PLEASE LOGIN TO KANNADANET.COM FOR REGULAR NEWS-UPDATES

 ಕರ್ನಾಟಕ ನಾಟಕ ಅಕಾಡೆಮಿಯಿಂದ ಕೊಪ್ಪಳ ಜಿಲ್ಲಾ ರಂಗ ಮಾಹಿತಿ ಕೈಪಿಡಿ ಹೊರತರಲು ನಿರ್ಧರಿಸಿದ್ದು ಇದಕ್ಕಾಗಿ ಸಾಹಿತಿ,ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿಯವರಿಗೆ ಮಾಹಿತಿ ಸಂಗ್ರಹಿಸಿ ಪುಸ್ತಕ ಸಿದ್ದಪಡಿಸಿಕೊಡಲ ಅಕಾಡೆಮಿ ಆದೇಶ ನೀಡಿದೆ.
ಕಾರಣ ಜಿಲ್ಲೆಯ ರಂಗಮಂದಿರ,ನಾಟಕಕಾರರು ಮತ್ತು ಕಲಾವಿದರು,ಕವಿಗಳು, ನಾಟಕ ಪರಿಕರ ಒದಗಿಸುವವರು,ಹವ್ಯಾಸಿ ಮತ್ತು ವೃತ್ತಿರಂಗಭೂಮಿಯ ಕಂಪನಿ ಹಾಗೂ ತಂಡದ ಮಾಹಿತಿ,ವಿವರ ನೀಡಲು ಕೋರಲಾಗಿದೆ. ವಿಶೇಷ ಮಾಹಿತಿಗಾಗಿ ಮೊ : ೯೪೪೮೩೩೩೧೫೯ ಸಂಪರ್ಕಿಸಿ.

Advertisement

0 comments:

Post a Comment

 
Top