PLEASE LOGIN TO KANNADANET.COM FOR REGULAR NEWS-UPDATES

ಮಂಗಳೂರು : ವಿಮಾನ ಅಪಘಾತದಲ್ಲಿ 158 ಜನ ಮೃತ ಪಟ್ಟ ಘಟನೆಗೆ ಸಾರ್ವಜನಿಕರು ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿಯೇ ಅತೀಘೋರ ಎನ್ನುವಂತಹ ಈ ದುರ್ಘಟನೆಯಲ್ಲಿ ವಿಮಾನ ನೆಲಕ್ಕಪಳಿಸಿ ವಿಮಾನದಲ್ಲಿದ್ದ 158 ಜನ ಸಾವನ್ನಪ್ಪಿದ್ದಾರೆ. ಇದರಲ್ಲಿ ಮಕ್ಕಳು , ಹೆಂಗಸರೂ ಸೇರಿದ್ದಾರೆ. 8 ಜನ ಅದೃಷ್ಟವಶಾತ್ ಬದುಕುಳಿದಿದ್ದಾರೆ. ನಿನ್ನೆ ಬೆಳಗಿನಿಂದ ಎಲ್ಲರ ಬಾಯಲ್ಲೂ ವಿಮಾನ ದುರಂತದ ಸುದ್ದಿಯೇ. ಸಾರ್ವಜನಿಕರು ಮೃತರ ಬಗ್ಗೆ ಶೋಕ ವ್ಯಕ್ತಪಡಿಸಿದ್ದಾರೆ.

Advertisement

0 comments:

Post a Comment

 
Top