PLEASE LOGIN TO KANNADANET.COM FOR REGULAR NEWS-UPDATES

ಪ್ರಗತಿ ನಗರ  ಸೇವಾ ಸಮಿತಿ ಅಸ್ತಿತ್ವಕ್ಕೆ  ಪ್ರಗತಿ ನಗರ ಸೇವಾ ಸಮಿತಿ ಅಸ್ತಿತ್ವಕ್ಕೆ

 ನಗರದ ಕಿನ್ನಾಳ ರಸ್ತೆಯ ಪ್ರಗತಿ ನಗರದ ನಿವಾಸಿಗಳು ರವಿವಾರ ಸಂಜೆ ಸಭೆ ಸೇರಿ ದೇವಸ್ಥಾನ,ಉದ್ಯಾನವನ ನಿರ್ಮಾಣ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗಾಗಿ ವಿನಾಯಕ ಸೇವಾ ಸಮಿ...

Read more »

ಸ್ವಾಮಿಗಳು ಬಯಸದ ಸಮಾನ ಸಂಹಿತೆ  ಸ್ವಾಮಿಗಳು ಬಯಸದ ಸಮಾನ ಸಂಹಿತೆ

ರಾಮಕಥಾ ಗಾಯಕಿಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಆರೋಪ ಹೊತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರನ್ನು ಆರೋಪ ಸಾಬೀತಾಗುವವರೆಗೆ ಬಂಧಿಸಬಾರದೆಂದು ...

Read more »

ಅಯ್ಯಪ್ಪ ಸ್ವಾಮಿ ಭಕ್ತರಿಂದ ಮಳೆಮಲ್ಲೇಶ್ವರ ದೇವಸ್ಥಾನದ  ಆವರಣ ಸ್ವಚ್ಛತೆ ಅಯ್ಯಪ್ಪ ಸ್ವಾಮಿ ಭಕ್ತರಿಂದ ಮಳೆಮಲ್ಲೇಶ್ವರ ದೇವಸ್ಥಾನದ ಆವರಣ ಸ್ವಚ್ಛತೆ

ಅಯ್ಯಪ್ಪ ಸ್ವಾಮಿ ಭಕ್ತರು ಇಂದು ಮಳೆಮಲ್ಲೇಶ್ವರ. ದೇವಸ್ಥಾನದ. ಆವರಣ ಸೇರಿದಂತೆ ಗದಗ ರಸ್ತೆಯವರೆಗೆ ಸ್ವಚ್ಛತಾ ಕಾರ್ಯಕ್ರ ಹಮ್ಮಿಕೊಂಡರು.

Read more »

ಚುನಾವಣೆ ನಡೆಯುವ ಪ್ರದೇಶಗಳಿಗೆ ಸಾರ್ವಜನಿಕ ರಜೆ ಚುನಾವಣೆ ನಡೆಯುವ ಪ್ರದೇಶಗಳಿಗೆ ಸಾರ್ವಜನಿಕ ರಜೆ

ರಾಜ್ಯದಲ್ಲಿ ಡಿಸೆಂಬರ್ 5 ಶುಕ್ರವಾರದಂದು ಸ್ಥಳೀಯ ಸಂಸ್ಥೆಗಳ ಸದಸ್ಯಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಚುನಾವಣೆ ನಡೆಯುವ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ ರಾಜ್ಯ ...

Read more »

ವಿಮಾ ಕಾನೂನು ತಿದ್ದುಪಡಿ ಮಸೂದೆ 2008 ವಿರೋಧಿಸಿ ವಿಮಾ ನೌಕರರ ಮುಷ್ಕರ ವಿಮಾ ಕಾನೂನು ತಿದ್ದುಪಡಿ ಮಸೂದೆ 2008 ವಿರೋಧಿಸಿ ವಿಮಾ ನೌಕರರ ಮುಷ್ಕರ

ಕೇಂದ್ರಸರಕಾರವು ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನದಲ್ಲಿ ವಿಮಾ ಕಾನೂನುಗಳು (ತಿದ್ದುಪಡಿ)  ಮಸೂದರೆ 2008ನ್ನು ಅಂಗೀಕಾರಗೊಳಿಸಲು ಸಿದ್ದತೆಗಳನ್ನು ನಡೆಸುತ್ತಿದೆ. ಇದ...

Read more »

ಇನ್ನಷ್ಟು ಮೂಕ ನಾಯಕರ ಅಗತ್ಯ ನಮ್ಮ ಬಹಿಷ್ಕೃತ ಸಮಾಜಕ್ಕೆ ಇದೆಯೋ? ಇನ್ನಷ್ಟು ಮೂಕ ನಾಯಕರ ಅಗತ್ಯ ನಮ್ಮ ಬಹಿಷ್ಕೃತ ಸಮಾಜಕ್ಕೆ ಇದೆಯೋ?

-ಕಿರಣ್, ಗಾಜನೂರು ಘಟನೆ-1 ಅದು 1927 ರಿಂದ 1932 ರ ವರೆಗಿನ ಕಾಲಾವಧಿ. ಆ ವೇಳೆಗಾಗಲೇ ತಮ್ಮ ಬಹುಪಾಲು ವಿದ್ಯಾಭ್ಯಾಸ ಮುಗಿಸಿ ‘ಮೂಕ ನಾಯಕ’, ‘ಬಹಿಷ್ಕೃತ ಭಾರತ’, ಪ...

Read more »

ಅಮರ್ ದೀಪ್ ಪಿ.ಎಸ್ - ಕವಿತೆಗಳು ಅಮರ್ ದೀಪ್ ಪಿ.ಎಸ್ - ಕವಿತೆಗಳು

ಎದೆ ಕುಲುಮೆಯಾದರೇ ಮುಖ ಅಡವಿಟ್ಟುಕೊಂಡ ಭಾವನೆಗಳ ಮೂಟೆ ಅರ್ಥ ನೀಡ ಹೊರಟ  ಅಕ್ಷರಗಳ ಬಿಸಿ ಕವನವಾಗಿ ರುಚಿಸುವುದು ಖಾಲಿ ಪುಟದ ತಟ್ಟೆಯಲಿ  ಸುಮ್ಮನೆ ಹಾ...

Read more »

ಗದಗ: ಬಾಲಕಿಯ ಮೇಲೆ ಅತ್ಯಾಚಾರ ಗದಗ: ಬಾಲಕಿಯ ಮೇಲೆ ಅತ್ಯಾಚಾರ

 ಗದಗ, ನ. 30: ಎರಡು ವರ್ಷದ ಬಾಲಕಿಯ ಮೇಲೆ ಯುವಕನೋರ್ವ ಅತ್ಯಾಚಾರವೆಸಗಿ ಪರಾರಿಯಾಗಿರುವ ಘಟನೆ ಗದಗ ತಾಲೂಕಿನ ಹೊಂಬಲ ಗ್ರಾಮದಲ್ಲಿ ರವಿವಾರ ವರದಿಯಾಗಿದೆ. ಅತ್ಯಾಚಾರ ಆ...

Read more »

ಮುಖ್ಯಮಂತ್ರಿಗಳಿಂದ  ನೇತ್ರದಾನ ಘೋಷಣಾ ಪತ್ರಕ್ಕೆ  ಸಹಿ ಮುಖ್ಯಮಂತ್ರಿಗಳಿಂದ ನೇತ್ರದಾನ ಘೋಷಣಾ ಪತ್ರಕ್ಕೆ ಸಹಿ

ಡಾ. ರಾಜ್‌ಕುಮಾರ್ ಅವರ ನೇತ್ರದಾನದಿಂದ ಪ್ರೇರಿತರಾಗಿ ತಾವೂ ನೇತ್ರದಾನ ಮಾಡುವುದಾಗಿ ಮುಖ್ಯಮಂತ್ರಿಗಳು ಪ್ರಕಟಿಸಿದರು. ಅಲ್ಲದೆ ಘೋಷಣಾ ಪತ್ರಕ್ಕೂ ಈ ಸಂದರ್ಭದಲ್ಲಿ ಸಹಿ...

Read more »

ಡಾ: ರಾಜ್‌ಕುಮಾರ್ ಕನ್ನಡ ನಾಡಿನ   ಸಾಂಸ್ಕೃತಿಕ ರಾಯಭಾರಿ – ಮುಖ್ಯಮಂತ್ರಿ   ಸಿದ್ದರಾಮಯ್ಯ ಡಾ: ರಾಜ್‌ಕುಮಾರ್ ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ – ಮುಖ್ಯಮಂತ್ರಿ ಸಿದ್ದರಾಮಯ್ಯ

  ಡಾ: ರಾಜ್‌ಕುಮಾರ್ ಅವರಿಗೆ ಅವರೇ ಸಾಟಿ. ಅವರು ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಣ್ಣಿಸಿದರು. ನಗರದ ಶ್ರೀ ಕಂಠ...

Read more »

ವಕ್ಫ್ ಆಸ್ತಿಗಳ ಸರ್ವೆ : ಸಂಪರ್ಕಿಸಲು ಸೂಚನೆ ವಕ್ಫ್ ಆಸ್ತಿಗಳ ಸರ್ವೆ : ಸಂಪರ್ಕಿಸಲು ಸೂಚನೆ

 ಕೊಪ್ಪಳ,ನ.೨೯: ಜಿಲ್ಲಾ ವಕ್ಫ ಸಲಹಾ ಸಮಿತಿಯಿಂದ ಜಿಲ್ಲೆಯ ವಕ್ಫ್ ಆಸ್ತಿಗಳ ೨ನೇಯ ಹಂತದ ಸರ್ವೆ ಕಾರ್ಯ ನಡೆಯುವುದರಿಂದ ವಕ್ಫ ಆಸ್ತಿಗಳ ಸರ್ವೆಯನ್ನು ಮಾಡಲು ಆಸಕ್ತಿಯು...

Read more »

ವಕ್ಫ ಇಲಾಖೆಯಿಂದ ವಿದ್ಯಾರ್ಥಿ ವೇತನ : ಅರ್ಜಿ ಆಹ್ವಾನ ವಕ್ಫ ಇಲಾಖೆಯಿಂದ ವಿದ್ಯಾರ್ಥಿ ವೇತನ : ಅರ್ಜಿ ಆಹ್ವಾನ

  ಕರ್ನಾಟಕ ರಾಜ್ಯ ಔಕಾಫ್ ಆಫ್ ಉಮೆನ ಡೆವಲಪಮೆಂಟ್, ಮೈನರ್‌ಟಿ ವೆಲ್ಫೇರ್ ಹಜ್ಜ್ ಮತ್ತು ವಕ್ಫ್ ಇಲಾಖೆ ಬೆಂಗಳೂರು ಇವರಿಂದ ಪ್ರಸಕ್ತ ಸಾಲಿಗೆ ವಿವಿಧ ಕೋರ್ಸುಗಳಲ್ಲಿ ವ್ಯ...

Read more »

ಡಿ.೦೪ ರಂದು ಎನ್.ಜಿ.ಓ. ಸಂಸ್ಥೆಗಳ ಸಭೆ ಡಿ.೦೪ ರಂದು ಎನ್.ಜಿ.ಓ. ಸಂಸ್ಥೆಗಳ ಸಭೆ

 ಜಿಲ್ಲಾ ಪಂಚಾಯತಿ ಹಾಗೂ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯಿಂದ ಡಿ.೦೪ ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾ ಪಂಚಾಯತಿಯ ಜೆ.ಹೆಚ್.ಪಟೇಲ...

Read more »

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ರಾಷ್ಟ್ರೀಯ ಪ್ರಶಸ್ತಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ರಾಷ್ಟ್ರೀಯ ಪ್ರಶಸ್ತಿ

 ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ರಾಷ್ಟ್ರದಲ್ಲಿಯೇ ಪ್ರಪ್ರಥಮ ಬಾರಿಗೆ ರಾಷ್ಟ್ರ ಮಟ್ಟದ ಪುರಸ್ಕಾರವನ್ನು ನವದೆಹಲಿಯಲ್ಲಿ ಶುಕ್ರವಾರದಂದು ಕೇಂದ್ರ ಸರ್ಕಾರ...

Read more »

   ರಾಜ್ಯೋತ್ಸವದ ಪ್ರಯುಕ್ತ ಹಲಗೇರಿ ಗ್ರಾಮದಲ್ಲಿ ಜಾನಪದ ಸಂಜೆ ಮತ್ತು ಚರ್ಚಾ ಸ್ಪರ್ಧೆ ರಾಜ್ಯೋತ್ಸವದ ಪ್ರಯುಕ್ತ ಹಲಗೇರಿ ಗ್ರಾಮದಲ್ಲಿ ಜಾನಪದ ಸಂಜೆ ಮತ್ತು ಚರ್ಚಾ ಸ್ಪರ್ಧೆ

ಹಲಗೇರಿ ಗ್ರಾಮದಲ್ಲಿ ಕರುನಾಡ ಕಲಿಗಳ ಕ್ರಿಯಾ ವೇದಿಕೆ ಗ್ರಾಮ ಪಂಚಾಯತ ಕಾರ್ಯಲಯ ಹಾಗೂ ಕರ್ನಾಟಕ ರಕ್ಷಣಾವೇದಿಕೆ ಪ್ರವೀಣ ಶೆಟ್ಟಿ ಬಣ ಹಾಗೂ ಸಿರಿಗನ್ನಡ ವೇದಿಕೆ ತಾಲ...

Read more »

ಡಾ. ರಾಜ್‘ಕುಮಾರ್ ಸ್ಮಾರಕ ಲೋಕಾರ್ಪಣೆ ಡಾ. ರಾಜ್‘ಕುಮಾರ್ ಸ್ಮಾರಕ ಲೋಕಾರ್ಪಣೆ

 ಬೆಂಗಳೂರು, ನ. 29: ನಗರದ ಕಂಠೀರವ ಸ್ಟೂಡಿಯೋದಲ್ಲಿರುವ ವರನಟ ಡಾ. ರಾಜ್‘ಕುಮಾರ್ ಸ್ಮಾರಕವನ್ನು ಶನಿವಾರ ಸಿಎಂ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದ್ದಾರೆ. ಡಾ. ರ...

Read more »

ಶಿಕ್ಷಕರ ಚುನಾವಣೆ ರಂಗು ಶಿಕ್ಷಕರ ಚುನಾವಣೆ ರಂಗು

Read more »

ರಕ್ತದಾನ ಶಿಬಿರ ರಕ್ತದಾನ ಶಿಬಿರ

  ಕೊಪ್ಪಳ. ನಾಳೆ ಡಿ. ೧ ಸೋಮವಾರದಂದು ಗಿಣಗೇರಿ ಬಳಿ ಇರುವ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆ ಇವರ ಸಂಯೋಗದಲ್ಲಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ...

Read more »

  ಪರಿಸರ ಸ್ವಚ್ಛವಾಗಿಡಲು : ಪ್ರದೀಪಗೌಡ್ರ ಮಾಲೀಪಾಟೀಲ ಕರೆ ಪರಿಸರ ಸ್ವಚ್ಛವಾಗಿಡಲು : ಪ್ರದೀಪಗೌಡ್ರ ಮಾಲೀಪಾಟೀಲ ಕರೆ

 ನ.೨೯ ಎಲ್ಲಾ ರೋಗಗಳ ಮೂಲ ಅಸ್ವಚ್ಛತೆಯಾಗಿದ್ದು ಪ್ರತಿಯೊಬ್ಬರು ತಮ್ಮ ತಮ್ಮ ಮನೆಚಿi ಪರಿಸರವನ್ನು ಸ್ವಚ್ಛವಾಗಿ ಇಡಬೇಕು ಮತ್ತು ಪ್ರತಿಯೊಂದು ಮನೆಗೆ ಶೌಚಾಲಯ ನಿರ್ಮಿಸ...

Read more »

ಕೊಪ್ಪಳ: ಅರಿವಿನ ಪಯಣ ಸುರಕ್ಷ ಬಾಲ್ಯ ಜಾಥಾಕ್ಕೆ ಸ್ವಾಗತ ಕೊಪ್ಪಳ: ಅರಿವಿನ ಪಯಣ ಸುರಕ್ಷ ಬಾಲ್ಯ ಜಾಥಾಕ್ಕೆ ಸ್ವಾಗತ

ಕೊಪ್ಪಳ: ನ. ೨೯. ನಾನೊಬ್ಬ ಸಾಹಿತಿಯಾಗಿ, ರಂಗ ಕರ್ಮಿಯಾಗಿ ಕೊಪ್ಪಳ ಜಿಲ್ಲೆಗೆ ಆಗಮಿಸಿದ ಅರಿವಿನ ಪಯಣ ಎಂಬ ಸುರಕ್ಷಾ ಬಾಲ್ಯ ಜಾಥವನ್ನು ಸ್ವಾಗತಿಸುತ್ತೇನೆ. ಮಕ್ಕಳ ಹಕ್ಕ...

Read more »

ಬೆಟಗೇರಿ ಗ್ರಾಮದಲ್ಲಿ ಮಕ್ಕಳ ಹಬ್ಬ ಬೆಟಗೇರಿ ಗ್ರಾಮದಲ್ಲಿ ಮಕ್ಕಳ ಹಬ್ಬ

ಕೊಪ್ಪಳ : ಇತ್ತೀಚೆಗೆ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರೀ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ...

Read more »

ಕೊಪ್ಪಳ ಜಿಲ್ಲಾ ಚಿತ್ರಕಲಾ ಶಿಕ್ಷಕರಿಗೆ ಸಿ.ಸಿ.ಇ ತರಬೇತಿ ಕೊಪ್ಪಳ ಜಿಲ್ಲಾ ಚಿತ್ರಕಲಾ ಶಿಕ್ಷಕರಿಗೆ ಸಿ.ಸಿ.ಇ ತರಬೇತಿ

  ದಿನಾಂಕ ೨೭-೧೧-೨೦೧೪ ರಂದು ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ಚಿತ್ರಕಲಾ ಶಿಕ್ಷಕರಿಗೆ ಸಿ.ಸಿ.ಇ ತರಬೇತಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ದ ಉದ್ಘಾಟನೆಯ...

Read more »

ಅನೈತಿಕ ಪೊಲೀಸ್‌ಗಿರಿ ವಿರುದ್ಧ ನಾಳೆ ಬೃಹತ್ ಪ್ರತಿಭಟನೆ ಅನೈತಿಕ ಪೊಲೀಸ್‌ಗಿರಿ ವಿರುದ್ಧ ನಾಳೆ ಬೃಹತ್ ಪ್ರತಿಭಟನೆ

ಬೆಂಗಳೂರು, ನ. 29: ಬೆಂಗಳೂರು ಪೊಲೀಸರು ಅಭಿವ್ಯಕ್ತಿ ಸ್ವಾತಂತ್ರ್ಯ, ಸಾಂವಿ ಧಾನಿಕ ಹಕ್ಕುಗಳಿಗೆ ಗೌರವ ನೀಡಬೇಕಿದೆ. ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ಶಾಂತಿ ಯುತ...

Read more »

ಆ ಕಾಡು, ಸಮುದ್ರ, ಗಾಂಧೀಜಿ ಇತ್ಯಾದಿ -  ಶೂದ್ರ ಶ್ರೀನಿವಾಸ್‌ ಆ ಕಾಡು, ಸಮುದ್ರ, ಗಾಂಧೀಜಿ ಇತ್ಯಾದಿ - ಶೂದ್ರ ಶ್ರೀನಿವಾಸ್‌

  ‘‘ಹೀಗೆ ಕನಸೊಂದು ಆಕಾರ ತಳೆಯಿತು. ಕೇವಲ ಸಣ್ಣ ಲಾಭಕ್ಕಾಗಿ ಸ್ಥಳೀಯ ಗೂಂಡಾಗಳ ಸಂಗಡ ಸೆಣಸದೆ ಹೊಸ ಸಾಮಾಜಿಕ ವ್ಯವಸ್ಥೆಯೊಂದನ್ನು ಸೃಜಿಸುವುದು ಇದರ ಹಿಂದಿನ ಉದ್ದೇ...

Read more »

ಡಿ. ೦೩ ರಿಂದ ವಿಜಯಪುರದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ಡಿ. ೦೩ ರಿಂದ ವಿಜಯಪುರದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ

 : ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ರಾಜೀವ್‌ಗಾಂಧಿ ಖೇಲ್ ಅಭಿಯಾನ ಗ್ರಾಮೀಣ ಕ್ರೀಡಾ ಕೂಟ ಗುಂಪು ೦೩ (ಹ್ಯಾಂಡಬಾಲ್, ಫುಟಬಾಲ್,) ಕ್ರೀಡೆಗಳನ್ನು ವಿಜಯಪುರದ ಡಾ|| ಬಿ.ಆರ್...

Read more »

ಹಾವೇರಿಯಲ್ಲಿ ಡಿ.೦೩ ರಿಂದ ರಾಜ್ಯ ಮಟ್ಟದ ಯುವಜನೋತ್ಸವ ಹಾವೇರಿಯಲ್ಲಿ ಡಿ.೦೩ ರಿಂದ ರಾಜ್ಯ ಮಟ್ಟದ ಯುವಜನೋತ್ಸವ

  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮ ಡಿ.೦೩ ರಿಂದ ೫ ರವರೆಗೆ ಹಾವೇರಿ ಜಿಲ್ಲೆ ಕಾಗಿನೆಲೆ ಅಭಿವೃದ್ದಿ ಪ್...

Read more »

ಜಿಲ್ಲಾ ಮಟ್ಟದ ಯುವಜನೋತ್ಸವ : ಫಲಿತಾಂಶ ಪ್ರಕಟ ಜಿಲ್ಲಾ ಮಟ್ಟದ ಯುವಜನೋತ್ಸವ : ಫಲಿತಾಂಶ ಪ್ರಕಟ

 ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಇತ್ತೀಚಿಗೆ ನಡೆಸಿದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸ್ಪರ್ಧಾಳುಗಳ ಫಲ...

Read more »

ಡಿ.೦೪ ರಂದು ಗಿಣಗೇರಿಯಲ್ಲಿ ರಾಸಾಯನಿಕ ದುರಂತ ನಿವಾರಣೆ ದಿನ ಡಿ.೦೪ ರಂದು ಗಿಣಗೇರಿಯಲ್ಲಿ ರಾಸಾಯನಿಕ ದುರಂತ ನಿವಾರಣೆ ದಿನ

 ಕಾರ್ಖಾನೆ, ಬಾಯ್ಲರ್, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯು ವಿವಿಧ ಕೈಗಾರಿಕೆಗಳ ಸಹಯೋಗದೊಂದಿಗೆ ರಾಸಾಯನಿಕ ದುರಂತ ನಿವಾರಣೆ ದಿನವನ್ನು ಡಿ. ೦೪ ರಂದು ಗಿ...

Read more »

ವಿಪತ್ತನ್ನು ನಿರ್ವಹಿಸಲು ಸದಾ ಬದ್ದರಾಗಿ:- ಖಾಜಾಮೈನುದ್ದಿನ್ ವಿಪತ್ತನ್ನು ನಿರ್ವಹಿಸಲು ಸದಾ ಬದ್ದರಾಗಿ:- ಖಾಜಾಮೈನುದ್ದಿನ್

ಯುವ ಸಮುದಾಯ ಅಭಿವೃದ್ದಿ ತರಬೇತಿ ಶಿಬಿರ      ಮಂಗಳೂರು :  ಅಪಘಾತಕ್ಕೆ ನಮ್ಮ ನಿರ್ಲಕ್ಷವೇ ಮೂಲ ಕಾರಣ ನಮ್ಮ ನಿರ್ಲಕ್ಷದಿಂದ ಹಲವಾರು ಅಪಘಾತಕ್ಕೆ ನಾವು ಅನು...

Read more »
 
Top