PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ನಗರದ ಆಜಾದ್ ಸರ್ಕಲ್ ನಿಂದ್ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಿಂದ ಹಾದು ಹೋಗಿ ನಂದಿನಗರ ತಲುಪುವ ರಸ್ತೆಯ ಅಗಲೀಕರಣ ನಡೆದಿದೆ. ಅಗಲೀಕರಣದ ಸುದ್ದಿ ತಿಳಿದಿದ್ದ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿ,ಮನೆಗಳ ಜಾಗೆಯನ್ನು ತೆರವು ಮಾಡಿದ್ದಾರೆ. ಅಳಿದುಳಿದ ಅಗಲೀಕರಣಕ್ಕೆ ನಗರಸಭೆಯ ಆಡಳಿತ ಸೂಕ್ತ ಪೋಲೀಸ್ ಬಂದೋಬಸ್ತ್ ನಲ್ಲಿ ಅಗಲೀಕರಣ ನಡೆಸಿದೆ. ಇದಾದ ನಂತರವಾದರೂ ಹೆದ್ದಾರಿಯ ಅಗಲೀಕರಣ ನಡೆದೀತೆ ಕಾದು ನೋಡಬೇಕು.

Advertisement

0 comments:

Post a Comment

 
Top