PLEASE LOGIN TO KANNADANET.COM FOR REGULAR NEWS-UPDATES

ಮೂರು ಬಿಟ್ಟವರು ಊರಿಗೆ ದೊಡ್ಡವರು ಸಿನಿಮಾ ಬಿಡುಗಡೆ ಮೂರು ಬಿಟ್ಟವರು ಊರಿಗೆ ದೊಡ್ಡವರು ಸಿನಿಮಾ ಬಿಡುಗಡೆ

ಬಹು ನಿರೀಕ್ಷಿತ ಮೂರು ಬಿಟ್ಟವರು ಊರಿಗೆ ದೊಡ್ಡವರು ಸಿನಿಮಾ ಬಿಡುಗಡೆ ನಾಳೆ ರಾಜ್ಯಾದಂತ ಬಿಡುಗಡೆಗೆ ಸಿದ್ದವಿದೆ ಈ ಹಿಂದೆ  ಕರ್ನಾಟಕ ಸೆನ್ಸಾರ್ ಮಂಡಳಿಯಿಂದ ರಿಜೆ...

Read more »

 ಡಾನ್ ಬಾಸ್ಕೊ ಸಂಸ್ಥೆ , ತರುಣಿ ಮಹಿಳಾಭಿವೃದ್ದಿ ಸಂಸ್ಥೆಗಳ ಸಹಯೋಗದಲ್ಲಿ ಮಹಿಳಾ ದಿನಾಚರಣೆ ಡಾನ್ ಬಾಸ್ಕೊ ಸಂಸ್ಥೆ , ತರುಣಿ ಮಹಿಳಾಭಿವೃದ್ದಿ ಸಂಸ್ಥೆಗಳ ಸಹಯೋಗದಲ್ಲಿ ಮಹಿಳಾ ದಿನಾಚರಣೆ

ಹೊಸಪೇಟೆ- ಪ್ರತಿಯೊಬ್ಬ ಮಹಿಳೆಯರು ಸ್ವ ಉದ್ಯೋಗಗಳನ್ನು ಕೈಗೊಂಡು ತಮ್ಮ ಕುಟುಂಬದ ಸ್ಥಿತಿಯನ್ನು ಸುಧಾರಿಸಿಕೊಳ್ಳುವಲ್ಲಿ ಗಣನೀಯವಾದ ಪಾತ್ರವನ್ನು ವಹಿಸಬೇಕು ಎಂದು ...

Read more »

ಸಿನಿಮಾ  ಯುವಜನರು ಹಾಳಾಗುತ್ತಾರೆ ಎನ್ನಲಾಗದು - ಕರುಗಲ್ ಸಿನಿಮಾ ಯುವಜನರು ಹಾಳಾಗುತ್ತಾರೆ ಎನ್ನಲಾಗದು - ಕರುಗಲ್

ಕನ್ನಡ ಸಿನಿಮಾ ದಿನ ಕಾರ್ಯಕ್ರಮದಲ್ಲಿ ಉಪನ್ಯಾಸ : ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ ಕೊಪ್ಪಳ, ಮಾ. ೩. ಕನ್ನಡ ವಾಕ್ಚಿತ್ರಕ್ಕೆ ಇಂದು ೮೧ರ...

Read more »

ಕನಕಗಿರಿ ಉತ್ಸವ - ಚಿತ್ರಗಳು.... ಕನಕಗಿರಿ ಉತ್ಸವ - ಚಿತ್ರಗಳು....

ಕನಕಗಿರಿ ಉತ್ಸವ - ಚಿತ್ರಗಳು....

Read more »

ಮೈತ್ರಿ ಸಿನಿಮಾ ವಿಮರ್ಶೆ  "ಪುನೀತ"ಭಾವ : ಪಕ್ಕಾ ಸ್ಲಂನ ಹೈ ಕ್ಲಾಸ್ ಸಿನಿಮಾ ಮೈತ್ರಿ ಸಿನಿಮಾ ವಿಮರ್ಶೆ "ಪುನೀತ"ಭಾವ : ಪಕ್ಕಾ ಸ್ಲಂನ ಹೈ ಕ್ಲಾಸ್ ಸಿನಿಮಾ

       ಜೈಲರ್ : ರಿಮ್ಯಾಂಡ್ ಹೋಮ್ ಸೇರಿರೋ ಮಕ್ಕಳು ಮುಂದೆ ಬಿಡುಗಡೆಯಾದರೂ ಮತ್ತೆ ಯಾವುದಾದರೂ ಕ್ರೈಂ ಮಾಡಿ ಜೈಲಿಗೆ ಬರ‍್ತಾರೆ ಹೊರತು ಸಮಾಜಮುಖಿಯಾಗಲ್ಲ, ಯಾಕಂದ್ರೆ...

Read more »

ದಾರಿ ಬಿಡಿ : ಬರುತ್ತಿದ್ದಾರೆ ಮೂರು ಬಿಟ್ಟವರು... ದಾರಿ ಬಿಡಿ : ಬರುತ್ತಿದ್ದಾರೆ ಮೂರು ಬಿಟ್ಟವರು...

  “ಇದೊಂದು ಕಾಂಟ್ರಾವರ್ಸಿಯಲ್ ಮಟಿರಿಯಲ್ ಇರೋ ಕಾಮಿಡಿ ಸ್ಟೋರಿ. ಚಿತ್ರದುದ್ದಕ್ಕೂ ದೊಡ್ಡ ದೊಡ್ಡ ವಿಷಯಗಳನ್ನು ಹಾಸ್ಯದ ಮೂಲಕ ವಿವರಿಸುವ ಹೊಸ ಪ್ರಯತ್ನ ನಮ್ಮದು...

Read more »

ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಕನ್ನಡಿಗ ರಿಖಿ ಕೇಜ್ ಗೆ 25 ಲಕ್ಷ ರೂ ನಗದು ಬಹುಮಾನ  ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಕನ್ನಡಿಗ ರಿಖಿ ಕೇಜ್ ಗೆ 25 ಲಕ್ಷ ರೂ ನಗದು ಬಹುಮಾನ

ಬೆಂಗಳೂರು,   :  ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಕನ್ನಡಿಗ  ರಿಖಿ ಕೇಜ್‌ಗೆ ರಾಜ್ಯ ಸರ್ಕಾರ 25 ಲಕ್ಷ ರೂ ನಗದು ಬಹುಮಾನ ಪ್ರಕಟಿಸಿದೆ. ಮುಖ್ಯಮಂತ್ರಿಯವರ ಗೃಹ ಕಚ...

Read more »

ಡಿಕೆ ಚಿತ್ರ ವಿಮರ್ಶೆ : ಇವ್ನು ಡಿಕೆಯಲ್ಲ ಕೆಡಿ, ಇವ್ನುಂದು ಖರಾಬ್ ಕಾಮಿಡಿ, ಡಿಕೆ ಚಿತ್ರ ವಿಮರ್ಶೆ : ಇವ್ನು ಡಿಕೆಯಲ್ಲ ಕೆಡಿ, ಇವ್ನುಂದು ಖರಾಬ್ ಕಾಮಿಡಿ,

     "ನಾನು ಕಿಂಗ್ ಅಲ್ಲ, ಕಿಂಗ್ ಮೇಕರ್" ಎನ್ನುವ ಡೈಲಾಗ್ ಡಿಕೆ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಬರುತ್ತೆ. ಡಿಕೆ ಅಲಿಯಾಸ್ ಪ್ರೇಮ್ ಇದನ್ನ ಹೇಳುತ್ತಾ...

Read more »

ಲಿಂಗ ಚಿತ್ರ ವಿಮರ್ಶೆ  - ಒಬ್ಬ ಜನನಾಯಕ ಮತ್ತು ಒಂದು ಅಣೆಕಟ್ಟಿನ ಕಥೆ ಲಿಂಗ ಚಿತ್ರ ವಿಮರ್ಶೆ - ಒಬ್ಬ ಜನನಾಯಕ ಮತ್ತು ಒಂದು ಅಣೆಕಟ್ಟಿನ ಕಥೆ

 ಅದು ಸ್ವಾತಂತ್ರ್ಯಪೂರ್ವದ ಕಾಲಘಟ್ಟ. ಸಿಂಗನೂರು ಎಂಬ ಕುಗ್ರಾಮ. ರೈಲು ಬಂದಾಗ ಮಾತ್ರ ಅಲ್ಲಿನ ಜನರಿಗೆ ನೀರು. ಅಲ್ಲಿಗೆ ಕಲೆಕ್ಟರ್ ಆಗಿ ಬರುವ ಲಿಂಗೇಶ್ವರ (ರಜಿನಿಕಾ...

Read more »

ಡಾ: ರಾಜ್‌ಕುಮಾರ್ ಕನ್ನಡ ನಾಡಿನ   ಸಾಂಸ್ಕೃತಿಕ ರಾಯಭಾರಿ – ಮುಖ್ಯಮಂತ್ರಿ   ಸಿದ್ದರಾಮಯ್ಯ ಡಾ: ರಾಜ್‌ಕುಮಾರ್ ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ – ಮುಖ್ಯಮಂತ್ರಿ ಸಿದ್ದರಾಮಯ್ಯ

  ಡಾ: ರಾಜ್‌ಕುಮಾರ್ ಅವರಿಗೆ ಅವರೇ ಸಾಟಿ. ಅವರು ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಣ್ಣಿಸಿದರು. ನಗರದ ಶ್ರೀ ಕಂಠ...

Read more »

ಡಾ. ರಾಜ್‘ಕುಮಾರ್ ಸ್ಮಾರಕ ಲೋಕಾರ್ಪಣೆ ಡಾ. ರಾಜ್‘ಕುಮಾರ್ ಸ್ಮಾರಕ ಲೋಕಾರ್ಪಣೆ

 ಬೆಂಗಳೂರು, ನ. 29: ನಗರದ ಕಂಠೀರವ ಸ್ಟೂಡಿಯೋದಲ್ಲಿರುವ ವರನಟ ಡಾ. ರಾಜ್‘ಕುಮಾರ್ ಸ್ಮಾರಕವನ್ನು ಶನಿವಾರ ಸಿಎಂ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದ್ದಾರೆ. ಡಾ. ರ...

Read more »

ಅಂಬರೀಶ ಚಿತ್ರ ವಿಮರ್ಶೆ -ಭೂಮಾಫಿಯಾ ಮತ್ತು ಹೀರೋಯಿಸಂ ಅಂಬರೀಶ ಚಿತ್ರ ವಿಮರ್ಶೆ -ಭೂಮಾಫಿಯಾ ಮತ್ತು ಹೀರೋಯಿಸಂ

ಕೆಂಪೇಗೌಡರ ಹೆಸರಿನಲ್ಲಿ ರಕ್ತಪಾತ ನಡೆಯುತ್ತಿರುವುದು ತಪ್ಪೆನಿಸುವುದಿಲ್ಲವೇ ಎಂದು ಪತ್ರಕರ್ತೆ ಕೇಳುತ್ತಾಳೆ. ಪುರಾಣಗಳನ್ನು ಕೇಳಿರುವಂತೆ ಧರ್ಮಯುದ್ಧದಲ್ಲೇ ಶ್ರೀರಾಮ...

Read more »

ಅಭಿಮನ್ಯು ಚಿತ್ರ ವಿಮರ್ಶೆ  - 5 Star Rated Movie ಅಭಿಮನ್ಯು ಚಿತ್ರ ವಿಮರ್ಶೆ - 5 Star Rated Movie

ಭಲೇ ಭಲೇ ಅಭಿಮನ್ಯು...           ಸಿನಿಮಾ ಸಹ ಒಂದು ಮಾಧ್ಯಮ. ಮೊದಲೆಲ್ಲ ಮನರಂಜನೆಯಷ್ಟೇ ಈ ಮಾಧ್ಯಮದ ಉದ್ದೇಶವಾಗಿತ್ತು. ಅಫ್‌ಕೋರ್ಸ್ ಇವತ್ತಿಗೂ ಎಷ್ಟೋ ಜನ ಸಿನಿ...

Read more »

ಸೂಪರ್ ರಂಗ ಸಿನಿಮಾ ವಿಮರ್ಶೆ ಸೂಪರ್ ರಂಗ ಸಿನಿಮಾ ವಿಮರ್ಶೆ

 ರಂಗ ಸುಮಾರು, ಕಿಕ್ಕು ಸೂಪರ್ರು           ರಿಯಲ್ ಸ್ಟಾರ್ ಉಪೇಂದ್ರ ಕನ್ನಡಿಗರಿಗೆ ಕಿಕ್ಕೇರಿಸುವಲ್ಲಿ ಎತ್ತಿದ ಕೈ. ನಾನು ಸೂಪರ್ರೋ ರಂಗ ಎಂದು ಮೋಡಿ ಮಾಡಿದ್...

Read more »

ಪರಮಶಿವ ಸಿನಿಮಾ ವಿಮರ್ಶೆ ಪರಮಶಿವ ಸಿನಿಮಾ ವಿಮರ್ಶೆ

  ಹೆಣ್ಮಕ್ಕಳಿಗೆ ಶಿವ, ಪಡ್ಡೆಗಳಿಗೆ ಪರಮಶಿವ          ದೃಶ್ಯ ಸಿನಿಮಾದಲ್ಲಿ ರವಿಚಂದ್ರನ್ ಮಹಿಳೆಯರನ್ನ ಥೇಟರ್ ಕಡೆ ಬರುವಂತೆ ಮಾಡಿದ್ದರು. ನಂತರ ಬಿಡುಗಡೆಯಾಗಿರು...

Read more »
 
Top