PLEASE LOGIN TO KANNADANET.COM FOR REGULAR NEWS-UPDATES

ತಾಳಕನಕಾಪುರ ಗಾಣಿಗರ ಸಂಘ ರಚನೆ ತಾಳಕನಕಾಪುರ ಗಾಣಿಗರ ಸಂಘ ರಚನೆ

 ಕೊಪ್ಪಳ ತಾಲೂಕಿನ ತಾಳಕನಕಾಪುರ ಗ್ರಾಮದಲ್ಲಿ ಜಿಲ್ಲಾ ಗಾಣಿಗ ಸಂಘದ ಮಾರ್ಗದರ್ಶನದಲ್ಲಿ ಗ್ರಾಮಮಟ್ಟದ ಸಮಾಜದ ಅಭಿವೃದ್ದಿಗಾಗಿ ಹಾಗೂ ಸಮಾಜದ ಚಟುವಟಿಕೆಗಳನ್ನು ಚುರುಕುಗ...

Read more »

ರಾಷ್ಟ್ರಾದ್ಯಾಂತ ಮುಷ್ಕರ  ಪ್ರತಿಭಟನೆ ರಾಷ್ಟ್ರಾದ್ಯಾಂತ ಮುಷ್ಕರ ಪ್ರತಿಭಟನೆ

ಹೊಸಪೇಟೆ: ಕೇಂದ್ರ ಸರ್ಕಾರವು ಸರ್ಕಾರಿ ಸಾಮ್ಯದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡುವ ಮೂಲಕ ಕಾರ್ಪೋರೇಟ್ ಕಂಪನಿಗೆ ಒಳಿತು ಮಾಡಲು ಹೊರಟಿದೆ. ಅದರ ಭಾಗವಾಗಿಯೇ ...

Read more »

ರಸ್ತೆ ಅಗಲೀಕರಣದ ಪ್ರದೇಶವನ್ನು ಶಾಸಕ ಆನಂದ್ ಸಿಂಗ್ ವೀಕ್ಷಣೆ ರಸ್ತೆ ಅಗಲೀಕರಣದ ಪ್ರದೇಶವನ್ನು ಶಾಸಕ ಆನಂದ್ ಸಿಂಗ್ ವೀಕ್ಷಣೆ

ಹೊಸಪೇಟೆ: ನಗರದಲ್ಲಿ ರಸ್ತೆ ಆಗಲೀಕರಣದ ಕಾಮಗಾರಿ ನಡೆಸಲು ಗುರುವಾರ ಶಾಸಕ ಆನಂದ್ ಸಿಂಗ್ ನಗರಸಭೆ ಅಧ್ಯಕ್ಷೆ ಹಾಗೂ ಸದಸ್ಯರು, ಪೌರಾಯುಕ್ತರ ಜೊತೆ ರಸ್ತೆ ಅಗಲೀಕರಣವಾಗು...

Read more »

ರಸ್ತೆ ಸುರಕ್ಷತಾ ಕಾಯ್ದೆ ವಿರೋಧಿಸಿ ಬಸ್ ಸಂಚಾರ ಸ್ಥಗಿತ : ಯಶಸ್ವಿ ರಸ್ತೆ ಸುರಕ್ಷತಾ ಕಾಯ್ದೆ ವಿರೋಧಿಸಿ ಬಸ್ ಸಂಚಾರ ಸ್ಥಗಿತ : ಯಶಸ್ವಿ

ಕೇಂದ್ರ ಸರಕಾರ ತರಲು ಉದ್ದೇಶಿಸಿರುವ ರಸ್ತಾ ಸುರಕ್ಷತೆ ಕಾಯ್ದೆ ಕಾರ್ಮಿಕ ಹಾಗೂ ಸಣ್ಣ ಮಾಲೀಕರ ವಿರುದ್ಧವಾಗಿದೆ. ಈ ಮಸೂದೆಯನ್ನು ವಿರೋಧಿಸಿ ರಾಷ್ಟ್ರದಲ್ಲಿ ೫೮ ಸಂ...

Read more »

ಬಸವಕೇಂದ್ರ ಹಾಗೂ ಮೇಕ್ ಟ್ರಸ್ಟ್‌ನ ಕಾರ್ಯಾಲಯದ ಉದ್ಘಾಟನೆ ಬಸವಕೇಂದ್ರ ಹಾಗೂ ಮೇಕ್ ಟ್ರಸ್ಟ್‌ನ ಕಾರ್ಯಾಲಯದ ಉದ್ಘಾಟನೆ

 ಗಂಗಾವತಿ ೩೦: ದಿ ೦೧-೦೫-೨೦೧೫ ರಂದು ಬಸವಕೇಂದ್ರದಿಂದ ಶರಣ ಸಂಗಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಜೊತೆಗೆ ಬಸವಕೇಂದ್ರ, ಮೇಕ್ ಟ್ರಸ್ಟ್‌ನ ಕಾರ್ಯಾಲಯದ ಉದ್ಘಾ...

Read more »

ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ : ನ್ಯಾಯಬೆಲೆ ಅಂಗಡಿಗಳಲ್ಲಿ ನೋಂದಣಿ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ : ನ್ಯಾಯಬೆಲೆ ಅಂಗಡಿಗಳಲ್ಲಿ ನೋಂದಣಿ

 ಬಿಪಿಎಲ್ ಕುಟುಂಬಗಳಿಗೆ ವೈದ್ಯಕೀಯ ವೆಚ್ಚ ಭರಿಸುವ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಗಾಗಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರು ಆಯಾ ನ್ಯಾಯಬೆಲೆ ಅಂಗಡಿಗಳಲ್ಲಿ...

Read more »

 ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿ-ಗೋಧಿ : ಮೇ. ೧ ರಂದು ಕೊಪ್ಪಳದಲ್ಲಿ ಚಾಲನೆ ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿ-ಗೋಧಿ : ಮೇ. ೧ ರಂದು ಕೊಪ್ಪಳದಲ್ಲಿ ಚಾಲನೆ

: ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ, ಗೋಧಿ ವಿತರಿಸುವ ಕಾರ್ಯಕ್ರಮಕ್ಕೆ ಮೇ. ೦೧ ರಂದು ಬೆಳಿಗ್ಗೆ ೧೧-೩೦ ಗಂಟೆಗೆ...

Read more »

ಸಾಮೂಹಿಕ ಉಪನಯನ ಕಾರ್ಯಕ್ರಮ. ಸಾಮೂಹಿಕ ಉಪನಯನ ಕಾರ್ಯಕ್ರಮ.

ಕೊಪ್ಪಳ   : ದಿ ೨೪-೦೪-೨೦೧೫    ಶುಕ್ರವಾರದಂದು ಕೊಪ್ಪಳ ಶ್ರೀರಾಘವೇಂದ್ರ ಸ್ವಾಮಿಗಳರವರ ಮಠದಲ್ಲಿ ಸಾಮೂಹಿಕ ಉಪನಯನ ಕಾರ್ಯಕ್ರಮ ವಿಜೃಂಬಣೆಯಿಂದ ಜರಗಿತು  ಕಾರ್ಯಕ್ರಮದ ...

Read more »

ಹನುಮಸಾಗರ ದ್ಯಾಮಾಂಬಿಕಾದೇವಿ ಜಾತ್ರೆಯಲ್ಲಿ ಹನುಮಸಾಗರ ದ್ಯಾಮಾಂಬಿಕಾದೇವಿ ಜಾತ್ರೆಯಲ್ಲಿ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕ ಹನುಮಸಾಗರದಲ್ಲಿ ದಿನಾಂಕ ೨೪.೦೪.೨೦೧೫ ರಿಂದ ೨೯.೦೪.೨೦೧೫ ರವರೆಗೆ ನಡೆದ ಗ್ರಾಮದ ಅಧಿದೇವತೆ ಶ್ರೀ ದ್ಯಾಮವ್ವ ದೇವಿಯ ಜಾತ್ರಾಮ...

Read more »

ಬೀದಿನಾಟಕ ಕಾರ್ಯಕ್ರಮ ಯಶಸ್ವಿ ಬೀದಿನಾಟಕ ಕಾರ್ಯಕ್ರಮ ಯಶಸ್ವಿ

ಕೊಪ್ಪಳ- ಜಿಲ್ಲಾ ಪಂಚಾಯತಿ ಕೊಪ್ಪಳ ತಾಲೂಕ ಪಂಚಾಯತಿ ಕೊಪ್ಪಳ ಇವರ ಸಹಯೋಗದಲ್ಲಿ ದಿನಾಂಕ ೨೩-೪-೨೦೧೫ ರಿಂದ ೨೭-೦೪-೨೦೧೫ ರವರೆಗೆ ಆಯ್ದ ಗ್ರಾಮಗಳಾದ ಕವಲೂರ, ಬನ್ನಿಕ...

Read more »

ಸಿ. ಮಂಜುನಾಥ್‌ಗೆ ’ಪ್ರಜ್ಞಾ ಪುರಸ್ಕಾರ’ ಗೌರವ ಸಿ. ಮಂಜುನಾಥ್‌ಗೆ ’ಪ್ರಜ್ಞಾ ಪುರಸ್ಕಾರ’ ಗೌರವ

ಬಳ್ಳಾರಿ, ಏ. ೨೯:  ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ, ಪತ್ರಕರ್ತ, ಪ್ರಕಾಶಕ ಸಿ. ಮಂಜುನಾಥ್ ಅವರು ಪ್ರಸಕ್ತ ಸಾಲಿನ ಪ್ರಜ್ಞಾ ಪುರಸ್ಕಾರ ಗೌರವಕ್...

Read more »

ಭಾಗ್ಯನಗರ ಗ್ರಾಮದಲ್ಲಿ ಶ್ರೀ ಕರಿಬಸವೇಶ್ವರ ನೂತನ ಗೋಪುರ ಕಳಸಾರೋಹಣ. ಭಾಗ್ಯನಗರ ಗ್ರಾಮದಲ್ಲಿ ಶ್ರೀ ಕರಿಬಸವೇಶ್ವರ ನೂತನ ಗೋಪುರ ಕಳಸಾರೋಹಣ.

ಕೊಪ್ಪಳ: ಭಾಗ್ಯನಗರ ಗ್ರಾಮದಲ್ಲಿ ದಿನಾಂಕ ೦೧-೦೫-೨೦೧೫ ರಂದು ಶುಕ್ರವಾರ ಬೆಳಗ್ಗೆ ೭:೩೦ಕ್ಕೆ ವೇ.ಮೂ.ಶ್ರೀ ರುದ್ರಮುನಿ ಸ್ವಾಮಿಗಳು ನೇತೃತ್ವದಲ್ಲಿ ಹೋಮ, ನಂತರ ಬೆಳಗ್ಗೆ ...

Read more »

ಆರ್ಥಿಕ ನೇರವು ಅರ್ಜಿ ಅಹ್ವಾನ ಆರ್ಥಿಕ ನೇರವು ಅರ್ಜಿ ಅಹ್ವಾನ

ವಂದೇಮಾತರಂ ಸೇವಾ ಸಂಘ (ರಿ) ಕೊಪ್ಪಳ ಮತ್ತು ಧಾರವಾಡ ಜಿಲ್ಲೆಯ ವಿಧ್ಯಾಪೊಷಕ ಸಂಸ್ಥೆ ನೇಚರ್ ಮೇರಿಟ್ ಯೊಜನೆಯಡಿ ಆರ್ಥಿಕ ತೊಂದರೆಯಲ್ಲಿರುವ ಪ್ರತಿಭಾನ್ವಿತ ವಿಧ್ಯಾರ್ಥಿಗ...

Read more »

ನೇಪಾಳ ಮತ್ತು ಬಿಹಾರದ ಭೂಕಂಪ ಸಂತ್ರಸ್ಥರಿಗೆ ನಿಧಿ ಸಂಗ್ರಹ ನೇಪಾಳ ಮತ್ತು ಬಿಹಾರದ ಭೂಕಂಪ ಸಂತ್ರಸ್ಥರಿಗೆ ನಿಧಿ ಸಂಗ್ರಹ

ನೇಪಾಳ ಮತ್ತು ಬಿಹಾರದಲ್ಲಿ ಸಂಭವಿಸಿದ ಭೂಕಂಪದಲ್ಲಿ  ಹತ್ತುಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು ಅರವತ್ತು ಸಾವರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಭೂಕಂಪದಲ...

Read more »

ಅಪ್ರಾಪ್ತೆಯ ಅತ್ಯಾಚಾರ ಹಾಗೂ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ಅಪ್ರಾಪ್ತೆಯ ಅತ್ಯಾಚಾರ ಹಾಗೂ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

ಕೊಪ್ಪಳ ಏ :  ಜಿಲ್ಲೆಯ ಕೊಪ್ಪಳ ತಾಲೂಕಿನ ಕೆಂಚನಡೋಣಿ ಗ್ರಾಮದ ಬಳಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ...

Read more »

ಕೃಷಿ ಭಾಗ್ಯ ಮೊದಲು ಬಂದವರಿಗೆ ಮೊದಲ ಆದ್ಯತೆ. ಕೃಷಿ ಭಾಗ್ಯ ಮೊದಲು ಬಂದವರಿಗೆ ಮೊದಲ ಆದ್ಯತೆ.

ಕೊಪ್ಪಳ,   ಕೃಷಿಭಾಗ್ಯ ಯೋಜನೆಯಡಿ ೨೦೧೪-೧೫ ಸಾಲಿಗಾಗಿ ಅರ್ಜಿ ಸಲ್ಲಿಸಿರುವ ರೈತರು ಮೇ.೦೫ ರೊಳಗಾಗಿ ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡಿ ಕಾರ್...

Read more »

ಹೊಲಿಗೆ ತರಬೇತಿಗೆ ಅರ್ಜಿ ಆಹ್ವಾನ. ಹೊಲಿಗೆ ತರಬೇತಿಗೆ ಅರ್ಜಿ ಆಹ್ವಾನ.

ಕೊಪ್ಪಳ, ಏ.೨೯ (ಕರ್ನಾಟಕ ವಾರ್ತೆ) : ಕೊಪ್ಪಳ ತಾಲೂಕಾ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಾರ್ಯಾಲಯ ವತಿಯಿಂದ ಪ್ರಸಕ್ತ ಸಾಲಿಗಾಗಿ  ಮಹಿಳಾ ಅಭ್ಯರ್ಥಿಗಳಿಗೆ ಹೊಲಿ...

Read more »

ಕುಟುಂಬದ ಗಣತಿಯಾಗಿಲ್ಲವೆ ?  ಕೂಡಲೆ ಕರೆ ಮಾಡಿ. ಕುಟುಂಬದ ಗಣತಿಯಾಗಿಲ್ಲವೆ ? ಕೂಡಲೆ ಕರೆ ಮಾಡಿ.

ಕೊಪ್ಪಳ, ಏ.೨೯ (ಕರ್ನಾಟಕ ವಾರ್ತೆ) : ಕೊಪ್ಪಳ ತಾಲೂಕಿನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಗಣಿತಿ ಕಾರ್ಯ ಅಂತಿಮ ಹಂತ ತಲುಪಿದ್ದು, ಇದುವರೆಗೂ ಗಣತಿಯಾಗದಿರುವ ಯಾವುದೇ ಕುಟ...

Read more »

 ಅನ್ನಭಾಗ್ಯ ಮೇ.೦೧ ರಿಂದ ಬಿಪಿಎಲ್ ಪಡಿತರದಾರರಿಗೆ ಉಚಿತ ಅಕ್ಕಿ-ಗೋಧಿ. ಅನ್ನಭಾಗ್ಯ ಮೇ.೦೧ ರಿಂದ ಬಿಪಿಎಲ್ ಪಡಿತರದಾರರಿಗೆ ಉಚಿತ ಅಕ್ಕಿ-ಗೋಧಿ.

ಕೊಪ್ಪಳ ಏ. ೨೯ (ಕರ್ನಾಟಕ ವಾರ್ತೆ): ಅನ್ನಭಾಗ್ಯ ಯೋಜನೆಯಡಿ ಎಲ್ಲ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ಉಚಿತವಾಗಿ ಅಕ್ಕಿ-ಗೋಧಿ ವಿತರಿಸುವ ಯೋಜನೆ ಮೇ. ೦೧ ರ...

Read more »

ಕರಡಿ ಆಡಿಸುವ ಕುಟುಂಬಗಳಿಗೆ ಸಾಲ ಸೌಲಭ್ಯದ ಚೆಕ್ ವಿತರಣೆ. ಕರಡಿ ಆಡಿಸುವ ಕುಟುಂಬಗಳಿಗೆ ಸಾಲ ಸೌಲಭ್ಯದ ಚೆಕ್ ವಿತರಣೆ.

ಕೊಪ್ಪಳ ಏ. : ಕರಡಿ ಆಡಿಸುವವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದು ಹಾಗೂ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳುವ ನಿಟ್ಟಿನಲ್ಲಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ...

Read more »

ಬೀದಿ ವ್ಯಾಪಾರಿಗಳಿಂದ ದೌರ್ಜನ್ಯವಾಗಿ ಜಕಾತಿ ವಸೂಲಿ ಖಂಡನೆ ಭಾರಧ್ವಾಜ್. ಬೀದಿ ವ್ಯಾಪಾರಿಗಳಿಂದ ದೌರ್ಜನ್ಯವಾಗಿ ಜಕಾತಿ ವಸೂಲಿ ಖಂಡನೆ ಭಾರಧ್ವಾಜ್.

೨೦೧೪ ರ ಬೀದಿ ವ್ಯಾಪಾರಿಗಳ ರಕ್ಷಣೆ ಹಾಗೂ ಭದ್ರತೆ ಕಾಯ್ದೆಯಲ್ಲಿ ಬೀದಿ ವ್ಯಾಪಾರಿಗಳಿಂದ ಯಾವುದೇ ರೀತಿ ಜಕಾತಿ ವಸೂಲಿ ಮಾಡಬಾರದೆಂದಿದ್ದರೂ ಮತ್ತು ಸುಪ್ರಿಂ ಕೋರ್ಟ್ ಆದೇಶ...

Read more »

®Ñ|| ¾Ñ½Ô ¡–УÓÀйР¤ÑÀЦý ÀÐÔ³ÐÔê ¿.„¤ý ƒ¾ÙÓ®ÐܤР¡¦Ðԁ´ ƒ–ÐÀÑ— ÇõÓ ½ÊÐÀÙÓÆÐ÷¤Ð ¹Ð–ФзР¦ÐÔÔÀБРÀÐԁ®ÐÏ ‘ÙÖ»ÐïÎÐ ÀдÂԁ·Ð ÌÑ®Ðþ...

Read more »
 
Top