PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಬಂದ್ : ಎಲ್ಲವೂ ಬಂದ್ : ಸಂಚಾರ ಎಂದಿನಂತೆ ಕೊಪ್ಪಳ ಬಂದ್ : ಎಲ್ಲವೂ ಬಂದ್ : ಸಂಚಾರ ಎಂದಿನಂತೆ

ಕೊಪ್ಪಳದಲ್ಲಿಂದ ಕರ್ನಾಟಕ ರಕ್ಷಣಾ ವೇದಿಕೆ ಕರೆ ನೀಡಿದ್ದ ಕೊಪ್ಪಳ ಬಂದ್ ಗೆ ಕೊಪ್ಪಳ ನಾಗರಿಕರು ಉತ್ತಮವಾಗಿ ಸ್ಪಂದಿಸಿದ್ದು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ತಮ್ಮ ತಮ್ಮ...

Read more »

ಇಂದು ಪತ್ರಕರ್ತರ ಸಂಘಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆ ? ಇಂದು ಪತ್ರಕರ್ತರ ಸಂಘಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆ ?

ಕೊಪ್ಪಳ : ಕೊಪ್ಪಳ ಜಿಲ್ಲಾ ಪತ್ರಕರ್ತರ ಸಂಘಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆ ಇಂದು ನಡೆಯಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಪತ್ರಕರ್ತರಲ್ಲಿರುವ ಆಂತರಿಕ...

Read more »

ಸ್ಟೇಷನ್ ರಸ್ತೆ  ಅಗಲೀಕರಣ ಸ್ಟೇಷನ್ ರಸ್ತೆ ಅಗಲೀಕರಣ

ಕೊಪ್ಪಳ : ನಗರಸಭೆಯ ವತಿಯಿಂದ ಅಗಲೀಕರಣ ಕಾರ್ಯ ಮುಂದುವರೆದಿದ್ದು ಸ್ಟೇಷನ್ ರಸ್ತೆಯಲ್ಲಿ ಅಗಲೀಕರಣ ಕಾರ್ಯ ನಡೆಸಲಾಯಿತು. ಕನಕಾಚಲ ಚಿತ್ರಮಂದಿರದ ಕಂಪ...

Read more »

ಹುಟ್ಟು ಹಬ್ಬದ ದಿನ  ಒಂದೊಂದು ಸಸಿಗಳನ್ನು ಬೆಳೆಸಿರಿ      - ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹುಟ್ಟು ಹಬ್ಬದ ದಿನ ಒಂದೊಂದು ಸಸಿಗಳನ್ನು ಬೆಳೆಸಿರಿ - ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು

ಕೊಪ್ಪಳ : ನಿಮ್ಮ ಮಕ್ಕಳ ಹುಟ್ಟು ಹಬ್ಬದ ದಿನ ಮೇಣದ ಬತ್ತಿಯ ದೀಪ ಆರಿಸುವ ಬದಲು ಒಂದೊಂದು ಸಸಿಯನ್ನು ನೆಟ್ಟು ಮಗುವಿನಂತೆ ಬೆಳೆಸಿದರೆ ಆ ಮರ ಬೆಳೆದು ಇತರರಿಗೆ ನೆರಳಿನ ಆ...

Read more »

ಕಾವ್ಯ ವಾಚನ  ಒಂದು ದೊಡ್ಡ ಕಲೆ- ಅಲ್ಲಮಪ್ರಭು ಬೆಟ್ಟದೂರು ಕಾವ್ಯ ವಾಚನ ಒಂದು ದೊಡ್ಡ ಕಲೆ- ಅಲ್ಲಮಪ್ರಭು ಬೆಟ್ಟದೂರು

ಕೊಪ್ಪಳ : ಕಾವ್ಯ ವಾಚನ ಎಂಬುದು ಒಂದು ದೊಡ್ಡ ಕಲೆ. ಅದನ್ನು ಉತ್ತಮಪಡಿಸಿಕೊಳ್ಳಬೇಕು. ಕಾವ್ಯ ವಾಚನಕ್ಕೆ ತಕ್ಕಂತಹ ಕವನಗಳನ್ನು ಕವಿಗಳು ಆಯ್ದುಕೊಳ್ಳಬೇಕು. ಕೇಳುಗನಿಗೆ ಸ...

Read more »

ಹಳಿ ತಪ್ಪಿದ ಹೌರಾ ಎಕ್ಸ್ ಪ್ರೆಸ್ ಹಳಿ ತಪ್ಪಿದ ಹೌರಾ ಎಕ್ಸ್ ಪ್ರೆಸ್

ಕೊಪ್ಪಳ : ತಳಕಲ್ ಗ್ರಾಮದ ಹತ್ತಿರ ಹೌರಾ ಎಕ್ಸ್ ಪ್ರೆಸ್ ಹಳಿ ತಪ್ಪಿದೆ. ಅದೃಷ್ಟಾವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಗೇಟ್ ಮನ್ ಇಲ್ಲದ ಗೇಟ್ ಹತ್ತಿರ ರೋಡ್ ರೋ...

Read more »

ಆಶಾವಾದಿ ಕವಿಯಿಂದ ಉತ್ತಮ ಸಮಾಜ ನಿರ್ಮಾಣ- ಬಿ.ಎಸ್.ಪಾಟೀಲ್ ಆಶಾವಾದಿ ಕವಿಯಿಂದ ಉತ್ತಮ ಸಮಾಜ ನಿರ್ಮಾಣ- ಬಿ.ಎಸ್.ಪಾಟೀಲ್

ಕೊಪ್ಪಳ : ಕವಿಯಾದವನು ನಿರಾಶಾವಾದಿಯಾಗಬಾರದು ಸಮಾಜದಲ್ಲಿ ಕೆಟ್ಟದರ ಜೊತೆಗೆ ಒಳ್ಳೆಯದು ಯಾವತ್ತೂ ಇರುತ್ತದೆ. ಆಶಾವಾದಿ ಕವಿ ಉತ್ತಮ ಸಮಾಜ ನಿರ್ಮಾಪಕನಾಗುತ್ತಾನೆ ಎಂದು ...

Read more »

ಕುವೆಂವು ವಿಶ್ವಸಾಹಿತ್ಯವನ್ನು   ರಾಮಾಯಣ ದರ್ಶನಂನಲ್ಲಿ ನೀಡಿದ್ದಾರೆ- ಎ.ಎಂ.ಮದರಿ ಕುವೆಂವು ವಿಶ್ವಸಾಹಿತ್ಯವನ್ನು ರಾಮಾಯಣ ದರ್ಶನಂನಲ್ಲಿ ನೀಡಿದ್ದಾರೆ- ಎ.ಎಂ.ಮದರಿ

ಭಾಗ್ಯನಗರ : ಕುವೆಂಪುರವರ ಕಾಲಘಟ್ಟವನ್ನು ಕುವೆಂಪು ಯುಗವೆಂದೇ ಕರೆಯಬಹುದು. ಅಷ್ಟರಮಟ್ಟಿಗೆ ಅವರು ಸಾಹಿತ್ಯಲೋಕವನ್ನು ಆವರಿಸಿಕೊಂಡಿದ್ದರು. ವಿಶ್ವಸಾಹಿತ್ಯವನ್ನು ಜೀರ್ಣ...

Read more »

ನೆಮ್ಮದಿ ಇಲ್ಲದ ನೌಕರರು ನೆಮ್ಮದಿ ಇಲ್ಲದ ನೌಕರರು

ಕೊಪ್ಪಳ : ನೆಮ್ಮದಿ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ನೌಕರರು ಸಂಬಳ ಇಲ್ಲದೇ ಒದ್ದಾಡುತ್ತಿದ್ದಾರೆ. ಕಳೆದ 4 ತಿಂಗಳುಗಳಿಂದ ಇವರಿಗೆ ಸಂಬಳ ಸಿಕ್ಕಿಲ್ಲ. ...

Read more »

ಕೊಪ್ಪಳಕ್ಕೆ ವೈದ್ಯಕೀಯ ಕಾಲೇಜ್ ಶೀಘ್ರ- ಬಿ. ಶ್ರೀರಾಮುಲು ಕೊಪ್ಪಳಕ್ಕೆ ವೈದ್ಯಕೀಯ ಕಾಲೇಜ್ ಶೀಘ್ರ- ಬಿ. ಶ್ರೀರಾಮುಲು

ಕೊಪ್ಪಳ ಜೂ. : ಹಿಂದುಳಿದ ಹೈದ್ರಾಬಾದ್-ಕರ್ನಾಟಕ ಪ್ರದೇಶದ ಜನರ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಜಾರಿಗೊಳಿಸಿರುವ ವಾಜಪೇಯಿ ಆರೋಗ್ಯಶ್ರೀ ಯೋಜನೆಯು ಬಡಜನರ ಪಾಲಿಗೆ ವರದಾನವಾಗ...

Read more »

ನಗರದಲ್ಲಿ ನಡೆದಿದೆ ರಸ್ತೆ ಅಗಲೀಕರಣ ನಗರದಲ್ಲಿ ನಡೆದಿದೆ ರಸ್ತೆ ಅಗಲೀಕರಣ

ಕೊಪ್ಪಳ : ನಗರದ ಆಜಾದ್ ಸರ್ಕಲ್ ನಿಂದ್ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಿಂದ ಹಾದು ಹೋಗಿ ನಂದಿನಗರ ತಲುಪುವ ರಸ್ತೆಯ ಅಗಲೀಕರಣ ನಡೆದಿದೆ. ಅಗಲೀಕರಣದ ಸುದ್ದಿ ತಿಳಿದಿದ್...

Read more »

ಪುನರ್ವಸತಿ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ಜಿ.ಪಂ. ಹಣ  ಇಲ್ಲ ಪುನರ್ವಸತಿ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ಜಿ.ಪಂ. ಹಣ ಇಲ್ಲ

ಕೊಪ್ಪಳ ಜೂ. : ಜಿಲ್ಲೆಯ ನೆರೆಪೀಡಿತ ಪ್ರದೇಶಗಳಲ್ಲಿ ನಿ"ಸಲಾಗುತ್ತಿರುವ ಆಸರೆ ಯೋಜನೆಯ ಪುನರ್ವಸತಿ ಕೇಂದ್ರಗಳಿಗೆ ಜಿಲ್ಲಾ ಪಂಚಾಯತ್ ಹಣ ಬಳಸಿ ಕುಡಿಯುವ ನೀರು ಸೇರ...

Read more »

ಬಸವಪಥದತ್ತ ಸಮಾಜ ಸಾಗಲಿ ಎಂಬ ಸಂದೇಶ ಸಾರುವ ಕವನಗಳು- ಶಿ.ಕಾ.ಬಡಿಗೇರ ಬಸವಪಥದತ್ತ ಸಮಾಜ ಸಾಗಲಿ ಎಂಬ ಸಂದೇಶ ಸಾರುವ ಕವನಗಳು- ಶಿ.ಕಾ.ಬಡಿಗೇರ

ಕೊಪ್ಪಳ : ಬಸವಣ್ಣನ ಬಗ್ಗೆ ಬರೆದ ಕವಿತೆಗಳು ನಮ್ಮನ್ನು ಮತ್ತೊಮ್ಮೆ ಬಸವಪಥದತ್ತ ಸಮಾಜ ಸಾಗಲಿ ಎಂಬ ಸಂದೇಶ ಸಾರುತ್ತವೆ ಎಂದು ಯುವ ಕವಿ ಶಿ.ಕಾ.ಬಡಿಗೇರ ಹೇಳಿದರು. ಅವರು ಕವ...

Read more »

ಕುಟಗನಹಳ್ಳಿಯಲ್ಲಿಂದು ಅಸ್ತಮಾ ಔಷದಿ  ವಿತರಣೆ ಕುಟಗನಹಳ್ಳಿಯಲ್ಲಿಂದು ಅಸ್ತಮಾ ಔಷದಿ ವಿತರಣೆ

ಕೊಪ್ಪಳ : ತಾಲೂಕಿನ ಕುಟಗನಗಳ್ಳಿಯಲ್ಲಿ ಮೃಗಶಿರಾ ಮಳೆ ಕೂಡುವ ಸಮಯಕ್ಕೆ ಸರಿಯಾಗಿ ಅಸ್ತಮಾ ರೋಗಿಗಳಿಗೆ ಔಷದಿ ವಿತರಣೆ ಕಾರ್ಯಕ್ರಮ ನಡೆಯಲಿದೆ. ಸಂಪೂರ್...

Read more »

ಬಿಜೆಪಿನೂತನ ಅದ್ಯಕ್ಷರಿಗೆಅಧಿಕಾರ ಹಸ್ತಾಂತರ ಬಿಜೆಪಿನೂತನ ಅದ್ಯಕ್ಷರಿಗೆಅಧಿಕಾರ ಹಸ್ತಾಂತರ

ಕೊಪ್ಪಳ : ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ನೇಮಕವಾಗಿರುವ ಎಚ್.ಗಿರೇಗೌಡರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಿನ್ನೆ ನಡೆಯಿತು. ಹಾಲಪ್ಪ ಆಚಾರರು ಧ್ವಜ ವನ್ನು ಹಸ್ತಾಂತರ...

Read more »

ಸ್ನೇಹ ಜೀವಿ,ಪ್ರೇಮಕವಿ ಡಾ.ಮಹಾಂತೇಶ ಮಲ್ಲನಗೌಡರ  ಎಲ್ಲರಿಗೆ ಆದರ್ಶಪ್ರಾಯ  -ವಿಠ್ಠಪ್ಪ ಗೋರಂಟ್ಲಿ,ಬಿ.ಎಸ್.ಪಾಟೀಲ್ ಸ್ನೇಹ ಜೀವಿ,ಪ್ರೇಮಕವಿ ಡಾ.ಮಹಾಂತೇಶ ಮಲ್ಲನಗೌಡರ ಎಲ್ಲರಿಗೆ ಆದರ್ಶಪ್ರಾಯ -ವಿಠ್ಠಪ್ಪ ಗೋರಂಟ್ಲಿ,ಬಿ.ಎಸ್.ಪಾಟೀಲ್

ಕೊಪ್ಪಳ : ಯಾವಾಗಲೂ ಸಾಹಿತ್ಯವನ್ನೇ ಧ್ಯಾನಿಸುತ್ತ ತಮ್ಮ ದುಡಿಮೆಯ ಕೆಲಭಾಗವನ್ನು ಸಾಹಿತ್ಯದ ಕೆಲಸಗಳಿಗೆ ಮೀಸಲಿಟ್ಟಿರುವ ಡಾ.ಮಹಾಂತೇಶ ಮಲ್ಲನಗೌಡರು ಕಿರಿಯರ ಜೊತೆಗೆ ಕ...

Read more »
 
Top