್ರಭುದೇವರು ಎಂದು ಉಪನ್ಯಾಸಕ ಶಿವಕುಮಾರ ಕುಕನೂರು ಹೇಳಿದರು. ಕೊಪ್ಪಳ ನಗರದ ಹುಡ್ಕೋ ಕಾಲೋನಿಯಲ್ಲಿ ವ...