ರಾಷ್ಟ್ರೀಯ ಶಿಕ್ಷಣ ದಿನಾಚರಣೆ ೧೧-೧೧-೨೦೧೪
-: ಮೌಲಾನಾ ಅಬುಲ್ ಕಲಾಂ ಆಝಾದ್ :- ಯುವಕ ಆಝಾದ್ರ ಪ್ರತಿಭೆ ಸಾಧನೆಗಳನ್ನು ಗಮನಿಸಿ ಹುಟ್ಟಿದ ದಿನದಂದೇ ಆಝಾದ್ರಿಗೆ ಐವತ್ತು ವರ್ಷ ವಯಸ್ಸು ಆಗಿತ್ತು ಎಂದು ಸರೋಜಿ...
ರಾಷ್ಟ್ರೀಯ ಶಿಕ್ಷಣ ದಿನಾಚರಣೆ ೧೧-೧೧-೨೦೧೪
-: ಮೌಲಾನಾ ಅಬುಲ್ ಕಲಾಂ ಆಝಾದ್ :- ಯುವಕ ಆಝಾದ್ರ ಪ್ರತಿಭೆ ಸಾಧನೆಗಳನ್ನು ಗಮನಿಸಿ ಹುಟ್ಟಿದ ದಿನದಂದೇ ಆಝಾದ್ರಿಗೆ ಐವತ್ತು ವರ್ಷ ವಯಸ್ಸು ಆಗಿತ್ತು ಎಂದು ಸರೋಜಿ...
ಅನಿಲ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರಕಾರದ ವಿರುದ್ಧ ಜಿಲ್ಲಾ ಮಹಿಳಾ ಮೋರ್ಚಾದಿಂದ ಬೃಹತ ಪ್ರತಿಭಟನೆ
ಕೇಂದ್ರ ಸರಕಾರವು ಮತ್ತೊಮ್ಮೆ ಅಡುಗೆ ಅನಿಲ ಹಾಗೂ ಆಟೋಗಳಿಗೆ ವಿತರಿಸುವ ಅನಿಲ ಬೆಲೆಯನ್ನು ಏರಿಸಿ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುತ್ತಿದೆ ಈಗಾಗಲೇ ಹಲವು ಬ...
ಸ್ನೇಹಬಳಗದ ಅರ್ಥಪೂರ್ಣ ವರ್ಷಾಚರಣೆ
ನಗರದ ಲಯನ್ಸ್ ಕ್ಲಬ್ ಬುದ್ದಿಮಾಂದ್ಯ ಶಾಲೆಯ ಮಕ್ಕಳಿಗೆ ಪುಸ್ತಕ, ಆಟಿಕೆಗಳು ಸಿಹಿಯನ್ನು ಹಂಚುವುದರ ಮೂಲಕ ಎಸ್.ಕೆ.ಎನ್.ಜಿ. ಕಾಲೇಜ್ನ ವಿದ್ಯಾರ್ಥಿಗಳ ಸ್ನೇಹಬಳಗ ಹೊಸ ...
ಮೌನ ಮೆರವಣಿಗೆಯ ಮೂಲಕ ಸಾಗಿದ ಗಂಗಾವತಿಯ ಪ್ರಗತಿಪರ ಸಂಘಟನೆಗಳು ಡಿ.6ರಂದು ಕರಾಳ ದಿನ ಹಾಗು ಡಾ.ಅಂಬೇಡ್ಕರ್ ರ 58ನೇ ಪರಿನಿರ್ವಾಣ ದಿನ ಆಚರಣೆ ಮಾಡಿದರು. ಈ ಕಾರ್ಯಕ್ರಮ...
ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಕೇಂದ್ರ ಸಚಿವ ಸಂಪುಟ ನಿರ್ಧಾರ: ಸ್ವಾಗತ
೦೩-೧೦-೨೦೧೩ರ ಸಂಜೆ ಬಸ್ಸ್ಟ್ಯಾಂಡ್ ಹತ್ತಿರದ ಕ್ರಾಂತಿಕೇಂದ್ರಲ್ಲಿ ಸಿಪಿಐಎಂಎಲ್ ಲಿಬರೇಷನ್ ಪಕ್ಷದ ಅಂಗಸಂಘಟನೆಗಳೆಲ್ಲಾ ಸಭೆ ಸೇರಿ, ಪ್ರತ್ಯೇಕ ತೆಲಂಗಾಣ ರಾಜ್ಯ ರಚನ...
ಕೊಪ್ಪಳ : ಭಾರತೀಯ ಮುಸ್ಲಿಂರ ಸ್ಥಿತಿಗತಿಗಳನ್ನು ಬಿಂಬಿಸುವ ಸಾಚಾರ್ ವರದಿಯ ಕುರಿತು ವಿಚಾರ ಸಂಕಿರಣವನ್ನು ಕೊಪ್ಪಳ ತಾಲೂಕಿನ ಹಾಫೀಜ್ ಮತ್ತು ಮೌಲ್ವಿಗಳಿಗೆ ಹಮ್ಮಿಕೊ...
ಮಾಧ್ಯಮದವರ ಮೇಲೆ ಹಲ್ಲೆ ಕೊಪ್ಪಳ ಮೀಡಿಯಾ ಕ್ಲಬ್ ಖಂಡನೆ
ಕೊಪ್ಪಳ : ಚಿಕ್ಕಬಳ್ಳಾಪುರದ ಜನಶ್ರೀ ವಾಹಿನಿಯ ವರದಿಗಾರರ ಮೇಲೆ ಸೆಪ್ಟಂಬರ್ ೧೭ ರಂದು ನಡೆದ ಹಲ್ಲೆಯನ್ನು ಕೊಪ್ಪಳ ಮೀಡಿಯಾ ಕ್ಲಬ್ನ ಸದಸ್ಯರು ಖಂಡಿಸಿದರು. ಬುಧವಾರ ಈ ...
ಕೊಪ್ಪಳ,ಸೆ.೧೬; ಎಲ್ ಆಂಡ್ ಟಿ ಕನ್ಸ್ಟ್ರಕ್ಷನ್.ಲಿಮಿಟೆಡ್ ಸಂಸ್ಥೆ ಹಾಗೂ ಕೆ.ಎಲ್.ಎಸ್ ಆಸ್ಪತ್ರೆ ಹೊಸಪೇಟೆ ಇವುಗಳ ಸಂಯುಕ್ರ ಆಶ್ರಯದಲ್ಲಿ ಕೊಪ್ಪಳ ನಗರದಲ್ಲಿ ಹೆಚ್.ಐ....
ಸರ್ಕಾರಿ ಪಾಲಿಟೆಕ್ನಿಕ್, ಕೊಪ್ಪಳ ತಾಂತ್ರಿಕ ಶಿಕ್ಷಣ ಇಲಾಖೆಯು ದಿ ೧೬-೦೯-೨೦೧೩ ರಿಂದ ೨೭-೦೯-೨೦೧೩ರ ವರೆಗೆ ಎ.ಐ.ಸಿ.ಟಿ.ಇ. ಪ್ರಾಯೋಜಿತ ೨ ವಾರಗಳ Summer Winter Sc...
ಆಟೋನಗರದಲ್ಲಿ ಹೈದ್ರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆ
ಗಂಗಾವತಿ ನಗರದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮತ್ತು ಅಖಿಲ ಭಾರತ ವಿದ್ಯಾರ್ಥಿ ಸಂಘ ಹಾಗೂ ಕ್ರಾಂತಿಕಾರಿ ಯುವಜನ ಸಂಘದಿಂದ ಸೆಪ್ಟಂಬರ್ ೧೭ರಂದು ರಾಯಚೂರು ರಸ್ತೆಯಲ್...
ಬಳ್ಳಾರಿ, ಸೆ. ೧೨: ಮಕ್ಕಳಲ್ಲಿ ಸೃಜನಶೀಲತೆ ಬೆಳೆಯಲು ಪೋಷಕರ ಪ್ರೋತ್ಸಾಹ ಅತ್ಯಗತ್ಯ ಎಂದು ಪಶು ತಜ್ಞ ವೈದ್ಯ ಮಂಗಳೂರಿನ ಡಾ. ಮನೋಹರ ಉಪಾಧ್ಯ ಅವರು ತಿಳಿಸಿದರು. ...
ಕೊಪ್ಪಳ: ಅಮೇರಿಕದ ಡಾಲರ ಮುಂದೆ ಭಾರತದ ರೂಪಾಯಿ ಕುಸಿದು ಅಪಮೌಲ್ಯವಾಗುತ್ತಲಿದೆ. ಇದರಿಂದಾಗಿ ಆಂತರೀಕ ವ್ಯವಹಾರಗಳು ಕುಂಠಿತವಾಗಿ ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಧಕ್ಕೆ...
ಗಂಗಾವತಿ ೧೨: ತಾಲೂಕಿನಾದ್ಯಂತ ಶಾಲೆಗೊಂದು ಪಾಠನಾಟಕದ ಪರಿಕಲ್ಪನೆಯೊಂದಿಗೆ ಸಂಚರಿಸುತ್ತಿರುವ ಬೀದಿ ನಾಟಕದ ತಂಡ ಇಂದು ಹೊಸಕೇರಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ...
ರಾಜ್ಯ ಅಥವಾ ರಾಜ್ಯದ ಯಾವುದೇ ಪ್ರದೇಶದ ಅಭಿವೃದ್ಧಿ ಎಂಬುವುದು ಆಯಾ ಪ್ರದೇಶದ ಶೈಕ್ಷಣಿಕ ಅಭಿವೃದ್ಧಿ ಯನ್ನು ಒಳಗೊಂಡಿರುತ್ತದೆ ಎಂಬುದನ್ನು ತಾವೂ ಬಲ್ಲಿರಿ. ಗಂಗ...
ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಸಾಕ್ಷರತಾ ಸಪ್ತಾಹ ದಿನಾಚರಣೆ ಅಂಗವಾಗಿ ದೇಶದ ಪ್ರಗತಿಯಲ್ಲಿ ಸಾಕ್ಷರತೆಯ ಪಾತ್ರ...
ಸಂಸ್ಕೃತಿ ಪ್ರಕಾಶನದಿಂದ ನಾಳೆ ಸಂಸ್ಕೃತಿ ಸಂವಾದ
ಬಳ್ಳಾರಿ, ಸೆ. ೧೧: ನಗರದ ಸಂಸ್ಕೃತಿ ಪ್ರಕಾಶನ ಸಾಹಿತ್ಯ, ಕಲೆ, ಇತಿಹಾಸ, ಪರಂಪರೆ, ಸಂಸ್ಕೃತಿ, ಕ್ರೀಡೆ ಮತ್ತಿತರ ವಿಷಯಗಳ ಕುರಿತು ಸಾಂಸ್ಕೃತಿಕ ಲೋಕದ ಗಣ್ಯರಿಂದ ಚಿಂ...
ಕೆ. ರೋಜ್ ಮೇರಿ ಅವರಿಗೆ ಡಾ.ಎಸ್. ರಾಧಾಕೃಷ್ಣನ್ ಪ್ರಶಸ್ತಿ ಪುರಸ್ಕಾರ
ಕೊಪ್ಪಳ ನಗರದ ಶ್ರೀ ಶಿವಶಾಂತವೀರ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರಾದ ಮಿಸ್ ಕೆ. ರೋಜ್ ಮೇರಿ ಇವರಿಗೆ ಕರ್ನಾಟಕ ಪ್ರತಿಭಾ ಅಕಾಡೆಮಿ, ಬೆಂಗಳೂರು ಅವರು ರಾಜ್ಯದ ಉತ್ತಮ...
ಕೊಪ್ಪಳ, ಸೆ. ೧೦- ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ ಕಾರ್ಮಿಕರು ಸೌಲಭ್ಯಗಳನ್ನು ಪಡೆಯಲು ಕಡ್ಡಾಯವಾಗಿ ಗುರುತಿನ ಚೀಟಿಗಳನ್ನು ಪಡೆಯಬೇಕು ಎಂದು ಗಂಗಾವತಿ ಶಾಸಕ ಇಕ...
ಟಿ.ಎಂ.ಎ.ಇ ಸಂಸ್ಥೆಯ ಬಿ.ಇಡಿ ವಿದ್ಯಾರ್ಥಿಗಳ ಸಾಧನೆ
ಗಂಗಾವತಿ: ಟಿ.ಎಂ.ಎ.ಇ ಸಂಸ್ಥೆಯ ಬಿ.ಇಡಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬಳ್ಳಾರಿಯಲ್ಲಿ ಜರುಗಿದ ವಾಲಿಬ್ಹಾಲ್ ಹಾಗೂ ಥ್ರೋಬಾಲ್ ಪಂದ್ಯಟದಲ್ಲಿ ಪ್ರಥಮ ಸ್ಥಾನ ಗಳಿಸ...
ಕೆ.ಜೆ.ಪಿ ಯ ಬಸವರಾಜ ದಡೇಸಗೂರ ಭಾರತೀಯ ಜನತಾ ಪಕ್ಷಕ್ಕೆ ಸೆರ್ಪಡೆ
ಕೊಪ್ಪಳ :- ೦೭ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಕೆ.ಜೆ.ಪಿ ಪಕ್ಷದಿಂದ ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್...