PLEASE LOGIN TO KANNADANET.COM FOR REGULAR NEWS-UPDATES

ನಗರದಲ್ಲಿ ಅಕ್ರಮವಾಗಿ ಕಟ್ಟಲಾಗಿರುವ ಮಸೀದಿ, ಮಂದಿರಗಳ ತೆರವು ಕಾರ್ಯ ಭರದಿಂದ ಸಾಗಿದೆ. ಕೋಟೆ ರಸ್ತೆಯಲ್ಲಿ ದೇವಾಲಯವನ್ನು ತೆರವು ಮಾಡಲಾಯಿತು. ಗಂಗಾವತಿ, ಕುಷ್ಟಗಿಯಲ್ಲಿಯೂ ತೆರವು ಕಾರ್ಯಾಚರಣೆ ನಡೆದಿದೆ. ಈ ಕಾರ್ಯಕ್ಕೆ ಕೆಲವುಕಡೆ ಪ್ರತಿರೋಧ ಕಂಡು ಬಂದಿದೆಯಾದರೂ ಕಾರ್ಯಾಚರಣೆಯನ್ನು ಮುಂದುವರೆಸಲಾಗುತ್ತಿದೆ.

Advertisement

0 comments:

Post a Comment

 
Top