PLEASE LOGIN TO KANNADANET.COM FOR REGULAR NEWS-UPDATES

ಇವತ್ತು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಎಲ್ಲರಿಗೂ ಶುಭಾಷಯಗಳು! ಇವತ್ತು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಎಲ್ಲರಿಗೂ ಶುಭಾಷಯಗಳು!

ಕೊಪ್ಪಳ : ನಿಮಗೊಂದು ಅಚ್ಚರಿಯ ವಿಷಯ ಗೊತ್ತಿರಬಹುದು. ನಮ್ಮಲ್ಲಿ ವಿದ್ಯಾರ್ಥಿಯನ್ನು ಶಾಲೆಯಲ್ಲಿ ಅಡ್ಮಿಷನ್ ಗಾಗಿ ಕರೆತಂದಾಗ ತಂದೆ ತಾಯಿಯರಿಗೆ ಜನ್ಮದಿನಾಂಕ ಗೊತ್ತಿರದಿದ್...

Read more »

ಜೂನ್ 1: ಕುಮಾರವ್ಯಾಸ ಭಾರತ ಕಾವ್ಯ ವಾಚನ ಕಾರ್ಯಕ್ರಮ ಜೂನ್ 1: ಕುಮಾರವ್ಯಾಸ ಭಾರತ ಕಾವ್ಯ ವಾಚನ ಕಾರ್ಯಕ್ರಮ

ಕೊಪ್ಪಳ : ಕನ್ನಡನೆಟ್.ಕಾಂ, ಕವಿಸಮೂಹ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳದ ಖ್ಯಾತ ಸಾಹಿತಿ, ಪ್ರೇಮಕವಿ ಡಾ.ಮಹಾಂತೇಶ ಮಲ್ಲನಗೌಡರ ಇವರ 57ನೇ ಜನ್ಮದಿನಾಚರಣೆಯ...

Read more »

ಹೊಸ ಪರಿಷ್ಕಾರಕ್ಕೆ ಕವಿ ಒಳಗಾಗಬೇಕು - ವಿಠ್ಠಪ್ಪ ಗೋರಂಟ್ಲಿ ಹೊಸ ಪರಿಷ್ಕಾರಕ್ಕೆ ಕವಿ ಒಳಗಾಗಬೇಕು - ವಿಠ್ಠಪ್ಪ ಗೋರಂಟ್ಲಿ

ಕೊಪ್ಪಳ : ಕವಿಯಾದವನು ಹೊಸ ಹೊಸ ಪರಿಷ್ಕಾರಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳಬೇಕು ಹೊಸದನ್ನು ಯೋಚಿಸಬೇಕು ಅಂದಾಗ ಉತ್ತಮ ಕಾವ್ಯ ಸಾಧ್ಯ ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗ...

Read more »

ಯಶಸ್ವಿ 4ನೇ ಕವಿಸಮಯ ಕಾರ್ಯಕ್ರಮ ಯಶಸ್ವಿ 4ನೇ ಕವಿಸಮಯ ಕಾರ್ಯಕ್ರಮ

ಕೊಪ್ಪಳ : ಸಮಾನ ಮನಸ್ಕ ಕವಿಮಿತ್ರರ ಸಮೂಹ ನಗರದ ಐಬಿ ಆವರಣದಲ್ಲಿ ಹಮ್ಮಿಕೊಂಡಿದ್ದ ೪ನೇ ಕವಿಸಮಯ ಕಾರ್‍ಯಕ್ರಮ ಯಶಸ್ವಿಯಾಗಿ ಜರುಗಿತು. ಯುವಕವಿಗಳ ಕವಿತೆಗಳಿಗೆ ಹಿರಿ...

Read more »

ಸಾಮೂಹಿಕ ವಿವಾಹಗಳು ಹೆಚ್ಚಾಗಲಿ-ಸಿದ್ದರಾಮಯ್ಯ ಸಾಮೂಹಿಕ ವಿವಾಹಗಳು ಹೆಚ್ಚಾಗಲಿ-ಸಿದ್ದರಾಮಯ್ಯ

ಕುಷ್ಟಗಿ : ಶ್ರೀಮಂತರ ಆದ್ದೂರಿ ವಿವಾಹಗಳನ್ನು ಮಧ್ಯಮ ವರ್ಗ ಅನುಸರಿಸುತ್ತ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿಷಾದ ...

Read more »

ಮಂಗಳೂರು ವಿಮಾನ ದುರಂತ:  ದಿಗ್ಬ್ರಮೆ ವ್ಯಕ್ತಪಡಿಸಿದ ಸಾರ್ವಜನಿಕರು ಮಂಗಳೂರು ವಿಮಾನ ದುರಂತ: ದಿಗ್ಬ್ರಮೆ ವ್ಯಕ್ತಪಡಿಸಿದ ಸಾರ್ವಜನಿಕರು

ಮಂಗಳೂರು : ವಿಮಾನ ಅಪಘಾತದಲ್ಲಿ 158 ಜನ ಮೃತ ಪಟ್ಟ ಘಟನೆಗೆ ಸಾರ್ವಜನಿಕರು ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿಯೇ ಅತೀಘೋರ ಎನ್ನುವಂತಹ ಈ ದುರ್ಘಟನೆಯಲ...

Read more »

ಕೊಪ್ಪಳ : ಗ್ರಾ. ಪಂ. ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟ ಕೊಪ್ಪಳ : ಗ್ರಾ. ಪಂ. ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟ

ಕೊಪ್ಪಳ ಮೇ ೨೦ : ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಇದೀಗ ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾ...

Read more »

ಎನ್ ಎಚ್ 63 ಅಗಲೀಕರಣಕ್ಕೆ ಆಗ್ರಹ ! ಎನ್ ಎಚ್ 63 ಅಗಲೀಕರಣಕ್ಕೆ ಆಗ್ರಹ !

ಕೊಪ್ಪಳ : ಕೊಪ್ಪಳದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 63ರ ಅಗಲೀಕರಣಕ್ಕೆ ಆಗ್ರಹಿಸಿ ಕೊಪ್ಪಳದ ಪ್ರಗತಿಪರ ಸಂಘಟನೆಗಳ ಮುಖಂಡರು ಸರಕಾರಕ್ಕೆ ಆಗ್ರಹಿಸಿದ್ದಾರೆ. ...

Read more »

ದ್ವಿಪಾತ್ರದಲ್ಲಿ ಪತ್ರಕರ್ತ ಹರೀಶ್ ದ್ವಿಪಾತ್ರದಲ್ಲಿ ಪತ್ರಕರ್ತ ಹರೀಶ್

ಕೊಪ್ಪಳ : ಕೊಪ್ಪಳಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಪರ್ಯಾಯವಾಗಿ ಜಿಲ್ಲೆಯಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಮೇ 2 ರಂದು ಉದ್ಘಾಟನೆಗೊಂಡಿದೆ. ಜಿಲ್ಲಾ ಕಾರ್ಯ...

Read more »

ಜೂ. ೦೬ : ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವ ಜೂ. ೦೬ : ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವ

ಕೊಪ್ಪಳ ಮೇ : ಈ ವರ್ಷದ ಶ್ರೀ ಹುಲಿಗೆಮ್ಮ ದೇವಿ ಜಾತ್ರೆ ಮೇ. ೨೮ ರಿಂದ ಜೂನ್ ೦೮ ರವರೆಗೆ ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀ ಹುಲ...

Read more »

ರೆಡ್ಡಿ ಸಹೋದರರ ಜನಶ್ರೀ ಚಾನಲ್ ರೆಡ್ಡಿ ಸಹೋದರರ ಜನಶ್ರೀ ಚಾನಲ್

ಬೆಂಗಳೂರು: ರೆಡ್ಡಿಗಳು ತಮ್ಮದೇ ಆದ ಸುದ್ದಿವಾಹಿನಿ ಹುಟ್ಟುಹಾಕುವ ಸನ್ನಾಹದಲ್ಲಿದ್ದಾರೆ ಎಂದು ಬೆಂಗಳೂರು ಮಿರರ್ ವರದಿ ಮಾಡಿದೆ ಈ ಹೊಸ ಸುದ್ದಿವಾಹಿನಿಗೆ 'ಜನಶ್ರೀ&#...

Read more »

ಅನ್ಸಾರಿ ಕಾಂಗ್ರೆಸ್ ಗೆ ಶೀಘ್ರದಲ್ಲಿಯೇ ಸೇರಲಿದ್ದಾರೆ ಅನ್ಸಾರಿ ಕಾಂಗ್ರೆಸ್ ಗೆ ಶೀಘ್ರದಲ್ಲಿಯೇ ಸೇರಲಿದ್ದಾರೆ

ಗಂಗಾವತಿ : ಹೊಸದಾಗಿ ಆಯ್ಕೆಯಾದ ಗ್ರಾಮ ಪಂಚಾಯತ್ ಸದಸ್ಯರು ಗ್ರಾಮದ ಅಭಿವೃದ್ದಿಗೆ ಮುಂದಾಗಬೇಕು ತಮಗೆ ದೊರೆತಿರುವ ಸೇವೆಯ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮ...

Read more »

ಅನೈತಿಕ ಸಂಬಂಧ ಶಂಕೆ : ಜೋಡಿ ಕೊಲೆ ! ಅನೈತಿಕ ಸಂಬಂಧ ಶಂಕೆ : ಜೋಡಿ ಕೊಲೆ !

ಕೊಪ್ಪಳ : ಮೊನ್ನೆ ರಾತ್ರಿ ಕವಲೂರಿನಲ್ಲಿ ಜೋಡಿ ಕೊಲೆಗಳಾದ ಘಟನೆ ನಡೆದಿದೆ. ಕೊಲೆಗೆ ಕಾರಣ ಅನೈತಿಕ ಸಂಬಂಧ ಎನ್ನಲಾಗಿದೆ. ಮೃತರನ್ನು ಎನ್ ಜಿಓದಲ್ಲಿದ್ದ ಕೆಲಸ ಮಾಡುತ್ತಿ...

Read more »

ಅನೈತಿಕ ಸಂಬಂಧ ಶಂಕೆ : ಜೋಡಿ ಕೊಲೆ ! ಅನೈತಿಕ ಸಂಬಂಧ ಶಂಕೆ : ಜೋಡಿ ಕೊಲೆ !

ಕೊಪ್ಪಳ : ಮೊನ್ನೆ ರಾತ್ರಿ ಕವಲೂರಿನಲ್ಲಿ ಜೋಡಿ ಕೊಲೆಗಳಾದ ಘಟನೆ ನಡೆದಿದೆ. ಕೊಲೆಗೆ ಕಾರಣ ಅನೈತಿಕ ಸಂಬಂಧ ಎನ್ನಲಾಗಿದೆ. ಮೃತರನ್ನು ಎನ್ ಜಿಓದಲ್ಲಿದ್ದ ಕೆಲಸ ಮಾಡುತ್ತಿ...

Read more »

ಮುತಾಲಿಕ್ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ—ಪೇಜಾವರ ಶ್ರೀ ಮುತಾಲಿಕ್ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ—ಪೇಜಾವರ ಶ್ರೀ

ಕೊಪ್ಪಳ : ನಗರದ ರಾಘವೇಂದ್ರ ಸ್ವಾಮಿಗಳ ಮಠದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಶ್ರೀಗಳು ಮುತಾಲಿಕ್ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ನೀ...

Read more »

ಮುಂದುವರೆದ ಮಳೆ ಮುಂದುವರೆದ ಮಳೆ

ಕೊಪ್ಪಳ : ಜಿಲ್ಲೆಯಲ್ಲಿ ಭರ್ಜರಿ ಮಳೆ ಮುಂದುವರೆದಿದ್ದು ಮಳೆಯ ಆರ್ಭಟಕ್ಕೆ ಸಾಕಷ್ಟು ಬೆಳೆ ಹಾನಿ ಸಂಭವಿಸಿದೆ. ಹಲವಾರು ಮನೆಗಳಿಗೆ ದಕ್ಕೆಯಾಗಿದೆ. ಕೊಪ್ಪಳ ನಗರದಲ್ಲಿ ಮಳೆ...

Read more »

ಅನಧಿಕೃತ ಶಾಲೆಗಳಲ್ಲಿ ಮಕ್ಕಳನ್ನು ದಾಖಲು ಮಾಡದಂತೆ ಬಿ.ಇ.ಓ. ಸೂಚನೆ ಅನಧಿಕೃತ ಶಾಲೆಗಳಲ್ಲಿ ಮಕ್ಕಳನ್ನು ದಾಖಲು ಮಾಡದಂತೆ ಬಿ.ಇ.ಓ. ಸೂಚನೆ

ಕೊಪ್ಪಳ ಮೇ : ಅನಧಿಕೃತ ಶಾಲೆಗಳಲ್ಲಿ ಮಕ್ಕಳನ್ನು ದಾಖಲು ಮಾಡದಂತೆ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಎ. ಶ್ಯಾಮಸುಂದರ್ ಅವರು ಮಕ್ಕಳ ಪೋಷಕರಿಗೆ ಕರೆ ನೀಡಿದ್ದಾರೆ. ...

Read more »

ಮತಎಣಿಕೆ ಕೇಂದ್ರದಲ್ಲಿ ಜನಪ್ರವಾಹ : ಲಾಠಿ ಪ್ರಹಾರ ಮತಎಣಿಕೆ ಕೇಂದ್ರದಲ್ಲಿ ಜನಪ್ರವಾಹ : ಲಾಠಿ ಪ್ರಹಾರ

ಕೊಪ್ಪಳ : ಬೆಳಗಿನಿಂದಲೇ ಕಾಯುತ್ತ ಕುಳಿತ ಜನತೆ ,ಪಾಸ್ ಇಲ್ಲದೇ ಮತ ಎಣಿಕೆ ಕೇಂದ್ರದಲ್ಲಿ ಕುಳಿತಿದ್ದರಿಂದ ಅವರನ್ನು ಹೊರಹಾಕಲು ಪೊಲೀಸರು ಹರಸಾಹ ಪಡಬೇಕಾಯಿತು. ಪೊಲೀಸರ ಮನ...

Read more »

ಬದುಕಿನ ಭಾವಗಳ "ಪ್ರಕಾಶ"ಮಾನ "ಕನಸು" ಬದುಕಿನ ಭಾವಗಳ "ಪ್ರಕಾಶ"ಮಾನ "ಕನಸು"

ಬಹಳ ದಿನಗಳ ನಂತರ ಪ್ರಕಾಶ ರೈ ಕನ್ನಡ ತೆರೆಗೆ ಬಂದಿದ್ದಾರೆ. ಅದೂ ಕೇವಲ ನಟನಾಗಿ ಮಾತ್ರವಲ್ಲ, ನಿರ್ದೇಶಕರಾಗಿಯೂ ಕೂಡಾ. ತಮಿಳಿನ ಅಭಿಯುಂ ನಾನುಂ ಚಿತ್ರವನ್ನು ಕನ...

Read more »

ಚಿತ್ರವಿಮರ್ಶೆ - ಪೃಥ್ವಿ-ಪವರ್ ಪುಲ್ ಪೃಥ್ವಿ ಚಿತ್ರವಿಮರ್ಶೆ - ಪೃಥ್ವಿ-ಪವರ್ ಪುಲ್ ಪೃಥ್ವಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪೃಥ್ವಿಯಾಗಿ ಈ ವಾರ ಕನ್ನಡ ತೆರೆಗೆ ಬಂದಿದ್ದಾರೆ. ಚಿತ್ರದ ಅಡಿಬರಹವೇ ಹೇಳುವಂತೆ ಅಲ್ಟಿಮೇಟ್ ಪವರ್ ಚಿತ್ರ ಪೃಥ್ವಿ. ಫ್ಲಾಶ...

Read more »

ನಕಲಿ ಲೋಕಾಯುಕ್ತ ಬಾತ್ಮೀದಾರರಿದ್ದಾರೆ ಎಚ್ಚರಿಕೆ  ! ನಕಲಿ ಲೋಕಾಯುಕ್ತ ಬಾತ್ಮೀದಾರರಿದ್ದಾರೆ ಎಚ್ಚರಿಕೆ !

ಕೊಪ್ಪಳ ಮೇ : ಕೆಲವು ಖಾಸಗಿ ವ್ಯಕ್ತಿಗಳು, ತಾವು ಲೋಕಾಯುಕ್ತ ಬಾತ್ಮೀದಾರರೆಂದು ಇಲ್ಲವೇ ಮಾಹಿತಿದಾರರೆಂದು ಹೇಳಿಕೊಂಡು, ಸರ್ಕಾರಿ ನೌಕರರನ್ನು ವಂಚಿಸುತ್ತಿರುವುದಾಗಿ ತಿಳಿ...

Read more »

ಶೋಭಾಯಾತ್ರೆ ಮೆರವಣಿಗೆ ಶೋಭಾಯಾತ್ರೆ ಮೆರವಣಿಗೆ

ಕೊಪ್ಪಳ : ಬದುಕಿನಿಂದ ವೈರಾಗ್ಯಪಡೆದು ಸನ್ಯಾಸ ದೀಕ್ಷೆ ಪಡೆಯುತ್ತಿರುವ ಮೂರು ಜನ ಬ್ರಹ್ಮಚಾರಿಣಿಯರನ್ನು ಇಂದು ಶೋಭಾಯಾತ್ರೆಯ ಮೂಲಕ ಮೆರವಣಿಗೆ ಮಾಡಲಾಯಿತು. ಅಶೋಕ ಸರ್ಕಲ...

Read more »

ಗೋಹತ್ಯೆ ನಿಷೇಧಕ್ಕೆ ಚರ್ಚ್ ಆಫ್  ಸೌತ್ ಇಂಡಿಯಾ ವಿರೋಧ ಗೋಹತ್ಯೆ ನಿಷೇಧಕ್ಕೆ ಚರ್ಚ್ ಆಫ್ ಸೌತ್ ಇಂಡಿಯಾ ವಿರೋಧ

ಬೆಂಗಳೂರು, ಮೇ : ರಾಜ್ಯ ಬಿಜೆಪಿ ಸರಕಾರ ಜಾರಿಗೆ ತರಲು ಬಯಸಿರುವ ಕರ್ನಾಟಕ ಗೋಹತ್ಯೆ ಕಾಯ್ದೆಗೆ ಚರ್ಚ್ ಆಫ್ ಸೌತ್ ಇಂಡಿಯಾ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಸಂ...

Read more »

ಸರಳ, ಸಾಂಕೇತಿಕ ಬಸವ ಜಯಂತಿ ಆಚರಣೆಗೆ ನಿರ್ಧಾರ ಸರಳ, ಸಾಂಕೇತಿಕ ಬಸವ ಜಯಂತಿ ಆಚರಣೆಗೆ ನಿರ್ಧಾರ

ಕೊಪ್ಪಳ ಮೇ. ;ಜಗಜ್ಯೋತಿ ಬಸವೇಶ್ವರರ ಜಯಂತಿ ಉತ್ಸವವನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಗುವುದು ಎಂದು ಪ್ರಭಾರಿ ಜಿಲ್ಲಾಧಿಕಾರಿ ಕೆ.ಎಸ್. ಮಂಜುನಾಥ್ ಅವರು ಹೇಳಿದ್ದಾ...

Read more »
 
Top