ನಮ್ಮೂರ ಗಣೇಶಂಗೆ ಮಸೀದಿ ಎಂದರೆ ಪ್ರೀತಿ ಮುಸ್ಸಂಜೆ ಹೊತ್ತಲ್ಲಿ ಸಿಂಗರಿಸಿಕೊಂಡು ಹೊರಡ್ತಾನೆ ಡೊಳ್ಳು ಬಾಜಾ ಭಜಂತ್ರಿಯವನ ಜೊತೆ ಡಿಜೆಯವನೂ ...
ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ
ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ
ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಾ|| ಮಹಾಂತೇಶ ಮಲ್ಲನಗೌಡರ ಸ್ಥಾಪಿಸಿರುವ ಮರಿಗೌಡ ಮಲ್ಲನಗೌಡರ ದತ್ತಿ ಪ್ರಶಸ್ತಿಗೆ ಜಿಲ್ಲೆಯ ಲೇಖಕರಿಂದ ಅರ್ಜಿ ಆ...
ಅಲ್ಲಾಗಿರಿರಾಜ್ಗೆ ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿ
ಅಲ್ಲಾಗಿರಿರಾಜ್ಗೆ ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿ
ಕನಕಗಿರಿ ೬ : ಗಜಲ್ ಕವಿ ಎಂದೇ ಖ್ಯಾತಿ ಹೊಂದಿರುವ ಕನಕಗಿರಿಯ ಅಲ್ಲಾಗಿರಿರಾಜ್ ಇವರ ನೂರ್ ಗಜಲ್ ಕೃತಿಗೆ ೨೦೧೫ ನೇ ಸಾಲಿನ ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿ ಬಂದಿದೆ....
ಅಲ್ಲಾಗಿರಿರಾಜ್ ಗೆ ’ಆಜೂರ ಕಾವ್ಯ’ ಪ್ರಶಸ್ತಿ
ಅಲ್ಲಾಗಿರಿರಾಜ್ ಗೆ ’ಆಜೂರ ಕಾವ್ಯ’ ಪ್ರಶಸ್ತಿ
ಕನಕಗಿರಿ ೧೧ ಬೆಳಗಾವಿ ಜಿಲ್ಲೆಯ ಹಾರೊಗೇರಿ ಆಜೂರ ಪುಸ್ತಕ ಪ್ರತಿಷ್ಠಾನ ನೀಡುವ ರಾಜ್ಯ ಮಟ್ಟದ ಆಜೂರ ಕಾವ್ಯ ಪ್ರಶಸ್ತಿ-೨೦೧೫ ಈ ಭಾರಿ ಜಿಲ್ಲೆಯ ಗಜಲ್ ಕವಿ ಅಲ್ಲಾಗಿರಿರ...
ಕೊಪ್ಪಳದಲ್ಲಿ ನಡೆದ ಮುಷಾಯಿರಾ ಕಾರ್ಯಕ್ರಮ
ಕೊಪ್ಪಳದಲ್ಲಿ ನಡೆದ ಮುಷಾಯಿರಾ ಕಾರ್ಯಕ್ರಮ
ಕೊಪ್ಪಳ : ಕೊಪ್ಪಳದಲ್ಲಿ ಉರ್ದು ಕವಿಗಳಿಗೆ ಕೊರತೆ ಇಲ್ಲ. ಇಲ್ಲಿಯ ಕವಿಗಳು ರಾಷ್ಟ್ರಾದ್ಯಂತ ಹೆಸರು ಮಾಡಿದ್ದಾರೆ. ಕವಿಗಳು ಮತ್ತು ಸಹೃದಯರು ಸೇರಿಕೊಂಡು ಆಗಾಗ ಕಾರ...
ದರ್ಶನ - ಅಮರದೀಪ್ ಪಿ.ಎಸ್. ಕವಿತೆ
ದರ್ಶನ - ಅಮರದೀಪ್ ಪಿ.ಎಸ್. ಕವಿತೆ
ಮೂರ್ತಿ ಒಕ್ಕಲೆಬ್ಬಿಸಿದ್ದ ಗುಡಿಯೊಳಗೆ ಗರ್ಭ ಫಲಿತವಾದ ಪ್ರಕ್ರಿಯೆ ಪುರಾಣ ಪಠಣಗೈವ ಹಜಾರೆಯೊಳು ಪಟಪಟಿಸಿ ಗರಿ ಒಗೆವ ಪುಂಡ ಕೈಗಳು ಮಡಿವಂತ ಮಂದಿ ಕರ...
ನೆರಳು ನೆಪಮಾತ್ರ - ಕವಿತೆ
ನೆರಳು ನೆಪಮಾತ್ರ - ಕವಿತೆ
ನೆರಳು ನೆಪಮಾತ್ರ ನೂರು ಸಾರಿ ಹೇಳಬೇಕಿದೆ ನನ್ನ ನೆರಳು ನಾನು ನೆಪಮಾತ್ರ ಕೂತ ಕುರ್ಚಿಯ ಕೈಕಾಲುಗಳು ಕೂತಂತೆ ಇವೆ ತೆಪ್ಪದಡಿಗೆ ನೀರೋ, ಮೀ...
ಕೃತಿಗಳು ಸಮಾಜದಲ್ಲಿ ಮೆರೆಯುತ್ತಿರುವುದು ನೋವಿನ ಸಂಗತಿ-ಡಾ. ಮೂಡ್ನಕೂಡು ಚಿನ್ನಸ್ವಾಮಿ
ಕೃತಿಗಳು ಸಮಾಜದಲ್ಲಿ ಮೆರೆಯುತ್ತಿರುವುದು ನೋವಿನ ಸಂಗತಿ-ಡಾ. ಮೂಡ್ನಕೂಡು ಚಿನ್ನಸ್ವಾಮಿ
ಬಳ್ಳಾರಿ, ನ. ೧೫:ಸಾಂಸ್ಕೃತಿಕ ವೈವಿಧ್ಯತೆ, ವಿಸ್ಮತೆ ಕುರಿತ ಚರ್ಚೆಗಳು ಕ್ಷೀಣಿಸಿ ಅತ್ಯಾಚಾರ, ಅನಾಚಾರಗಳಂತ ವಿಕೃತಿಗಳು ಸಮಾಜದಲ್ಲಿ ಮೆರೆಯುತ್ತಿರುವುದು ನೋವಿನ ಸಂಗತಿ...
ಈಶ್ವರ ಹತ್ತಿ ಪ್ರಬುದ್ಧ ಚಿಂತನೆಯ ಬರಹಗಾರ- ಪ್ರಮೋದ ತುರ್ವಿಹಾಳ
ಕೊಪ್ಪಳ : ಇತ್ತೀಚಿಗೆ ಮೂರು ಪುಸ್ತಕಗಳನ್ನು ಹೊರ ತಂದಿರುವ ಈಶ್ವರ ಹತ್ತಿ ತಮ್ಮ ಗಟ್ಟಿ ಬರಹದಿಂದ ಓದುಗರನ್ನು ಸೆಳೆಯುತ್ತಾರೆ. ಅವರ ಚಿಂತನೆ ಅವರ ಆಲೋಚನೆಗಳು ಅವರೊಬ್...
ಎರಡು ’ದಾಸ’ನ ಗಜಲ್ಗಳು
ಎರಡು ’ದಾಸ’ನ ಗಜಲ್ಗಳು
೦೧ ಜೋಳಿಗೆ ಕಂಕುಳಲಿಟ್ಟು ಜಗವ ನೀ ಸುತ್ತೆಂದು ಗುರು ಮಾಡಿದನೆನ್ನ ಫಕೀರನ ಬೋಧನ ಬಂಗಿಯ ಹೊಡೆಯುತ ಗುಂಗಲಿ ನೀನಿರುಎನುತ ಗುರು ಮಾಡಿದನೆನ್ನ ಫಕೀರನ ಪಂಚ ತತ್ವದ ವಿಷಯ...
ನಿರಂತರ ಅಧ್ಯಯನವೊಂದೇ ಕಾವ್ಯದ ಗಟ್ಟಿ ಸೆಲೆ
ನಿರಂತರ ಅಧ್ಯಯನವೊಂದೇ ಕಾವ್ಯದ ಗಟ್ಟಿ ಸೆಲೆ
ಕೊಪ್ಪಳ: ಸೆ,೩೦, ಕಾವ್ಯ ಸೃಷ್ಠಿಗೆ ನಿರಂತರ ಅಧ್ಯಯನಶೀಲತೆ ಪ್ರಮುಖ ಪಾತ್ರವಹಿಸುತ್ತದೆ. ಯಾರು ಶ್ರಮದ ಅಧ್ಯಯನಕ್ಕೆ ತೊಡೆ ತಟ್ಟಿ ನಿಲ್ಲುತ್ತಾರೋ ಅಂಥವರು ಮಾತ್ರ ಗಟ...
ದಸರಾ ಕವಿಗೋಷ್ದಿಗೆ ಅಲ್ಲಾಗಿರಿರಾಜ್ ,ಮಹೇಶ ಬಳ್ಳಾರಿ
ದಸರಾ ಕವಿಗೋಷ್ದಿಗೆ ಅಲ್ಲಾಗಿರಿರಾಜ್ ,ಮಹೇಶ ಬಳ್ಳಾರಿ
ನಾಡ ಹಬ್ಬ ಮೈಸೂರು ದರಸಾ ಮಹೋತ್ಸವ ೨೦೧೪ರ ದಸರಾ ಕವಿ ಗೋಷ್ಠಿಗೆ ಕನಕಗಿರಿಯ ಗಜಲ್ ಕವಿ ಅಲ್ಲಾಗಿರಿರಾಜ ಅವರು ಆಯ್ಕಯಾಗಿದ್ದಾರೆ ಇದೇ ತಿಂಗಳು ದಿನಾಂಕ ೩೦ರಂದು ...
ಆದರ್ಶ ಶಿಕ್ಷಕ, ಕವಿ, ನಾಟಕಕಾರ ಬಹುಮುಖ ಪ್ರತಿಭೆಯ ನೀಲಪ್ಪ ವಕ್ರ
ಆದರ್ಶ ಶಿಕ್ಷಕ, ಕವಿ, ನಾಟಕಕಾರ ಬಹುಮುಖ ಪ್ರತಿಭೆಯ ನೀಲಪ್ಪ ವಕ್ರ
ಕೊಪ್ಪಳಜಿಲ್ಲೆ ಕಲೆ, ಸಾಹಿತ್ಯ, ಕವಿಗಳ ಬೀಡಾಗಿದೆ, ಹಾಗೆಯೇ ರಂಗಭೂಮಿಯಲ್ಲಿ ಅನೇಕ ತಾರೆಗಳು ಇಲ್ಲಿ ಮಿನುಗಿವೆ ಈಗಲೂ ಮಿನುಗುತ್ತಿವೆ. ಅನೇಕ ನಾಟಕ ರಚನೆಯಲ್ಲಿ ಕವಿ...
ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ ಅತ್ಯಗತ್ಯ
ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ ಅತ್ಯಗತ್ಯ
ಬಳ್ಳಾರಿ, ಸೆ. ೧೨: ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸರಕಾರ ಮತ್ತು ಸಂಘ ಸಂಸ್ಥೆಗಳ ನಿರಂತರ ಪ್ರೋತ್ಸಾಹ ಅತ್ಯಗತ್ಯ ಎಂದು ನಗರದ ಹಿರಿಯ ವೈದ್ಯೆ ಡಾ. ನಾಗರತ್ನ ...
ಧರ್ಮ, ಜೇಡ ಮತ್ತು ಬಲೆ
ಧರ್ಮ, ಜೇಡ ಮತ್ತು ಬಲೆ
ಎಂತಹ ಅದ್ಬುತವಿದು ಜೇಡ ಹೊರಗೆ ಕಾಣುವ ಕಣ್ಣುಗಳಷ್ಟೇ ಅಲ್ಲ ಇದ್ದರೂ ಮರೆಯಾದ ಎರಡು ಕಣ್ಣುಗಳು ಒಳಗಿವೆ ಬೆಳಕ ಹೀರಲು ಎಲ್ಲ ಜೇಡಗಳು ವಿಷಕಾರಿಯಲ್ಲ ಆದ...
ಅರಳು ಪ್ರಶಸ್ತಿ : ಯುವ ಬರಹಗಾರರಿಂದ ಪುಸ್ತಕಗಳ ಆಹ್ವಾನ
ಅರಳು ಪ್ರಶಸ್ತಿ : ಯುವ ಬರಹಗಾರರಿಂದ ಪುಸ್ತಕಗಳ ಆಹ್ವಾನ
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅರಳು ಪ್ರಶಸ್ತಿಯನ್ನು ನೀಡಲು ಕನ್ನಡದ ಯುವ ಬರಹಗಾರರಿಂದ ವಿವಿಧ ಸಾಹಿತ್ಯ ಪ್ರಕಾರಗಳ ಪುಸ್ತಕಗಳ...
ಮರಿಗೌಡ ಮಲ್ಲನಗೌಡರ ಪ್ರಶಸ್ತಿಗೆ ಶಿ.ಕಾ.ಬಡಿಗೇರ ಕೃತಿ ಆಯ್ಕೆ
ಮರಿಗೌಡ ಮಲ್ಲನಗೌಡರ ಪ್ರಶಸ್ತಿಗೆ ಶಿ.ಕಾ.ಬಡಿಗೇರ ಕೃತಿ ಆಯ್ಕೆ
ಡಾ.ಮಹಾಂತೇಶ ಮಲ್ಲನಗೌಡರವರು ತಮ್ಮ ತಂದೆಯಾದ ದಿ.ಮರಿಗೌಡ ಮಲ್ಲನಗೌಡ ಅವರ ಹೆಸರಿನಲ್ಲಿ ಕ.ಸಾ.ಪ.ದಲ್ಲಿ ಸ್ಥಾಪಿಸಿದ ಪ್ರಶಸ್ತಿಗೆ ೨೦೧೩ನೇ ಸಾಲಿಗೆ ಕೊಪ್ಪಳ ತಾಲೂಕಾ ಕ.ಸಾ...
ರಂಗಭೂಮಿ ನೈಜ ಕಲೆ: ಶೇಖ ಮಾಸ್ತರ್
ರಂಗಭೂಮಿ ನೈಜ ಕಲೆ: ಶೇಖ ಮಾಸ್ತರ್
ರಂಗಭೂಮಿ ನೈಜ ಕಲೆ. ಪ್ರೇಕ್ಷಕ ಮತ್ತು ನೇರಾ ನೇರ ಸಂಬಂಧಕಲ್ಪಿಸುತ್ತದೆ. ಸಮಾಜದ ಓರೆ-ಕೋರೆಗಳನ್ನು ನೇರವಾಗಿ ತಿಳಿಸುತ್ತದೆ ಎಂದು ಕರ್ನಾಟಕ ನಾಟಕ ಅಕಾಡಮಿ ಅಧ್ಯಕ್ಷರಾದ...
ನಾಳೆ ಇಂಗಳೆ ಮಾರ್ಗ” ಚಲನಚಿತ್ರ ಬಿಡುಗಡೆ
ನಾಳೆ ಇಂಗಳೆ ಮಾರ್ಗ” ಚಲನಚಿತ್ರ ಬಿಡುಗಡೆ
ಕೊಪ್ಪಳ ತಾಲೂಕಿನ ಶಹಪೂರ ಗ್ರಾಮದ ಮಂಜುನಾಥ ಪೂಜಾರ ಇವರು ಸಹನಿರ್ದೇಶನ ’ದ’ ’ಇಂಗಳೆಮಾರ್ಗ’ ಚಲನಚಿತ್ರ ಬಿಡುಗಡೆ ಸಮಾರಂಭ ಹಾಗೂ ರಾಜ್ಯಪ್ರಶಸ್ತಿ ವಿಜೇತ ಛಾಯಾಗ್ರಾಹ...
ಜಿಲ್ಲಾ ರಂಗಮಾಹಿತಿ ಕೈಪಿಡಿಗಾಗಿ ಕಲಾವಿದರ ಮಾಹಿತಿ ನೀಡಬೇಕು
ಜಿಲ್ಲಾ ರಂಗಮಾಹಿತಿ ಕೈಪಿಡಿಗಾಗಿ ಕಲಾವಿದರ ಮಾಹಿತಿ ನೀಡಬೇಕು
ಕರ್ನಾಟಕ ನಾಟಕ ಅಕಾಡೆಮಿಯಿಂದ ಕೊಪ್ಪಳ ಜಿಲ್ಲಾ ರಂಗ ಮಾಹಿತಿ ಕೈಪಿಡಿ ಹೊರತರಲು ನಿರ್ಧರಿಸಿದ್ದು ಇದಕ್ಕಾಗಿ ಸಾಹಿತಿ,ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿಯವರಿಗೆ ಮಾಹಿತಿ ಸಂ...