PLEASE LOGIN TO KANNADANET.COM FOR REGULAR NEWS-UPDATES

ಮೇ.೨೧ ರಂದು ಭಯೋತ್ಪಾದನಾ ವಿರೋಧಿ ದಿನ ಮೇ.೨೧ ರಂದು ಭಯೋತ್ಪಾದನಾ ವಿರೋಧಿ ದಿನ

  ಇದೇ ಮೇ. ೨೧ ರಂದು ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಅಂದು ಬೆಳಿಗ್ಗೆ ೧೧ ಗಂಟೆಗೆ ಎಲ್ಲ ಇಲಾಖಾ ಅಧಿಕಾರಿ, ಸಿಬ್ಬಂದಿಗಳಿಂದ ಜಿ...

Read more »

ಕೊಪ್ಪಳ : 148 ಗ್ರಾ.ಪಂ. ಗಳ 2701 ಸದಸ್ಯ ಸ್ಥಾನಗಳಿಗೆ ಚುನಾವಣೆ ಕೊಪ್ಪಳ : 148 ಗ್ರಾ.ಪಂ. ಗಳ 2701 ಸದಸ್ಯ ಸ್ಥಾನಗಳಿಗೆ ಚುನಾವಣೆ

 ಪ್ರಸಕ್ತ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ 148 ಗ್ರಾಮ ಪಂಚಾಯ್ತಿಗಳಿಗೆ 2015 ರ ಜೂ. 02 ರಂದು ಚುನಾವಣೆ ಜರುಗಲಿದೆ.  ಕೊಪ್ಪಳ ತಾಲೂಕಿನ...

Read more »

ಗ್ರಾಮ ಪಂಚಾಯಿತಿ ಚುನಾವಣೆ : ಕುಷ್ಟಗಿ ತಾಲೂಕಿನಲ್ಲಿ ಮೀಸಲಾತಿ ವಿವರ ಗ್ರಾಮ ಪಂಚಾಯಿತಿ ಚುನಾವಣೆ : ಕುಷ್ಟಗಿ ತಾಲೂಕಿನಲ್ಲಿ ಮೀಸಲಾತಿ ವಿವರ

 ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ ದಿನಾಂಕ ಘೊಷಣೆಯಾಗಿದ್ದು,  ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳ ಮೀಸಲಾತಿ ಪಟ್ಟಿ ಪ್ರಕಟಿಸಲಾಗಿದೆ. ಕುಷ್ಟಗಿ ತಾಲೂಕಿನ ಗ್...

Read more »

 ಅಕಾಲಿಕ ಆಲಿಕಲ್ಲು ಮಳೆಯಿಂದ ಬೆಳೆ ಹಾನಿ : ೨೧೬. ೩೫ ಕೋಟಿ ರೂ. ಪರಿಹಾರ ಬಿಡುಗಡೆ ಅಕಾಲಿಕ ಆಲಿಕಲ್ಲು ಮಳೆಯಿಂದ ಬೆಳೆ ಹಾನಿ : ೨೧೬. ೩೫ ಕೋಟಿ ರೂ. ಪರಿಹಾರ ಬಿಡುಗಡೆ

  ಕೊಪ್ಪಳ ಜಿಲ್ಲೆಯೂ ಸೇರಿದಂತೆ ರಾಜ್ಯದ ೦೯ ಜಿಲ್ಲೆಗಳಲ್ಲಿ ಕಳೆದ ಏಪ್ರಿಲ್ ತಿಂಗಳಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿ ಅನ...

Read more »

ಇಂದ್ರಧನುಷ್ ವಿಶೇಷ ಲಸಿಕಾ ಕಾರ್ಯಕ್ರಮಕ್ಕೆ ಡಿ.ಸಿ. ಆರ್.ಆರ್. ಜನ್ನು ಚಾಲನೆ ಇಂದ್ರಧನುಷ್ ವಿಶೇಷ ಲಸಿಕಾ ಕಾರ್ಯಕ್ರಮಕ್ಕೆ ಡಿ.ಸಿ. ಆರ್.ಆರ್. ಜನ್ನು ಚಾಲನೆ

ಮಕ್ಕಳನ್ನು ಕಾಡುವ ೭ ಪ್ರಾಣಘಾತುಕ  ರೋಗಗಳ ನಿರ್ಮೂಲನೆಗೆ ೦೨ ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವ ’ಮಿಷನ್ ಇಂದ್ರಧನುಷ್’ ಎರಡನೆ ಹಂತದ ವಿಶೇಷ ಲಸಿಕಾ ಕಾರ್ಯಕ್ರಮಕ್ಕೆ...

Read more »

ಕರ್ನಾಟಕಕ್ಕೆ ಗಾಂಧೀಜಿ : ಮೇ.೦೮ ರಂದು ಶತಮಾನೋತ್ಸವ ಸಮಾರಂಭ ಕರ್ನಾಟಕಕ್ಕೆ ಗಾಂಧೀಜಿ : ಮೇ.೦೮ ರಂದು ಶತಮಾನೋತ್ಸವ ಸಮಾರಂಭ

ಕರ್ನಾಟಕಕ್ಕೆ ಗಾಂಧೀ ಪ್ರವೇಶ ಮಾಡಿ ೦೮-೦೫-೧೯೧೫ ಕ್ಕೆ  ಒಂದು ಶತಮಾನವಾಯಿತು. ಈ ಶತಮಾನೋತ್ಸವವನ್ನು ಕರ್ನಾಟಕದ ಜನತೆ ಹಮ್ಮೆಯಿಂದ ಆಚರಿಸಿ, ಅವರ ವ್ಯಕ್ತಿ ವಿಚಾರಧಾರ...

Read more »

ಮೇ. ೦೮ ರಿಂದ ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನ : ೪೮೪೭ ಮಕ್ಕಳ ಗುರಿ ಮೇ. ೦೮ ರಿಂದ ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನ : ೪೮೪೭ ಮಕ್ಕಳ ಗುರಿ

  ದೇಶದ ಮಕ್ಕಳನ್ನು ಕಾಡುವ ೭ ಪ್ರಾಣಘಾತುಕ  ರೋಗಗಳ ನಿರ್ಮೂಲನೆಗೆ ೦೨ ವರ್ಷದೊಳಗಿನ ಮಕ್ಕಳಿಗೆ ಮೇ. ೦೮ ರಿಂದ ೧೬ ರವರೆಗೆ ಎರಡನೆ ಹಂತದ ’ಮಿಷನ್ ಇಂದ್ರಧನುಷ್’ ವಿಶೇಷ ಲಸ...

Read more »

ಕೆನರಾ ಬ್ಯಾಂಕ್‌ನಿಂದ ಉಚಿತ ಶಿಲ್ಪಕಲಾ ಶಿಕ್ಷಣ ಕೆನರಾ ಬ್ಯಾಂಕ್‌ನಿಂದ ಉಚಿತ ಶಿಲ್ಪಕಲಾ ಶಿಕ್ಷಣ

  ಬೆಂಗಳೂರು ಸಮೀಪದ ಜೋಗರದೊಡ್ಡಿಯಲ್ಲಿರುವ ಕೆನರಾಬ್ಯಾಂಕ್ ಕೆಪಿಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯಲ್ಲಿ ಯುವಕರಿಗಾಗಿ ಮರ ಮತ್ತು ಕಲ್ಲು ಕೆತ್ತನೆ, ಲೋಹ ಶಿಲ್ಪ ಮತ್ತು...

Read more »

ಅಂಗನವಾಡಿ ಮಕ್ಕಳಿಗೆ ಮೊಟ್ಟೆ : ಟೆಂಡರ್ ಪ್ರಕ್ರಿಯೆ ಕೈಗೊಳ್ಳಲು ಜಿ.ಪಂ. ಅಧ್ಯಕ್ಷರ ಸೂಚನೆ ಅಂಗನವಾಡಿ ಮಕ್ಕಳಿಗೆ ಮೊಟ್ಟೆ : ಟೆಂಡರ್ ಪ್ರಕ್ರಿಯೆ ಕೈಗೊಳ್ಳಲು ಜಿ.ಪಂ. ಅಧ್ಯಕ್ಷರ ಸೂಚನೆ

ಜಿಲ್ಲೆಯಲ್ಲಿ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಿಸುವ ಸಲುವಾಗಿ ಪ್ರತಿ ತಿಂಗಳು ಅಂಗನವಾಡಿ ಕಾರ್ಯಕರ್ತರ ಬ್ಯಾಂಕ್ ಖಾತೆಗೆ ಅನುದಾನ ಜಮಾ ಮಾಡುತ್ತಿರುವ ಪದ್ಧತಿಯನ್ನ...

Read more »

ಉಚಿತ ಅಕ್ಕಿ-ಗೋಧಿ : ಮೇ ತಿಂಗಳ ಪಡಿತರ ಬಿಡುಗಡೆ ಉಚಿತ ಅಕ್ಕಿ-ಗೋಧಿ : ಮೇ ತಿಂಗಳ ಪಡಿತರ ಬಿಡುಗಡೆ

 ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದ ಪಡಿತರದಾರರಿಗೆ ಮೇ ತಿಂಗಳಿಗಾಗಿ ಆಹಾರಧಾನ್ಯ, ತಾಳೆ ಎಣ್ಣೆ, ಉಪ್ಪು, ಸೀಮ...

Read more »

ದಕ್ಷತೆಯಿಂದ ಗ್ರಾ.ಪಂ. ಚುನಾವಣಾ ಕರ್ತವ್ಯ ನಿರ್ವಹಿಸಿ- ಡಿ.ಸಿ. ಆರ್.ಆರ್. ಜನ್ನು ದಕ್ಷತೆಯಿಂದ ಗ್ರಾ.ಪಂ. ಚುನಾವಣಾ ಕರ್ತವ್ಯ ನಿರ್ವಹಿಸಿ- ಡಿ.ಸಿ. ಆರ್.ಆರ್. ಜನ್ನು

ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ಎಲ್ಲ ಅಧಿಕಾರಿ, ಸಿಬ್ಬಂದಿಗಳು ದಕ್ಷತೆಯಿಂದ ಹಾಗೂ ಪ್ರಾಮಾಣಿಕವಾಗಿ ಚುನಾವಣಾ ಕರ್ತವ್ಯವನ್ನು ನಿರ್ವಹಿಸಬೇ...

Read more »

 ಗ್ರಾಮ ಪಂಚಾಯತಿ ಚುನಾವಣೆ ವೇಳಾಪಟ್ಟಿ ಪ್ರಕಟ : ಕೊಪ್ಪಳ ಜೂ. ೦೨ ಕ್ಕೆ ಮತದಾನ ಗ್ರಾಮ ಪಂಚಾಯತಿ ಚುನಾವಣೆ ವೇಳಾಪಟ್ಟಿ ಪ್ರಕಟ : ಕೊಪ್ಪಳ ಜೂ. ೦೨ ಕ್ಕೆ ಮತದಾನ

: ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಪ್ರಕಟಿಸಿದೆ.  ಕೊಪ್ಪಳ ಜಿಲ್ಲೆಯಲ್ಲಿ ಮೇ. ೧೫ ರಂದು ಅಧಿಸೂಚನೆ ಪ್ರಕಟವಾಗಲ...

Read more »

ಕೃಷಿ ಭಾಗ್ಯ : ಮೇ. ೧೧ ರೊಳಗೆ ಕಾರ್ಯಾದೇಶ ಪಡೆಯಲು ರೈತರಿಗೆ ಸೂಚನೆ ಕೃಷಿ ಭಾಗ್ಯ : ಮೇ. ೧೧ ರೊಳಗೆ ಕಾರ್ಯಾದೇಶ ಪಡೆಯಲು ರೈತರಿಗೆ ಸೂಚನೆ

 : ಕೃಷಿಭಾಗ್ಯ ಯೋಜನೆಯಡಿ ೨೦೧೪-೧೫ ಸಾಲಿಗಾಗಿ ಅರ್ಜಿ ಸಲ್ಲಿಸಿರುವ ರೈತರು ಮೇ.೧೧ ರೊಳಗಾಗಿ ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡಿ ಕಾರ್ಯಾದೇಶ ಪ...

Read more »

  ಬಡವರಿಗೆ ಅನ್ನ ಸಿಗುವುದು ಈ ಯೋಜನೆ ಉದ್ದೇಶ-ಹೊನ್ನೂರುಸಾಬ ಭೈರಾಪೂರು ಬಡವರಿಗೆ ಅನ್ನ ಸಿಗುವುದು ಈ ಯೋಜನೆ ಉದ್ದೇಶ-ಹೊನ್ನೂರುಸಾಬ ಭೈರಾಪೂರು

ಕೊಪ್ಪಳ  : ರಾಜ್ಯದಲ್ಲಿ ಬಡವರಿಗೆ ಹಸಿವುನಿಂದ ಮುಕ್ತಗೊಳಿಸಲು ಬಿಪಿಎಲ್ ಕಾರ್ಡ್‌ದಾರ ಎಲ್ಲಾ ಬಡವರಿಗೆ ಮೇ ೦೧ ರಿಂದ ೫ಕೆ.ಜಿ ಉಚಿತ ಅಕ್ಕಿ, ರಿಯಾಯತಿ ದರದಲ್ಲಿ ೨೫ ...

Read more »

ಮಂಡ್ಯದಲ್ಲಿ ಹಿಂದಿ ಶಿಕ್ಷಕ ಟ್ರೇನಿಂಗ್ ಕೋರ್ಸ್ : ಅರ್ಜಿ ಆಹ್ವಾನ ಮಂಡ್ಯದಲ್ಲಿ ಹಿಂದಿ ಶಿಕ್ಷಕ ಟ್ರೇನಿಂಗ್ ಕೋರ್ಸ್ : ಅರ್ಜಿ ಆಹ್ವಾನ

 ಮಂಡ್ಯದ ಹಿಂದಿ ಶಿಕ್ಷಕ್ ಪ್ರಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಪ್ರಸಕ್ತ ಸಾಲಿನ ಹಿಂದಿ ಶಿಕ್ಷಕ್ ಟ್ರೇನಿಂಗ್ ಕೋರ್ಸ್‌ನ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.  ...

Read more »

 ಹಸಿವು ಮುಕ್ತ ರಾಜ್ಯ ನಿರ್ಮಾಣ ಸರಕಾರದ ಉದ್ದೇಶ  : ಶಿವರಾಜ ತಂಗಡಗಿ ಹಸಿವು ಮುಕ್ತ ರಾಜ್ಯ ನಿರ್ಮಾಣ ಸರಕಾರದ ಉದ್ದೇಶ : ಶಿವರಾಜ ತಂಗಡಗಿ

: ರಾಜ್ಯ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ’ಅನ್ನಭಾಗ್ಯ’ ಯೋಜನೆಯನ್ನು ಜಾರಿಗೆ ತರುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಹಸಿವು ಮುಕ್ತ...

Read more »

ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ : ನ್ಯಾಯಬೆಲೆ ಅಂಗಡಿಗಳಲ್ಲಿ ನೋಂದಣಿ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ : ನ್ಯಾಯಬೆಲೆ ಅಂಗಡಿಗಳಲ್ಲಿ ನೋಂದಣಿ

 ಬಿಪಿಎಲ್ ಕುಟುಂಬಗಳಿಗೆ ವೈದ್ಯಕೀಯ ವೆಚ್ಚ ಭರಿಸುವ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಗಾಗಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರು ಆಯಾ ನ್ಯಾಯಬೆಲೆ ಅಂಗಡಿಗಳಲ್ಲಿ...

Read more »

 ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿ-ಗೋಧಿ : ಮೇ. ೧ ರಂದು ಕೊಪ್ಪಳದಲ್ಲಿ ಚಾಲನೆ ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿ-ಗೋಧಿ : ಮೇ. ೧ ರಂದು ಕೊಪ್ಪಳದಲ್ಲಿ ಚಾಲನೆ

: ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ, ಗೋಧಿ ವಿತರಿಸುವ ಕಾರ್ಯಕ್ರಮಕ್ಕೆ ಮೇ. ೦೧ ರಂದು ಬೆಳಿಗ್ಗೆ ೧೧-೩೦ ಗಂಟೆಗೆ...

Read more »

ಬೆಳೆ ಹಾನಿ ಪರಿಹಾರ : ಸರ್ವೆ ಅಂತಿಮ ವರದಿ ನಂತರ ವಿಶೇಷ ಪ್ಯಾಕೇಜ್ ಬಗ್ಗೆ ನಿರ್ಧಾರ- ಸಿಎಂ  ಬೆಳೆ ಹಾನಿ ಪರಿಹಾರ : ಸರ್ವೆ ಅಂತಿಮ ವರದಿ ನಂತರ ವಿಶೇಷ ಪ್ಯಾಕೇಜ್ ಬಗ್ಗೆ ನಿರ್ಧಾರ- ಸಿಎಂ

ಕೊಪ್ಪಳ,   : ಕಳೆದ ಏ. ೧೨ ರಿಂದ ೧೫ ರವರೆಗೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ  ಬಿರುಗಾಳಿ, ಆಲಿಕ...

Read more »

ಹೆಕ್ಟರ್ ಗೆ 25 ಸಾವಿರ ಪರಿಹಾರ ನೀಡಿ - ಸಂಸದ ಕರಡಿ ಸಂಗಣ್ಣ ಹೆಕ್ಟರ್ ಗೆ 25 ಸಾವಿರ ಪರಿಹಾರ ನೀಡಿ - ಸಂಸದ ಕರಡಿ ಸಂಗಣ್ಣ

ಕೊಪ್ಪಳ : ಇತ್ತೀಚಿಗೆ ಸುರಿದ ಆಣೆಕಲ್ಲು ಮಳೆಯಿಂದಾಗಿ ಗಂಗಾವತಿ,ಸಿಂದನೂರ ಭಾಗದ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ.  ಇತಿಹಾಸದಲ್ಲಿಯೇ ಮೊದಲಬಾರಿಗೆ ಇಷ್ಟೊಂದು ಘೋರ ಅ...

Read more »
 
Top