PLEASE LOGIN TO KANNADANET.COM FOR REGULAR NEWS-UPDATES

ಮೇಲ್ದರ್ಜೆಗೇರಿಸಲಾದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ : ವೇಳಾ ಪಟ್ಟಿ ಪ್ರಕಟ ಮೇಲ್ದರ್ಜೆಗೇರಿಸಲಾದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ : ವೇಳಾ ಪಟ್ಟಿ ಪ್ರಕಟ

 ಗ್ರಾಮ ಪಂಚಾಯತಿಗಳಿಂದ ಪುರಸಭೆ, ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೇರಿಸಲಾಗಿರುವ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿ...

Read more »

ಕೊಪ್ಪಳ ನಗರಸಭೆ ಕಾಂಗ್ರೆಸ್ ಪಾಲು photos ಕೊಪ್ಪಳ ನಗರಸಭೆ ಕಾಂಗ್ರೆಸ್ ಪಾಲು photos

ಕಾಂಗ್ರೆಸ್ ಬೆಂಬಲಿತ ಮಹೇಂದ್ರ ಚೋಪ್ರಾ ಅಧ್ಯಕ್ಷರಾಗಿ ಹಾಗೂ ಜೆಡಿಎಸ್ ನ ಮೀನಾಕ್ಷಮ್ಮ ಬನ್ನಿಕೊಪ್ಪ ಉಪಾಧ್ಯಕ್ಷೆಯಾಗಿ ಆಯ್ಕೆ. ಕಾಂಗ್ರೆಸ್ ಪರ 17 ಮ...

Read more »

ಕೊಪ್ಪಳದಲ್ಲಿ ಮುಗಿಲು ಮುಟ್ಟಿದ ರಾಜಶೇಖರ ಅಂಗಡಿ ವಿಜಯೋತ್ಸವ. ಕೊಪ್ಪಳದಲ್ಲಿ ಮುಗಿಲು ಮುಟ್ಟಿದ ರಾಜಶೇಖರ ಅಂಗಡಿ ವಿಜಯೋತ್ಸವ.

Read more »

 ಪಲ್ಸ್ ಪೋಲಿಯೋ: ಮೊದಲ ದಿನ ಶೇ. ೮೯. ೦೮ ಸಾಧನೆ ಪಲ್ಸ್ ಪೋಲಿಯೋ: ಮೊದಲ ದಿನ ಶೇ. ೮೯. ೦೮ ಸಾಧನೆ

 ಕೊಪ್ಪಳ ಜಿಲ್ಲೆಯಾದ್ಯಂತ ಫೆ. ೨೧ ರಿಂದ ಕೈಗೊಳ್ಳಲಾಗಿರುವ ಎರಡನೆ ಹಂತದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಮೊದಲ ದಿನ ೧,೭೩,೮೧೨ ಮಕ್ಕಳಿಗೆ ಪಲ್ಸ್ ಪ...

Read more »

ಮತ ಎಣಿಕಾ ಕೇಂದ್ರದಲ್ಲಿ ಅನಗತ್ಯ ವ್ಯಕ್ತಿಗಳ ಪ್ರವೇಶಕ್ಕೆ ನಿಷೇಧ- ಎಂ. ಕನಗವಲ್ಲಿ ಸೂಚನೆ ಮತ ಎಣಿಕಾ ಕೇಂದ್ರದಲ್ಲಿ ಅನಗತ್ಯ ವ್ಯಕ್ತಿಗಳ ಪ್ರವೇಶಕ್ಕೆ ನಿಷೇಧ- ಎಂ. ಕನಗವಲ್ಲಿ ಸೂಚನೆ

  ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮತಗಳ ಎಣಿಕಾ ಕಾರ್ಯ ಫೆ. ೨೩ ರಂದು ಬೆಳಿಗ್ಗೆ ೦೮ ಗಂಟೆಗೆ ಆಯಾ ತಾಲೂಕು ಕೇಂದ್ರದಲ್ಲಿ ಪ್ರ...

Read more »

ಫೆ. ೨೩ ರಂದು ಮತ ಎಣಿಕಾ ಕಾರ್ಯಕ್ಕೆ ಜಿಲ್ಲಾಡಳಿತ ಸಜ್ಜು ಫೆ. ೨೩ ರಂದು ಮತ ಎಣಿಕಾ ಕಾರ್ಯಕ್ಕೆ ಜಿಲ್ಲಾಡಳಿತ ಸಜ್ಜು

 ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ಮತಗಳ ಎಣಿಕೆ ಕಾರ್ಯ ಫೆ. ೨೩ ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಮತ ಎಣಿಕೆ ಕಾರ್ಯ ಸುಗಮ...

Read more »

ಹಿರಿಯ ಸಾಹಿತಿ ಸಾ.ಶಿ.ಮರುಳಯ್ಯ ವಿಧಿವಶ. ಹಿರಿಯ ಸಾಹಿತಿ ಸಾ.ಶಿ.ಮರುಳಯ್ಯ ವಿಧಿವಶ.

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 85 ವರ್ಷದ ಮರುಳಯ್ಯ ಅವರನ್ನು ಜನವರಿ 25ರಂದು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ 6 ಗಂಟೆಗೆ ನಿಧನರಾಗಿ...

Read more »

೬ ಮತ್ತು ೭ ರಂದು ಶ್ರೀಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ಉದ್ಯೋಗ ಮೇಳ. ೬ ಮತ್ತು ೭ ರಂದು ಶ್ರೀಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ಉದ್ಯೋಗ ಮೇಳ.

ಕೊಪ್ಪಳ-03- ಶ್ರೀಗವಿಸಿದ್ಧೇಶ್ವರ ಜಾತ್ರಾ ಅಂಗವಾಗಿ ಜರುಗುತ್ತಿರುವ ಉದ್ಯೋಗ ಮೇಳದಲ್ಲಿ ಹೆಸರನ್ನು ನೊಂದಣಿ ಮಾಡಿಸಿ ಕೌಶಲ್ಯ ತರಬೇತಿಯನ್ನು ಪಡೆದಿರುವ ಉದ್ಯೋಗದ ಆಕಾಂಕ್...

Read more »

ಮರಳು ಸಾಗಾಣಿಕೆ ವಾಹನಗಳಿಗೆ ಜಿ.ಪಿ.ಎಸ್ ಉಪಕರಣ ಅಳವಡಿಕೆ ಅವಧಿ ವಿಸ್ತರಣೆ. ಮರಳು ಸಾಗಾಣಿಕೆ ವಾಹನಗಳಿಗೆ ಜಿ.ಪಿ.ಎಸ್ ಉಪಕರಣ ಅಳವಡಿಕೆ ಅವಧಿ ವಿಸ್ತರಣೆ.

ಕೊಪ್ಪಳ, ಜ.೨೯ (ಕ ವಾ) ಕೊಪ್ಪಳ ಜಿಲ್ಲೆಯ ಮರಳು ಸಾಗಾಣಿಕೆ ವಾಹನಗಳಿಗೆ ಜಿ.ಪಿ.ಎಸ್ ಉಪಕರಣವನ್ನು ಅಳವಡಿಸಿಕೊಳ್ಳಲು ನೀಡಲಾಗಿದ್ದ ಕಾವಕಾಶವನ್ನು ಫೆ.೧೫ ರವರೆಗೆ ವಿಸ್ತರಿ...

Read more »

ಕುಕನೂರು ವೃದ್ಧಾಶ್ರಮದಲ್ಲಿ ಜ. ೩೦ ರಂದು ಸಾಂಸ್ಕೃತಿಕ ಕಾರ್ಯಕ್ರಮ. ಕುಕನೂರು ವೃದ್ಧಾಶ್ರಮದಲ್ಲಿ ಜ. ೩೦ ರಂದು ಸಾಂಸ್ಕೃತಿಕ ಕಾರ್ಯಕ್ರಮ.

ಕೊಪ್ಪಳ ಜ. ೨೯ (ಕ ವಾ) ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ, ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಜ. ೩೦ ರಂದ...

Read more »

ಚುನಾವಣೆಗೆ ಸನ್ನದ್ದರಾಗಿ-ಸಚಿವ ಶಿವರಾಜ ತಂಗಡಗಿ. ಚುನಾವಣೆಗೆ ಸನ್ನದ್ದರಾಗಿ-ಸಚಿವ ಶಿವರಾಜ ತಂಗಡಗಿ.

ಕೊಪ್ಪಳ-೨೩, ನಗರದ ಹರ್ಷಾಹೋಟೆಲ್ ಸಭಾ ಭವನದಲ್ಲಿ ನಡೆದ ಮುಂಬರುವ ಜಿಲ್ಲಾ ಪಂಚಾಯತ ತಾಲೂಕು ಪಂಚಾಯತ ಚುನಾವಣಾ ನಿಮಿತ್ತಾ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕರೆದ ಬ್ಲ...

Read more »

ಗವಿಮಠದ ಜಾತ್ರೆಗಾಗಿ ಲೇಬಗೇರಿಯಲ್ಲಿ ಭಕ್ತರು ೪ ಕ್ವಿಂಟಲ್ ಜೋಳದ ರೊಟ್ಟಿ ಬೇಯಿಸದರು. ಗವಿಮಠದ ಜಾತ್ರೆಗಾಗಿ ಲೇಬಗೇರಿಯಲ್ಲಿ ಭಕ್ತರು ೪ ಕ್ವಿಂಟಲ್ ಜೋಳದ ರೊಟ್ಟಿ ಬೇಯಿಸದರು.

ಕೊಪ್ಪಳ-22- ತಾಲುಕಿನ ಲೇಬಗೇರಿ ಗ್ರಾಮದ ಭಕ್ತರು ಸುಮಾರು ೨೦೦ ಜನ ಮಹಿಳೆಯರೆಲ್ಲರೂ ಒಂದೆಡೆ ಸೇರಿ ಗವಿಮಠದ ಜಾತ್ರೆಗೆ ಆಗಮಿಸುವ ಭಕ್ತರ ಪ್ರಸಾದಕ್ಕಾಗಿ ರೊಟ್ಟಿ ಬೇಯಿಸ...

Read more »

ಎನ್.ಎಸ್.ಎಸ್. ವಾರ್ಷಿಕ ಶಿಬಿರ ೨೦೧೬ ಉದ್ಘಾಟನೆ. ಎನ್.ಎಸ್.ಎಸ್. ವಾರ್ಷಿಕ ಶಿಬಿರ ೨೦೧೬ ಉದ್ಘಾಟನೆ.

ಕೊಪ್ಪಳ- 11- ನಗರದ ಶ್ರೀಮಲಿಯಮ್ಮದೇವಿ ದೇವಸ್ಥಾನದಲ್ಲಿ ಇಂದು ದಿನಾಂಕ ೧೧-೦೧-೨೦೧೬ ಸಂಜೆ ೪ ಗಂಟೆಗೆ ಎನ್.ಎಸ್.ಎಸ್. ವಾರ್ಷಿಕ ಶಿಬಿರ ೨೦೧೬ ಉದ್ಘಾಟನೆಯಾಯಿತು. ನಗರಸ...

Read more »

ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ  ಅರ್ಜಿ ಆಹ್ವಾನ. ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಅರ್ಜಿ ಆಹ್ವಾನ.

ಕೊಪ್ಪಳ ಜ. ೦೭ (ಕ.ವಾ)  ಸರ್ಕಾರದ ಕೆಲಸದಲ್ಲಿ ವಿನೂತನ ಪದ್ದತಿ, ನಾಗರಿಕ ಸ್ನೇಹಿ, ಗುಣಾತ್ಮಕ, ಭ್ರಷ್ಟಾಚಾರರಹಿತ ಹಾಗೂ ಚಲನಶೀಲ ಆಡಳಿತ ನೀಡಿದ ರಾಜ್ಯ ಸರ್ಕಾರಿ ನೌಕರರಿ...

Read more »

Koppal MLC Election - Congress Celeberation Koppal MLC Election - Congress Celeberation

Read more »

ಜಿಲ್ಲಾ ಮಟ್ಟದ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಯಲ್ಲಿ ವಿದ್ಯಾಥಿಗಳಿಗೆ ಬಹುಮಾನ. ಜಿಲ್ಲಾ ಮಟ್ಟದ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಯಲ್ಲಿ ವಿದ್ಯಾಥಿಗಳಿಗೆ ಬಹುಮಾನ.

ಕೊಪ್ಪಳ ಡಿ,22 ರಾಜ್ಯ ಸಹಕಾರ ಮಹಾ ಮಂಡಳ, ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್,ಸಹಕಾರ ಇಲಾಖೆ, ಸ್ವಾಮಿವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಕೊಪ್ಪಳ ಇವರುಗಳ ಸಂಯುಕ್ತ...

Read more »

ಕಾಂಗ್ರೆಸ್‌ನಿಂದ ಮಾತ್ರ ಅಭಿವೃದ್ಧಿ ಸಾಧ್ಯ- ಶಾಸಕ ಕೆ.ರಾಘವೇಂದ್ರ ಹಿಟ್ನಾಳ. ಕಾಂಗ್ರೆಸ್‌ನಿಂದ ಮಾತ್ರ ಅಭಿವೃದ್ಧಿ ಸಾಧ್ಯ- ಶಾಸಕ ಕೆ.ರಾಘವೇಂದ್ರ ಹಿಟ್ನಾಳ.

ಕೊಪ್ಪಳ,೨೦, ಕ್ಷೇತ್ರದ ಲೇಬಗೇರಾ, ಅಳವಂಡಿ, ಹಾಗೂ ಹಿರೇಸಿಂದೋಗಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿದಾನಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಪರ ಮತಯಾಚ...

Read more »

    ಬೀದಿನಾಟಕ ಪ್ರದರ್ಶನಕ್ಕೆ ಎನ್‌ಜಿಓ ಗಳಿಂದ ಅರ್ಜಿ ಆಹ್ವಾನ. ಬೀದಿನಾಟಕ ಪ್ರದರ್ಶನಕ್ಕೆ ಎನ್‌ಜಿಓ ಗಳಿಂದ ಅರ್ಜಿ ಆಹ್ವಾನ.

ಕೊಪ್ಪಳ ಡಿ. ೧೫ (ಕ ವಾ) ಸಮಾಜ ಕಲ್ಯಾಣ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ಕೊಪ್ಪಳ ತಾಲೂಕಿನ ಹೋಬಳಿ ಮಟ್ಟದಲ್ಲಿ ಬೀದಿನಾಟಕ ಕಾರ್ಯಕ್ರಮ ಹಮ್ಮಿಕೊಳ್ಳಲು, ಅರ್ಹ ಸ್ವಯಂ ಸೇವಾ...

Read more »

ಬಸವರಾಜಗೌಡ ಅಂಗಡಿ ನಿಧನ. ಬಸವರಾಜಗೌಡ ಅಂಗಡಿ ನಿಧನ.

ಕೊಪ್ಪಳ ಡಿ೧೧ ಕೊಪ್ಪಳ ನಗರದ ಗಣ್ಯ ವ್ಯಾಪರಸ್ತರು ಮತ್ತು ವೀರಶ್ವೇರ ಪಂಚಮಸಾಲಿ ಸಮಾಜದ ಮುಖಂಡರು ಆದ ಬಸವರಾಜಗೌಡ ತಂದಿ ಗವಿಸಿದ್ದನಗೌಡ ಅಂಗಡಿ (೫೮) ಇವರು ಅನಾರೋಗ್ಯದಿಂ...

Read more »

ಡಾ.ಅಂಬೇಡ್ಕರ್ ಮಹಾಪರಿನಿರ್ವಾಣ ನಿಮಿತ್ಯ ಪುಷ್ಪ ನಮನ. ಡಾ.ಅಂಬೇಡ್ಕರ್ ಮಹಾಪರಿನಿರ್ವಾಣ ನಿಮಿತ್ಯ ಪುಷ್ಪ ನಮನ.

ಕೊಪ್ಪಳ-06- ಡಾ.ಬಿ.ಆರ್ ಅಂಬೇಡ್ಕರ ಅವರ ೫೯ನೇ ಮಹಾಪರಿನಿರ್ವಾಣ ದಿನವಾದ ಇಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ಛಲವಾದಿ ಸಮುದಾಯ ಮುಖಂಡರಿಂದ ಡಾ.ಅಂಬೇಡ್ಕರ ಅವರ ಭಾವಚಿತ್...

Read more »
 
Top