
ಕೊಪ್ಪಳ : ರಾಜ್ಯದಲ್ಲಿಯೇ ಕಡಿಮೆ ಮತದಾನ ಕೊಪ್ಪಳ ಜಿಲ್ಲೆಯಲ್ಲಿ ದಾಖಲಾಗಿದೆ. ಶೇ. 55ರಷ್ಟು ಮತದಾನವಾಗಿದ್ದು ಕೆಲವೆಡೆ ಸಣ್ಣ ಪುಟ್ಟ ಘಟನೆಗಳು ಹೊರತುಪಡಿಸಿದಂತೆ ಚುನಾವಣೆ...
ಕೊಪ್ಪಳ : ರಾಜ್ಯದಲ್ಲಿಯೇ ಕಡಿಮೆ ಮತದಾನ ಕೊಪ್ಪಳ ಜಿಲ್ಲೆಯಲ್ಲಿ ದಾಖಲಾಗಿದೆ. ಶೇ. 55ರಷ್ಟು ಮತದಾನವಾಗಿದ್ದು ಕೆಲವೆಡೆ ಸಣ್ಣ ಪುಟ್ಟ ಘಟನೆಗಳು ಹೊರತುಪಡಿಸಿದಂತೆ ಚುನಾವಣೆ...
ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು. ಹೊಸ ವರ್ಷ ಎಲ್ಲರಿಗೂ ಶುಭವನ್ನುಂಟು ಮಾಡಲಿ. ಹಳೆಯ ನನಸಾಗದ ನೂರೊಂದು ಕನಸುಗಳು ನನಸಾಗಲಿ. ಬದುಕಿಗೆ ಮತ್ತಷ್ಟು ಅರ್ಥ ಬರುವ...
ಕೊಪ್ಪಳ : ಇಂದು ಕತ್ತಲರಾತ್ರಿ. ನಾಳೆ ನಡೆಯಲಿರುವ ಚುನಾವಣೆಯ ಹಣೆಬರಹವನ್ನು ಬದಲಿಸುವ ರಾತ್ರಿ. ಚುನಾವಣೆ ಬಂದರೆ ಸಾಕು ಈ ರಾತ್ರಿಗಾಗಿಯೇ ಕಾಯುತ್ತ ಕುಳಿತಿರುತ್ತಾರೆ. ಅಭ...
ಕೊಪ್ಪಳ ಡಿ. : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಸಕ್ತ ಸಾಲಿನ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳು ೨೦೧೧ ರ ಜನವರಿ ೦೭ ರಿಂದ ೦೯ ರವರೆಗೆ ಮೂರು ದಿನಗಳ ಕಾಲ ರಾಜ್...
ಕೊಪ್ಪಳ ಡಿ. : ಜಿಲ್ಲಾ ಪಂಚಾಯತ್ ಮತ್ತು ತಾಲೂಕಾ ಪಂಚಾಯತ್ ಚುನಾವಣೆ ನೀತಿ ಸಂಹಿತೆ ಜಾರಿಯಾದಾಗಿನಿಂದ ಜಿಲ್ಲೆಯಲ್ಲಿ ಈವರೆಗೆ ಒಟ್ಟು ೩೩ ಅಬಕಾರಿ ಪ್ರಕರಣಗಳನ್ನು ದಾಖಲಿಸಿ ...
ಕೊಪ್ಪಳ : ಆರೋಗ್ಯ ಸಚಿವ ಶ್ರೀರಾಮುಲು ತಮ್ಮ ಪಕ್ಷದ ಪರವಾಗಿ ಕೊಪ್ಪಳ ತಾಲೂಕಿನ ಅಳವಂಡಿ, ಬೆಟಗೇರಿ, ಕವಲೂರು, ಗಂಗಾವತಿ, ಕನಕಗಿರಿಯಲ್ಲಿ ರೋಡ್ ಶೋ ನಡೆಸಿದರು. ಬಹಿರಂಗ ಪ...
ಕೊಪ್ಪಳ : ಚುನಾವಣಾ ನಿಮಿತ್ಯ ದಿ. 31ರ ರಾತ್ರಿ 8 ಗಂಟೆಯವರೆಗೆ ಮದ್ಯಪಾನ ಮತ್ತು ಮದ್ಯಮಾರಾಟವನ್ನು ನಿಷೇದಿಸಲಾಗಿದೆ. ಆದರೆ ರಾತ್ರಿ 8 ಗಂಟೆಯ ನಂತರ ಯಾವುದೇ ರೀತಿಯ ನಿಷ...
ಕೊಪ್ಪಳ : ಜಿಲ್ಲೆಯ 27 ಜಿಲ್ಲಾ ಪಂಚಾಯತ್ ಮತ್ತು 103 ತಾಲೂಕು ಪಂಚಾಯತ್ ಸ್ಥಾನಗಳಿಗಾಗಿ ನಡೆಯಲಿರುವ ಚುನಾವಣೆಗೆ ಸಕಲ ಸಿದ್ದತೆಗಳು ಪೂರ್ಣಗೊಂಡಿವೆ ಎಂದು ಜಿಲ್ಲಾಧಿಕಾರಿಗ...
ಕೊಪ್ಪಳ, ಡಿ. ೨೮. ಜೆಡಿಎಸ್ ಜಿಲ್ಲಾ ಯುವ ಘಟಕದ ಕಾರ್ಯಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ನೇತೃತ್ವದಲ್ಲಿ ಬೆಟಗೇರಿ ಗ್ರಾಮದಲ್ಲಿ ಅಳವಂಡಿ ಜಿಲ್ಲಾ ಪಂಚಾಯತ ಅಭ್ಯರ್ಥಿ ನಾಗನಗ...
ಕೊಪ್ಪಳ, : ಮಂಜುನಾಥ ಜಿ. ಗೊಂಡಬಾಳ ರನ್ನು ಜನತಾದಳ (ಜಾತ್ಯಾತೀತ) ಕೊಪ್ಪಳ ಜಿಲ್ಲಾ ಯುವ ಘಟಕದ ಕಾರ್ಯಾಧ್ಯಕ್ಷರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನೇಮಕ ಮಾಡಿ ಆದೇಶ ಡಲಾಗ...
ಕೊಪ್ಪಳ : ಸಮೀಪದ ಇರಕಲ್ ಗಡದಲ್ಲಿ ಇಂದು ಕಾಂಗ್ರೆಸ್ ಪಕ್ಷದ 125ನೇ ಸಂಸ್ಥಾಪನಾ ದಿನಾಚರಣೆ ಮತ್ತು ಜಿಲ್ಲಾ ಪಂಚಾಯತ್ ,ತಾಲೂಕ್ ಪಂಚಾಯತ್ ಚುನಾವಣೆ ನಿಮಿತ್ತ ಬಹಿರಂಗ ಸಭೆ...
ಕೊಪ್ಪಳ: ಸಮಾಜದ ಸಮಸ್ಯೆಗಳನ್ನು ಬಿಂಬಿಸುವ ಕಥೆಗಳನ್ನು ಬರೆಯಬೇಕು, ಸಮಾಜವನ್ನು ಎಚ್ಚರಿಸುವ ಕೆಲಸ ಕತೆಗಳಲ್ಲಿ ನಡೆಯಬೇಕು. ಸಾಹಿತ್ಯ ಸಮಾಜದ ಪ್ರತಿಬಿಂಬದಂತೆ ಹಾಗಾಗಿ ಅದನ್...
ಕೊಪ್ಪಳ : ಜಿಲ್ಲೆಯಲ್ಲಿ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಿಗೆ ಪ್ರಚಾರ ಭರದಿಂದ ಸಾಗಿದೆ. ಎಲ್ಲ ಪಕ್ಷಗಳೂ ಮತದಾರರನ್ನು ಓಲೈಸಲು ನಾನಾ ತಂತ್ರಗಳನ್ನು...
ಉಡುಪಿ: ಯುವ ಪ್ರತಿಭೆಗಳಿಗೆ ಪ್ರಕಾಶಕರು ಪ್ರೋತ್ಸಾಹಿಸಬೇಕಾಗಿದೆ ಎಂದು ಸಾಹಿತಿ ಅಬ್ದುಲ್ ಹಮೀದ್ ಪಕ್ಕಲಡ್ಕ ಅವರು ಹೇಳಿದ್ದಾರೆ.ಮುಸ್ಲಿಮ್ ಲೇಖಕರ ಸಂಘ ಮಂಗಳೂರು - ಉಡು...
ಕೊಪ್ಪಳ ಡಿ.: ಭಾತರ ಸರ್ಕಾರದ ಒಳಾಡಳಿತ ವ್ಯವಹಾರಗಳ ಇಲಾಖೆಯು ನೆಗೋಯೇಬಲ್ ಇನ್ಸ್ಟ್ರುಮೆಂಟ್ ಆಕ್ಟ್ - ೧೮೮೧ ೨೫ ನೇ ಸೆಕ್ಷನ್ ವಿವರಣೆಯಂತೆ ಡಿ. ೩೧ ಶುಕ್ರವಾರ ದಂದು ನಡಡೆ...
ಕೊಪ್ಪಳ : ಜಿಲ್ಲಾ ಪಂಚಾತಿ ಮತ್ತು ತಾಲೂಕಾ ಪಂಚಾತಿ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಾದಾಗಿನಿಂದ ಈವರೆಗೆ ೨೦ ಅಬಕಾರಿ ಪ್ರಕರಣಗನ್ನು ದಾಖಲಿಸಲಾಗಿದ್ದು, ಅ...
ಕೊಪ್ಪಳ : ಛಾಯಾಚಿತ್ರ ಸ್ಪರ್ಧೆಯಲ್ಲಿ ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಖ್ಯಾತ ಛಾಯಾಚಿತ್ರಗಾರ ಪ್ರಕಾಶ ಕಂದಕೂರು ಅವರಿಗೆ ವಾರ್ತಾ ಇಲಾಖೆಯ ಛಾಯಾಚಿತ್ರ ಸ್...
ವಿ.ಹರಿನಾಥಬಾಬು ಇವರ ಬೆಳಕಹೆಜ್ಜೆಯನರಸಿ ಕಾವ್ಯ ಸಂಕಲನಕ್ಕೆ ಚೆನ್ನವೀರ ಕಣವಿ ಕಾವ್ಯ ಪುರಸ್ಕಾರ ಸಿಕ್ಕಿದೆ.
ಕೊಪ್ಪಳ ಡಿ. ; ಜಿಲ್ಲಾ ಪಂಚಾಯತ್ ಮತ್ತು ತಾಲೂಕಾ ಪಂಚಾಯತ್ ಚುನಾವಣೆ ಪ್ರಕ್ರಿಯೆ ಜಿಲ್ಲೆಯಲ್ಲಿ ಭರದಿಂದ ಸಾಗಿದ್ದು, ಚುನಾವಣೆ ನಿಮಿತ್ಯ ನೀತಿ ಸಂಹಿತೆಯು ಜಾರಿಯಾಗಿದೆ....
ಡಾ.ರಹಮತ್ ತರೀಕೆರೆಯವರ ಕತ್ತಿಯಂಚಿನ ದಾರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗು ಎಂ.ಪಿ.ವೀರೇಂದ್ರ ಕುಮಾರ್ ಅವರ ಮಲೆಯಾಳಿ ಕೃತಿಗೆ ಈ ಪ್ರಶಸ್ತಿ ಸಂದಿದೆ
ಕೊಪ್ಪಳ : ನಗರದ ವಿಶ್ವಗುರು ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ನ ಆಶ್ರಯದಲ್ಲಿ ಡಿ.21ರಂದು ಶರಣ ಹುಣ್ಣಿಮೆ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಜೆ 6.30ಕ್ಕೆ...
ನಾಡಿನಲ್ಲಿ ಈಗ ಚಳಿಗಾಲದ ಸಮಯ. ವಾತಾವರಣದಲ್ಲಿ ಹೆಚ್ಚಿನ ಚಳಿ ಬೀಳುತ್ತಿದ್ದು, ಜನ ಗಡಗಡ ನಡುಗುವಂತೆ ಮಾಡಿದೆ. ಆದರೆ ಸದ್ಯ ರಾಜ್ಯಾದ್ಯಂತ ಜಿಲ್ಲಾ ಪಂಚಾಯತ್ ಹಾಗೂ ತಾಲ...
ಪ್ರೇಕ್ಷಕರ ಅಪೇಕ್ಷೆ ಮತ್ತು ಆದೇಶದ ಮೇರೆಗೆ ಅಬುದಾಭಿ ತುಳುಕೂಟ ಮತ್ತು ಯುಎಇ ಸ೦ಗಮ ಕಲಾವಿದರ ರೊ೦ದಿ ಸಂಯೋಗ ದಲ್ಲಿ ‘ಬೆನ್ಪಿನೊರಿ ತಿನ್ಪಿನೊರಿ’ ತುಳು ಹಾಸ್ಯ ನಾಟಕವು ಮತ್...
ಕೊಪ್ಪಳ ಸಮೀಪದ ಭಾಗ್ಯನಗರದಲ್ಲಿ ಮೊಹರಂನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಮೊಹರಂ ಹಬ್ಬವನ್ನು ಇಲ್ಲಿ ಹಿಂದೂ ಮುಸ್ಲಿಂ ಬಾಂಧವರು ಎಲ್ಲರೂ ಸೇರಿ ಆಚರಿಸುತ್ತಾರೆ. ದೇ...
ದಿನಾಂಕ ೧೪/೧೫-೧೧-೨೦೧೦ ರಂದು ಯಲಬುರ್ಗಾ ಠಾಣೆಯ ಸಂಗನಹಾಳ ಗ್ರಾಮದಲ್ಲಿ ೩ ಮನೆಗಳಲ್ಲಿ ೫೧/೨ ತೊಲೆ ಬಂಗಾರ, ರೂ.೩೬,೦೦೦=೦೦ ನಗದು ಹಾಗೂ ಒಂದು ಮೊಬೈಲ್ ಫೋನ್ ಕಳ್ಳತನ ಅದೇ ...
ಕೊಪ್ಪಳ : ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕ ಪಂಚಾಯತ್ ಗೆ ಎಲೆಕ್ಷನ್ ಘೋಷಣೆಯಾದಾಗಿನಿಂದ ರಾಜಕೀಯ ಜಿದ್ದಾಜಿದ್ದಿ ತೀವ್ರವಾಗಿ ನಡೆದಿದೆ. ರಾಜಕೀಯ ನಾಯಕರು ಟಿ...
ಕೊಪ್ಪಳ ಡಿ. : ಕೊಪ್ಪಳ ತಾಲೂಕಾ ಪಂಚಾಯತ್ ಚುನಾವಣೆಯ ಜೊತೆಗೆ ಜಿಲ್ಲಾ ಪಂಚಾಯತ್ಗೂ ಚುನಾವಣೆ ನಡೆಸಲು ಅನುಕೂಲವಾಗುವಂತೆ ಧಾರವಾಡ ಹೈಕೋರ್ಟ್ ಪೀಠ ಕೊನೆಗೂ ಗ್ರೀನ್ ಸಿಗ್ನಲ್...
ಕಾರಟಗಿ : ಜನತೆ ಬಿಜೆಪಿಯ ಭ್ರಷ್ಟತೆಯಿಂದ ರೋಸಿಹೋಗಿದ್ದು ಎಲ್ಲೆಡೆ ಜೆಡಿ ಎಸ್ ಗೆ ಅದ್ಬುತ ಪ್ರತಿಕ್ರಿಯೆ ಸಿಗುತ್ತಿದೆ. ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವ...
ಕವಿ ಅಕ್ಬರ್ ಕಾಲಿಮಿರ್ಚಿಯವರ ಕಾಚಕ್ಕಿ ಕವನ ಸಂಕಲನವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಮರ್ಶಕ ಎ.ಎಂ.ಮದರಿ, ಹಿರಿಯ ಸಾಹಿತಿಗಳಾದ ಹೆಚ್.ಎಸ್.ಪಾಟ...
ಕಲ್ಬುರ್ಗಿಯ ಉದಯೋನ್ಮುಖ ಬರಹಗಾರರ ಬಳಗ ಪ್ರತಿ ವರ್ಷ ನೀಡುವ ಕಾಯಕ ಸಮ್ಮಾನ ಪ್ರಶಸ್ತಿಯನ್ನು ಜಿಲ್ಲೆಯ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಯವರಿಗೆ ಪ್ರದಾನ ಮಾಡಲಾಯಿತು....
ಕೊಪ್ಪಳ : ಕಾವ್ಯ ಸರಳವಾಗಿದ್ದು ಮಹತ್ತರವಾದದ್ದನ್ನು ಕಾವ್ಯ ಹೇಳಬೇಕು ,ಅನುಭವ- ಅರಿವಿನೊಡನೆ ಸೇರಿದಾಗ ಮಾತ್ರ ಸಕಾಲಿಕವಾಗಿ ಸಾರ್ವಕಾಲಿಕವಾಗಿರುತ್ತದೆ ಎಂದು ಯುವ ಕವಿ ಬಿ....
ಕೊಪ್ಪಳ : ನಗರದಲ್ಲಿ 12ರಂದು ಸಾಚಾರ್ ಕಮಿಟಿಯ ವರದಿ ಮತ್ತು ಮುಸ್ಲಿಂರ ಸ್ಥಿತಿಗತಿಗಳು ಕುರಿತು ಒಂದು ದಿನದ ವಿಚಾರ್ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಪೋಲೀಸ್ ...
ಕೊಪ್ಪಳ ಜಿಲ್ಲೆಯಲ್ಲಿ ಮೊಹರಂ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಇಲ್ಲಿ ಡೋಲಿಗಳನ್ನು ಹಿಡಿಯುವವರು , ಭಾಗವಹಿಸುವವರು ಹಿಂದೂಗಳೇ ಹೆಚ್ಚು. ಹರಕೆ ಹೊತ್ತ ಬಾಲಕನೊರ್ವ ಕಳ್ಳೊ...
ಕೊಪ್ಪಳ : ಸಮಾನ ಮನಸ್ಕ ಕವಿಸಮೂಹ , ಕನ್ನಡನೆಟ್.ಕಾಂ ಪ್ರತಿ ರವಿವಾರದಂದು ಕವಿಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಪ್ರತಿವಾರದಂತೆ ಈ ವಾರವೂ ಕವಿಸಮಯ ಕಾರ್ಯಕ್ರಮ...
ನಗರದಲ್ಲಿ ಅಕ್ರಮವಾಗಿ ಕಟ್ಟಲಾಗಿರುವ ಮಸೀದಿ, ಮಂದಿರಗಳ ತೆರವು ಕಾರ್ಯ ಭರದಿಂದ ಸಾಗಿದೆ. ಕೋಟೆ ರಸ್ತೆಯಲ್ಲಿ ದೇವಾಲಯವನ್ನು ತೆರವು ಮಾಡಲಾಯಿತು. ಗಂಗಾವತಿ, ಕುಷ್ಟಗಿಯಲ್ಲ...
ಕೊಪ್ಪಳ, ಡಿ. : ತ್ಯಾಗ ಬಲಿದಾನಕ್ಕೆ ಸದಾ ಮುಂದೆ ಬಂದು ದೇಶಕ್ಕೆ ಹೆಸರು ತಂದಿದ್ದು ಗಾಂಧಿ ಕುಟುಂಬ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಬಸವರಾಜ ಹಿಟ್ನಾಳ ಹೇಳಿದರು. ಅವ...
ಕಲ್ಬುರ್ಗಿಯ ಉದಯೋನ್ಮುಖ ಬರಹಗಾರರ ಬಳಗ ಪ್ರತಿ ವರ್ಷ ನೀಡುವ ಕಾಯಕ ಸಮ್ಮಾನ ಪ್ರಶಸ್ತಿಗೆ ಜಿಲ್ಲೆಯ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಆಯ್ಕೆಯಾಗಿದ್ದಾರೆ.ಸಾಹಿತ್ಯ, ಪತ...
ಕೊಪ್ಪಳ ಡಿ. : ಬಾಲ ನ್ಯಾಯ ಅಧಿನಿಯಮದನ್ವಯ ಕೊಪ್ಪಳ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬಾಲನ್ಯಾಯ ಮಂಡಳಿಯನ್ನು ೦೩ ವರ್ಷಗಳ ಅವಧಿಗೆ ಪುನಾರಚಿಸಿ ಸರ್ಕಾರ ಆದೇಶ ಹೊರಡಿಸಿ...
ಕೊಪ್ಪಳ ಡಿ.: ರಾಜ್ಯದಲ್ಲಿ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಶಸ್ತ...
ಕೊಪ್ಪಳ ಡಿ. : ರಾಜ್ಯ ಚುನಾವಣೆ ಆಯೋಗದ ವಕೀಲರು ಧಾರವಾಡ ಸಂಚಾರಿ ಪೀಠದ ಮುಂದೆ ದಿನಾಂಕ: ೦೭-೧೨-೨೦೧೦ ರಂದು ಹಾಜರಾಗಿದ್ದು ಪ್ರಸ್ತುಕ ಕೊಪ್ಪಳ ಜಿಲ್ಲಾ ಪಂಚಾಯತ್ ಚುನಾವಣೆಯ...
ಕೊಪ್ಪಳ ಡಿ. ೭ : ಅವಧಿ ಮುಕ್ತಾಯಗೊಳ್ಳುವ ಕೊಪ್ಪಳ ಜಿಲ್ಲಾ ಪಂಚಾಯತ್ ಹಾಗೂ ಈ ವ್ಯಾಪ್ತಿಯ ತಾಲೂಕಾ ಪಂಚಾಯತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸುವ ಕುರಿತು ಜಿಲ್ಲಾಧಿಕಾರಿ ...
ಕೊಪ್ಪಳ. ಡಿ.. ತಮ್ಮಷ್ಟಕ್ಕೆ ತಾವು ದೊಡ್ಡ ವಿಚಾರವಂತರು ಎಂದುಕೊಂಡರೆ ಸಾಲದು, ನಮ್ಮದು ಎನ್ನುವ ವಿಚಾರವೂ ಇರಬೇಕು ಇಲ್ಲವಾದರೆ ಭೈರಪ್ಪನವರಂತೆ ಹುಂಬುತನದ ಹೇಳಿಕೆ ಬರುತ್ತವ...
ಒಳ-ಹೊರಗಣ ಮಾಯ..! ಇದು ಕರ್ತಾರನ ಕಮ್ಮಟ ಇವನ ತುತ್ತೀಗ ಅವನದಾಗುವ ಹೊತ್ತು ಬದನೆ, ಕುಂಬಳ-ಗಿಂಬಳ ಕಹಿ ಹಾಗಲಿಗೂ ಹಿಂಗಲಿಲ್ಲ ಮೂಗು,ಕಣ್ಣು,ಬಾ ಮೂಡಿ ಮತ್ತದೇ ಹಸಿವಿನದೇ ಗ್ಯ...
ಹೂವಿನಿಂದ ನಿತ್ಯ ನಗುವುದನು ಕಲಿ ದುಂಬಿಂದ ನಿತ್ಯ ಹಾಡುವುದನು ತರುಗಳ ರೆಂಬೆಂದ ಕಲಿ ನಿತ್ಯ ತಲೆ ಬಾಗುವುದನು || ೧ || ಗಾಳಿಯ ಸೆಳೆತದಿಂದ ಕಲಿ ...
ಕೊಪ್ಪಳದ ಪೊಲೀಸ್ ಪೆರೇಡ್ ಮೈದಾನದಲ್ಲಿ ಪೊಲೀಸ್ ಮಹಾನಿರೀಕ್ಷಕರು ಈಶಾನ್ಯ ವಲಯ ಗುಲ್ಬರ್ಗಾ ಇವರ ಪೆರೇಡ್ ವೀಕ್ಷಣೆ ಹಾಗೂ ವಾಹನಗಳ ಪರವೀಕ್ಷಣೆ ನಡೆಯಿತು. ನಂತರ ಅಪರಾದ ...
ಕರ್ನಾಟಕ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದ ದಿರುವುದಕ್ಕೆ ರಾಜ್ಯದ ಜನರ ತರಲೆ ಮನಸ್ಥಿತಿಯೇ ಕಾರಣ ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಆರೋಪಿಸಿದ್ದಾರೆ. ‘ಶ್ರಿ ಆಸರ...