PLEASE LOGIN TO KANNADANET.COM FOR REGULAR NEWS-UPDATES

  ಶುಕ್ರವಾರ ಬದಲಿಗೆ ಬುಧವಾರ ಕೂಕನಪಳ್ಳಿಯಲ್ಲಿ ಕುರಿ ಮತ್ತು ದನದ ಸಂತೆ : ಡಿ.ಸಿ ಆದೇಶ   ಶುಕ್ರವಾರ ಬದಲಿಗೆ ಬುಧವಾರ ಕೂಕನಪಳ್ಳಿಯಲ್ಲಿ ಕುರಿ ಮತ್ತು ದನದ ಸಂತೆ : ಡಿ.ಸಿ ಆದೇಶ

  ಕೂಕನಪಳ್ಳಿ ಗ್ರಾಮದಲ್ಲಿ ಪ್ರತಿ ಶುಕ್ರವಾರ ನಡೆಯುತ್ತಿದ್ದ ಕುರಿ ಮತ್ತು ದನದ ಸಂತೆಯನ್ನು ಪ್ರತಿ ಬುಧವಾರ ನಡೆಸಲು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‍ರಾಜ್ ಅವರು ಆದೇಶ ಹೊರ...

Read more »

ಜು. 03 ರಿಂದ ಗಂಗಾವತಿಯಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಜು. 03 ರಿಂದ ಗಂಗಾವತಿಯಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ

: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ಬರಲಿರುವ ವರಮಹಾಲಕ್ಷ್ಮಿ ಹಬ್ಬ ಹಾಗೂ ರಂಜಾನ್ ಹಬ್ಬ ನಿಮಿತ್ಯ, ಮೈಸೂರು ಸಿಲ್ಕ್ ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ಮೇ...

Read more »

 ಈ ಘೋರ ವೌನದ ನಡುವೆ ಭರವಸೆಯ ದನಿ ಈ ಘೋರ ವೌನದ ನಡುವೆ ಭರವಸೆಯ ದನಿ

 ಕೇಂದ್ರದಲ್ಲಿ ಸಂಘಪರಿವಾರದ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಪ್ರಗತಿಪರ ವಲಯಗಳಲ್ಲಿ ಅಸಹನೀಯವಾದ ಘೋರ ವೌನವೊಂದು ಕವಿದಿದೆ. ಈ ವೌನವನ್ನೇ ಅಸಹಾಯಕತೆ ಅಂದುಕೊಂಡು ...

Read more »

ಎಸ್.ಎಫ್.ಐ ನಿಯೋಗಕ್ಕೆ ಸ್ಪಂದಿಸಿದ ಶಾಸಕರು ಎಸ್.ಎಫ್.ಐ ನಿಯೋಗಕ್ಕೆ ಸ್ಪಂದಿಸಿದ ಶಾಸಕರು

ಶಾಸಕರಿಗೆ ಮನವಿ ಸಲ್ಲಿಸಿದ ತಕ್ಷಣ ಶಾಸಕರು ದೂರವಾಣಿ ಮೂಲಕ ಸರಕಾರಿ ಪ್ರಥಮ ದರ್ಜೆಕಾಲೇಜಿನ ಪ್ರಾಚಾರ್ಯರರಿಗೆ ಸಂಪರ್ಕಿಸಿ  ಸಿ.ಡಿ.ಸಿ ಹೆಸರಿನಲ್ಲಿ ತೆಗೆದುಕೊಳ್...

Read more »

ತಳಕಲ್ ಐಟಿಐ : ಐಎಂಸಿ ಕೋಟಾದಡಿ ಸೀಟು ಭರ್ತಿಗೆ ಅರ್ಜಿ ಆಹ್ವಾನ ತಳಕಲ್ ಐಟಿಐ : ಐಎಂಸಿ ಕೋಟಾದಡಿ ಸೀಟು ಭರ್ತಿಗೆ ಅರ್ಜಿ ಆಹ್ವಾನ

 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ದೆ ತಳಕಲ್ ಗ್ರಾಮದಲ್ಲಿ ಜೋಡಣೆಗಾರ, ವಿದ್ಯುತ್ ಶಿಲ್ಪಿ ಹಾಗೂ ವಿದ್ಯುನ್ಮಾನ ದುರಸ್ತಿಗಾರ ವಿಭಾಗಗಳ ತಲಾ 5 ಸೀಟು (ಒಟ್ಟು 15 ಸೀಟು) ...

Read more »

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ : ನಿಷೇಧಾಜ್ಞೆ ಜಾರಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ : ನಿಷೇಧಾಜ್ಞೆ ಜಾರಿ

 ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಜು.03 ರಿಂದ 12 ರವರೆಗೆ ಹತ್ತು ದಿನಗಳ ಕಾಲ ನಡೆಯುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಪರೀಕ...

Read more »

೫೮ನೇ  ಬೆಳಕಿನೆಡೆಗೆ  ಮಾಸಿಕ ೫೮ನೇ ಬೆಳಕಿನೆಡೆಗೆ ಮಾಸಿಕ

 ನಗರದ ಶ್ರೀಗವಿಮಠದಲ್ಲಿ ದಿನಾಂಕ ೨೭-೦೬-೨೦೧೪ ರಂದು ಶುಕ್ರವಾರ ಸಂಜೆ ೬.೩೦ ಕ್ಕೆ ಶ್ರೀಮಠದ ಕೆರೆಯ ದಡದಲ್ಲಿ ೫೮ನೇ  ಬೆಳಕಿನೆಡೆಗೆ  ಮಾಸಿಕ ಕಾರ್ಯಕ್ರಮ ಜರುಗುವದು. ಮುಖ...

Read more »

ಡಾ.ಮಹಾಂತೇಶ  ಮಲ್ಲನಗೌಡರ  ಅಭಿನಂದನಾ ಗ್ರಂಥಕ್ಕೆ ಲೇಖನ, ಕವನ ಆಹ್ವಾನ ಡಾ.ಮಹಾಂತೇಶ ಮಲ್ಲನಗೌಡರ ಅಭಿನಂದನಾ ಗ್ರಂಥಕ್ಕೆ ಲೇಖನ, ಕವನ ಆಹ್ವಾನ

 ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನಿಂದ ಅಖಂಡ ರಾಯಚೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷರು, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷ...

Read more »

ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮ ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮ

ಸುರಭಿ ಸಮಗ್ರ ವ್ಯಸನ ಮುಕ್ತಿ ಹಾಗೂ ಪುನರ್ವಸತಿ ಕೇಂದ್ರ ಭಾಗ್ಯನಗರ ,ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ. ಜಿಲ್ಲಾ ಆರೋಗ್ಯ ಇಲಾಖೆ.,ಜಿಲ್ಲಾ ಕಾನೂ...

Read more »

ತಳಕಲ್: ರೇಣುಕಾದೇವಿ ದೇವಸ್ಥಾನದಲ್ಲಿ ನೀರನ ವ್ಯವಸ್ಥೆ ಕಲ್ಪಿಸಲು ಮನವಿ ತಳಕಲ್: ರೇಣುಕಾದೇವಿ ದೇವಸ್ಥಾನದಲ್ಲಿ ನೀರನ ವ್ಯವಸ್ಥೆ ಕಲ್ಪಿಸಲು ಮನವಿ

 ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದ ರೇಣುಕಾದೇವಿ ದೇವಸ್ಥಾನಕ್ಕೆ ಭಕ್ರ ಸಂಖ್ಯೆ ಹೆಚ್ಚಿದ್ದು ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಕನ್ನಡ ಕ್ರಾಂತಿ ದೀಪ...

Read more »

ಕೊಪ್ಪಳ : ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನ ಕೊಪ್ಪಳ : ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನ

      ಕೊಪ್ಪಳ:ಜೂ.೨೬: ೨೬ನೇ ಜೂನ್ ೨೦೧೪ ರಂದು ಆಚರಿಸುವ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನ ಈ ದಿನ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಕೊಪ್ಪಳ ಎನ್....

Read more »

ಜಿಲ್ಲಾ ವಕ್ಫ್ ಬೋರ್ಡ ಅಧ್ಯಕ್ಷರಾಗಿ ಮುಸ್ತಫಾ ಕಮಾಲ್ ಅಧಿಕಾರ ಸ್ವೀಕಾರ ಜಿಲ್ಲಾ ವಕ್ಫ್ ಬೋರ್ಡ ಅಧ್ಯಕ್ಷರಾಗಿ ಮುಸ್ತಫಾ ಕಮಾಲ್ ಅಧಿಕಾರ ಸ್ವೀಕಾರ

ಕೊಪ್ಪಳ : ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಮೊಹ್ಮದ ಮುಸ್ತಫಾ ಕಮಾಲ್ ಇತ್ತೀಚಿಗೆ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ  ಜುಲ್ಲು ಖಾದ್ರಿ, ಗೌಸ್ ಮೊಹ...

Read more »

ಜಹಗೀರದಾರರ ಕವನಗಳು ಅಸಮಾನತೆ ಮತ್ತು ಶೋಷಣೆಯ ವಿರುದ್ದದ ಧ್ವನಿಯಾಗಿವೆ : ಡಾ.ವಿಶ್ವನಾಥ ವಂಶಾಂಕೃತಮಠ ಜಹಗೀರದಾರರ ಕವನಗಳು ಅಸಮಾನತೆ ಮತ್ತು ಶೋಷಣೆಯ ವಿರುದ್ದದ ಧ್ವನಿಯಾಗಿವೆ : ಡಾ.ವಿಶ್ವನಾಥ ವಂಶಾಂಕೃತಮಠ

ಕೊಪ್ಪಳ : ಸಮಾಜದಲ್ಲಿನ ಕುಂದುಕೊರತೆಗಳನ್ನು ಒತ್ತಡಗಳನ್ನು ಅನಾವರಗಣಗೊಳಿಸುವುದೇ ಕಾವ್ಯ. ಸಾಹಿತ್ಯ ಲೋಕದಲ್ಲೂ ಸಹ ಮಹಿಳೆಯರಿಗೆ ಸೂಕ್ತ ಅವಕಾಶಗಳು ಸಿಕ್ಕಿಲ್ಲ.ಅನಸೂ...

Read more »

ಕಾಲೇಜು ಅಭಿವೃದ್ಧಿ     ಹೆಸರಲ್ಲಿ ವಸೂಲಿ ಮಾಡಿರುವ ರೂ.೪೦೦/- ಶುಲ್ಕ ಕೈಬಿಡಲು ಒತ್ತಾಯಿಸಿ ಪ್ರತಿಭಟನಾ ಧರಣಿ. ಕಾಲೇಜು ಅಭಿವೃದ್ಧಿ ಹೆಸರಲ್ಲಿ ವಸೂಲಿ ಮಾಡಿರುವ ರೂ.೪೦೦/- ಶುಲ್ಕ ಕೈಬಿಡಲು ಒತ್ತಾಯಿಸಿ ಪ್ರತಿಭಟನಾ ಧರಣಿ.

ಪದವಿ ಪ್ರವೇಶಕ್ಕಾಗಿ ಬರುವ ಎಲ್ಲಾ ವಿದ್ಯಾರ್ಥಿಗಳಿಗೆ ದಾಖಲಾತಿ ಮಾಡಿಕೊಡಲು ಮತ್ತು ಕಾಲೇಜು ಅಭಿವೃದ್ಧಿ            ಹೆಸರಲ್ಲಿ ವಸೂಲಿ ಮಾಡಿರುವ ರೂ.೪೦೦/- ಶುಲ್ಕ ಕ...

Read more »

 ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾಮೂಹಿಕ ಧರಣಿ ಸತ್ಯಾಗ್ರಹ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾಮೂಹಿಕ ಧರಣಿ ಸತ್ಯಾಗ್ರಹ

ಕ.ರಾ.ಸ.ದಿ.ನಗೌ. ಮಹಾಮಂಡಲ ಜಿಲ್ಲಾ ಘಟಕದಿಂದ  ಕೊಪ್ಪಳ, ಜೂ, ೨೫: ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದ ಅಧ್ಯಕ್ಷ ಡಾ. ಕೆ.ಎಸ್. ಶರ್ಮಾರವರ ಕರೆಯ ಮೇ...

Read more »

ಒಡಲಬೆಂಕಿ ಕವನಸಂಕಲನ ಬಿಡುಗಡೆ ಕಾರ‍್ಯಕ್ರಮ ಒಡಲಬೆಂಕಿ ಕವನಸಂಕಲನ ಬಿಡುಗಡೆ ಕಾರ‍್ಯಕ್ರಮ

 ಗುರು ಪ್ರಕಾಶನ ಕೊಪ್ಪಳ ಹಾಗೂ ಕವಿಸಮಯ ಬಳಗದ ಸಹಕಾರದೊಂದಿಗೆ  ಅನಸೂಯಾ ಜಹಗೀರದಾರವರ  "ಒಡಲಬೆಂಕಿ" ಕವನ ಸಂಕಲನದ ಬಿಡುಗಡೆ ಕಾರ‍್ಯಕ್ರಮ ನಾಳೆ ದಿ. ೨೪-೬-೨...

Read more »

 ಗಿಣಿಗೇರಾ ಹಾಗೂ ಹುಲಿಗಿಯಲ್ಲಿ ವಿವಿಧ ರೈಲುಗಳ ನಿಲುಗಡೆಗೆ ಸಂಸದರ ಮನವಿ ಗಿಣಿಗೇರಾ ಹಾಗೂ ಹುಲಿಗಿಯಲ್ಲಿ ವಿವಿಧ ರೈಲುಗಳ ನಿಲುಗಡೆಗೆ ಸಂಸದರ ಮನವಿ

 ಕೊಪ್ಪಳ ತಾಲೂಕಿನ ಗಿಣಿಗೇರಾ ಹಾಗೂ ಹುಲಿಗಿ ಗ್ರಾಮಗಳಲ್ಲಿ ಹಂಪಿ ಎಕ್ಸ್‍ಪ್ರೆಸ್, ಹೌರಾ ಎಕ್ಸ್‍ಪ್ರೆಸ್ ಹಾಗೂ ಅಮರಾವತಿ ಎಕ್ಸ್‍ಪ್ರೆಸ್ ರೈಲುಗಳ ನಿಲುಗಡೆಗೆ ಅಗತ್ಯ ಕ...

Read more »

ರಾಜ್ಯದಲ್ಲಿ  100 ವಸತಿ ಶಾಲೆ ಪ್ರಾರಂಭ : ಸಚಿವ ಹೆಚ್.ಆಂಜನೇಯ ರಾಜ್ಯದಲ್ಲಿ 100 ವಸತಿ ಶಾಲೆ ಪ್ರಾರಂಭ : ಸಚಿವ ಹೆಚ್.ಆಂಜನೇಯ

ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ 100 ವಸತಿ ಶಾಲೆಗಳನ್ನು ತೆರೆಯಲು ಕ್ರಮ ಕೈಗೊಂಡಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸ...

Read more »

ಕೊಪ್ಪಳ ರೈಲ್ವೆ ನಿಲ್ದಾಣದ ಅಭಿವೃದ್ಧಿ ಮತ್ತು ಹೆಚ್ಚುವರಿ ರೈಲುಗಳನ್ನು ಓಡಿಸಲು   ಒತ್ತಾಯಿಸಿ ಪ್ರತಿಭಟನಾ ಧರಣಿ ಕೊಪ್ಪಳ ರೈಲ್ವೆ ನಿಲ್ದಾಣದ ಅಭಿವೃದ್ಧಿ ಮತ್ತು ಹೆಚ್ಚುವರಿ ರೈಲುಗಳನ್ನು ಓಡಿಸಲು ಒತ್ತಾಯಿಸಿ ಪ್ರತಿಭಟನಾ ಧರಣಿ

   ಮೂಲಭೂತ ಸೌಲಭ್ಯಗಳು : ಕೊಪ್ಪಳ ಜಿಲ್ಲೆಯ ಜನರು ರೈಲಿನಲ್ಲಿ ಸಂಚರಿಸುವ ಸಂಖ್ಯೆ ದಿನೆ-ದಿನೇ ಹೆಚ್ಚುತ್ತಿದ್ದರೂ, ಜನರಿಗೆ ಬೇಕಾದ ಕನಿಷ್ಟ ಸೌಲಭ್ಯಗಳು ಕಲ್ಪಿಸುತ್ತ...

Read more »

ಶ್ರೀ ಮ.ನಿ.ಪ್ರ.ಜ. ಮರಿಶಾಂತವೀರ ಮಹಾಸ್ವಾಮಿಗಳು ಶ್ರೀ ಮ.ನಿ.ಪ್ರ.ಜ. ಮರಿಶಾಂತವೀರ ಮಹಾಸ್ವಾಮಿಗಳು

(೨೨.೦೬.೨೦೧೪ ರಂದು ಪುಣ್ಯಸ್ಮರಣೋತ್ಸವ ನಿಮಿತ್ಯ) ಈ ನಾಡಿನ ಯಾವೊಂದು ಮಗುವು ಅನ್ನ-ಅಕ್ಷರ-ಆರೋಗ್ಯ-ಆಧ್ಯಾತ್ಮಗಳಿಂದ ವಂಚಿತವಾಗಬಾರದು, ಮಾಡದ ತಪ್ಪಿಗೆ ಬಡತನದಲ...

Read more »

 ವಿಧಾನಪರಿಷತ್ ಚುನಾವಣೆ : ಕೊಪ್ಪಳ ಜಿಲ್ಲೆಯಲ್ಲಿ ಶೇ. 66. 60 ಮತದಾನ ವಿಧಾನಪರಿಷತ್ ಚುನಾವಣೆ : ಕೊಪ್ಪಳ ಜಿಲ್ಲೆಯಲ್ಲಿ ಶೇ. 66. 60 ಮತದಾನ

 ವಿಧಾನಪರಿಷತ್ ಈಶಾನ್ಯ ಶಿಕ್ಷಕರ ಮತ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಡೆದ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಶೇ. 66. 60 ರಷ್ಟು ಮತದಾನವಾಗಿದೆ.  ಜಿಲ್ಲೆಯ 2104...

Read more »

ಜೂ.21 ರಂದು ತಾಳಕೇರಿ ನೂತನ ಬಸ್ ನಿಲ್ದಾಣ ಅಡಿಗಲ್ಲು ಸಮಾರಂಭ ಜೂ.21 ರಂದು ತಾಳಕೇರಿ ನೂತನ ಬಸ್ ನಿಲ್ದಾಣ ಅಡಿಗಲ್ಲು ಸಮಾರಂಭ

 ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೊಪ್ಪಳ ವಿಭಾಗದಿಂದ ಯಲಬುರ್ಗಾ ತಾಲೂಕಿನ ತಾಳಕೇರಿ ಗ್ರಾಮದಲ್ಲಿ ನೂತನ ಬಸ್ ನಿಲ್ದಾಣದ ಅಡಿಗಲ್ಲು ಸಮಾರಂಭ ಜೂ.21 ರಂದು ಬೆಳಿ...

Read more »

ಅನುಪಯುಕ್ತ ಕೊಳವೆ ಬಾವಿಗಳಿಂದ ಅನಾಹುತ : ಜೂ. 23 ರಂದು ಸಭೆ ಅನುಪಯುಕ್ತ ಕೊಳವೆ ಬಾವಿಗಳಿಂದ ಅನಾಹುತ : ಜೂ. 23 ರಂದು ಸಭೆ

 ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಕೊರೆಯಿಸಲಾಗಿರುವ ಕೊಳವೆ ಬಾವಿಗಳ ಪೈಕಿ ಸುಸ್ಥಿತಿಯಲ್ಲಿರುವ ಕೊಳವೆ ಬಾವಿಗಳ ಮಾಹಿತಿ ಪಡೆಯುವುದು ಮತ್ತು ನೀರಿನ ಜಲ ...

Read more »

ಪ್ರತಿ ಶುಕ್ರವಾರ ಕೂಕನಪಳ್ಳಿ-ಬೂದಗುಂಪಾ ಗ್ರಾಮದಲ್ಲಿ ಕುರಿ ಹಾಗೂ ದನಗಳ ಸಂತೆ ಪ್ರತಿ ಶುಕ್ರವಾರ ಕೂಕನಪಳ್ಳಿ-ಬೂದಗುಂಪಾ ಗ್ರಾಮದಲ್ಲಿ ಕುರಿ ಹಾಗೂ ದನಗಳ ಸಂತೆ

 ಕೊಪ್ಪಳ ತಾಲೂಕಿನ ಕೂಕನಪಳ್ಳಿ ಹಾಗೂ ಬೂದಗುಂಪಾ ಕ್ರಾಸ್ ಗ್ರಾಮಗಳಲ್ಲಿ ಪ್ರತಿ ಶುಕ್ರವಾರ ಕುರಿ ಹಾಗೂ ದನಗಳ ಸಂತೆಯನ್ನು ಒಂದೇ ದಿನ ಹಾಗೂ ಒಂದೇ ಸಮಯದಲ್ಲಿ ನಡೆಸಲು ಜಿಲ್...

Read more »

ಜಿಲ್ಲೆಯ 23 ಪರೀಕ್ಷಾ ಕೇಂದ್ರಗಳಲ್ಲಿ ಟಿಇಟಿ ಪರೀಕ್ಷೆ : ಸುರೇಶ ಬಿ.ಇಟ್ನಾಳ ಜಿಲ್ಲೆಯ 23 ಪರೀಕ್ಷಾ ಕೇಂದ್ರಗಳಲ್ಲಿ ಟಿಇಟಿ ಪರೀಕ್ಷೆ : ಸುರೇಶ ಬಿ.ಇಟ್ನಾಳ

ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಜೂ.22 ರಂದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಜಿಲ್ಲೆಯ ಒಟ್ಟು 23 ಪರೀಕ್ಷಾ ಕ...

Read more »

ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದ್ದು: ಶಂಭುಲಿಂಗನಗೌಡ ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದ್ದು: ಶಂಭುಲಿಂಗನಗೌಡ

  ಇತರೆ ವೃತ್ತಿಗಳಿಗಿಂತ ಶಿಕ್ಷಕರ ವೃತ್ತಿ ಸಮಾಜದಲ್ಲಿ ಅತ್ಯಂತ ಪವಿತ್ರವಾದದ್ದು ಅದನ್ನು ನಾವು ಅರಿತು ಕಾರ್ಯನಿರ್ವ ಹಿಸಬೇಕಿದೆ ಎಂದು ಶಾಲಾ ಮುಖ್ಯೋಪಾಧ್ಯಾಯ ಶಂಭುಲ...

Read more »

ಬೂದಗುಂಪದಲ್ಲಿ ಕುರಿ ಸಂತೆ ಸಂಪೂರ್ಣ ಯಶಸ್ವಿ ಬೂದಗುಂಪದಲ್ಲಿ ಕುರಿ ಸಂತೆ ಸಂಪೂರ್ಣ ಯಶಸ್ವಿ

  ರಾಜಕೀಯ ಕ್ಷುಲ್ಲಕ ಕಾರಣಗಳಿಂದಾಗಿ ಕೂಕನಪಳ್ಳಿ ಕುರಿ ಸಂತೆ ನಾಲ್ಕು ವಾರಗಳ ಕಾಲ ಸ್ತಗಿತ ಗೊಂಡಿದ್ದರ ಕುರಿತು ಜನಪ್ರತಿನಿಧಿ, ಅಧಿಕಾರಿಗಳ ಹಾಗೂ ಸಂಘಟನೆಗಳನ್ನು, ಜಿಲ್...

Read more »

ಕೊಪ್ಪಳ ಜಿಲ್ಲಾಧಿಕಾರಿ ವರ್ಗಾವಣೆ ಕೊಪ್ಪಳ ಜಿಲ್ಲಾಧಿಕಾರಿ ವರ್ಗಾವಣೆ

ಕೊಪ್ಪಳದ ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್ ವರ್ಗಾವಣೆಗೊಂಡಿದ್ದಾರೆ. ಕೊಪ್ಪಳ ಹೊಸ ಜಿಲ್ಲಾಧಿಕಾರಿಯಾಗಿ ಆರ್.ಆರ್.ಜಾನು ಅಧಿಕಾರವಹಿಸಿಕೊಳ್ಳಲಿದ್ದಾರೆ.

Read more »

ತಾಲೂಕಾ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟ ತಾಲೂಕಾ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟ

  ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಕೊಪ್ಪಳ, ಗಂಗಾವತಿ, ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಾ ಪಂಚಾಯತಿಗಳ ಮೂರನೆ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದ...

Read more »

ಜೂ.೨೧ ರಂದು ಲಿಂಗನಬಂಡಿ, ಬಳೂಟಗಿಯಲ್ಲಿ ವಸತಿ ಶಾಲೆ ಪ್ರಾರಂಭೋತ್ಸವ ಜೂ.೨೧ ರಂದು ಲಿಂಗನಬಂಡಿ, ಬಳೂಟಗಿಯಲ್ಲಿ ವಸತಿ ಶಾಲೆ ಪ್ರಾರಂಭೋತ್ಸವ

 ಯಲಬುರ್ಗಾ ತಾಲೂಕಿನ ಲಿಂಗನಬಂಡಿ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ಪ.ಜಾತಿ ವಸತಿ ಶಾಲೆ ಹಾಗೂ ಬಳೂಟಗಿ ಗ್ರಾಮದಲ್ಲಿ  ಕಿತ್ತೂರ ರಾಣಿ ಚೆನ್ನಮ್ಮ ಪ.ವರ್ಗದ ವಸತಿ ಶಾಲೆಗಳ ...

Read more »
 
Top