PLEASE LOGIN TO KANNADANET.COM FOR REGULAR NEWS-UPDATES

ವಿಭಾ ಸಾಹಿತ್ಯ ಪ್ರಶಸ್ತಿ ವಿಭಾ ಸಾಹಿತ್ಯ ಪ್ರಶಸ್ತಿ

ಕನ್ನಡದ ಪ್ರತಿಭಾನ್ವಿತ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ` ವಿಭಾ ಸಾಹಿತ್ಯ ಪ್ರಶಸ್ತಿ'ಯನ್ನು ಈ ವರ್ಷದಿಂದ ಆರಂಭಿಸಲಾಗಿದೆ. ಇದಕ್ಕಾಗಿ ಯಾವುದೇ ವಯಸ್ಸಿನ ನಿರ್ಬಂಧ...

Read more »

ವಸೂಲಿಗೆ ಬಂದಿದ್ದ ಪತ್ರಕರ್ತರ ಬಂಧನ ವಸೂಲಿಗೆ ಬಂದಿದ್ದ ಪತ್ರಕರ್ತರ ಬಂಧನ

ಕೊಪ್ಪಳ : ವಿಜಾಪುರ ಮೂಲದ ಮೂವರು ಪತ್ರಕರ್ತರು ಕೊಪ್ಪಳದ ಜಲಾನಯನ ಇಲಾಖೆ ಕಚೇರಿಯ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಸಂದರ್ಭದಲ್ಲಿ ಅವರನ್ನು ಕೊಪ್ಪಳ ಜಿಲ್ಲಾ ಕಾರ...

Read more »

ಒಂದೆಡೆ ತೆರೆದೆದೆ ದರ್ಶನ, ಮತ್ತೊಂದೆಡೆ ಭೂಕಂಪ... :  ( boobquake ) ಒಂದೆಡೆ ತೆರೆದೆದೆ ದರ್ಶನ, ಮತ್ತೊಂದೆಡೆ ಭೂಕಂಪ... : ( boobquake )

ಲಂಡನ್ (ಐಎಎನ್‌ಎಸ್): ಲಲನೆಯರ ತೆರೆದೆದೆಯ ಪ್ರದರ್ಶನಕ್ಕೂ ಭೂಕಂಪಕ್ಕೂ ಸಂಬಂಧ ಇದೆಯೇ? ಇರಾನ್‌ನ ಮೌಲ್ವಿಯೊಬ್ಬರ ಪ್ರಕಾರ ಇವೆರಡರ ನಡುವೆ ಗಟ್ಟಿ ಸಂಬಂಧವೇ ಇದೆ. ಕಾಕತಾಳೀ...

Read more »

ಭಾಗ್ಯನಗರ ಗ್ರಾಮ ಪಂಚಾಯತ್ ಸೀಟ್  1 ಲಕ್ಷಕ್ಕೆ  ಹರಾಜು! ಭಾಗ್ಯನಗರ ಗ್ರಾಮ ಪಂಚಾಯತ್ ಸೀಟ್ 1 ಲಕ್ಷಕ್ಕೆ ಹರಾಜು!

ಕೊಪ್ಪಳ : ನಗರಕ್ಕೆ ಹತ್ತಿಕೊಂಡೇ ಇರುವ ಭಾಗ್ಯನಗರದ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರ ಸ್ಥಾನ 1 ಲಕ್ಷ 1 ರೂ.ಗೆ ಹರಾಜಾಗಿದೆ. ಜಿಲ್ಲೆಯಲ್ಲಿ ಈ ರೀತಿಯ ಹರಾಜುಗಳು ನಡೆ...

Read more »

ಭಾರತ್ ಬಂದ್ ;  ಕೊಪ್ಪಳ ಬಂದ್ ಅರೆಯಶಸ್ವಿ ! ಭಾರತ್ ಬಂದ್ ; ಕೊಪ್ಪಳ ಬಂದ್ ಅರೆಯಶಸ್ವಿ !

ಕೊಪ್ಪಳ : ಬೆಲೆ ಏರಿಕೆ ವಿರೋಧಿಸಿ ಎಡಪಕ್ಷಗಳು ನೀಡಿದ್ದ ಭಾರತ್ ಬಂದ್ ಕರೆಗೆ ಕೊಪ್ಪಳದಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಎಲ್ಲ ಅಂಗಡಿಗಳು...

Read more »

ಏ. ೨೮ ರಂದು ಗಂಗಾವತಿಯಲ್ಲಿ ಶಬ್ದಮಾಲಿನ್ಯ ಜಾಗೃತಿ ದಿನಾಚರಣೆ ಏ. ೨೮ ರಂದು ಗಂಗಾವತಿಯಲ್ಲಿ ಶಬ್ದಮಾಲಿನ್ಯ ಜಾಗೃತಿ ದಿನಾಚರಣೆ

ಕೊಪ್ಪಳ ಏ. ೨೭ : ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಗಂಗಾವತಿಯ ಸ್ಥಳೀಯ ಸಂಘಟನೆಗಳ ಸಹಯೋಗದಲ್ಲಿ ಅಂತರ್ ರಾಷ್ಟ್ರೀಯ ಶಬ್ದ ಮಾಲಿನ್ಯ ಜಾಗೃತಿ ದಿನಾಚರಣೆ ಕಾರ್ಯಕ್ರ...

Read more »

ಜನಮನ ಸೆಳೆದ  ಸಂಗೀತ ಕಾರ್ಯಕ್ರಮ ಜನಮನ ಸೆಳೆದ ಸಂಗೀತ ಕಾರ್ಯಕ್ರಮ

ಕೊಪ್ಪಳ : ಪಂಡಿತ ಪುಟ್ಟರಾಜ ಗವಾಯಿಗಳ 97ನೇ ಜನ್ಮದಿನದ ಅಂಗವಾಗಿ ಕೊಪ್ಪಳದಲ್ಲಿ ಇದೇ ತಿಂಗಳ 26ರಂದು ಸಂಜೆ ಸಂಗೀತ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಣ್ಣ ಉಳಿ...

Read more »

ನಿನ್ನೆ ನಾಮಪತ್ರಸಲ್ಲಿಕೆಗೆ ಕೊನೆಯ ದಿನ ನಿನ್ನೆ ನಾಮಪತ್ರಸಲ್ಲಿಕೆಗೆ ಕೊನೆಯ ದಿನ

ಕೊಪ್ಪಳ : ಗ್ರಾಮ ಪಂಚಾಯತಿಗೆ ನಡೆಯಲಿರುವ ಚುನಾವಣೆಗಳಿಗೆ ನಾಮಪತ್ರ ಸಲ್ಲಿಸಲು ನಿನ್ನೆ ಕೊನೆಯ ದಿನವಾಗಿತ್ತು. ಅಭ್ಯರ್ಥಿಗಳು ಕ್ಯೂನಲ್ಲಿ ನಿಂತು ನಾಮಪತ್ರ ಸಲ್ಲಿ...

Read more »

ಭಾರತೀಯ ಸಮಾಜದಲ್ಲಿ ಗೋವು ಪವಿತ್ರ ಅಲ್ಲ-ಬರಗೂರು ಭಾರತೀಯ ಸಮಾಜದಲ್ಲಿ ಗೋವು ಪವಿತ್ರ ಅಲ್ಲ-ಬರಗೂರು

ಬೆಂಗಳೂರು, ಎ.೨೩: ಭಾರತೀಯ ಸಮಾಜದಲ್ಲಿನ ಎಲ್ಲ ವರ್ಗಗಳೂ ಗೋವನ್ನು ಪವಿತ್ರ ಎಂದು ಯಾವ ಕಾಲಘಟದಲ್ಲಿಯೂ ಸರ್ವಾನುಮತದಿಂದ ಒಪ್ಪಿಕೊಂಡಿಲ್ಲ ಎಂದು ಸಾಹಿತಿ ಪ್ರೊ.ಬರಗೂರು ರಾಮಚ...

Read more »

ದುಬೈ ಯಶಸ್ವಿ ಮಧ್ಯಪ್ರಾಚ್ಯ  ಕನ್ನಡ ಸಾಹಿತ್ಯ ಸಮ್ಮೇಳನ ದುಬೈ ಯಶಸ್ವಿ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ

ದುಬೈ: ಇಲ್ಲಿನ ಜೆಮ್ ಸ್ಕೂಲ್ ನಲ್ಲಿ ಸಜ್ಜಿಸಲಾದ ಆದಿ ಕವಿ ಪಂಪ ಸಭಾಂಗಣದಲ್ಲಿ ಧ್ವನಿ ಪ್ರತಿಷ್ಠಾನದ ಬೆಳ್ಳಿಹಬ್ಬದ ಸಲುವಾಗಿ ನಡೆದ ಕನ್ನಡ ಭುವನೇಶ್ವರಿಯ ಅರಾಧನೆಯು ಅತ್ಯಂ...

Read more »

ಆಹಾರ ಹಕ್ಕನ್ನು ಕಸಿಯುವ ಜನವಿರೋಧಿ ಕಾಯ್ದೆಯ ವಿರುದ್ರ ಉಗ್ರ ಹೋರಾಟಕ್ಕೆ ಕರೆ ಆಹಾರ ಹಕ್ಕನ್ನು ಕಸಿಯುವ ಜನವಿರೋಧಿ ಕಾಯ್ದೆಯ ವಿರುದ್ರ ಉಗ್ರ ಹೋರಾಟಕ್ಕೆ ಕರೆ

ದಿನಾಂಕ : ೨೩-೪-೨೦೧೦ ಸಾಯಂಕಾಲ ೪.೩೦ ಗಂಟೆಗೆ ಕೊಪ್ಪಳ ನಗರದ ದಿಡ್ಡಿಕೇರಿ ಓಣೀಯಲ್ಲಿ ಆಹಾರ ಹಕ್ಕು ರಕ್ಷಣೆ ಹೋರಾಟ ವೇದಿಕೆ ಹಾಗೂ ಖ್ವಾಜಾ ಗರೀಬ್ ನವಾಜ್ ಸಮಾಜ ಸೇವಾ ಯುವಕ...

Read more »

ಯೋಗ್ಯ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡಿ ಯೋಗ್ಯ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡಿ

ಕೊಪ್ಪಳ : ಈಗ ನಡೆಯುತ್ತಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಯೋಗ್ಯ, ಸಮರ್ಥ, ಸಮಾಜ ಸೇವಕರನ್ನು ಆಯ್ಕೆ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ...

Read more »

ಪವರ್ ಕಟ್; ಮಂಡಾಳ ಬಟ್ಟಿ ಕಾರ್ಮಿಕರಿಂದ ಪ್ರತಿಭಟನೆ ಪವರ್ ಕಟ್; ಮಂಡಾಳ ಬಟ್ಟಿ ಕಾರ್ಮಿಕರಿಂದ ಪ್ರತಿಭಟನೆ

ಕೊಪ್ಪಳ : ಅನಿಮಿತವಾಗಿ ತೆಗೆಯುತ್ತಿರುವ ವಿದ್ಯುತ್ ನಿಂದಾಗಿ ಹತ್ತಾರು ಸಮಸ್ಯೆ ಎದರುರಿಸುತ್ತಿರುವ ಮಂಡಾಳ ಬಟ್ಟಿ ಕಾರ್ಮಿಕರು ಇಂದು ಪ್ರತಿಭಟನೆ ನಡೆಸಿದರು. ...

Read more »

ಅನ್ಸಾರಿ ಕಾಂಗ್ರೆಸ್  ಸೇರುವುದಕ್ಕೆ ವಿರೋಧ! ಅನ್ಸಾರಿ ಕಾಂಗ್ರೆಸ್ ಸೇರುವುದಕ್ಕೆ ವಿರೋಧ!

ಗಂಗಾವತಿ : ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ ಪಕ್ಷ ಸೇರುವುದಕ್ಕೆ ಕಾಂಗ್ರೆಸ್ ನ ಒಂದು ಗುಂಪು ವಿರೋಧಿಸುತ್ತಿರುವುದು ನಿನ್ನೆ ಬಹಿರಂಗವಾಗಿದೆ. ...

Read more »

ಗದುಗಿನ ಶ್ರೀಗಳ ಮೇಲೆ ಹಲ್ಲೆ : ಖಂಡನೆ ಗದುಗಿನ ಶ್ರೀಗಳ ಮೇಲೆ ಹಲ್ಲೆ : ಖಂಡನೆ

ಸತ್ಯ ಸೂರ್ಯನಿಗಿಂತಲೂ ಪ್ರಖರ ತಡೆಯಲಾರದವರು ಕುದಿಯುತ್ತಾರೆ– ಸಿದ್ದು ಯಾಪಲಪರವಿ ಗದಗ ;ಸ್ವಜನ ಪಕ್ಷಪಾತಿಗಳು, ಮೂಲಭೂತವಾದಿಗಳು ಸತ್ಯವನ್ನು ಸಹಿಸುವುದಿಲ್ಲ ಎಂಬುದನ...

Read more »

ರಂಗಭೂಮಿ ಉಳಿಸಿ ಬೆಳೆಸಬೇಕು- ಪಲ್ಲೇದ ರಂಗಭೂಮಿ ಉಳಿಸಿ ಬೆಳೆಸಬೇಕು- ಪಲ್ಲೇದ

ಭಾಗ್ಯನಗರ : ಜನರಲ್ಲಿ ಹೋರಾಟದ ಬೀಜ ಬಿತ್ತಿದ , ಅರಿವು ಮೂಡಿಸಿದ ನಾಟಕಗಳು ಈಗ ಬರುತ್ತಿಲ್ಲ. ರಂಗಭೂಮಿ ಉಳಿಸಿ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ನಾಟಕ ಅಕಾ...

Read more »

ಕೊಪ್ಪಳದಲ್ಲಿ ಕ್ಯಾಂಪಸ್ ಸಂದರ್ಶನ ಕೊಪ್ಪಳದಲ್ಲಿ ಕ್ಯಾಂಪಸ್ ಸಂದರ್ಶನ

ಕೊಪ್ಪಳ : ನಗರದ ಪ್ರತಿಷ್ಠಿತಿ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ ಹಮ್ಮಿಕೊಳ್ಳಲಾಗಿತ್ತು. ಕೊತಬಾಳ ಬಿಬಿಎಂ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಹೊ...

Read more »

ಕ್ಷುಲ್ಲಕ ಕಾರಣಕ್ಕೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಾರಾಮಾರಿ ಕ್ಷುಲ್ಲಕ ಕಾರಣಕ್ಕೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಾರಾಮಾರಿ

ಗಂಗಾವತಿ ; ಗ್ರಾಮ ಪಂಚಾಯತ್ ಚುನಾವಣೆಗಳು ಸಮೀಪಿಸುತ್ತಿರುವಂತೆಯೆ ಎಲ್ಲೆಡೆ ಚುನಾವಣಾ ಕಾವು ಏರುತ್ತಿದೆ. ನಿನ್ನೆ ಗಂಗಾವತಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್ ಮತ್...

Read more »

ಗ್ರಾಮ ಪಂಚಾಯತ್  ಚುನಾವಣೆ  ಪ್ರಕ್ರಿಯೆ ಆರಂಭ ಗ್ರಾಮ ಪಂಚಾಯತ್ ಚುನಾವಣೆ ಪ್ರಕ್ರಿಯೆ ಆರಂಭ

ಕೊಪ್ಪಳ : ಕೊಪ್ಪಳ ಜಿಲ್ಲೆಯ 130 ಗ್ರಾಮ ಪಂಚಾಯತ್ ಚುನಾವಣೆಗಳಿಗೆ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸುವ ಮೂಲಕ ಚಾಲನೆ ನೀಡಿದ್ದಾರೆ. ಜಿಲ್ಲೆಯ ಒಟ್ಟು 130 ಗ್ರಾಮ ಪಂ...

Read more »

ಹೋರಾಟದ ಬದುಕಿಗೆ ವಿದಾಯ ಹೇಳಿದ ಬಾಗಲಿ ಹೋರಾಟದ ಬದುಕಿಗೆ ವಿದಾಯ ಹೇಳಿದ ಬಾಗಲಿ

ಕೊಪ್ಪಳ : ಎಡಪಂಥಿಯ ಹೋರಾಟದಲ್ಲಿ ನಿರಂತರ ತನ್ನನ್ನು ತೊಡಗಿಸಿಕೊಂಡು ಕೊಪ್ಪಳದಲ್ಲಿ ಡಿವೈ ಎಫ್ ಐ ಹುಟ್ಟುಹಾಕುವಲ್ಲಿ ಪ್ರಮುಖರಾದ ರಾಜು ಬಾಗಲಿ ಆಕಸ್ಮಿಕ ಹೃದಯಾಘಾತದಿಂದ ...

Read more »

ಯುಎಇ ಬ೦ಟರ 36ನೇ ವಾರ್ಷಿಕೋತ್ಸವ ಕಾರ್ಯಕ್ರಮ ಯುಎಇ ಬ೦ಟರ 36ನೇ ವಾರ್ಷಿಕೋತ್ಸವ ಕಾರ್ಯಕ್ರಮ

ಅಬುಧಾಬಿ: ಡಾ.ಶ್ರೀಮತಿ ಮತ್ತು ಪದ್ಮಶ್ರೀ ಪುರಸ್ಕ್ರತ ಡಾ. ಬಿ.ಆರ್. ಶೆಟ್ಟಿ ಅವರ ಸಮ್ಮುಖದಲ್ಲಿ ಮೇ. 7, 2010 ಶುಕ್ರವಾರದ೦ದು ಬೆಳಿಗ್ಗೆ 10.30 ರಿ೦ದ 6 ಗ೦ಟೆಯವರೆಗೆ ...

Read more »

ಹೈ.ಕ 371ನೇ ಕಲಂ ಬಗ್ಗೆ ಅಸಡ್ಡೆ ಹೈ.ಕ 371ನೇ ಕಲಂ ಬಗ್ಗೆ ಅಸಡ್ಡೆ

ಕೊಪ್ಪಳ : ಶ್ರೀಗವಿಸಿದ್ದೇಶರ ಮಹಾವಿದ್ಯಾಲಯ ಕೊಪ್ಪಳ ಹಾಗೂ ವಿಶ್ವವಿದ್ಯಾಲಯ ದನಸಹಾಯ ಆಯೋಗದ ಪ್ರಾಯೋಜಕತ್ವದಲ್ಲಿ ಇಂದು ಗವಿಸಿದ್ದೇಸ್ವರ ಕಾಲೇಜಿನಲ್ಲಿ ನಡೆದ ಹೈದ್ರಾಬಾದ್...

Read more »

ಆಹಾರ ಇಲಾಖೆಯ ಮಿರ್ಜಿ ಅಮಾನತ್ತಿಗೆ ಆಗ್ರಹ ಆಹಾರ ಇಲಾಖೆಯ ಮಿರ್ಜಿ ಅಮಾನತ್ತಿಗೆ ಆಗ್ರಹ

ಕೊಪ್ಪಳ : ಬಡವರಿಗೆ ತಲುಪಬೇಕಾದ ಪಡಿತರ ವಸ್ತುಗಳು, ಸೀಮೆ ಎಣ್ಣೆ, ಅಕ್ಕಿ ಬೇಳೆಗಳು ಬ್ಲಾಕ್ ಮಾರ್ಕೆಟ್ ನಲ್ಲಿ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಆಹಾರ ಇಲಾಖೆ ನಿರ್ದೇಶಕ...

Read more »

ಬಿಳ್ಕೋಡುಗೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ ಬಿಳ್ಕೋಡುಗೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ

ಕೊಪ್ಪಳ : ನಗರದ ಪ್ರತಿಷ್ಠಿತ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದಿಂದ ಪದವಿ ವಿದ್ಯಾರ್ಥಿಗಳಿಗೆ ಬಿಳ್ಕೂಡುಗೆ ಕಾರ್ಯಕ್ರಮ ಹಾಗೂ ಡಾ.ಆರ್.ಎಂ.ಪಾಟೀಲರಿ...

Read more »

ಉದ್ಯೋಗ ಖಾತ್ರಿ ಅವ್ಯವಹಾರ  ತನಿಖೆಗೆ ಆಗ್ರಹ ಉದ್ಯೋಗ ಖಾತ್ರಿ ಅವ್ಯವಹಾರ ತನಿಖೆಗೆ ಆಗ್ರಹ

ಕೊಪ್ಪಳ : ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆದಿರುವ ಅವ್ಯವಹಾರ ಹಾಗೂ ಭ್ರಷ್ಟತೆಯನ್ನು ತನಿಖೆ ಮಾಡಬೇಕು ಎಂದು ಒತ್ತಾಯಿಸಿ ಉತ್ತರ ಕರ್ನಾಟಕ ಪ್ರದೇಶ...

Read more »

ಗ್ರಾಮ ಸ್ಥಳಾಂತರಕ್ಕಾಗಿ ಕರವೇ ನೇತೃತ್ವದಲ್ಲಿ ಪ್ರತಿಭಟನೆ ಗ್ರಾಮ ಸ್ಥಳಾಂತರಕ್ಕಾಗಿ ಕರವೇ ನೇತೃತ್ವದಲ್ಲಿ ಪ್ರತಿಭಟನೆ

ಕೊಪ್ಪಳ : ಹಿರೇಹಳ್ಳದ ಹಿನ್ನಿರಿನಿಂದ ಯಾವಗಲೂ ತೊಂದರೆ ಅನುಭವಿಸುತ್ತಿರುವ ಶಿರೂರು, ಮುತ್ತಾಳ, ವೀರಾಪೂರ ಗ್ರಾಮಗಳನ್ನು ಸ್ಥಳಾಂತರಿಸಬೇಕೆಂದು ಕರವೇ ನೇತೃತ್ವದಲ್ಲಿ ಗ್ರ...

Read more »

ಜನಗಣತಿ :ನಿಖರ ಮಾಹಿತಿ ನೀಡಲು ಜಿಲ್ಲಾಧಿಕಾರಿ ಮನವಿ ಜನಗಣತಿ :ನಿಖರ ಮಾಹಿತಿ ನೀಡಲು ಜಿಲ್ಲಾಧಿಕಾರಿ ಮನವಿ

ಕೊಪ್ಪಳ ಏ. : ಜನಗಣತಿಯ ಸಲುವಾಗಿ ಮನೆಯ ಬಾಗಿಲಿಗೆ ಬರುವ ಗಣತಿದಾರರಿಗೆ ಸಾರ್ವಜನಿಕರು ನಿಖರವಾದ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಗಣತಿದಾರರಿಗೆ ತಪ್ಪು ಮಾಹಿತಿ ನೀ...

Read more »

ಮೌಲ್ಯಮಾಪನ ಬಹಿಷ್ಕಾರ ಮೌಲ್ಯಮಾಪನ ಬಹಿಷ್ಕಾರ

ಕೊಪ್ಪಳ : ಪರಸ್ಪರ ಕಚ್ಚಾಟದಲ್ಲಿ ತೊಡಗಿರುವ ಶಿಕ್ಷಕರ ಬಣಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದ್ದಾರೆ. ರಾಜ್ಯಮಟ್ಟದಲ್ಲಿ ಪ್ರೌಢ ಶಾಲಾ ಶಿಕ್ಷಕರರಲ್ಲಿ ಎರಡು ...

Read more »

ಶತಾಯುಶಿ ಅಜ್ಜಿಯ ತಲೆಯ ಮೇಲೊಂದು  ಕೋಡು !! ಶತಾಯುಶಿ ಅಜ್ಜಿಯ ತಲೆಯ ಮೇಲೊಂದು ಕೋಡು !!

ಶತಾಯುಶಿ ಅಜ್ಜಿಯ ತಲೆಯ ಮೇಲೊಂದು ಕೋಡು !! ಚೀನಾದ ಈ ಶತಾಯುಶಿ ಅಜ್ಜಿಯ ತಲೆಯ ಮೇಲೊಂದು ನಿಜವಾಗಿಯೂ ಕೋಡು ಮೂಡಿದೆ. ಚೀನಾದ ಹೆನಾನ್ ಪ್ರಾಂತದ ಲಿನ್ಲೋ ಎಂ...

Read more »

ಬೆಲೆ ಏರಿಕೆ ವಿರೋಧಿಸಿ ಸಿಪಿಐ ಪ್ರತಿಭಟನೆ ಬೆಲೆ ಏರಿಕೆ ವಿರೋಧಿಸಿ ಸಿಪಿಐ ಪ್ರತಿಭಟನೆ

ಬೆಲೆ ಏರಿಕೆ ವಿರೋಧಿಸಿ ಸಿಪಿಐ ಪ್ರತಿಭಟನೆ ಕೊಪ್ಪಳ : ಬೆಲೆ ಏರಿಕೆ ವಿರೋಧಿಸಿ ಸಿಪಿಐ ಕೊಪ್ಪಳ ಜಿಲ್ಲಾ ಘಟಕದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕಿನ್ನಾಳ ರಸ್ತೆ...

Read more »

ಬೆಳಕಿನೆಡೆಗೆ ಕಾರ್ಯಕ್ರಮ ಬೆಳಕಿನೆಡೆಗೆ ಕಾರ್ಯಕ್ರಮ

ಕೊಪ್ಪಳ : ಸ್ಥಳೀಯ ಪ್ರತಿಷ್ಠಿತ ಗವಿಮಠದಿಂದ ಪ್ರತಿತಿಂಗಳು ಅಮವಾಸ್ಯೆಯಂದು ಹಮ್ಮಿಕೊಳ್ಳಲಾಗುವ ಬೆಳಕಿನೆಡೆಗೆ ಕಾರ್ಯಕ್ರಮ 14-4-2010ರಂದು ಸಂಜೆ 6.30ಕ್ಕೆ ನಡೆಯಿತು...

Read more »

ಡಾ.ಬಿ.ಆರ್.ಅಂಬೇಡ್ಕರ್ ರ ಜನ್ಮದಿನಾಚರಣೆ ಡಾ.ಬಿ.ಆರ್.ಅಂಬೇಡ್ಕರ್ ರ ಜನ್ಮದಿನಾಚರಣೆ

ಅಂಬೇಡ್ಕರ್ ಭಾರತ ಕಂಡ ದೇವರು ಕೊಪ್ಪಳ : ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರ ಜನ್ಮದಿನಾಚರಣೆಯನ್ನು ಇಂದು ದೇಶದಾದ್ಯಂತ ಆಚರಿಸಲಾಯಿತು. ಇದರ ಪ್ರಯುತ್ತ ನಗರದಲ...

Read more »
 
Top