PLEASE LOGIN TO KANNADANET.COM FOR REGULAR NEWS-UPDATES

ರಾಷ್ಟ್ರೀಯ ಶಿಕ್ಷಣ ದಿನಾಚರಣೆ ೧೧-೧೧-೨೦೧೪ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ೧೧-೧೧-೨೦೧೪

-: ಮೌಲಾನಾ ಅಬುಲ್ ಕಲಾಂ ಆಝಾದ್ :- ಯುವಕ ಆಝಾದ್‌ರ ಪ್ರತಿಭೆ ಸಾಧನೆಗಳನ್ನು ಗಮನಿಸಿ ಹುಟ್ಟಿದ ದಿನದಂದೇ ಆಝಾದ್‌ರಿಗೆ ಐವತ್ತು ವರ್ಷ ವಯಸ್ಸು ಆಗಿತ್ತು ಎಂದು ಸರೋಜಿ...

Read more »

ಅನಿಲ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರಕಾರದ ವಿರುದ್ಧ  ಜಿಲ್ಲಾ ಮಹಿಳಾ ಮೋರ್ಚಾದಿಂದ ಬೃಹತ ಪ್ರತಿಭಟನೆ ಅನಿಲ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರಕಾರದ ವಿರುದ್ಧ ಜಿಲ್ಲಾ ಮಹಿಳಾ ಮೋರ್ಚಾದಿಂದ ಬೃಹತ ಪ್ರತಿಭಟನೆ

  ಕೇಂದ್ರ ಸರಕಾರವು ಮತ್ತೊಮ್ಮೆ ಅಡುಗೆ ಅನಿಲ ಹಾಗೂ ಆಟೋಗಳಿಗೆ ವಿತರಿಸುವ ಅನಿಲ ಬೆಲೆಯನ್ನು ಏರಿಸಿ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುತ್ತಿದೆ ಈಗಾಗಲೇ ಹಲವು ಬ...

Read more »

ಸ್ನೇಹಬಳಗದ ಅರ್ಥಪೂರ್ಣ ವರ್ಷಾಚರಣೆ ಸ್ನೇಹಬಳಗದ ಅರ್ಥಪೂರ್ಣ ವರ್ಷಾಚರಣೆ

 ನಗರದ ಲಯನ್ಸ್ ಕ್ಲಬ್ ಬುದ್ದಿಮಾಂದ್ಯ ಶಾಲೆಯ ಮಕ್ಕಳಿಗೆ ಪುಸ್ತಕ, ಆಟಿಕೆಗಳು ಸಿಹಿಯನ್ನು ಹಂಚುವುದರ ಮೂಲಕ ಎಸ್.ಕೆ.ಎನ್.ಜಿ. ಕಾಲೇಜ್‌ನ ವಿದ್ಯಾರ್ಥಿಗಳ ಸ್ನೇಹಬಳಗ ಹೊಸ ...

Read more »

ಪ್ರಗತಿಪರ ಸಂಘಟನೆಗಳಿಂದ ಕರಾಳ ದಿನ ಹಾಗು ಡಾ.ಅಂಬೇಡ್ಕರ್ ರ 58ನೇ ಪರಿನಿರ್ವಾಣ ದಿನ ಆಚರಣೆ ಪ್ರಗತಿಪರ ಸಂಘಟನೆಗಳಿಂದ ಕರಾಳ ದಿನ ಹಾಗು ಡಾ.ಅಂಬೇಡ್ಕರ್ ರ 58ನೇ ಪರಿನಿರ್ವಾಣ ದಿನ ಆಚರಣೆ

ಮೌನ ಮೆರವಣಿಗೆಯ ಮೂಲಕ ಸಾಗಿದ ಗಂಗಾವತಿಯ ಪ್ರಗತಿಪರ ಸಂಘಟನೆಗಳು ಡಿ.6ರಂದು  ಕರಾಳ ದಿನ ಹಾಗು ಡಾ.ಅಂಬೇಡ್ಕರ್ ರ 58ನೇ ಪರಿನಿರ್ವಾಣ ದಿನ ಆಚರಣೆ ಮಾಡಿದರು. ಈ ಕಾರ್ಯಕ್ರಮ...

Read more »

ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಕೇಂದ್ರ ಸಚಿವ ಸಂಪುಟ ನಿರ್ಧಾರ: ಸ್ವಾಗತ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಕೇಂದ್ರ ಸಚಿವ ಸಂಪುಟ ನಿರ್ಧಾರ: ಸ್ವಾಗತ

  ೦೩-೧೦-೨೦೧೩ರ ಸಂಜೆ ಬಸ್‌ಸ್ಟ್ಯಾಂಡ್ ಹತ್ತಿರದ ಕ್ರಾಂತಿಕೇಂದ್ರಲ್ಲಿ ಸಿಪಿಐಎಂಎಲ್ ಲಿಬರೇಷನ್ ಪಕ್ಷದ ಅಂಗಸಂಘಟನೆಗಳೆಲ್ಲಾ ಸಭೆ ಸೇರಿ, ಪ್ರತ್ಯೇಕ ತೆಲಂಗಾಣ ರಾಜ್ಯ ರಚನ...

Read more »

ಸಾಚಾರ್ ವರದಿಯ ಉರ್ದು ಪುಸ್ತಕ ವಿತರಣೆ ಹಾಗೂ ವಿಚಾರ ಸಂಕಿರಣ ಸಾಚಾರ್ ವರದಿಯ ಉರ್ದು ಪುಸ್ತಕ ವಿತರಣೆ ಹಾಗೂ ವಿಚಾರ ಸಂಕಿರಣ

ಕೊಪ್ಪಳ : ಭಾರತೀಯ ಮುಸ್ಲಿಂರ ಸ್ಥಿತಿಗತಿಗಳನ್ನು ಬಿಂಬಿಸುವ ಸಾಚಾರ್ ವರದಿಯ ಕುರಿತು ವಿಚಾರ ಸಂಕಿರಣವನ್ನು ಕೊಪ್ಪಳ ತಾಲೂಕಿನ ಹಾಫೀಜ್ ಮತ್ತು ಮೌಲ್ವಿಗಳಿಗೆ ಹಮ್ಮಿಕೊ...

Read more »

ಮಾಧ್ಯಮದವರ ಮೇಲೆ ಹಲ್ಲೆ  ಕೊಪ್ಪಳ ಮೀಡಿಯಾ ಕ್ಲಬ್ ಖಂಡನೆ ಮಾಧ್ಯಮದವರ ಮೇಲೆ ಹಲ್ಲೆ ಕೊಪ್ಪಳ ಮೀಡಿಯಾ ಕ್ಲಬ್ ಖಂಡನೆ

ಕೊಪ್ಪಳ : ಚಿಕ್ಕಬಳ್ಳಾಪುರದ  ಜನಶ್ರೀ ವಾಹಿನಿಯ ವರದಿಗಾರರ ಮೇಲೆ ಸೆಪ್ಟಂಬರ್ ೧೭ ರಂದು ನಡೆದ ಹಲ್ಲೆಯನ್ನು ಕೊಪ್ಪಳ ಮೀಡಿಯಾ ಕ್ಲಬ್‌ನ ಸದಸ್ಯರು ಖಂಡಿಸಿದರು. ಬುಧವಾರ ಈ ...

Read more »

ಹೆಚ್.ಐ.ವಿ.  ಜಾಗೃತಿ ಮತ್ತು ಚಿಕಿತ್ಸಾ ಶಿಬಿರ ಹೆಚ್.ಐ.ವಿ. ಜಾಗೃತಿ ಮತ್ತು ಚಿಕಿತ್ಸಾ ಶಿಬಿರ

ಕೊಪ್ಪಳ,ಸೆ.೧೬; ಎಲ್ ಆಂಡ್ ಟಿ ಕನ್ಸ್‌ಟ್ರಕ್ಷನ್.ಲಿಮಿಟೆಡ್ ಸಂಸ್ಥೆ ಹಾಗೂ ಕೆ.ಎಲ್.ಎಸ್ ಆಸ್ಪತ್ರೆ ಹೊಸಪೇಟೆ ಇವುಗಳ ಸಂಯುಕ್ರ ಆಶ್ರಯದಲ್ಲಿ ಕೊಪ್ಪಳ ನಗರದಲ್ಲಿ ಹೆಚ್.ಐ....

Read more »

 ಗುಣಮಟ್ಟದ ಹಾಗೂ ಮೌಲ್ಯಯುತ ಶಿಕ್ಷಣ ಕೊಡಲು ಕರೆ ಗುಣಮಟ್ಟದ ಹಾಗೂ ಮೌಲ್ಯಯುತ ಶಿಕ್ಷಣ ಕೊಡಲು ಕರೆ

ಸರ್ಕಾರಿ ಪಾಲಿಟೆಕ್ನಿಕ್, ಕೊಪ್ಪಳ ತಾಂತ್ರಿಕ ಶಿಕ್ಷಣ ಇಲಾಖೆಯು ದಿ  ೧೬-೦೯-೨೦೧೩ ರಿಂದ ೨೭-೦೯-೨೦೧೩ರ ವರೆಗೆ ಎ.ಐ.ಸಿ.ಟಿ.ಇ. ಪ್ರಾಯೋಜಿತ ೨ ವಾರಗಳ Summer Winter Sc...

Read more »

ಆಟೋನಗರದಲ್ಲಿ ಹೈದ್ರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆ ಆಟೋನಗರದಲ್ಲಿ ಹೈದ್ರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆ

 ಗಂಗಾವತಿ ನಗರದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮತ್ತು ಅಖಿಲ ಭಾರತ ವಿದ್ಯಾರ್ಥಿ ಸಂಘ ಹಾಗೂ ಕ್ರಾಂತಿಕಾರಿ ಯುವಜನ ಸಂಘದಿಂದ ಸೆಪ್ಟಂಬರ್ ೧೭ರಂದು ರಾಯಚೂರು ರಸ್ತೆಯಲ್...

Read more »

ಮಕ್ಕಳಲ್ಲಿ ಸೃಜನಶೀಲತೆ ಬೆಳೆಯಲು ಪೋಷಕರ ಪ್ರೋತ್ಸಾಹ ಅತ್ಯಗತ್ಯ - ಡಾ. ಮನೋಹರ ಉಪಾಧ್ಯ ಮಕ್ಕಳಲ್ಲಿ ಸೃಜನಶೀಲತೆ ಬೆಳೆಯಲು ಪೋಷಕರ ಪ್ರೋತ್ಸಾಹ ಅತ್ಯಗತ್ಯ - ಡಾ. ಮನೋಹರ ಉಪಾಧ್ಯ

ಬಳ್ಳಾರಿ, ಸೆ. ೧೨: ಮಕ್ಕಳಲ್ಲಿ ಸೃಜನಶೀಲತೆ ಬೆಳೆಯಲು ಪೋಷಕರ ಪ್ರೋತ್ಸಾಹ ಅತ್ಯಗತ್ಯ ಎಂದು ಪಶು ತಜ್ಞ ವೈದ್ಯ ಮಂಗಳೂರಿನ ಡಾ. ಮನೋಹರ ಉಪಾಧ್ಯ ಅವರು ತಿಳಿಸಿದರು. ...

Read more »

ಕಲಾ ವಿಭಾಗದಿಂದ ಉಪನ್ಯಾಸ ಕಲಾ ವಿಭಾಗದಿಂದ ಉಪನ್ಯಾಸ

ಕೊಪ್ಪಳ: ಅಮೇರಿಕದ ಡಾಲರ ಮುಂದೆ ಭಾರತದ ರೂಪಾಯಿ ಕುಸಿದು ಅಪಮೌಲ್ಯವಾಗುತ್ತಲಿದೆ. ಇದರಿಂದಾಗಿ ಆಂತರೀಕ ವ್ಯವಹಾರಗಳು ಕುಂಠಿತವಾಗಿ ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಧಕ್ಕೆ...

Read more »

ಮಕ್ಕಳ ಮನಗೆದ್ದ ಬೀದಿನಾಟಕ ಮಕ್ಕಳ ಮನಗೆದ್ದ ಬೀದಿನಾಟಕ

ಗಂಗಾವತಿ ೧೨: ತಾಲೂಕಿನಾದ್ಯಂತ ಶಾಲೆಗೊಂದು ಪಾಠನಾಟಕದ ಪರಿಕಲ್ಪನೆಯೊಂದಿಗೆ ಸಂಚರಿಸುತ್ತಿರುವ ಬೀದಿ ನಾಟಕದ ತಂಡ ಇಂದು ಹೊಸಕೇರಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ...

Read more »

 ಅಖಿಲ ಭಾರತ ವಿದ್ಯಾರ್ಥಿ ಸಂಘ- ಶಾಲಾ-ಕಾಲೇಜುಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಆಗ್ರಹ ಅಖಿಲ ಭಾರತ ವಿದ್ಯಾರ್ಥಿ ಸಂಘ- ಶಾಲಾ-ಕಾಲೇಜುಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಆಗ್ರಹ

ರಾಜ್ಯ ಅಥವಾ ರಾಜ್ಯದ ಯಾವುದೇ ಪ್ರದೇಶದ ಅಭಿವೃದ್ಧಿ ಎಂಬುವುದು ಆಯಾ ಪ್ರದೇಶದ ಶೈಕ್ಷಣಿಕ ಅಭಿವೃದ್ಧಿ ಯನ್ನು ಒಳಗೊಂಡಿರುತ್ತದೆ ಎಂಬುದನ್ನು ತಾವೂ ಬಲ್ಲಿರಿ. ಗಂಗ...

Read more »

ಅಂತರಾಷ್ಟ್ರೀಯ ಸಾಕ್ಷರತಾ ಸಪ್ತಾಹ ದಿನಾಚರಣೆಯ ಅಂಗವಾಗಿ ಚರ್ಚಾ ಕೂಟ ಅಂತರಾಷ್ಟ್ರೀಯ ಸಾಕ್ಷರತಾ ಸಪ್ತಾಹ ದಿನಾಚರಣೆಯ ಅಂಗವಾಗಿ ಚರ್ಚಾ ಕೂಟ

 ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಸಾಕ್ಷರತಾ ಸಪ್ತಾಹ ದಿನಾಚರಣೆ ಅಂಗವಾಗಿ ದೇಶದ ಪ್ರಗತಿಯಲ್ಲಿ ಸಾಕ್ಷರತೆಯ ಪಾತ್ರ...

Read more »

ಸಂಸ್ಕೃತಿ ಪ್ರಕಾಶನದಿಂದ ನಾಳೆ ಸಂಸ್ಕೃತಿ ಸಂವಾದ ಸಂಸ್ಕೃತಿ ಪ್ರಕಾಶನದಿಂದ ನಾಳೆ ಸಂಸ್ಕೃತಿ ಸಂವಾದ

ಬಳ್ಳಾರಿ, ಸೆ. ೧೧: ನಗರದ ಸಂಸ್ಕೃತಿ ಪ್ರಕಾಶನ ಸಾಹಿತ್ಯ, ಕಲೆ, ಇತಿಹಾಸ, ಪರಂಪರೆ, ಸಂಸ್ಕೃತಿ, ಕ್ರೀಡೆ ಮತ್ತಿತರ ವಿಷಯಗಳ ಕುರಿತು ಸಾಂಸ್ಕೃತಿಕ ಲೋಕದ ಗಣ್ಯರಿಂದ ಚಿಂ...

Read more »

ಕೆ. ರೋಜ್ ಮೇರಿ ಅವರಿಗೆ ಡಾ.ಎಸ್. ರಾಧಾಕೃಷ್ಣನ್ ಪ್ರಶಸ್ತಿ ಪುರಸ್ಕಾರ ಕೆ. ರೋಜ್ ಮೇರಿ ಅವರಿಗೆ ಡಾ.ಎಸ್. ರಾಧಾಕೃಷ್ಣನ್ ಪ್ರಶಸ್ತಿ ಪುರಸ್ಕಾರ

  ಕೊಪ್ಪಳ ನಗರದ ಶ್ರೀ ಶಿವಶಾಂತವೀರ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರಾದ ಮಿಸ್ ಕೆ. ರೋಜ್ ಮೇರಿ ಇವರಿಗೆ ಕರ್ನಾಟಕ ಪ್ರತಿಭಾ ಅಕಾಡೆಮಿ, ಬೆಂಗಳೂರು ಅವರು ರಾಜ್ಯದ ಉತ್ತಮ...

Read more »

ಕಟ್ಟಡ ಕಾರ್ಮಿಕರು ಕಡ್ಡಾಯವಾಗಿ ಕಾರ್ಡ್‌ಗಳನ್ನು ಪಡೆಯಬೇಕು-ಇಕ್ಬಾಲ್ ಅನ್ಸಾರಿ ಕಟ್ಟಡ ಕಾರ್ಮಿಕರು ಕಡ್ಡಾಯವಾಗಿ ಕಾರ್ಡ್‌ಗಳನ್ನು ಪಡೆಯಬೇಕು-ಇಕ್ಬಾಲ್ ಅನ್ಸಾರಿ

ಕೊಪ್ಪಳ, ಸೆ. ೧೦- ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ ಕಾರ್ಮಿಕರು ಸೌಲಭ್ಯಗಳನ್ನು ಪಡೆಯಲು ಕಡ್ಡಾಯವಾಗಿ ಗುರುತಿನ ಚೀಟಿಗಳನ್ನು ಪಡೆಯಬೇಕು ಎಂದು ಗಂಗಾವತಿ ಶಾಸಕ ಇಕ...

Read more »

     ಟಿ.ಎಂ.ಎ.ಇ ಸಂಸ್ಥೆಯ ಬಿ.ಇಡಿ ವಿದ್ಯಾರ್ಥಿಗಳ ಸಾಧನೆ ಟಿ.ಎಂ.ಎ.ಇ ಸಂಸ್ಥೆಯ ಬಿ.ಇಡಿ ವಿದ್ಯಾರ್ಥಿಗಳ ಸಾಧನೆ

 ಗಂಗಾವತಿ: ಟಿ.ಎಂ.ಎ.ಇ ಸಂಸ್ಥೆಯ ಬಿ.ಇಡಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬಳ್ಳಾರಿಯಲ್ಲಿ  ಜರುಗಿದ ವಾಲಿಬ್ಹಾಲ್  ಹಾಗೂ ಥ್ರೋಬಾಲ್ ಪಂದ್ಯಟದಲ್ಲಿ  ಪ್ರಥಮ ಸ್ಥಾನ ಗಳಿಸ...

Read more »

ಕೆ.ಜೆ.ಪಿ ಯ ಬಸವರಾಜ ದಡೇಸಗೂರ  ಭಾರತೀಯ ಜನತಾ ಪಕ್ಷಕ್ಕೆ ಸೆರ್ಪಡೆ ಕೆ.ಜೆ.ಪಿ ಯ ಬಸವರಾಜ ದಡೇಸಗೂರ ಭಾರತೀಯ ಜನತಾ ಪಕ್ಷಕ್ಕೆ ಸೆರ್ಪಡೆ

ಕೊಪ್ಪಳ :- ೦೭ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಕೆ.ಜೆ.ಪಿ ಪಕ್ಷದಿಂದ ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್...

Read more »
 
Top